ಮೃತಪಟ್ಟವರನ್ನು ರಾಮರಾವ್ (35), ಪ್ರಕಾಶ್ ರಾವ್ (35), ಲಲಿತಾ (34), ಜ್ಯೋತಿ (18) ಹಾಗೂ ಚಾಲಕನನ್ನು ವಿಠಲ್ ರಾವ್ ಎಂದು ಗುರುತಿಸಲಾಗಿದ್ದು, ಇವರು ಆಂಧ್ರಪ್ರದೇಶದ ಮೇಡಕ್ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ.
ಇವರು ಗುಲ್ಬರ್ಗದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೇಡಕ್ ಜಿಲ್ಲೆಗೆ ಮರಳುವಾಗ ಈ ದುರ್ಘಟನೆ ಜರುಗಿದೆ ಎಂದು ಮೂಲಗಳ ತಿಳಿಸಿವೆ.