ಬುಧವಾರ, 3 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕೆಮ್ಮಿನ ಸಿರಪ್‌ನಲ್ಲಿ ಕೈಗಾರಿಕಾ ದರ್ಜೆಯ ಕಚ್ಚಾವಸ್ತು ಬಳಕೆ: ಇ.ಡಿ. ತನಿಖೆ

ಆರೋಪಿ ರಂಗನಾಥನ್‌ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ.
Last Updated 3 ಡಿಸೆಂಬರ್ 2025, 15:57 IST
ಕೆಮ್ಮಿನ ಸಿರಪ್‌ನಲ್ಲಿ ಕೈಗಾರಿಕಾ ದರ್ಜೆಯ ಕಚ್ಚಾವಸ್ತು ಬಳಕೆ: ಇ.ಡಿ. ತನಿಖೆ

ಗೂಢಚಾರಿಕೆ ಆರೋಪ: 7 ವರ್ಷದ ನಂತರ ಜೈಲಿನಿಂದ ಹೊರಬಂದ ವಿಜ್ಞಾನಿ

Bombay High Court: ಬ್ರಹ್ಮೋಸ್ ಕ್ಷಿಪಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ವಿಜ್ಞಾನಿ ನಿಶಾಂತ್‌ ಅಗರ್ವಾಲ್ ಅವರನ್ನು ಪಾಕ್‌ ಗೂಢಚಾರಿಕೆ ಆರೋಪದಿಂದ ಬಾಂಬೆ ಹೈಕೋರ್ಟ್‌ ದೋಷಮುಕ್ತಗೊಳಿಸಿ ಬಿಡುಗಡೆಯಾಗಿದೆ.
Last Updated 3 ಡಿಸೆಂಬರ್ 2025, 15:54 IST
ಗೂಢಚಾರಿಕೆ ಆರೋಪ: 7 ವರ್ಷದ ನಂತರ ಜೈಲಿನಿಂದ ಹೊರಬಂದ ವಿಜ್ಞಾನಿ

ರೋಹಿಂಗ್ಯಾ, ಬಾಂಗ್ಲಾ ಅಕ್ರಮ ವಲಸಿಗರ ಪತ್ತೆಗೆ ಬಂಧನ ಕೇಂದ್ರ: ಸಿಎಂ ಯೋಗಿ ಸೂಚನೆ

Bangladeshi Migrants: ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನೆಲಸಿರುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಬಂಧನ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರೂಪಿಸಿದೆ.
Last Updated 3 ಡಿಸೆಂಬರ್ 2025, 15:52 IST
ರೋಹಿಂಗ್ಯಾ, ಬಾಂಗ್ಲಾ ಅಕ್ರಮ ವಲಸಿಗರ ಪತ್ತೆಗೆ ಬಂಧನ ಕೇಂದ್ರ: ಸಿಎಂ ಯೋಗಿ ಸೂಚನೆ

₹1 ಕೋಟಿ ಬಿಡ್ ಸಲ್ಲಿಸಿ ಫ್ಯಾನ್ಸಿ ನಂಬರ್ ಪ್ಲೇಟ್ ಗೆದ್ದ ವ್ಯಕ್ತಿ: ಆಗಿದ್ದೇ ಬೇರೆ

Vehicle Registration Auction: ಹರಿಯಾಣದ ವ್ಯಕ್ತಿಯೊಬ್ಬರು HR-88-B-8888 ನಂಬರ್ ಪ್ಲೇಟ್‌ಗೆ ₹1.17 ಕೋಟಿ ಬಿಡ್ ಹಾಕಿದರೂ, ಗಡುವಿನೊಳಗೆ ಹಣ ಪಾವತಿಸದೆ ಸರ್ಕಾರದ ತನಿಖೆಗೆ ಗುರಿಯಾಗಿದ್ದಾರೆ.
Last Updated 3 ಡಿಸೆಂಬರ್ 2025, 15:51 IST
₹1 ಕೋಟಿ ಬಿಡ್ ಸಲ್ಲಿಸಿ ಫ್ಯಾನ್ಸಿ ನಂಬರ್ ಪ್ಲೇಟ್ ಗೆದ್ದ ವ್ಯಕ್ತಿ: ಆಗಿದ್ದೇ ಬೇರೆ

ಸುಪ್ರೀಂ ಕೋರ್ಟ್‌ ಕಲಾಪಕ್ಕೆ ಅಡ್ಡಿ: ವಕೀಲೆಯ ಹೊರಗಟ್ಟಿದ ಮಾರ್ಷಲ್‌ಗಳು

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಘಟನೆ
Last Updated 3 ಡಿಸೆಂಬರ್ 2025, 15:45 IST
ಸುಪ್ರೀಂ ಕೋರ್ಟ್‌ ಕಲಾಪಕ್ಕೆ ಅಡ್ಡಿ: ವಕೀಲೆಯ ಹೊರಗಟ್ಟಿದ ಮಾರ್ಷಲ್‌ಗಳು

‘ಲೋಕಭವನ’ ಎಂದು ಮರುನಾಮಕರಣ: ರಾಜ್ಯಸಭೆಯಲ್ಲಿ ವಾಗ್ವಾದ

Rajya Sabha Discussion: ದೇಶದ ಎಲ್ಲಾ ರಾಜಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಕೇಂದ್ರದ ನಿರ್ಧಾರವು ರಾಜ್ಯಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎಂದು ಡೋಲಾ ಸೇನ್ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 15:42 IST
‘ಲೋಕಭವನ’ ಎಂದು ಮರುನಾಮಕರಣ: ರಾಜ್ಯಸಭೆಯಲ್ಲಿ ವಾಗ್ವಾದ

ಮುನೀರ್‌ಗೆ ಭಾರತದ ಜತೆ ಯುದ್ಧ ಮಾಡುವ ಹಪಾಹಪಿ: ಇಮ್ರಾನ್‌ ಸಹೋದರಿ ಆರೋಪ

ಮಾಜಿ ಪ್ರಧಾನಿ ಇಮ್ರಾನ್‌ ಸಹೋದರಿ ಅಲೀಮಾನ್‌ ಖಾನ್ ಆರೋಪ
Last Updated 3 ಡಿಸೆಂಬರ್ 2025, 15:41 IST
ಮುನೀರ್‌ಗೆ ಭಾರತದ ಜತೆ ಯುದ್ಧ ಮಾಡುವ ಹಪಾಹಪಿ: ಇಮ್ರಾನ್‌ ಸಹೋದರಿ ಆರೋಪ
ADVERTISEMENT

ಛತ್ತೀಸಗಢ: 12 ನಕ್ಸಲರ ಹತ್ಯೆ

CRPF Operation: ಬಿಜಾಪುರ ಜಿಲ್ಲೆಯ ಗಂಗಲೂರು ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಹತ್ಯೆಯಾಗಿದ್ದು, ಡಿಆರ್‌ಜಿ ಪಡೆಗೆ ಸೇರಿದ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.
Last Updated 3 ಡಿಸೆಂಬರ್ 2025, 15:40 IST
ಛತ್ತೀಸಗಢ: 12 ನಕ್ಸಲರ ಹತ್ಯೆ

ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಖಾಸಗಿತನದ ಹಕ್ಕು ಉಲ್ಲಂಘನೆ, ಗೂಢಚಾರಿಕೆ ಆರೋಪ ಬೆನ್ನಲ್ಲೇ ಕ್ರಮ
Last Updated 3 ಡಿಸೆಂಬರ್ 2025, 15:34 IST
ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಪಶ್ಚಿಮ ಬಂಗಾಳ: 32,000 ಶಿಕ್ಷಕರ ನೇಮಕಾತಿ ರದ್ದು ಆದೇಶ ವಜಾ

ಕಲ್ಕತ್ತಾ ಹೈಕೋರ್ಟ್‌ ವಿಭಾಗೀಯ ಪೀಠದಿಂದ ಮಹತ್ವದ ಆದೇಶ
Last Updated 3 ಡಿಸೆಂಬರ್ 2025, 15:31 IST
ಪಶ್ಚಿಮ ಬಂಗಾಳ: 32,000 ಶಿಕ್ಷಕರ ನೇಮಕಾತಿ ರದ್ದು ಆದೇಶ ವಜಾ
ADVERTISEMENT
ADVERTISEMENT
ADVERTISEMENT