<p><strong>1) ಉತ್ತರ ಅಟ್ಲಾಂಟಿಕ್ ಸಾಗರಮಾರ್ಗದಲ್ಲಿ ಕಂಡುಬರುವ ಪ್ರಮುಖ ಬಂದರುಗಳನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ</strong></p>.<p><strong>a) </strong>ಲಂಡನ್</p>.<p><strong>b) </strong>ಅಮ್ಸ್ಟರ್ ಡ್ಯಾಂ</p>.<p><strong>c)</strong> ಹ್ಯಾಂಬರ್ಗ್</p>.<p><strong>d) </strong>ಈ ಮೇಲಿನ ಎಲ್ಲವೂ</p>.<p><strong>2) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ?</strong></p>.<p><strong>a)</strong> ಆಂಧ್ರಪ್ರದೇಶ-ತೆಲಂಗಾಣ</p>.<p><strong>b)</strong> ಕೇರಳ-ತಮಿಳುನಾಡು</p>.<p><strong>c)</strong> ತಮಿಳುನಾಡು-ಕರ್ನಾಟಕ</p>.<p><strong>d) </strong>ಗೋವಾ-ಕರ್ನಾಟಕ</p>.<p><strong>3) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?</strong></p>.<p><strong>a)</strong> ಬೈಸಾಕಿ</p>.<p><strong>b) </strong>ಅಂದೀಸ್</p>.<p><strong>c) </strong>ಕಾಫಿಯ ಹೂಮಳೆ</p>.<p><strong>d)</strong> ಮುಂಗಾರು</p>.<p><strong>4) ಕರ್ನಾಟಕದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?</strong></p>.<p><strong>a)</strong> ನಂಜನಗೂಡು</p>.<p><strong>b)</strong> ಭದ್ರಾವತಿ</p>.<p><strong>c)</strong> ದಾಂಡೇಲಿ</p>.<p><strong>d) </strong>ಕುಶಾಲನಗರ</p>.<p><strong>5) ನೀಲ್ ನೈಲ್ ಮತ್ತು ಆಟಬಾರ ಎಂಬ ಎರಡು ನದಿಗಳು ಯಾವ ನದಿಯ ಉಪನದಿಗಳಾಗಿವೆ?</strong></p>.<p><strong>a) </strong>ಲಕ್ಸರ್ ನದಿ</p>.<p><strong>b) </strong>ನೈಲ್ ನದಿ</p>.<p><strong>c) </strong>ಟೈಗ್ರೀಸ್ ನದಿ</p>.<p><strong>d)</strong> ರೊಸೆಟ್ಟಾ ನದಿ</p>.<p><strong>6)ದಕ್ಷಿಣ ಭಾರತದ ಪಶ್ಚಿಮ ತೀರ ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನ ‘ಚೇರರ’ ರಾಜಧಾನಿ ಯಾವುದು?</strong></p>.<p><strong>a)</strong> ವಾಂಜಿ </p>.<p><strong>b) </strong>ನೆರಿವಾಯಲ್</p>.<p><strong>c)</strong> ತಿರುವನಂತಪುರಂ</p>.<p><strong>d) </strong>ಕೊಟ್ಟಾಯಂ</p>.<p><strong>7)ಒಂದೇ ಜಾತಿಯ ಸ್ವರಗಳು (ಸಜಾತಿಯ ಅಕ್ಷರಗಳು) ಪರಸ್ಪರ ಪರವಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬರುವುದಕ್ಕೆ ………………….. ಸಂಧಿ ಎಂದು ಕರೆಯುತ್ತಾರೆ?</strong></p>.<p><strong>a)</strong> ಸವರ್ಣದೀರ್ಘ ಸಂಧಿ</p>.<p><strong>b) </strong>ಗುಣ ಸಂಧಿ</p>.<p><strong>c)</strong> ಆದೇಶ ಸಂಧಿ</p>.<p><strong>d) </strong>ಆಗಮ ಸಂಧಿ</p>.<p><strong>8)ಹಾಲಿನಲ್ಲಿರುವ ಯಾವ ಅಂಶ ಅದನ್ನು ಮೊಸರಾಗುವಂತೆ ಮಾಡುತ್ತದೆ?</strong></p>.<p><strong>a) </strong>ಸಿಟ್ರಿಕ್ ಅಂಶ</p>.<p><strong>b)</strong> ಲ್ಯಾಕ್ಟೋಸ್ ಅಂಶ</p>.<p><strong>c) </strong>ನೈಟ್ರಿಕ್ ಅಂಶ</p>.<p><strong>d)</strong> ಸೋಡಿಯಂ ಅಂಶ</p>.<p><strong>9)ಉದ್ದೇಶಿತ ಎತ್ತಿನಹೊಳೆ ಯೋಜನೆ ಈ ಕೆಳಕಂಡ ಯಾವ ಜಿಲ್ಲೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸುವುದಿಲ್ಲ?</strong></p>.<p><strong>a) </strong>ಚಿಕ್ಕಬಳ್ಳಾಪುರ</p>.<p><strong>b) </strong>ಕೋಲಾರ</p>.<p><strong>c) </strong>ರಾಮನಗರ</p>.<p><strong>d) </strong>ಚಿತ್ರದುರ್ಗ</p>.<p><strong>10) ರಂಗಾಯಣ ನಾಟಕ ಸಂಸ್ಥೆಯು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ?</strong></p>.<p><strong>a) </strong>ಮೈಸೂರು</p>.<p><strong>b)</strong> ಶಿವಮೊಗ್ಗ</p>.<p><strong>c</strong>) ಧಾರವಾಡ</p>.<p><strong>d)</strong> ಮೇಲಿನ ಎಲ್ಲವೂ</p>.<p><strong>ಉತ್ತರಗಳು </strong>1-d, 2-a, 3-c, 4-b, 5-b, 6-a, 7- a, 8-b, 9-d, 10-d.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1) ಉತ್ತರ ಅಟ್ಲಾಂಟಿಕ್ ಸಾಗರಮಾರ್ಗದಲ್ಲಿ ಕಂಡುಬರುವ ಪ್ರಮುಖ ಬಂದರುಗಳನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ</strong></p>.<p><strong>a) </strong>ಲಂಡನ್</p>.<p><strong>b) </strong>ಅಮ್ಸ್ಟರ್ ಡ್ಯಾಂ</p>.<p><strong>c)</strong> ಹ್ಯಾಂಬರ್ಗ್</p>.<p><strong>d) </strong>ಈ ಮೇಲಿನ ಎಲ್ಲವೂ</p>.<p><strong>2) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ?</strong></p>.<p><strong>a)</strong> ಆಂಧ್ರಪ್ರದೇಶ-ತೆಲಂಗಾಣ</p>.<p><strong>b)</strong> ಕೇರಳ-ತಮಿಳುನಾಡು</p>.<p><strong>c)</strong> ತಮಿಳುನಾಡು-ಕರ್ನಾಟಕ</p>.<p><strong>d) </strong>ಗೋವಾ-ಕರ್ನಾಟಕ</p>.<p><strong>3) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?</strong></p>.<p><strong>a)</strong> ಬೈಸಾಕಿ</p>.<p><strong>b) </strong>ಅಂದೀಸ್</p>.<p><strong>c) </strong>ಕಾಫಿಯ ಹೂಮಳೆ</p>.<p><strong>d)</strong> ಮುಂಗಾರು</p>.<p><strong>4) ಕರ್ನಾಟಕದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?</strong></p>.<p><strong>a)</strong> ನಂಜನಗೂಡು</p>.<p><strong>b)</strong> ಭದ್ರಾವತಿ</p>.<p><strong>c)</strong> ದಾಂಡೇಲಿ</p>.<p><strong>d) </strong>ಕುಶಾಲನಗರ</p>.<p><strong>5) ನೀಲ್ ನೈಲ್ ಮತ್ತು ಆಟಬಾರ ಎಂಬ ಎರಡು ನದಿಗಳು ಯಾವ ನದಿಯ ಉಪನದಿಗಳಾಗಿವೆ?</strong></p>.<p><strong>a) </strong>ಲಕ್ಸರ್ ನದಿ</p>.<p><strong>b) </strong>ನೈಲ್ ನದಿ</p>.<p><strong>c) </strong>ಟೈಗ್ರೀಸ್ ನದಿ</p>.<p><strong>d)</strong> ರೊಸೆಟ್ಟಾ ನದಿ</p>.<p><strong>6)ದಕ್ಷಿಣ ಭಾರತದ ಪಶ್ಚಿಮ ತೀರ ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನ ‘ಚೇರರ’ ರಾಜಧಾನಿ ಯಾವುದು?</strong></p>.<p><strong>a)</strong> ವಾಂಜಿ </p>.<p><strong>b) </strong>ನೆರಿವಾಯಲ್</p>.<p><strong>c)</strong> ತಿರುವನಂತಪುರಂ</p>.<p><strong>d) </strong>ಕೊಟ್ಟಾಯಂ</p>.<p><strong>7)ಒಂದೇ ಜಾತಿಯ ಸ್ವರಗಳು (ಸಜಾತಿಯ ಅಕ್ಷರಗಳು) ಪರಸ್ಪರ ಪರವಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬರುವುದಕ್ಕೆ ………………….. ಸಂಧಿ ಎಂದು ಕರೆಯುತ್ತಾರೆ?</strong></p>.<p><strong>a)</strong> ಸವರ್ಣದೀರ್ಘ ಸಂಧಿ</p>.<p><strong>b) </strong>ಗುಣ ಸಂಧಿ</p>.<p><strong>c)</strong> ಆದೇಶ ಸಂಧಿ</p>.<p><strong>d) </strong>ಆಗಮ ಸಂಧಿ</p>.<p><strong>8)ಹಾಲಿನಲ್ಲಿರುವ ಯಾವ ಅಂಶ ಅದನ್ನು ಮೊಸರಾಗುವಂತೆ ಮಾಡುತ್ತದೆ?</strong></p>.<p><strong>a) </strong>ಸಿಟ್ರಿಕ್ ಅಂಶ</p>.<p><strong>b)</strong> ಲ್ಯಾಕ್ಟೋಸ್ ಅಂಶ</p>.<p><strong>c) </strong>ನೈಟ್ರಿಕ್ ಅಂಶ</p>.<p><strong>d)</strong> ಸೋಡಿಯಂ ಅಂಶ</p>.<p><strong>9)ಉದ್ದೇಶಿತ ಎತ್ತಿನಹೊಳೆ ಯೋಜನೆ ಈ ಕೆಳಕಂಡ ಯಾವ ಜಿಲ್ಲೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸುವುದಿಲ್ಲ?</strong></p>.<p><strong>a) </strong>ಚಿಕ್ಕಬಳ್ಳಾಪುರ</p>.<p><strong>b) </strong>ಕೋಲಾರ</p>.<p><strong>c) </strong>ರಾಮನಗರ</p>.<p><strong>d) </strong>ಚಿತ್ರದುರ್ಗ</p>.<p><strong>10) ರಂಗಾಯಣ ನಾಟಕ ಸಂಸ್ಥೆಯು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ?</strong></p>.<p><strong>a) </strong>ಮೈಸೂರು</p>.<p><strong>b)</strong> ಶಿವಮೊಗ್ಗ</p>.<p><strong>c</strong>) ಧಾರವಾಡ</p>.<p><strong>d)</strong> ಮೇಲಿನ ಎಲ್ಲವೂ</p>.<p><strong>ಉತ್ತರಗಳು </strong>1-d, 2-a, 3-c, 4-b, 5-b, 6-a, 7- a, 8-b, 9-d, 10-d.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>