ಸೋಮವಾರ, 17 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಜಂ ಖಾನ್‌, ಪುತ್ರ ಅಬ್ದುಲ್ಲಾ ಅಜಂಗೆ 7 ವರ್ಷ ಜೈಲು

Fake PAN card Case: ನಕಲಿ ದಾಖಲೆಗಳ ಆಧಾರದಲ್ಲಿ ಎರಡು ಪ್ಯಾನ್‌ ಕಾರ್ಡ್‌ಗಳನ್ನು ಹೊಂದಿದ್ದ ಆರೋಪದಲ್ಲಿ ಎಸ್‌ಪಿ ನಾಯಕ ಅಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಅಜಂಗೆ ರಾಂಪುರ ಜನಪ್ರತಿನಿಧಿಗಳ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 17 ನವೆಂಬರ್ 2025, 17:49 IST
ಅಜಂ ಖಾನ್‌, ಪುತ್ರ ಅಬ್ದುಲ್ಲಾ ಅಜಂಗೆ 7 ವರ್ಷ ಜೈಲು

ಇವಿಎಂ ಅಕ್ರಮ | ನ್ಯಾಯಾಲಯದಲ್ಲಿ ಪ್ರಶ್ನೆ: ಆರ್‌ಜೆಡಿ

Bihar Election Dispute: ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಆರ್‌ಜೆಡಿ ನ್ಯಾಯಾಲಯದ ಮೊರೆ ಹೋಗಲಿದ್ದು, ಮತಪತ್ರದ ಮತದಾನಕ್ಕೆ ಆಗ್ರಹಿಸಿದೆ.
Last Updated 17 ನವೆಂಬರ್ 2025, 16:30 IST
ಇವಿಎಂ ಅಕ್ರಮ | ನ್ಯಾಯಾಲಯದಲ್ಲಿ ಪ್ರಶ್ನೆ: ಆರ್‌ಜೆಡಿ

ಮರಣ ದಂಡನೆ | ರಾಜಕೀಯ ಪ್ರೇರಿತ ತೀರ್ಪು: ಶೇಖ್‌ ಹಸೀನಾ

Bangladesh Verdict: 2024ರ ದಂಗೆಯ ವೇಳೆ ಶೇಖ್ ಹಸೀನಾ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ ಕಾರಣ ಮರಣದಂಡನೆ ವಿಧಿಸಲಾಗಿದೆ. ಹಸೀನಾ ತೀರ್ಪು ರಾಜಕೀಯ ಪ್ರೇರಿತ ಮತ್ತು ಪಕ್ಷಪಾತಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Last Updated 17 ನವೆಂಬರ್ 2025, 16:26 IST
ಮರಣ ದಂಡನೆ | ರಾಜಕೀಯ ಪ್ರೇರಿತ ತೀರ್ಪು: ಶೇಖ್‌ ಹಸೀನಾ

ಮಾನವೀಯತೆ ವಿರುದ್ಧ ಅಪರಾಧ: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ

Sheikh Hasina Verdict: ಕಳೆದ ವರ್ಷ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಮರಣದಂಡನೆ ವಿಧಿಸಿದೆ.
Last Updated 17 ನವೆಂಬರ್ 2025, 16:18 IST
ಮಾನವೀಯತೆ ವಿರುದ್ಧ ಅಪರಾಧ: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ

ಭಾರತ– ಚೀನಾ ಗಡಿ | ಪರಿಸ್ಥಿತಿ ಸುಧಾರಣೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

Military Dialogue: ಭಾರತ–ಚೀನಾ ಗಡಿಯಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಲು ಕಳೆದ ಒಂದು ವರ್ಷದಲ್ಲಿ 1,100ಕ್ಕೂ ಹೆಚ್ಚು ಸಲ ಗಡಿ ಭದ್ರತಾ ಸಿಬ್ಬಂದಿ ಪರಸ್ಪರ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 16:13 IST
ಭಾರತ– ಚೀನಾ ಗಡಿ | ಪರಿಸ್ಥಿತಿ ಸುಧಾರಣೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ಉತ್ತರ ಪ್ರದೇಶ | ಕಲ್ಲುಕ್ವಾರಿ ಕುಸಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ

Quarry Accident Update: ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿತದಿಂದ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ತಡರಾತ್ರಿ ಅವಶೇಷಗಳ ಅಡಿಯಿಂದ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ನವೆಂಬರ್ 2025, 15:41 IST
ಉತ್ತರ ಪ್ರದೇಶ | ಕಲ್ಲುಕ್ವಾರಿ ಕುಸಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ

Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

Saudi Arabia accident: ಬೆಂಗಳೂರು: ಸೌದಿ ಅರೇಬಿಯಾದ ಮೆಕ್ಕಾ–ಮದೀನಾ ರಸ್ತೆಯಲ್ಲಿ ಖಾಸಗಿ ಬಸ್‌ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್, ಟ್ಯಾಂಕರ್‌ಗೆ ಅಪ್ಪಳಿಸಿದ್ದಕ್ಕೆ ಬಸ್ ಹೊತ್ತಿ ಉರಿದಿದ್ದು 42 ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ವರದಿಯಾಗಿದೆ.
Last Updated 17 ನವೆಂಬರ್ 2025, 15:40 IST
Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು
ADVERTISEMENT

ಪಿಒಕೆ ನೂತನ ಪ್ರಧಾನಿಯಾಗಿ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸದ ರಾಜಾ ಫೈಸಲ್ ಆಯ್ಕೆ

POK Political Change: ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ನೂತನ ಪ್ರಧಾನಿಯಾಗಿ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸದ ರಾಜಾ ಫೈಸಲ್ ಮಮ್ತಾಜ್ ರಾಥೋರ್ ಆಯ್ಕೆಯಾಗಿದ್ದಾರೆ. ಅನ್ವರುಲ್ ಹಕ್ ವಿರುದ್ಧದ ಅವಿಶ್ವಾಸ ನಿರ್ಣಯದ ಬಳಿಕ ಈ ಆಯ್ಕೆ ನಡೆದಿದೆ.
Last Updated 17 ನವೆಂಬರ್ 2025, 15:34 IST
ಪಿಒಕೆ ನೂತನ ಪ್ರಧಾನಿಯಾಗಿ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸದ ರಾಜಾ ಫೈಸಲ್ ಆಯ್ಕೆ

Delhi Red Fort Blast: ಶ್ರೀನಗರದಲ್ಲಿ ಸಹ ಸಂಚುಕೋರನ ಬಂಧಿಸಿದ ಎನ್‌ಐಎ

Red Fort Explosion: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿ ಎಂಬವವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶ್ರೀನಗರದಲ್ಲಿ ಇಂದು (ಶುಕ್ರವಾರ) ಬಂಧಿಸಿದೆ.
Last Updated 17 ನವೆಂಬರ್ 2025, 15:30 IST
Delhi Red Fort Blast: ಶ್ರೀನಗರದಲ್ಲಿ ಸಹ ಸಂಚುಕೋರನ ಬಂಧಿಸಿದ ಎನ್‌ಐಎ

Delhi Car Blast: ಆತ್ಮಹತ್ಯಾ ಬಾಂಬರ್‌ಗಳಿಗೆ ಸುರಕ್ಷಿತ ತಾಣ ಒದಗಿಸಿದ್ದ ಅಮೀರ್‌

NIA Investigation: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿ ಅಮೀರ್‌ ರಷೀದ್‌ ಅಲಿ ಪ್ರಮುಖ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
Last Updated 17 ನವೆಂಬರ್ 2025, 15:21 IST
Delhi Car Blast: ಆತ್ಮಹತ್ಯಾ ಬಾಂಬರ್‌ಗಳಿಗೆ ಸುರಕ್ಷಿತ ತಾಣ ಒದಗಿಸಿದ್ದ ಅಮೀರ್‌
ADVERTISEMENT
ADVERTISEMENT
ADVERTISEMENT