<p>1. ಗೊಟಬಯ ರಾಜಪಕ್ಸ ಶ್ರೀಲಂಕಾದ ಎಷ್ಟನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ?</p>.<p>ಅ) ಎಂಟು ಆ) ಆರು</p>.<p>ಇ) ಒಂಬತ್ತು ಈ) ಹನ್ನೆರಡು</p>.<p>2. ರಂಜನ್ ಗೊಗೋಯ್ ಅವರ ನಂತರ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡವರು ಯಾರು?</p>.<p>ಅ) ಅಬ್ದುಲ್ ನಸೀರ್ ಆ) ಎಸ್. ಎ. ಬೊಬಡೆ</p>.<p>ಇ) ಕೇಹರ್ ಈ) ನಾರಿಮನ್</p>.<p>3. ಇವರಲ್ಲಿ ಯಾರು ರಾಜ್ಯ ಮರುವಿಂಗಡಣಾ ಸಮಿತಿಯ ಸದಸ್ಯರಾಗಿರಲಿಲ್ಲ?</p>.<p>ಅ) ಫಸಲಾಲಿ ಆ) ಹೆಚ್. ಎನ್. ಕುಂಜ್ರು</p>.<p>ಇ) ಪಣಿಕ್ಕರ್ ಈ) ಪಾಲ್ಕಿವಾಲಾ</p>.<p>4. ಇತಿಹಾಸ ಪ್ರಸಿದ್ಧ ಪ್ರಣವೇಶ್ವರ ದೇವಾಲಯ ಎಲ್ಲಿದೆ?</p>.<p>ಅ) ಬಾದಾಮಿ ಆ) ತಾಳಗುಂದ</p>.<p>ಇ) ಗದಗ ಈ) ಮಹಾಕೂಟ</p>.<p>5. ಮಹಾಭಾರತದಲ್ಲಿ ಅರ್ಜುನ ಪಾಶುಪತಾಸ್ತ್ರವನ್ನು ಪಡೆದದ್ದು ಯಾರಿಂದ?</p>.<p>ಅ) ಹರಿ ಆ) ಇಂದ್ರ</p>.<p>ಇ) ಅಗ್ನಿ ಈ) ಶಿವ</p>.<p>6. 'ಗ್ಯಾಲಪ್' ಎಂಬ ಶಬ್ದ ಯಾವ ಕ್ರೀಡೆಗೆ ಸಂಬಂಧಿಸಿದೆ?</p>.<p>ಅ) ಕುಸ್ತಿ ಆ) ಬಾಕ್ಸಿಂಗ್</p>.<p>ಇ) ಕುದುರೆ ಓಟ ಈ) ಹಾಕಿ</p>.<p>7. ಶಿಶುನಾಳ ಶರೀಫರ ಗುರುಗಳ ಹೆಸರೇನು?</p>.<p>ಅ) ಕೃಷ್ಣ ಭಟ್ಟ ಆ) ಗೋವಿಂದ ಭಟ್ಟ ಇ) ಹರಿ ಭಟ್ಟ ಈ) ಸದಾಶಿವ ಭಟ್ಟ</p>.<p>8. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಎಲ್ಲಿದೆ?</p>.<p>ಅ) ದೆಹಲಿ ಆ) ಮೈಸೂರು</p>.<p>ಇ) ಬೆಂಗಳೂರು ಈ) ಮುಂಬೈ</p>.<p>9. ಸುಬ್ರಹ್ಮಣ್ಯ ರಾಜೇ ಅರಸ್ ಯಾವ ಕಾವ್ಯ ನಾಮವನ್ನು ಹೊಂದಿದ್ದರು?</p>.<p>ಅ) ಚದುರಂಗ ಆ) ರಸಿಕರಂಗ</p>.<p>ಇ) ರಾಜರಂಗ ಈ) ಶ್ರೀರಂಗ</p>.<p>10. ಇವುಗಳಲ್ಲಿ ಯಾವುದು ಲೋಹಗಳ ಗುಣವಲ್ಲ?</p>.<p>ಅ) ತನ್ಯತೆ ಆ) ಬಿಧುರತೆ</p>.<p>ಇ) ಕುಟ್ಯತೆ ಈ) ವಿದ್ಯುದ್ವಾಹಕತೆ</p>.<p class="Briefhead">ಹಿಂದಿನ ಸಂಚಿಕೆಯ ಸರಿ ಉತ್ತರಗಳು</p>.<p>1. ಸರಯೂ 2. ರವಿ ಬೆಳಗೆರೆ 3. ಚರ್ಮ</p>.<p>4. ಆಯುರ್ವೇದ 5. ಪ್ರಾಗ್ 6. ಶೂಟಿಂಗ್ 7.ತೊಗರಿ 8. ಊಹಾತೀತ ಗೆಲುವು ಸಾಧಿಸಿದ ವ್ಯಕ್ತಿ 9. ಆರು. 10. ಚಪ್ಪಲಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>1. ಗೊಟಬಯ ರಾಜಪಕ್ಸ ಶ್ರೀಲಂಕಾದ ಎಷ್ಟನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ?</p>.<p>ಅ) ಎಂಟು ಆ) ಆರು</p>.<p>ಇ) ಒಂಬತ್ತು ಈ) ಹನ್ನೆರಡು</p>.<p>2. ರಂಜನ್ ಗೊಗೋಯ್ ಅವರ ನಂತರ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡವರು ಯಾರು?</p>.<p>ಅ) ಅಬ್ದುಲ್ ನಸೀರ್ ಆ) ಎಸ್. ಎ. ಬೊಬಡೆ</p>.<p>ಇ) ಕೇಹರ್ ಈ) ನಾರಿಮನ್</p>.<p>3. ಇವರಲ್ಲಿ ಯಾರು ರಾಜ್ಯ ಮರುವಿಂಗಡಣಾ ಸಮಿತಿಯ ಸದಸ್ಯರಾಗಿರಲಿಲ್ಲ?</p>.<p>ಅ) ಫಸಲಾಲಿ ಆ) ಹೆಚ್. ಎನ್. ಕುಂಜ್ರು</p>.<p>ಇ) ಪಣಿಕ್ಕರ್ ಈ) ಪಾಲ್ಕಿವಾಲಾ</p>.<p>4. ಇತಿಹಾಸ ಪ್ರಸಿದ್ಧ ಪ್ರಣವೇಶ್ವರ ದೇವಾಲಯ ಎಲ್ಲಿದೆ?</p>.<p>ಅ) ಬಾದಾಮಿ ಆ) ತಾಳಗುಂದ</p>.<p>ಇ) ಗದಗ ಈ) ಮಹಾಕೂಟ</p>.<p>5. ಮಹಾಭಾರತದಲ್ಲಿ ಅರ್ಜುನ ಪಾಶುಪತಾಸ್ತ್ರವನ್ನು ಪಡೆದದ್ದು ಯಾರಿಂದ?</p>.<p>ಅ) ಹರಿ ಆ) ಇಂದ್ರ</p>.<p>ಇ) ಅಗ್ನಿ ಈ) ಶಿವ</p>.<p>6. 'ಗ್ಯಾಲಪ್' ಎಂಬ ಶಬ್ದ ಯಾವ ಕ್ರೀಡೆಗೆ ಸಂಬಂಧಿಸಿದೆ?</p>.<p>ಅ) ಕುಸ್ತಿ ಆ) ಬಾಕ್ಸಿಂಗ್</p>.<p>ಇ) ಕುದುರೆ ಓಟ ಈ) ಹಾಕಿ</p>.<p>7. ಶಿಶುನಾಳ ಶರೀಫರ ಗುರುಗಳ ಹೆಸರೇನು?</p>.<p>ಅ) ಕೃಷ್ಣ ಭಟ್ಟ ಆ) ಗೋವಿಂದ ಭಟ್ಟ ಇ) ಹರಿ ಭಟ್ಟ ಈ) ಸದಾಶಿವ ಭಟ್ಟ</p>.<p>8. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಎಲ್ಲಿದೆ?</p>.<p>ಅ) ದೆಹಲಿ ಆ) ಮೈಸೂರು</p>.<p>ಇ) ಬೆಂಗಳೂರು ಈ) ಮುಂಬೈ</p>.<p>9. ಸುಬ್ರಹ್ಮಣ್ಯ ರಾಜೇ ಅರಸ್ ಯಾವ ಕಾವ್ಯ ನಾಮವನ್ನು ಹೊಂದಿದ್ದರು?</p>.<p>ಅ) ಚದುರಂಗ ಆ) ರಸಿಕರಂಗ</p>.<p>ಇ) ರಾಜರಂಗ ಈ) ಶ್ರೀರಂಗ</p>.<p>10. ಇವುಗಳಲ್ಲಿ ಯಾವುದು ಲೋಹಗಳ ಗುಣವಲ್ಲ?</p>.<p>ಅ) ತನ್ಯತೆ ಆ) ಬಿಧುರತೆ</p>.<p>ಇ) ಕುಟ್ಯತೆ ಈ) ವಿದ್ಯುದ್ವಾಹಕತೆ</p>.<p class="Briefhead">ಹಿಂದಿನ ಸಂಚಿಕೆಯ ಸರಿ ಉತ್ತರಗಳು</p>.<p>1. ಸರಯೂ 2. ರವಿ ಬೆಳಗೆರೆ 3. ಚರ್ಮ</p>.<p>4. ಆಯುರ್ವೇದ 5. ಪ್ರಾಗ್ 6. ಶೂಟಿಂಗ್ 7.ತೊಗರಿ 8. ಊಹಾತೀತ ಗೆಲುವು ಸಾಧಿಸಿದ ವ್ಯಕ್ತಿ 9. ಆರು. 10. ಚಪ್ಪಲಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>