<p><strong>1. ಕಾಂಟೂರ್ ಮಾದರಿಯ ಬೇಸಾಯವನ್ನು ಎಲ್ಲಿ ಮಾಡಲಾಗುತ್ತದೆ?</strong></p>.<p>ಅ) ಮರುಭೂಮಿ ಆ) ಜೌಗು ನೆಲ<br />ಇ) ಕಾಡುಪ್ರದೇಶ<br />ಈ) ಇಳಿಜಾರು ನೆಲ</p>.<p><strong>2. ಆನೇಕಲ್ ಸುಬ್ರಾಯ ಶಾಸ್ತ್ರಿಗಳು ಯಾವ ವಿಷಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರೆಂದು ಹೇಳಲಾಗುತ್ತದೆ?</strong></p>.<p>ಅ) ನೌಕಾಶಾಸ್ತ್ರ ಆ) ವಿಮಾನ ಶಾಸ್ತ್ರ</p>.<p>ಇ) ಕೀಟಶಾಸ್ತ್ರ ಈ) ಸಸ್ಯ ಶಾಸ್ತ್ರ</p>.<p><strong>3. ತನ್ನ ಮಹಾಭಾರತವನ್ನು ‘ಕೃಷ್ಣ ಕಥೆ’ ಎಂದು ಕರೆದ ಕನ್ನಡದ ಕವಿ ಯಾರು?</strong></p>.<p>ಅ) ಪಂಪ ಆ) ಕುಮಾರವ್ಯಾಸ</p>.<p>ಇ) ರನ್ನ ಈ)ಸಾಳ್ವ</p>.<p><strong>4. ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಸೈನ್ಯದಲ್ಲಿ ಯಾವ ಗೌರವ ಹುದ್ದೆ ನೀಡಲಾಗಿದೆ?</strong></p>.<p>ಅ) ಕಮಾಂಡರ್ ಆ) ಮೇಜರ್</p>.<p>ಇ) ಜನರಲ್ ಈ) ಲೆಫ್ಟಿನೆಂಟ್ ಕರ್ನಲ್</p>.<p><strong>5. 1975ರ ತುರ್ತುಸ್ಥಿತಿಯನ್ನು ‘ಅನುಶಾಸನ ಪರ್ವ’ ಎಂದು ಕರೆದವರು ಯಾರು?</strong></p>.<p>ಅ) ಮೊರಾರ್ಜಿ ಆ) ರಾಜ್ ನಾರಾಯಣ್<br />ಇ) ವಿನೋಬಾ ಭಾವೆ<br />ಈ) ಜಯಪ್ರಕಾಶ್ ನಾರಾಯಣ್</p>.<p><strong>6) ಇವಾನ್ ಹೋ, ಕೆನಿಲ್ ವರ್ತ್ ಮುಂತಾದ ಐತಿಹಾಸಿಕ ಕಾದಂಬರಿಗಳ ಲೇಖಕ ಯಾರು?</strong></p>.<p>ಅ) ಅಲೆಗ್ಸಾಂಡರ್ ಡ್ಯೂಮಾ ಆ) ವಾಲ್ಟರ್ ಸ್ಕಾಟ್ ಇ) ವಿಕ್ಟರ್ ಹ್ಯೂಗೊ ಈ) ರೈಡರ್ ಹೆಗ್ಗಾರ್ಡ್</p>.<p><strong>7)ತಳಿವಿಜ್ಞಾನಿಗಳು ಸಾಧಾರಣವಾಗಿ ಯಾವ ಕೀಟವನ್ನು ತಮ್ಮ ಪ್ರಯೋಗಗಳಿಗೆ ಅತಿಹೆಚ್ಚು ಬಳಸುತ್ತಾರೆ?</strong></p>.<p>ಅ) ಗುಂಗಾಡು ಆ) ಇರುವೆ</p>.<p>ಇ) ಸೊಳ್ಳೆ ಈ) ಜಿರಳೆ</p>.<p><strong>8. ಜಯಚಾಮರಾಜೇಂದ್ರ ಒಡೆಯರ್ ಅವರ ತಂದೆಯ ಹೆಸರೇನು?</strong></p>.<p>ಅ) ಚಾಮರಾಜ ಒಡೆಯರ್<br />ಆ) ಕೃಷ್ಣರಾಜ ಒಡೆಯರ್<br />ಇ) ನರಸಿಂಹರಾಜ ಒಡೆಯರ್<br />ಈ) ರಾಜ ಒಡೆಯರ್</p>.<p><strong>9. ಇವುಗಳಲ್ಲಿ ಗಾತ್ರದ ದೃಷ್ಟಿಯಿಂದ ಅತಿ ದೊಡ್ಡದಾದ ವಾದ್ಯ ಯಾವುದು?</strong></p>.<p>ಅ) ಜಗ್ಗಲಿಗೆ ಆ) ತಮಟೆ</p>.<p>ಇ) ದುಡಿ ಈ) ಖಂಜರ</p>.<p><strong>10. ರೋಮ್ನ ಅಧಿಪತಿಯಾಗಿದ್ದ ಜೂಲಿಯಸ್ ಸೀಸರ್ನ ಸಾವಿಗೆ ಕಾರಣವೇನು?</strong></p>.<p>ಅ) ಯುದ್ಧ ಆ) ಅನಾರೋಗ್ಯ</p>.<p>ಇ)ಅಪಘಾತ ಈ)ಕೊಲೆ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಶಾಸಕಾಂಗ ಪಕ್ಷ 2. ಬೆನ್ ಸ್ಟೋಕ್ಸ್ 3.ಜನ್ನ 4.ಕ್ರಿಯೆಯ ವೇಗ ಹೆಚ್ಚಿಸುವುದು 5. ಜೀವನ ಚೈತ್ರ</p>.<p>6. ವಿಂಬಲ್ಡನ್ 7. ಹಾಳುಗೋಡೆ ಹಿಂದೆ 8.ಪೂರ್ಣಯ್ಯ 9.ಯಕ್ಷಿ 10.ಫೇಸ್ಬುಕ್</p>.<p>***<br />ಎಸ್.ಎಲ್. ಶ್ರೀನಿವಾಸಮೂರ್ತಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಕಾಂಟೂರ್ ಮಾದರಿಯ ಬೇಸಾಯವನ್ನು ಎಲ್ಲಿ ಮಾಡಲಾಗುತ್ತದೆ?</strong></p>.<p>ಅ) ಮರುಭೂಮಿ ಆ) ಜೌಗು ನೆಲ<br />ಇ) ಕಾಡುಪ್ರದೇಶ<br />ಈ) ಇಳಿಜಾರು ನೆಲ</p>.<p><strong>2. ಆನೇಕಲ್ ಸುಬ್ರಾಯ ಶಾಸ್ತ್ರಿಗಳು ಯಾವ ವಿಷಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರೆಂದು ಹೇಳಲಾಗುತ್ತದೆ?</strong></p>.<p>ಅ) ನೌಕಾಶಾಸ್ತ್ರ ಆ) ವಿಮಾನ ಶಾಸ್ತ್ರ</p>.<p>ಇ) ಕೀಟಶಾಸ್ತ್ರ ಈ) ಸಸ್ಯ ಶಾಸ್ತ್ರ</p>.<p><strong>3. ತನ್ನ ಮಹಾಭಾರತವನ್ನು ‘ಕೃಷ್ಣ ಕಥೆ’ ಎಂದು ಕರೆದ ಕನ್ನಡದ ಕವಿ ಯಾರು?</strong></p>.<p>ಅ) ಪಂಪ ಆ) ಕುಮಾರವ್ಯಾಸ</p>.<p>ಇ) ರನ್ನ ಈ)ಸಾಳ್ವ</p>.<p><strong>4. ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಸೈನ್ಯದಲ್ಲಿ ಯಾವ ಗೌರವ ಹುದ್ದೆ ನೀಡಲಾಗಿದೆ?</strong></p>.<p>ಅ) ಕಮಾಂಡರ್ ಆ) ಮೇಜರ್</p>.<p>ಇ) ಜನರಲ್ ಈ) ಲೆಫ್ಟಿನೆಂಟ್ ಕರ್ನಲ್</p>.<p><strong>5. 1975ರ ತುರ್ತುಸ್ಥಿತಿಯನ್ನು ‘ಅನುಶಾಸನ ಪರ್ವ’ ಎಂದು ಕರೆದವರು ಯಾರು?</strong></p>.<p>ಅ) ಮೊರಾರ್ಜಿ ಆ) ರಾಜ್ ನಾರಾಯಣ್<br />ಇ) ವಿನೋಬಾ ಭಾವೆ<br />ಈ) ಜಯಪ್ರಕಾಶ್ ನಾರಾಯಣ್</p>.<p><strong>6) ಇವಾನ್ ಹೋ, ಕೆನಿಲ್ ವರ್ತ್ ಮುಂತಾದ ಐತಿಹಾಸಿಕ ಕಾದಂಬರಿಗಳ ಲೇಖಕ ಯಾರು?</strong></p>.<p>ಅ) ಅಲೆಗ್ಸಾಂಡರ್ ಡ್ಯೂಮಾ ಆ) ವಾಲ್ಟರ್ ಸ್ಕಾಟ್ ಇ) ವಿಕ್ಟರ್ ಹ್ಯೂಗೊ ಈ) ರೈಡರ್ ಹೆಗ್ಗಾರ್ಡ್</p>.<p><strong>7)ತಳಿವಿಜ್ಞಾನಿಗಳು ಸಾಧಾರಣವಾಗಿ ಯಾವ ಕೀಟವನ್ನು ತಮ್ಮ ಪ್ರಯೋಗಗಳಿಗೆ ಅತಿಹೆಚ್ಚು ಬಳಸುತ್ತಾರೆ?</strong></p>.<p>ಅ) ಗುಂಗಾಡು ಆ) ಇರುವೆ</p>.<p>ಇ) ಸೊಳ್ಳೆ ಈ) ಜಿರಳೆ</p>.<p><strong>8. ಜಯಚಾಮರಾಜೇಂದ್ರ ಒಡೆಯರ್ ಅವರ ತಂದೆಯ ಹೆಸರೇನು?</strong></p>.<p>ಅ) ಚಾಮರಾಜ ಒಡೆಯರ್<br />ಆ) ಕೃಷ್ಣರಾಜ ಒಡೆಯರ್<br />ಇ) ನರಸಿಂಹರಾಜ ಒಡೆಯರ್<br />ಈ) ರಾಜ ಒಡೆಯರ್</p>.<p><strong>9. ಇವುಗಳಲ್ಲಿ ಗಾತ್ರದ ದೃಷ್ಟಿಯಿಂದ ಅತಿ ದೊಡ್ಡದಾದ ವಾದ್ಯ ಯಾವುದು?</strong></p>.<p>ಅ) ಜಗ್ಗಲಿಗೆ ಆ) ತಮಟೆ</p>.<p>ಇ) ದುಡಿ ಈ) ಖಂಜರ</p>.<p><strong>10. ರೋಮ್ನ ಅಧಿಪತಿಯಾಗಿದ್ದ ಜೂಲಿಯಸ್ ಸೀಸರ್ನ ಸಾವಿಗೆ ಕಾರಣವೇನು?</strong></p>.<p>ಅ) ಯುದ್ಧ ಆ) ಅನಾರೋಗ್ಯ</p>.<p>ಇ)ಅಪಘಾತ ಈ)ಕೊಲೆ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಶಾಸಕಾಂಗ ಪಕ್ಷ 2. ಬೆನ್ ಸ್ಟೋಕ್ಸ್ 3.ಜನ್ನ 4.ಕ್ರಿಯೆಯ ವೇಗ ಹೆಚ್ಚಿಸುವುದು 5. ಜೀವನ ಚೈತ್ರ</p>.<p>6. ವಿಂಬಲ್ಡನ್ 7. ಹಾಳುಗೋಡೆ ಹಿಂದೆ 8.ಪೂರ್ಣಯ್ಯ 9.ಯಕ್ಷಿ 10.ಫೇಸ್ಬುಕ್</p>.<p>***<br />ಎಸ್.ಎಲ್. ಶ್ರೀನಿವಾಸಮೂರ್ತಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>