'ಕೋವಿಡ್ ಸಂಕಷ್ಟ ದಲ್ಲಿ ಸಿಲುಕಿರುವ ಶಾಲೆಗಳಲ್ಲಿ ಈ ವರ್ಷ ಶೇ 10 ವಿದ್ಯಾರ್ಥಿಗಳ ದಾಖಲಾತಿಯೂ ನಡೆದಿಲ್ಲ. ಹಿಂದಿನ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯ ಶುಲ್ಕವೂ ಸಂದಾಯವಾಗಿಲ್ಲ. ಶಿಕ್ಷಕರು, ಸಿಬ್ಬಂದಿಗೆ ವೇತನ ಪಾವತಿಸಲು ಆಗದ ಪರಿಸ್ಥಿತಿಯಲ್ಲಿ ಬೋಧನಾ ಶುಲ್ಕವನ್ನು ಕಡಿತಗೊಳಿಸಲು ಆಗುವುದಿಲ್ಲ' ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.