ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಸ್ಯಾಫ್‌ ಸೀನಿಯರ್ ಅಥ್ಲೆಟಿಕ್ಸ್‌: ಎರಡನೇ ದಿನ ಭಾರತಕ್ಕೆ 7 ಚಿನ್ನ

ರೋಹ್ತಕ್‌ನ ಹದಿಹರೆಯದ ಅಥ್ಲೀಟ್‌ ಸಂಜನಾ ಸಿಂಗ್ ಅವರು 1,500 ಮೀ. ಓಟ ಗೆಲ್ಲುವ ಮೂಲಕ ಸ್ಯಾಫ್‌ ಸೀನಿಯರ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಚಿನ್ನ ಗೆದ್ದರು. ಎರಡನೇ ದಿನವಾದ ಶನಿವಾರ ಪ್ರಾಬಲ್ಯ ಮೆರೆದ ಆತಿಥೇಯ ದೇಶದ ಅಥ್ಲೀಟುಗಳು ಪಣಕ್ಕಿದ್ದ 11 ಸ್ವರ್ಣ ಪದಕಗಳಲ್ಲಿ ಏಳನ್ನು ಬಾಚಿಕೊಂಡರು.
Last Updated 25 ಅಕ್ಟೋಬರ್ 2025, 23:34 IST
ಸ್ಯಾಫ್‌ ಸೀನಿಯರ್ ಅಥ್ಲೆಟಿಕ್ಸ್‌: ಎರಡನೇ ದಿನ ಭಾರತಕ್ಕೆ 7 ಚಿನ್ನ

ಮಹಿಳಾ ವಿಶ್ವಕಪ್: ಭಾರತ – ಬಾಂಗ್ಲಾ ಪಂದ್ಯ ಇಂದು

ಆಸ್ಟ್ರೇಲಿಯಾ ವಿರುದ್ಧ ಇದೇ 30ರಂದು ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಇಳಿಯಿವ ಮುನ್ನ ಭಾರತ ತಂಡ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಕೊನೆಯ ಅವಕಾಶ ಭಾನುವಾರ ಒದಗಿದೆ.
Last Updated 25 ಅಕ್ಟೋಬರ್ 2025, 23:30 IST
ಮಹಿಳಾ ವಿಶ್ವಕಪ್: ಭಾರತ – ಬಾಂಗ್ಲಾ ಪಂದ್ಯ ಇಂದು

ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್‌ ನಾಯರ್‌ (ಬ್ಯಾಟಿಂಗ್‌ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ಪ್ರೊ ಕಬಡ್ಡಿ: ಜೈಪುರ, ಪಟ್ನಾಗೆ ಗೆಲುವು

Pro Kabaddi 2025: ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪಟ್ನಾ ಪೈರೇಟ್ಸ್‌ ತಂಡಗಳು ಶನಿವಾರ ಪ್ರೊ ಕಬಡ್ಡಿ ಟೂರ್ನಿಯ ಪ್ಲೇಇನ್‌ ಪಂದ್ಯಗಳಲ್ಲಿ ಜಯ ಗಳಿಸಿದವು. ಭಾನುವಾರ ಮೊದಲ ಎಲಿಮಿನೇಟರ್‌ನಲ್ಲಿ ಈ ತಂಡಗಳು ಮುಖಾಮುಖಿಯಾಗಲಿವೆ.
Last Updated 25 ಅಕ್ಟೋಬರ್ 2025, 23:29 IST
ಪ್ರೊ ಕಬಡ್ಡಿ: ಜೈಪುರ, ಪಟ್ನಾಗೆ ಗೆಲುವು

ಕುಸ್ತಿ: ಹನ್ಸಿಕಾ, ಸಾರಿಕಾಗೆ ಬೆಳ್ಳಿ

ಭಾರತದ ಮಹಿಳಾ ಕುಸ್ತಿಪಟುಗಳಾದ ಹನ್ಸಿಕಾ ಲಂಬಾ ಮತ್ತು ಸಾರಿಕಾ ಮಲಿಕ್ ಅವರು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ ತಮ್ಮ ತಮ್ಮ ವಿಭಾಗಗಳಲ್ಲಿ ಬೆಳ್ಳಿ ಪದಕ ಗೆದ್ದರು.
Last Updated 25 ಅಕ್ಟೋಬರ್ 2025, 23:26 IST
ಕುಸ್ತಿ: ಹನ್ಸಿಕಾ, ಸಾರಿಕಾಗೆ ಬೆಳ್ಳಿ

ಪಿವಿಎಲ್‌ ಫೈನಲ್ ಇಂದು: ಗೆಲ್ಲುವುದೇ ಬೆಂಗಳೂರು ಟಾರ್ಪಿಡೋಸ್ ?

Prime Volleyball League: ಹೈದರಾಬಾದ್‌ನಲ್ಲಿ ನಡೆಯಲಿರುವ ಪಿವಿಎಲ್‌ನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಟಾರ್ಪಿಡೋಸ್ ಮುಂಬೈ ಮೀಟಿಯರ್ಸ್ ಎದುರಿಸುತ್ತಿದೆ. ಟಾರ್ಪಿಡೋಸ್ ಆಟಗಾರ ಜೋಯೆಲ್ ಬೆಂಜಮಿನ್ 103 ಅಂಕಗಳೊಂದಿಗೆ ಗಮನ ಸೆಳೆದಿದ್ದಾರೆ.
Last Updated 25 ಅಕ್ಟೋಬರ್ 2025, 23:08 IST
ಪಿವಿಎಲ್‌ ಫೈನಲ್ ಇಂದು: ಗೆಲ್ಲುವುದೇ ಬೆಂಗಳೂರು ಟಾರ್ಪಿಡೋಸ್ ?

ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್‌ಗೆ ಗಾಯ: 3 ವಾರ ವಿಶ್ರಾಂತಿ

ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಶನಿವಾರ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದು ಮೂರು ವಾರಗಳವರೆಗೆ ವಿಶ್ರಾಂತಿ ಪಡೆಯಲಿದ್ದಾರೆ.
Last Updated 25 ಅಕ್ಟೋಬರ್ 2025, 20:59 IST
ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್‌ಗೆ ಗಾಯ: 3 ವಾರ ವಿಶ್ರಾಂತಿ
ADVERTISEMENT

ಬ್ಯಾಡ್ಮಿಂಟನ್‌: ಫೈನಲ್‌ಗೆ ದೀಕ್ಷಾ, ಲಕ್ಷ್ಯಾ

Badminton Asia Championship: ಭಾರತದ ಆಟಗಾರ್ತಿಯರಾದ ದೀಕ್ಷಾ ಸುಧಾಕರ್‌ ಮತ್ತು ಲಕ್ಷ್ಯಾರಾಜೇಶ್‌ ಅವರು ಶನಿವಾರ ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದರು.
Last Updated 25 ಅಕ್ಟೋಬರ್ 2025, 15:39 IST
ಬ್ಯಾಡ್ಮಿಂಟನ್‌: ಫೈನಲ್‌ಗೆ ದೀಕ್ಷಾ, ಲಕ್ಷ್ಯಾ

ನವದೆಹಲಿ: ಜ.3ರಿಂದ ಹಾಕಿ ಇಂಡಿಯಾ ಲೀಗ್‌ ಎರಡನೇ ಆವೃತ್ತಿ

Men's Hockey League: ಹಾಕಿ ಇಂಡಿಯಾ ಲೀಗ್‌ನ ಎರಡನೇ ಆವೃತ್ತಿ ಜನವರಿ 3ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ತಮಿಳುನಾಡು ಡ್ರ್ಯಾಗನ್ಸ್ ಮತ್ತು ಹೈದರಾಬಾದ್ ತೂಫಾನ್ಸ್ ನಡುವಿನ ಉದ್ಘಾಟನಾ ಪಂದ್ಯದಿಂದ ಲೀಗ್ ಆರಂಭವಾಗಲಿದೆ.
Last Updated 25 ಅಕ್ಟೋಬರ್ 2025, 15:36 IST
ನವದೆಹಲಿ: ಜ.3ರಿಂದ ಹಾಕಿ ಇಂಡಿಯಾ ಲೀಗ್‌ ಎರಡನೇ ಆವೃತ್ತಿ

ಸ್ಟಾರ್‌ ಕಂಟೆಂಡರ್ ಟಿಟಿ: ಎಂಟರ ಘಟ್ಟಕ್ಕೆ ಮಣಿಕಾ ಬಾತ್ರಾ

Manika Batra Quarterfinal: ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಶಿ ಶುನ್ಯಾವೊ ಅವರಿಗೆ ಆಘಾತ ನೀಡಿದ ಭಾರತದ ಅಗ್ರ ಆಟಗಾರ್ತಿ ಮಣಿಕಾ ಬಾತ್ರಾ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್ ಟೂರ್ನಿಯಲ್ಲಿ ಶನಿವಾರ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 25 ಅಕ್ಟೋಬರ್ 2025, 13:20 IST
ಸ್ಟಾರ್‌ ಕಂಟೆಂಡರ್ ಟಿಟಿ: ಎಂಟರ ಘಟ್ಟಕ್ಕೆ ಮಣಿಕಾ ಬಾತ್ರಾ
ADVERTISEMENT
ADVERTISEMENT
ADVERTISEMENT