ಶುಕ್ರವಾರ, 21 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಇನ್ಫೊಸಿಸ್‌ ಆರೋಹಣ ಪ್ರಶಸ್ತಿ: ಸಮಾಜಪರ ಕೆಲಸಗಾರರಿಗೆ ಬೆಂಬಲ ಬೇಕು; ಸುಧಾಮೂರ್ತಿ

Social innovation: ಬೆಂಗಳೂರು: ‘ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ನಾವಿನ್ಯತೆ ಮೂಲಕ ಸಾಮೂಹಿಕ ಪರಿಹಾರ ನೀಡುವುದು ಕಷ್ಟವಾದರೂ ಸರ್ಕಾರ ಹಾಗೂ ಸಮುದಾಯದ ಬೆಂಬಲ ದೊರೆತಾಗ ಹೆಚ್ಚು ಜನರಿಗೆ ಅದರ ಫಲ ಸಿಗಲಿದೆ’ ಎಂದು ಇನ್ಫೊಸಿಸ್‌ ಫೌಂಡೇಷನ್‌ನ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು. ನಗರದ ಖಾಸಗಿ
Last Updated 21 ನವೆಂಬರ್ 2025, 16:14 IST
ಇನ್ಫೊಸಿಸ್‌ ಆರೋಹಣ ಪ್ರಶಸ್ತಿ: ಸಮಾಜಪರ ಕೆಲಸಗಾರರಿಗೆ ಬೆಂಬಲ ಬೇಕು; ಸುಧಾಮೂರ್ತಿ

ದುಬೈ ಏರ್‌ಶೋ: ದುಬೈ ಏರ್‌ಶೋನಲ್ಲಿ ತೇಜಸ್‌ ಪತನ: ಪೈಲಟ್ ಸಾವು

Dubai Airshow: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ.ದೆ.
Last Updated 21 ನವೆಂಬರ್ 2025, 16:14 IST
ದುಬೈ ಏರ್‌ಶೋ: ದುಬೈ ಏರ್‌ಶೋನಲ್ಲಿ ತೇಜಸ್‌ ಪತನ: ಪೈಲಟ್ ಸಾವು

ರಾಜ್ಯಪಾಲರಿಗೆ ಕಾಲಮಿತಿ | ಸಂವಿಧಾನ ತಿದ್ದುಪಡಿ ಆಗುವ ತನಕ ವಿರಮಿಸೆ: ಸ್ಟಾಲಿನ್

ಚೆನ್ನೈ: ‘ವಿಧಾನನಸಭೆಗಳು ಅಂಗೀಕರಿಸುವ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಬೇಕು. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಇದು ಈಡೇರುವವರೆಗೆ ವಿರಮಿಸುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಹೇಳಿದ್ದಾರೆ.
Last Updated 21 ನವೆಂಬರ್ 2025, 16:13 IST
 ರಾಜ್ಯಪಾಲರಿಗೆ ಕಾಲಮಿತಿ | ಸಂವಿಧಾನ ತಿದ್ದುಪಡಿ ಆಗುವ ತನಕ ವಿರಮಿಸೆ: ಸ್ಟಾಲಿನ್

ತೈವಾನ್‌ ವಿಚಾರದಲ್ಲಿ ಚೀನಾ– ಜಪಾನ್‌ ಬಿಕ್ಕಟ್ಟು: ಜಪಾನ್‌ ಬೆಂಬಲಿಸಿದ ಅಮೆರಿಕ

US Support: ಬೀಜಿಂಗ್‌/ ಟೋಕಿಯೊ: ತೈವಾನ್ ವಿಚಾರದಲ್ಲಿ ಜಪಾನ್‌ ಪ್ರಧಾನಮಂತ್ರಿ ಸನೇ ತಕೈಚಿ ಅವರು ಚೀನಾದ ಬಗ್ಗೆ ನೀಡಿದ ಹೇಳಿಕೆ ಕುರಿತು ಅಮೆರಿಕವು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದೆ. ‘ಎರಡು ರಾಷ್ಟ್ರಗಳ ನಡುವಿನ ಮೈತ್ರಿಕೂಟಕ್ಕೆ ತನ್ನ ಅಚಲ ಬೆಂಬಲವಿದೆ’ ಎಂದು ತಿಳಿಸಿದೆ.
Last Updated 21 ನವೆಂಬರ್ 2025, 16:09 IST
ತೈವಾನ್‌ ವಿಚಾರದಲ್ಲಿ ಚೀನಾ– ಜಪಾನ್‌ ಬಿಕ್ಕಟ್ಟು: ಜಪಾನ್‌ ಬೆಂಬಲಿಸಿದ ಅಮೆರಿಕ

New Labour Codes | 4 ಕಾರ್ಮಿಕ ಸಂಹಿತೆಗಳು ಜಾರಿ: ಕೇಂದ್ರದಿಂದ ಅಧಿಸೂಚನೆ

Labour Law Reform: ನವದೆಹಲಿ: ಹಾಲಿ ಇರುವ 29 ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣಕ್ಕೆ ಜಾರಿಗೊಳಿಸಲಾಗಿದೆ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ವೇತನಗಳ ಸಂಹಿತೆ, ಕೈಗಾರಿಕಾ ವ್ಯವಹಾರ ಸಂಹಿತೆ ಕೂಡ ಜಾರಿ.
Last Updated 21 ನವೆಂಬರ್ 2025, 16:05 IST
New Labour Codes |  4 ಕಾರ್ಮಿಕ ಸಂಹಿತೆಗಳು ಜಾರಿ: ಕೇಂದ್ರದಿಂದ ಅಧಿಸೂಚನೆ

G20 Summit: ಆಫ್ರಿಕಾದಲ್ಲಿ ಮೊದಲ ಜಿ20 ಶೃಂಗ; ದ.ಆಫ್ರಿಕಾಕ್ಕೆ ಬಂದಿಳಿದ ಮೋದಿ

Modi in Africa: ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂದು (ಶುಕ್ರವಾರ) ಜೊಹಾನ್ಸ್‌ಬರ್ಗ್‌ಗೆ ಆಗಮಿಸಿದ್ದಾರೆ.
Last Updated 21 ನವೆಂಬರ್ 2025, 16:04 IST
G20 Summit: ಆಫ್ರಿಕಾದಲ್ಲಿ ಮೊದಲ ಜಿ20 ಶೃಂಗ; ದ.ಆಫ್ರಿಕಾಕ್ಕೆ ಬಂದಿಳಿದ ಮೋದಿ

ಬಿಎಸ್‌ಎಫ್‌ | 2.76 ಲಕ್ಷ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ: ಅಮಿತ್‌ ಶಾ

ಬಿಎಸ್‌ಎಫ್ ಈಗ 193 ತುಕಡಿಗಳನ್ನು ಹೊಂದಿದ್ದು 2.76 ಲಕ್ಷಕ್ಕೂ ಹೆಚ್ಚು ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮಿತ್‌ ಶಾ ಮಾಹಿತಿ ನೀಡಿದರು.
Last Updated 21 ನವೆಂಬರ್ 2025, 16:00 IST
ಬಿಎಸ್‌ಎಫ್‌ | 2.76 ಲಕ್ಷ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ: ಅಮಿತ್‌ ಶಾ
ADVERTISEMENT

ಮಣಿಪುರ | ಆರ್‌ಎಸ್‌ಎಸ್‌ ಬಿಕ್ಕಟ್ಟು ಪರಿಹರಿಸುವುದಿಲ್ಲ: ಕೇಶಮ್ ಮೇಘಚಂದ್ರ

Congress Protest: ‘ಆರ್‌ಎಸ್‌ಎಸ್‌ ಒಳಗೊಳ್ಳುವಿಕೆಯಿಂದ ಮಣಿಪುರದ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಎಂದು ಮಣಿಪುರ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೇಶಮ್ ಮೇಘಚಂದ್ರ ಸಿಂಗ್ ಹೇಳಿದ್ದಾರೆ.
Last Updated 21 ನವೆಂಬರ್ 2025, 15:55 IST
ಮಣಿಪುರ | ಆರ್‌ಎಸ್‌ಎಸ್‌ ಬಿಕ್ಕಟ್ಟು ಪರಿಹರಿಸುವುದಿಲ್ಲ: ಕೇಶಮ್ ಮೇಘಚಂದ್ರ

ಸಾಮಾಜಿಕ ಏಕತೆಗೆ ಎಲ್ಲರೂ ಒತ್ತು ನೀಡಲಿ: ಮೋಹನ್‌ ಭಾಗವತ್‌

RSS Leadership: ಇಂಫಾಲ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಸಮಾಜವನ್ನು ಬಲಪಡಿಸಲು ಸಂಪೂರ್ಣವಾಗಿ ಸಮರ್ಪಿತವಾಗಿದೆ. ಎಲ್ಲರೂ ಸಾಮಾಜಿಕ ಏಕತೆಗೆ ಒತ್ತು ನೀಡಬೇಕು’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಸಲಹೆ ನೀಡಿದರು.
Last Updated 21 ನವೆಂಬರ್ 2025, 15:52 IST
ಸಾಮಾಜಿಕ ಏಕತೆಗೆ ಎಲ್ಲರೂ ಒತ್ತು ನೀಡಲಿ: ಮೋಹನ್‌ ಭಾಗವತ್‌

ವೈಟ್‌ ಕಾಲರ್‌ ಭಯೋತ್ಪಾದನೆ: ಶ್ರೀನಗರದ ರಾಸಾಯನಿಕ, ರಸಗೊಬ್ಬರ ಅಂಗಡಿಗಳಲ್ಲಿ ಶೋಧ

Terror Network Probe: ಶ್ರೀನಗರ: ನಗರದಾದ್ಯಂತ ಇರುವ ವೈದ್ಯಕೀಯ ಸಂಸ್ಥೆಗಳು, ರಾಸಾಯನಿಕ ಮತ್ತು ರಸಗೊಬ್ಬರ ಅಂಗಡಿಗಳು ಮತ್ತು ಕಾರು ಶೋರೂಮ್‌ಗಳನ್ನು ಶ್ರೀನಗರ ಪೊಲೀಸರು ತೀವ್ರ ಪರಿಶೀಲನೆ ನಡೆಸಿದರು. ‘ವೈಟ್‌ ಕಾಲರ್‌ ಭಯೋತ್ಪಾದನಾ ಜಾಲ’ವನ್ನು ಬಯಲಿಗೆಳೆದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ
Last Updated 21 ನವೆಂಬರ್ 2025, 15:51 IST
ವೈಟ್‌ ಕಾಲರ್‌ ಭಯೋತ್ಪಾದನೆ: ಶ್ರೀನಗರದ ರಾಸಾಯನಿಕ, ರಸಗೊಬ್ಬರ ಅಂಗಡಿಗಳಲ್ಲಿ ಶೋಧ
ADVERTISEMENT
ADVERTISEMENT
ADVERTISEMENT