ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕೋಲ್ಕತ್ತ: ಬೃಹತ್‌ ‘ಭಗವದ್ಗೀತೆ ಪಠಣ’ ಕಾರ್ಯಕ್ರಮ

Spiritual Gathering India: ಕೋಲ್ಕತ್ತದ ಪರೇಡ್ ಮೈದಾನದಲ್ಲಿ ಭಾನುವಾರ ಭಗವದ್ಗೀತೆಯ ಶ್ಲೋಕ ಪಠಣ ಕಾರ್ಯಕ್ರಮದಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದರು. ಸನಾತನ ಸಂಸ್ಕೃತಿಯ ಉಳಿವಿಗೆ ಇಹೊಂದು ಮಹತ್ವದ ಸಮಾರಂಭವಾಯಿತು.
Last Updated 7 ಡಿಸೆಂಬರ್ 2025, 14:47 IST
ಕೋಲ್ಕತ್ತ: ಬೃಹತ್‌ ‘ಭಗವದ್ಗೀತೆ ಪಠಣ’ ಕಾರ್ಯಕ್ರಮ

ಗೋವಾ ನೈಟ್‌ ಕ್ಲಬ್ ಬೆಂಕಿ ದುರಂತ: ಮ್ಯಾನೇಜರ್ ಸೇರಿ ನಾಲ್ವರ ಬಂಧನ

Goa Fire Tragedy: ಉತ್ತರ ಗೋವಾದದಲ್ಲಿರುವ ನೈಟ್‌ ಕ್ಲಬ್‌ ‘ಬರ್ಚ್‌ ಬೈ ರೋಮಿಯೊ ಲೇನ್‌’ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ದುರಂತಕ್ಕೆ ಸಂಬಂಧಿಸಿ ನೈಟ್‌ ಕ್ಲಬ್‌ನ ಜನರಲ್ ಮ್ಯಾನೇಜರ್ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 14:43 IST
ಗೋವಾ ನೈಟ್‌ ಕ್ಲಬ್ ಬೆಂಕಿ ದುರಂತ: ಮ್ಯಾನೇಜರ್ ಸೇರಿ ನಾಲ್ವರ ಬಂಧನ

ಇಂಡಿಗೊದಿಂದ ₹610 ಕೋಟಿ ಮರುಪಾವತಿಗೆ ಕ್ರಮ: ನಾಗರಿಕ ವಿಮಾನಯಾನ ಸಚಿವಾಲಯ

Flight Disruption Refunds: ವಿಮಾನ ಸಂಚಾರದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಡಿಗೊ ಸಂಸ್ಥೆ ಪ್ರಯಾಣಿಕರಿಗೆ ₹610 ಕೋಟಿ ಮರುಪಾವತಿ ಆರಂಭಿಸಿದೆ. ಸಚಿವಾಲಯದ ಸೂಚನೆಯಂತೆ ಲಗೇಜು ವಾಪಸಿ, ರಿಬುಕಿಂಗ್‌ ಸಹಾಯ ಹಾಗೂ ಸಹಜತೆ ಕ್ರಮ ಕೈಗೊಳ್ಳಲಾಗಿದೆ.
Last Updated 7 ಡಿಸೆಂಬರ್ 2025, 14:42 IST
ಇಂಡಿಗೊದಿಂದ ₹610 ಕೋಟಿ ಮರುಪಾವತಿಗೆ ಕ್ರಮ: ನಾಗರಿಕ ವಿಮಾನಯಾನ ಸಚಿವಾಲಯ

ಪಶ್ಚಿಮ ಆಫ್ರಿಕಾದ ಬೆನಿನ್‌ ದೇಶದಲ್ಲಿ ಅಧ್ಯಕ್ಷನ ವಿರುದ್ಧ ಸೈನಿಕರ ದಂಗೆ?

ಅಧ್ಯಕ್ಷರ ಪದಚ್ಯುತಿಗೊಳಿಸಿರುವುದಾಗಿ ಘೋಷಿಸಿದ್ದ ಸೈನಿಕರ ಗುಂಪು
Last Updated 7 ಡಿಸೆಂಬರ್ 2025, 14:28 IST
ಪಶ್ಚಿಮ ಆಫ್ರಿಕಾದ ಬೆನಿನ್‌ ದೇಶದಲ್ಲಿ ಅಧ್ಯಕ್ಷನ ವಿರುದ್ಧ ಸೈನಿಕರ ದಂಗೆ?

ಇಂಡಿಗೊ ಬಿಕ್ಕಟ್ಟು: ರಾಜಸ್ಥಾನ ಪ್ರವಾಸೋದ್ಯಮಕ್ಕೆ ಹೊಡೆತ

Flight Disruptions Impact Tourism: ಇಂಡಿಗೊ ವಿಮಾನ ಸಂಚಾರದ ಬಿಕ್ಕಟ್ಟಿನಿಂದ ರಾಜಸ್ಥಾನ ಪ್ರವಾಸೋದ್ಯಮ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೋಟೆಲ್‌ ಬುಕಿಂಗ್‌ಗಳು ರದ್ದಾಗುತ್ತಿರುವ ಪರಿಣಾಮ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ.
Last Updated 7 ಡಿಸೆಂಬರ್ 2025, 14:17 IST
ಇಂಡಿಗೊ ಬಿಕ್ಕಟ್ಟು: ರಾಜಸ್ಥಾನ ಪ್ರವಾಸೋದ್ಯಮಕ್ಕೆ ಹೊಡೆತ

ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ಕೆಡವುತ್ತೇವೆ: ಯುಪಿ ಡಿಸಿಎಂ ಮೌರ್ಯ

Babri Mosque Issue: ಮೊಘಲ್ ಚಕ್ರವರ್ತಿ ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ವಿರೋಧ ವ್ಯಕ್ತವಾಗಲಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಚ್ಚರಿಕೆ ನೀಡಿದರು.
Last Updated 7 ಡಿಸೆಂಬರ್ 2025, 13:46 IST
ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ಕೆಡವುತ್ತೇವೆ: ಯುಪಿ ಡಿಸಿಎಂ ಮೌರ್ಯ

ತಮಿಳುನಾಡು: ನಟ ವಿಜಯ್‌ ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಣೆ

Tamil Nadu Police Action: ಈರೋಡ್‌ನಲ್ಲಿ ಡಿಸೆಂಬರ್ 16ಕ್ಕೆ ನಿಗದಿಯಾಗಿದ್ದ ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಅವರ ಸಾರ್ವಜನಿಕ ಸಭೆಗೆ ಅವಕಾಶ ನೀಡದಿರುವ ಪೊಲೀಸ್‌ ಇಲಾಖೆ, ಭದ್ರತಾ ಕಾರಣದಿಂದ ಬೇರೆ ಸ್ಥಳ ಆಯ್ಕೆ ಮಾಡುವಂತೆ ಸೂಚಿಸಿದೆ.
Last Updated 7 ಡಿಸೆಂಬರ್ 2025, 13:45 IST
ತಮಿಳುನಾಡು: ನಟ ವಿಜಯ್‌ ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಣೆ
ADVERTISEMENT

ಶಬರಿಮಲೆ ದೇಗುಲದಲ್ಲಿ ಸಣ್ಣ ಬೆಂಕಿ ಅವಘಡ 

Fire Accident: ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಮೂಡಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತ್ವರಿತವಾಗಿ ನಂದಿಸಿದರು.
Last Updated 7 ಡಿಸೆಂಬರ್ 2025, 13:38 IST
ಶಬರಿಮಲೆ ದೇಗುಲದಲ್ಲಿ ಸಣ್ಣ ಬೆಂಕಿ ಅವಘಡ 

ಚರ್ಚೆಗೆ ನಾನೂ ರೆಡಿ: ಡೇಟ್–ಟೈಮ್ ಹೇಳಿ ಸಾಕು; ವೇಣುಗೋಪಾಲ್‌ಗೆ ಪಿಣರಾಯಿ ಡಿಚ್ಚಿ

Kerala politics: ‘ಸಂಸತ್ತಿನಲ್ಲಿ ರಾಜ್ಯದ ಯುಡಿಎಫ್ ಸಂಸದರ ಕಾರ್ಯಕ್ಷಮತೆಯ ಕುರಿತು ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅದಕ್ಕಾಗಿ ಸ್ಥಳ ಮತ್ತು ಸಮಯ ನಿಗದಿಪಡಿಸಲು ನೀವು ಸಿದ್ಧರಿದ್ದೀರಾ’ ಎಂದು ಕಾಂಗ್ರೆಸ್ ನಾಯಕ KC ವೇಣುಗೋಪಾಲ್‌ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ಕೊಟ್ಟಿದ್ದಾರೆ.
Last Updated 7 ಡಿಸೆಂಬರ್ 2025, 13:20 IST
ಚರ್ಚೆಗೆ ನಾನೂ ರೆಡಿ: ಡೇಟ್–ಟೈಮ್ ಹೇಳಿ ಸಾಕು; ವೇಣುಗೋಪಾಲ್‌ಗೆ ಪಿಣರಾಯಿ ಡಿಚ್ಚಿ

ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು

ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರು, ಪರಿಚಯದವರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ್ದಾರೆ.
Last Updated 7 ಡಿಸೆಂಬರ್ 2025, 12:55 IST
ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು
ADVERTISEMENT
ADVERTISEMENT
ADVERTISEMENT