ಶುಕ್ರವಾರ, 21 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ನೇಪಾಳ ಚುನಾವಣೆಗೆ ಸೇನಾ ಭದ್ರತೆ: ರಾಷ್ಟ್ರೀಯ ಭದ್ರತಾ ಮಂಡಳಿ ಶಿಫಾರಸು

Election Military Deployment: ನೇಪಾಳದಲ್ಲಿ 2026ರ ಮಾರ್ಚ್‌ 5ಕ್ಕೆ ನಿಗದಿಯಾದ ಸಾರ್ವತ್ರಿಕ ಚುನಾವಣೆಯಲ್ಲಿ ಭದ್ರತೆಗಾಗಿ ಸೇನೆಯನ್ನು ನಿಯೋಜಿಸಲು ರಾಷ್ಟ್ರೀಯ ಭದ್ರತಾ ಮಂಡಳಿಯು ಶಿಫಾರಸು ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 21 ನವೆಂಬರ್ 2025, 13:25 IST
ನೇಪಾಳ ಚುನಾವಣೆಗೆ ಸೇನಾ ಭದ್ರತೆ: ರಾಷ್ಟ್ರೀಯ ಭದ್ರತಾ ಮಂಡಳಿ ಶಿಫಾರಸು

ಸಾಕ್ಷಿ ಕೇಳುವುದು ಬಿಟ್ಟು, SIR ಆಕ್ಷೇಪಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ಮಾನ್

Voter List Objection: ಚುನಾವಣಾ ಆಯೋಗವು ಸಾಕ್ಷಿ ಕೇಳುವುದನ್ನು ಬಿಟ್ಟು, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕುರಿತು ದೇಶದಾದ್ಯಂತ ವ್ಯಕ್ತವಾಗುತ್ತಿರುವ ಆಕ್ಷೇಪಗಳಿಗೆ ಉತ್ತರಿಸಲಿ ಎಂದು ಪಂಜಾಬ್‌ ಮುಖ್ಯಮಂತ್ರಿ ಹೇಳಿದರು.
Last Updated 21 ನವೆಂಬರ್ 2025, 13:15 IST
ಸಾಕ್ಷಿ ಕೇಳುವುದು ಬಿಟ್ಟು, SIR ಆಕ್ಷೇಪಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ಮಾನ್

New labour codes: 4 ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ

Labour Law Reform: ನವದೆಹಲಿ: ಹಾಲಿ ಇರುವ 29 ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣಕ್ಕೆ ಜಾರಿಗೊಳಿಸಲಾಗಿದೆ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ವೇತನಗಳ ಸಂಹಿತೆ, ಕೈಗಾರಿಕಾ ವ್ಯವಹಾರ ಸಂಹಿತೆ ಕೂಡ ಜಾರಿ.
Last Updated 21 ನವೆಂಬರ್ 2025, 10:59 IST
New labour codes: 4 ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ

ದುಬೈ ಏರ್‌ಶೋ: HAL ನಿರ್ಮಿತ ‘ತೇಜಸ್‘ ಲಘು ಯುದ್ಧವಿಮಾನ ಪತನ

Dubai Airshow: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ.ದೆ.
Last Updated 21 ನವೆಂಬರ್ 2025, 10:49 IST
ದುಬೈ ಏರ್‌ಶೋ: HAL ನಿರ್ಮಿತ ‘ತೇಜಸ್‘ ಲಘು ಯುದ್ಧವಿಮಾನ ಪತನ

ರಾಜಸ್ಥಾನ | ಹೃದಯಾಘಾತದಿಂದ ಬಿಎಲ್‌ಒ ಸಾವು: ಎಸ್‌ಐಆರ್ ಒತ್ತಡ ಆರೋಪ

ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ
Last Updated 21 ನವೆಂಬರ್ 2025, 10:24 IST
ರಾಜಸ್ಥಾನ | ಹೃದಯಾಘಾತದಿಂದ ಬಿಎಲ್‌ಒ ಸಾವು: ಎಸ್‌ಐಆರ್ ಒತ್ತಡ ಆರೋಪ

ಕೋವಿಡ್‌ ಲಸಿಕೆ ಪ್ರಕರಣ: ಗಂಭೀರ್ ಮೇಲಿನ ಪ್ರಕರಣ ರದ್ದು ಪಡಿಸಿದ ದೆಹಲಿ ಹೈಕೋರ್ಟ್

Delhi High Court: ಭಾರತ ಕ್ರಿಕೆಟ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌, ಅವರ ಕುಟುಂಬ ಹಾಗೂ ಫೌಂಡೇಶನ್ ಮೇಲಿನ ಕೋವಿಡ್‌ ಲಸಿಕೆ ಅಕ್ರಮ ಸಂಗ್ರಹದ ಕ್ರಿಮಿನಲ್‌ ಪ್ರಕರಣವನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿದೆ ಎಂದು ತೀರ್ಪು ನೀಡಿದೆ.
Last Updated 21 ನವೆಂಬರ್ 2025, 9:56 IST
ಕೋವಿಡ್‌ ಲಸಿಕೆ ಪ್ರಕರಣ: ಗಂಭೀರ್ ಮೇಲಿನ ಪ್ರಕರಣ ರದ್ದು ಪಡಿಸಿದ ದೆಹಲಿ ಹೈಕೋರ್ಟ್

ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ

Kerala MVD Support: ಪತ್ತನಂತಿಟ್ಟ (ಕೇರಳ): ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ ಆರಂಭಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
Last Updated 21 ನವೆಂಬರ್ 2025, 9:54 IST
ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ
ADVERTISEMENT

ಮುಂಬೈ ವಿಮಾನ ನಿಲ್ದಾಣ: ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ, ವಜ್ರ ವಶ

Gold Smuggling: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 21 ನವೆಂಬರ್ 2025, 9:43 IST
ಮುಂಬೈ ವಿಮಾನ ನಿಲ್ದಾಣ: ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ, ವಜ್ರ ವಶ

ಬಾಂಗ್ಲಾದಲ್ಲಿ ಪ್ರಬಲ ಭೂಕಂಪ; 7 ಸಾವು: ಕೋಲ್ಕತ್ತ–ತ್ರಿಪುರಾದಲ್ಲೂ ಕಂಪಸಿದ ಭೂಮಿ

Earthquake Update: ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು 7 ಜನರು ಮೃತಪಟ್ಟಿದ್ದಾರೆ. ತ್ರಿಪುರ ಹಾಗೂ ಕೋಲ್ಕತ್ತದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
Last Updated 21 ನವೆಂಬರ್ 2025, 9:36 IST
ಬಾಂಗ್ಲಾದಲ್ಲಿ ಪ್ರಬಲ ಭೂಕಂಪ; 7 ಸಾವು: ಕೋಲ್ಕತ್ತ–ತ್ರಿಪುರಾದಲ್ಲೂ ಕಂಪಸಿದ ಭೂಮಿ

ಸಂಸ್ಕೃತ 'ಸತ್ತ ಭಾಷೆ': ಉದಯನಿಧಿ ಹೇಳಿಕೆಗೆ ಬಿಜೆಪಿ ತಿರುಗೇಟು

ಸಂಸ್ಕೃತ 'ಸತ್ತ ಭಾಷೆ' ಎಂಬ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ರಾಜಕೀಯ ನಾಯಕರಾದವರು ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿರಬೇಕು ಎಂದಿದೆ.
Last Updated 21 ನವೆಂಬರ್ 2025, 9:32 IST
ಸಂಸ್ಕೃತ 'ಸತ್ತ ಭಾಷೆ': ಉದಯನಿಧಿ ಹೇಳಿಕೆಗೆ ಬಿಜೆಪಿ ತಿರುಗೇಟು
ADVERTISEMENT
ADVERTISEMENT
ADVERTISEMENT