ಪ್ರತಿಭಟನೆಯಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮುಖಂಡರಾದ ಎ.ಪಾಪಾರೆಡ್ಡಿ, ಆರ್.ತಿಮ್ಮಯ್ಯ, ದೊಡ್ಡಮಲ್ಲೇಶಪ್ಪ, ಶಿವಬಸಪ್ಪ, ಶಶಿರಾಜ ಮಸ್ಕಿ, ಬಂಡೇಶ ವಲ್ಕಂದಿನ್ನಿ, ಶ್ರೀನಿವಾಸರೆಡ್ಡಿ, ಆಂಜನೇಯ ಯಕ್ಲಾಸಪೂರು, ಮಹಾಲಿಂಗ ರಾಂಪೂರ, ರಾಜೇಶ ಜೈನ್, ನರಸಪ್ಪ ಯಕ್ಲಾಸಪೂರು, ರಾಮುಗಿಲ್ಲೇರಿ, ಈ.ವಿನಯಕುಮಾರ, ಮಲ್ಲೇಶ ನಾಯಕ, ಗಿರಿಶ್ ಕನಕವೀಡು, ಹರವಿ ನಾಗನಗೌಡ, ಸುರಗಿಮಠ, ಚಂದ್ರಶೇಖರ, ಕಡಗೋಲು ರಾಮು, ಸಂದಿಪ್ ಸಿಂಗನೋಡಿ ಭಾಗವಹಿಸಿದ್ದರು.