ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ-ಹೊತ್ತು (ಹಿಂದಿನ ಅಂಕಣಗಳು)

ADVERTISEMENT

ಅಭಿವ್ಯಕ್ತಿ ನಿಯಂತ್ರಿಸುವ ಹೊಸ ‘ದೊಡ್ಡಣ್ಣ’

ಫೇಸ್‌ಬುಕ್‌ಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡವಿಟ್ಟ ರಾಜಕೀಯ ಪಕ್ಷಗಳು
Last Updated 3 ಏಪ್ರಿಲ್ 2019, 19:29 IST
ಅಭಿವ್ಯಕ್ತಿ ನಿಯಂತ್ರಿಸುವ ಹೊಸ ‘ದೊಡ್ಡಣ್ಣ’

ಮುಕ್ತ ಚುನಾವಣೆಗೆ ತಂತ್ರಜ್ಞಾನದ ಸವಾಲು

ಚುನಾವಣಾ ಆಯೋಗದ ಸ್ಥಿತಿ, ಬೆಕ್ಕಿಗೆ ಗಂಟೆ ಕಟ್ಟಲು ಹೊರಟ ಇಲಿಯಂತಾಗಿದೆ
Last Updated 21 ಮಾರ್ಚ್ 2019, 20:31 IST
ಮುಕ್ತ ಚುನಾವಣೆಗೆ ತಂತ್ರಜ್ಞಾನದ ಸವಾಲು

ಚುನಾವಣಾ ಪ್ರಚಾರದ ಡಿಜಿಟಲ್ ಡಿವೈಡ್

ಇವಿಎಂ ಚರ್ಚೆಯಲ್ಲಿ ಮರೆಯಾದ ಆಯೋಗದ ದೌರ್ಬಲ್ಯಗಳು
Last Updated 7 ಫೆಬ್ರುವರಿ 2019, 4:46 IST
ಚುನಾವಣಾ ಪ್ರಚಾರದ ಡಿಜಿಟಲ್ ಡಿವೈಡ್

ಮರೀಚಿಕೆಯಾದ ಖಾಸಗಿ ಮಾಹಿತಿ ರಕ್ಷಣೆ

ಆಧಾರ್ ತಿದ್ದುಪಡಿ ಮಸೂದೆ: ವಾಣಿಜ್ಯ ಹಿತಾಸಕ್ತಿಗೆ ಸರ್ಕಾರದ ಮಣೆ
Last Updated 2 ಜನವರಿ 2019, 19:47 IST
ಮರೀಚಿಕೆಯಾದ ಖಾಸಗಿ ಮಾಹಿತಿ ರಕ್ಷಣೆ

ಬಿಜೆಪಿಯ ಫೇಸ್‌ಬುಕ್‌ ಗೆಳೆತನದ ಮರ್ಮ

ಸಾಮಾಜಿಕ ಜಾಲತಾಣಗಳು ಸ್ವತಂತ್ರವೂ ಅಲ್ಲ ತಟಸ್ಥವೂ ಅಲ್ಲ
Last Updated 5 ಡಿಸೆಂಬರ್ 2018, 20:00 IST
ಬಿಜೆಪಿಯ ಫೇಸ್‌ಬುಕ್‌ ಗೆಳೆತನದ ಮರ್ಮ

ಮಾಹಿತಿಯ ಬಲದಲ್ಲಿ ಜನತಂತ್ರದ ಕೇಡು

ಫೇಸ್‌ಬುಕ್ ಹಗರಣದ ಹೊಸ ಮಜಲು: ಝಕರ್‌ಬರ್ಗ್‌ ಮುಚ್ಚಿಟ್ಟಿದ್ದು ಏನು?
Last Updated 21 ನವೆಂಬರ್ 2018, 19:57 IST
ಮಾಹಿತಿಯ ಬಲದಲ್ಲಿ ಜನತಂತ್ರದ ಕೇಡು

ಕ್ರಿಪ್ಟೋಕರೆನ್ಸಿ: ಎರಡಲಗಿನ ಕತ್ತಿ

ಕ್ರಿಪ್ಟೋಕರೆನ್ಸಿ ಹೊರಗಟ್ಟಿ ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ ಆವಿಷ್ಕಾರ ಸಾಧ್ಯವೇ?
Last Updated 7 ನವೆಂಬರ್ 2018, 20:42 IST
ಕ್ರಿಪ್ಟೋಕರೆನ್ಸಿ: ಎರಡಲಗಿನ ಕತ್ತಿ
ADVERTISEMENT

ಗಂಡುಮನಸ್ಸಿನ ನಿಜರೂಪ ತೆರೆದಿಟ್ಟ ಅಭಿಯಾನ

ಎಲ್ಲಾ ಸಂಘಟಿತ ಉದ್ಯಮಗಳಿಗೂ ಅನ್ವಯಿಸುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಅನ್ವಯ ಇರಲೇಬೇಕಾದ ಆಂತರಿಕ ದೂರು ಸಮಿತಿಯನ್ನು ಯಾವ ಸಿನಿಮಾ ನಿರ್ಮಾಣ ಕಂಪನಿಯೂ ಹೊಂದಿಲ್ಲ ಎಂಬ ವಿಚಾರವನ್ನು ಯಾರೂ ಎತ್ತಲಿಲ್ಲ. ಅಂದೇ ದೂರು ಕೊಡಬೇಕಾಗಿತ್ತು ಎಂಬ ಕಾನೂನಿನ ವಾದ ಮಂಡಿಸುವವರಿಗೂ ಇದು ಹೊಳೆಯಲಿಲ್ಲ.
Last Updated 22 ಅಕ್ಟೋಬರ್ 2018, 20:00 IST
ಗಂಡುಮನಸ್ಸಿನ ನಿಜರೂಪ ತೆರೆದಿಟ್ಟ ಅಭಿಯಾನ

ಪೌರರ ಅಸ್ಮಿತೆಯನ್ನು ತಂತ್ರಜ್ಞಾನಕ್ಕೆ ಒತ್ತೆಯಿಟ್ಟರೆ?

ಆಧಾರ್ ಕಾಯ್ದೆಯನ್ನು ಸರ್ಕಾರ ಒಂದು ಹಣಕಾಸು ಮಸೂದೆಯ ಸ್ವರೂಪದಲ್ಲಿ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆಯಿತು. ಈ ತಂತ್ರವನ್ನು ಬಳಸುವುದಕ್ಕೆ ಮುಖ್ಯ ಕಾರಣ ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಮಸೂದೆಯೊಂದಕ್ಕೆ ಒಪ್ಪಿಗೆ ಪಡೆಯುವಷ್ಟು ಸಂಖ್ಯೆ ಇಲ್ಲದೇ ಇದ್ದದ್ದು. ಇದನ್ನು ಭಿನ್ನಮತದ ತೀರ್ಪನ್ನು ಬರೆದ ಚಂದ್ರಚೂಡ್ ಅವರು ‘ಆಧಾರ್ ಕಾಯ್ದೆ ಎಂಬುದು ಸಂವಿಧಾನಕ್ಕೆ ಮಾಡಿದ ಮೋಸ’ ಎಂದು ಹೇಳಿದ್ದಾರೆ.
Last Updated 8 ಅಕ್ಟೋಬರ್ 2018, 20:29 IST
ಪೌರರ ಅಸ್ಮಿತೆಯನ್ನು ತಂತ್ರಜ್ಞಾನಕ್ಕೆ ಒತ್ತೆಯಿಟ್ಟರೆ?

ಡಿಜಿಟಲ್ ತಂತ್ರಜ್ಞಾನಕ್ಕೊಂದು ಗಾಂಧೀ ಪ್ರಣಾಳಿಕೆ

ಡಿಜಿಟಲ್ ತಂತ್ರಜ್ಞಾನ ಅದರಷ್ಟಕ್ಕೇ ಅದು ಹಿಂಸಾತ್ಮಕವಲ್ಲ. ಕೈಗಾರಿಕಾ ಕ್ರಾಂತಿಯ ಭಾಗವಾಗಿ ನಡೆದ ಯಾವ ಆವಿಷ್ಕಾರಗಳೂ ಅವುಗಳಷ್ಟಕ್ಕೇ ಹಿಂಸಾತ್ಮಕವಾಗಿರಲಿಲ್ಲ. ಅವುಗಳನ್ನು ಉತ್ಪಾದನೆಗೆ ಬಳಸಿಕೊಂಡ ಬಗೆಯಲ್ಲಿ ಹಿಂಸೆ ಅಡಗಿದೆ.
Last Updated 25 ಸೆಪ್ಟೆಂಬರ್ 2018, 4:17 IST
ಡಿಜಿಟಲ್ ತಂತ್ರಜ್ಞಾನಕ್ಕೊಂದು ಗಾಂಧೀ ಪ್ರಣಾಳಿಕೆ
ADVERTISEMENT