ಶುಕ್ರವಾರ, 2 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಸಾವಯವ ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡ ರೈತ: 3 ಎಕರೆಲಿ ವರ್ಷಕ್ಕೆ ₹5 ಲಕ್ಷ ಲಾಭ

ವರ್ಷಕ್ಕೆ ₹5 ಲಕ್ಷ ಲಾಭ: ಹಾಲು ಉತ್ಪಾದನೆಯಿಂದ ಪ್ರತಿ ತಿಂಗಳು ₹35 ಸಾವಿರ ಲಾಭ
Last Updated 2 ಜನವರಿ 2026, 3:11 IST
ಸಾವಯವ ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡ ರೈತ: 3 ಎಕರೆಲಿ ವರ್ಷಕ್ಕೆ ₹5 ಲಕ್ಷ ಲಾಭ

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

Political Clash Bellary: ಬಳ್ಳಾರಿ ನಗರದ ಅವ್ವಂಬಾವಿಯಲ್ಲಿನ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದ ಘರ್ಷಣೆಯ ಹಿನ್ನೆಲೆಯಲ್ಲಿ ರೆಡ್ಡಿ ಸೇರಿದಂತೆ 11 ಮಂದಿಗೆ ಎಫ್ಐಆರ್ ದಾಖಲಾಗಿದೆ.
Last Updated 2 ಜನವರಿ 2026, 3:02 IST
ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

Karnataka Graduates Election: ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕೆಲ ಆಕಾಂಕ್ಷಿಗಳು ಪಕ್ಷೇತರ ಸ್ಪರ್ಧೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
Last Updated 2 ಜನವರಿ 2026, 2:49 IST
ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

Mining Lease Extension: ಬಳ್ಳಾರಿ ಜಿಲ್ಲೆಯ ದೇವದಾರಿ ಗಣಿ ಗುತ್ತಿಗೆಯನ್ನು ಕೆಐಒಸಿಎಲ್‌ಗೆ ಎರಡು ವರ್ಷಗಳ ಕಾಲ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅರಣ್ಯವಿಧ್ವಂಸದ ಆತಂಕದ ನಡುವೆಯೂ ಈ ನಿರ್ಧಾರ ಹೊರಬಿದ್ದಿದೆ.
Last Updated 2 ಜನವರಿ 2026, 2:19 IST
ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಮನೆ ಎದುರು ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು
Last Updated 2 ಜನವರಿ 2026, 1:30 IST
ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

ಎತ್ತಿನಹೊಳೆ ಅಕ್ರಮ: ಅರಣ್ಯ ಇಲಾಖೆ ಲೋಪ; ಪರಿಸರ ಸಚಿವಾಲಯದ ವರದಿಯಲ್ಲಿ ಬೊಟ್ಟು

Environmental Breach Report: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ 267 ಎಕರೆ ಅರಣ್ಯ ಭೂಮಿ ನಿಯಮಬಾಹಿರವಾಗಿ ಬಳಸಲಾಗಿದ್ದು, ಅರಣ್ಯ ಇಲಾಖೆ ಗಂಭೀರ ಲೋಪ ಎಸಗಿದುದಾಗಿ ಕೇಂದ್ರ ಪರಿಸರ ಸಚಿವಾಲಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
Last Updated 2 ಜನವರಿ 2026, 0:11 IST
ಎತ್ತಿನಹೊಳೆ ಅಕ್ರಮ: ಅರಣ್ಯ ಇಲಾಖೆ ಲೋಪ; ಪರಿಸರ ಸಚಿವಾಲಯದ ವರದಿಯಲ್ಲಿ ಬೊಟ್ಟು

ಅನುದಾನಿತ ಪದವಿಪೂರ್ವ ಕಾಲೇಜು | ವಿದ್ಯಾರ್ಥಿಗಳ ಕೊರತೆ; ಹುದ್ದೆ ಭರ್ತಿಗೆ ತೊಡಕು

ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 1.33 ಲಕ್ಷ ಸೀಟುಗಳು ಉಳಿಕೆ
Last Updated 2 ಜನವರಿ 2026, 0:10 IST
ಅನುದಾನಿತ ಪದವಿಪೂರ್ವ ಕಾಲೇಜು | ವಿದ್ಯಾರ್ಥಿಗಳ ಕೊರತೆ; ಹುದ್ದೆ ಭರ್ತಿಗೆ ತೊಡಕು
ADVERTISEMENT

ಕೋಗಿಲು | 167 ಮನೆ ನೆಲಸಮ: 250ಕ್ಕೂ ಅಧಿಕ ಅರ್ಜಿ

Kogilu Rehabilitation: ಬೆಂಗಳೂರಿನ ಕೋಗಿಲು ಕ್ವಾರಿ ಪ್ರದೇಶದಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ. ಮನೆ ಕಳೆದುಕೊಂಡ 167 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಈವರೆಗೆ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
Last Updated 1 ಜನವರಿ 2026, 23:30 IST
ಕೋಗಿಲು | 167 ಮನೆ ನೆಲಸಮ: 250ಕ್ಕೂ ಅಧಿಕ ಅರ್ಜಿ

ಜಾತಿ ಸಂಘಗಳಿಗೆ ಅರಣ್ಯ ಭೂಮಿ; ಆದೇಶ ವಾಪಸ್‌ಗೆ ಮೀನಮೇಷ

Forest Land Controversy: 2017ರಲ್ಲಿ ವಿವಿಧ ಜಾತಿ ಸಂಘಟನೆಗಳಿಗೆ ಲೀಸ್ ನೀಡಿದ್ದ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸರ್ಕಾರ ವಾಪಸ್‌ ಪಡೆಯಬೇಕಾದ ಮಜುಗರದಿಂದ ಮುಂದೂಡುತ್ತಿದೆ; ಭೂಮಿಯ ಮೌಲ್ಯ ₹2500 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
Last Updated 1 ಜನವರಿ 2026, 21:13 IST
ಜಾತಿ ಸಂಘಗಳಿಗೆ ಅರಣ್ಯ ಭೂಮಿ; ಆದೇಶ ವಾಪಸ್‌ಗೆ ಮೀನಮೇಷ

ಜನಾಗ್ರಹಕ್ಕೆ ಸ್ಪಂದಿಸಿದ ಸರ್ಕಾರ: ಮರ್ಯಾದೆಗೇಡು ಹತ್ಯೆಗೆ ಜೈಲು

ಜನಾಗ್ರಹಕ್ಕೆ ಸ್ಪಂದಿಸಿದ ಸರ್ಕಾರ l ಮಸೂದೆಯ ಕರಡು ಸಿದ್ಧ l ಮದುವೆಗೆ ನೆರವು, ದಂಪತಿಗಳಿಗೆ ವಸತಿಯೂ ಲಭ್ಯ
Last Updated 1 ಜನವರಿ 2026, 21:08 IST
ಜನಾಗ್ರಹಕ್ಕೆ ಸ್ಪಂದಿಸಿದ ಸರ್ಕಾರ: ಮರ್ಯಾದೆಗೇಡು ಹತ್ಯೆಗೆ ಜೈಲು
ADVERTISEMENT
ADVERTISEMENT
ADVERTISEMENT