ಬೆಳಿಗ್ಗೆರಾಘವೇಂದ್ರಸ್ವಾಮಿಗಳ ಪಾದುಕೆಪಟ್ಟಾಭಿಷೇಕಮತ್ತುಚಿನ್ನದ ರಥೋತ್ಸವ,ಪಲ್ಲಕ್ಕಿಉತ್ಸವನಡೆಯಿತು. ಪೀಠಾಧಿಪತಿಗಳ ಹೆಚ್ಚುವರಿ ಆಪ್ತಕಾರ್ಯದರ್ಶಿಸುಯಮೀಂದ್ರಾಚಾರ್, ಆಡಳಿತಾಧಿಕಾರಿ ರೊದ್ದಂ ಪ್ರಭಾಕರರಾವ್, ಎನ್.ವಾದಿರಾಜಾಚಾರ್, ಡಿ.ಎಂ. ಆನಂದರಾವ್, ಎಎಒ ಮಾಧವಶೆಟ್ಟಿ ಇತರರು ಇದ್ದರು. ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.