ಗುರುವಾರ, 27 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

‘ಸ್ಕೈರೂಟ್‌’ನ ಇನ್ಫಿನಿಟಿ ಕ್ಯಾಂಪಸ್‌ ಉದ್ಘಾಟಿಸಿದ ಮೋದಿ

PM Modi Launch: ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಸಂಸ್ಥೆ ‘ಸ್ಕೈರೂಟ್‌’ನ ಇನ್ಫಿನಿಟಿ ಕ್ಯಾಂಪಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಗುರುವಾರ ಉದ್ಘಾಟಿಸಿದರು. ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸುವ
Last Updated 27 ನವೆಂಬರ್ 2025, 15:21 IST
‘ಸ್ಕೈರೂಟ್‌’ನ ಇನ್ಫಿನಿಟಿ ಕ್ಯಾಂಪಸ್‌ ಉದ್ಘಾಟಿಸಿದ ಮೋದಿ

ಭ್ರಷ್ಟಾಚಾರ ಪ್ರಕರಣ: ಶೇಖ್‌ ಹಸೀನಾಗೆ 21 ವರ್ಷ ಜೈಲು

ವಸತಿ ಯೋಜನೆಯಲ್ಲಿ ಅಕ್ರಮ: ಹಸೀನಾ ಇಬ್ಬರು ಮಕ್ಕಳಿಗೂ ತಲಾ 5 ವರ್ಷ ಶಿಕ್ಷೆ
Last Updated 27 ನವೆಂಬರ್ 2025, 14:49 IST
ಭ್ರಷ್ಟಾಚಾರ ಪ್ರಕರಣ: ಶೇಖ್‌ ಹಸೀನಾಗೆ 21 ವರ್ಷ ಜೈಲು

ಟಿವಿಕೆ ಸೇರ್ಪಡೆಯಾದ ಸೆಂಗೋಟಯ್ಯನ್‌

ಎಐಎಡಿಎಂಕೆಯಿಂದ ಉಚ್ಚಾಟಿತಗೊಂಡಿದ್ದ ಮಾಜಿ ಶಾಸಕ
Last Updated 27 ನವೆಂಬರ್ 2025, 14:48 IST
ಟಿವಿಕೆ ಸೇರ್ಪಡೆಯಾದ ಸೆಂಗೋಟಯ್ಯನ್‌

ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ: ಕಾಶ್ಮೀರ ಕಣಿವೆಯಾದ್ಯಂತ ತೀವ್ರ ಶೋಧ

ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ 
Last Updated 27 ನವೆಂಬರ್ 2025, 14:40 IST
ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ: ಕಾಶ್ಮೀರ ಕಣಿವೆಯಾದ್ಯಂತ ತೀವ್ರ ಶೋಧ

ಇಂಫಾಲ್‌: ಪ್ರವಾಸ ಹಬ್ಬಕ್ಕೆ ಬಾಂಬ್‌ ಬೆದರಿಕೆ: ಮೂವರು ಉಗ್ರರ ಬಂಧನ

ಮಣಿಪುರದಲ್ಲಿ ನಡೆಯುತ್ತಿರುವ ‘ಸಂಗಾಯ್‌ ಪ್ರವಾಸ ಹಬ್ಬ’ದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ ಮಹಿಳೆ ಸೇರಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿವೆ’ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದರು.
Last Updated 27 ನವೆಂಬರ್ 2025, 14:34 IST
ಇಂಫಾಲ್‌: ಪ್ರವಾಸ ಹಬ್ಬಕ್ಕೆ ಬಾಂಬ್‌ ಬೆದರಿಕೆ: ಮೂವರು ಉಗ್ರರ ಬಂಧನ

ಸದನದಲ್ಲಿ ‘ವಂದೇಮಾತರಂ’, ‘ಜೈ ಹಿಂದ್‌’ ಘೋಷಣೆ ಬೇಡ: ರಾಜ್ಯಸಭಾ ಸಚಿವಾಲಯ ಪ್ರಕಟಣೆ

ರಾಜ್ಯಸಭಾ ಸಚಿವಾಲಯದಿಂದ ಪ್ರಕಟಣೆ– ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ
Last Updated 27 ನವೆಂಬರ್ 2025, 14:21 IST
ಸದನದಲ್ಲಿ ‘ವಂದೇಮಾತರಂ’, ‘ಜೈ ಹಿಂದ್‌’ ಘೋಷಣೆ ಬೇಡ: ರಾಜ್ಯಸಭಾ ಸಚಿವಾಲಯ ಪ್ರಕಟಣೆ

ತಿರುಪತಿ ಲಡ್ಡು: ಅಪಪ್ರಚಾರ ತಡೆ ಕೋರಿ ಸುಪ್ರೀಂ ಕೋರ್ಟ್ ಮೊರೆಗೆ ನಿರ್ಧಾರ

ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿಕೆ
Last Updated 27 ನವೆಂಬರ್ 2025, 14:17 IST
ತಿರುಪತಿ ಲಡ್ಡು: ಅಪಪ್ರಚಾರ ತಡೆ ಕೋರಿ ಸುಪ್ರೀಂ ಕೋರ್ಟ್ ಮೊರೆಗೆ ನಿರ್ಧಾರ
ADVERTISEMENT

ಡ್ರಗ್ಸ್‌: ಭಾರತ– ಮ್ಯಾನ್ಮಾರ್ ಗಡಿಯಲ್ಲಿ ಇ.ಡಿ ಶೋಧ

ಮಾದಕವಸ್ತು ಕಳ್ಳಸಾಗಣೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾರತ– ಮ್ಯಾನ್ಮಾರ್‌ ಗಡಿಯಲ್ಲಿನ ಮಿಜೋರಾಂ ಸೇರಿದಂತೆ ಅಸ್ಸಾಂ ಮತ್ತು ಗುಜರಾತ್‌ನ ಕೆಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ಶೋಧ ನಡೆಸಿದೆ.
Last Updated 27 ನವೆಂಬರ್ 2025, 14:13 IST
ಡ್ರಗ್ಸ್‌: ಭಾರತ– ಮ್ಯಾನ್ಮಾರ್ ಗಡಿಯಲ್ಲಿ ಇ.ಡಿ ಶೋಧ

ಪತಿ ನಿರುದ್ಯೋಗಿಯಾಗಿದ್ದರೂ ಜೀವನಾಂಶ ಪಾವತಿಸುವುದು ಕಡ್ಡಾಯ:ಅಲಹಾಬಾದ್‌ ಹೈಕೋರ್ಟ್‌

Maintenance Ruling: ಲಖನೌ: ‘ಪತಿ ನಿರುದ್ಯೋಗಿಯಾಗಿದ್ದರೂ ಪತ್ನಿಗೆ ಜೀವನಾಂಶ ಪಾವತಿಸುವುದು ಕಡ್ಡಾಯ’ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ. ದೈಹಿಕವಾಗಿ ಸಮರ್ಥನಿರುವ ಪತಿ ನಿರುದ್ಯೋಗದ ನೆಪ ನೀಡಲಾಗದು ಎಂದು ಕೋರ್ಟ್‌ ಹೇಳಿದೆ
Last Updated 27 ನವೆಂಬರ್ 2025, 13:22 IST
ಪತಿ ನಿರುದ್ಯೋಗಿಯಾಗಿದ್ದರೂ ಜೀವನಾಂಶ ಪಾವತಿಸುವುದು ಕಡ್ಡಾಯ:ಅಲಹಾಬಾದ್‌ ಹೈಕೋರ್ಟ್‌

ವೈದ್ಯಕೀಯ ಕೋರ್ಸ್‌ ಅನುಮತಿಗೆ ಲಂಚ: 10 ರಾಜ್ಯಗಳಲ್ಲಿ ಇ.ಡಿ ಶೋಧ

PMLA Investigation: ವೈದ್ಯಕೀಯ ಕಾಲೇಜುಗಳಿಗೆ ಕೋರ್ಸ್‌ ಅನುಮತಿ ನೀಡಲು ಲಂಚ ಪಡೆದ ಆರೋಪದ ಹಣ ಅಕ್ರಮ ವಹಿವಾಟಿನ ನಂಟಿನ ತನಿಖೆಗೆ ಇಡಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಶೋಧ ನಡೆಸಿದೆ
Last Updated 27 ನವೆಂಬರ್ 2025, 13:17 IST
ವೈದ್ಯಕೀಯ ಕೋರ್ಸ್‌ ಅನುಮತಿಗೆ ಲಂಚ: 10 ರಾಜ್ಯಗಳಲ್ಲಿ ಇ.ಡಿ ಶೋಧ
ADVERTISEMENT
ADVERTISEMENT
ADVERTISEMENT