ಗುರುವಾರ, 20 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

UN COP30 Summit: ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಭೇಟಿಯಾದ ಯಾದವ್

ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಝೆನ್ಮಿನ್ ಅವರನ್ನು ಭೇಟಿಯಾಗಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಗೆ (ಸಿಒಪಿ–30) ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
Last Updated 20 ನವೆಂಬರ್ 2025, 2:33 IST
UN COP30 Summit: ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಭೇಟಿಯಾದ ಯಾದವ್

ಗಾಜಾ–ಖಾನ್ ಯೂನಿಸ್ ಮೇಲೆ ಇಸ್ರೇಲ್ ದಾಳಿ: 25 ಮಂದಿ ಸಾವು

ಗಾಜಾದ ವಿವಿಧ ಪ್ರದೇಶಗಳು ಸೇರಿದಂತೆ ಖಾನ್ ಯೂನಿಸ್ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಿಂದಾಗಿ 25 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 77 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 20 ನವೆಂಬರ್ 2025, 1:59 IST
ಗಾಜಾ–ಖಾನ್ ಯೂನಿಸ್ ಮೇಲೆ ಇಸ್ರೇಲ್ ದಾಳಿ: 25 ಮಂದಿ ಸಾವು

ಪಶ್ಚಿಮ ಬಂಗಾಳ | ಬೂತ್‌ ಅಧಿಕಾರಿ ಆತ್ಮಹತ್ಯೆ: ಎಸ್‌ಐಆರ್‌ ಒತ್ತಡದ ಆರೋಪ

ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕೆಲಸದ ಒತ್ತಡದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Last Updated 20 ನವೆಂಬರ್ 2025, 0:50 IST
 ಪಶ್ಚಿಮ ಬಂಗಾಳ | ಬೂತ್‌ ಅಧಿಕಾರಿ ಆತ್ಮಹತ್ಯೆ: ಎಸ್‌ಐಆರ್‌ ಒತ್ತಡದ ಆರೋಪ

Bihar Govt Formation: 10ನೇ ಬಾರಿಗೆ ಸಿಎಂ ಆಗಿ ಇಂದು ನಿತೀಶ್‌ ಪ್ರಮಾಣ

ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ * ಬಿಜೆಪಿಯ ಸಾಮ್ರಾಟ್‌ ಚೌಧರಿ ಡಿ.ಸಿಎಂ ಸಾಧ್ಯತೆ
Last Updated 20 ನವೆಂಬರ್ 2025, 0:30 IST
Bihar Govt Formation: 10ನೇ ಬಾರಿಗೆ ಸಿಎಂ ಆಗಿ ಇಂದು ನಿತೀಶ್‌ ಪ್ರಮಾಣ

ಕೋರ್ಟ್‌ ತೀರ್ಪುಗಳನ್ನು ಸಂಸತ್‌ ರದ್ದು ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಕೆಲ ಅವಕಾಶಗಳನ್ನು ರದ್ದುಗೊಳಿಸಿದ ‘ಸುಪ್ರೀಂ’
Last Updated 20 ನವೆಂಬರ್ 2025, 0:30 IST
ಕೋರ್ಟ್‌ ತೀರ್ಪುಗಳನ್ನು ಸಂಸತ್‌ ರದ್ದು ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಅಲ್‌ ಫಲಾಹ್‌ ಗ್ರೂಪ್‌ ತನಿಖೆ |ಸಿದ್ದಿಕಿ ದೇಶ ತೊರೆಯುವ ಸಾಧ್ಯತೆ ಹೆಚ್ಚು: ED

ಅಕ್ರಮವಾಗಿ ₹415 ಕೋಟಿ ಸಂಗ್ರಹ– ಕೋರ್ಟ್‌ಗೆ ಮಾಹಿತಿ
Last Updated 20 ನವೆಂಬರ್ 2025, 0:30 IST
ಅಲ್‌ ಫಲಾಹ್‌ ಗ್ರೂಪ್‌ ತನಿಖೆ |ಸಿದ್ದಿಕಿ ದೇಶ ತೊರೆಯುವ ಸಾಧ್ಯತೆ ಹೆಚ್ಚು: ED

ಚುನಾವಣಾ ಆಯೋಗದ ವಿರುದ್ಧ ಆರೋಪ: ರಾಹುಲ್‌ ಗಾಂಧಿ ವಿರುದ್ಧ 272 ಗಣ್ಯರು ಪತ್ರ

Rahul Gandhi: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವದ ಇತರ ಸಂಸ್ಥೆಗಳ ವಿರುದ್ಧ ಪ್ರಚೋದನಾಕಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ
Last Updated 20 ನವೆಂಬರ್ 2025, 0:28 IST
ಚುನಾವಣಾ ಆಯೋಗದ ವಿರುದ್ಧ ಆರೋಪ: ರಾಹುಲ್‌ ಗಾಂಧಿ ವಿರುದ್ಧ 272 ಗಣ್ಯರು ಪತ್ರ
ADVERTISEMENT

ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

AI and Child Exploitation: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮಾಹಿತಿಗಾಗಿ ತಂತ್ರಜ್ಞಾನದ ಮೇಲೆ ಬಹುವಾಗಿ ಅವಲಂಬಿತರಾಗಿದ್ದಾರೆ. ಈ ತಂತ್ರಜ್ಞಾನವೇ ಅವರಿಗೆ ಮಾರಕವೂ ಆಗಿದೆ. ದುಷ್ಕೃತ್ಯ ಎಸಗುವವರು ಮಕ್ಕಳನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನಾಗಿ ಮಾಡುತ್ತಿದ್ದಾರೆ.
Last Updated 20 ನವೆಂಬರ್ 2025, 0:23 IST
ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

ಗೋವಾ ಚಿತ್ರೋತ್ಸವ ಇಂದು ಆರಂಭ: ಮಾಂಡವಿ ನದಿ ದಂಡೆಯ ಉದ್ದಕ್ಕೂ ಅದ್ದೂರಿ ಮೆರವಣಿಗೆ

Goa Festival: ಕಳೆದ ಕೆಲವು ವರ್ಷಗಳಿಂದ ಒಳಾಂಗಣದಲ್ಲಿ ನಡೆಯುತ್ತಿದ್ದ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಈ ವರ್ಷ ಹೊರಾಂಗಣದಲ್ಲಿ ನಡೆಯಲಿದೆ.
Last Updated 20 ನವೆಂಬರ್ 2025, 0:14 IST
ಗೋವಾ ಚಿತ್ರೋತ್ಸವ ಇಂದು ಆರಂಭ: ಮಾಂಡವಿ ನದಿ ದಂಡೆಯ ಉದ್ದಕ್ಕೂ ಅದ್ದೂರಿ ಮೆರವಣಿಗೆ

ಅಯೋಧ್ಯೆ: ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಿದ್ಧತೆ

Ayodhya Ceremony: ಅಯೋಧ್ಯೆ ರಾಮ ಮಂದಿರದಲ್ಲಿ ನವೆಂಬರ್‌ 25ರಂದು ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ರಾಮಮಂದಿರ ಕಾಮಗಾರಿ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಬುಧವಾರ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 23:41 IST
ಅಯೋಧ್ಯೆ: ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಿದ್ಧತೆ
ADVERTISEMENT
ADVERTISEMENT
ADVERTISEMENT