ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಸುಂಕ ಮರುಪಾವತಿ ಸಾಧ್ಯವೇ ಇಲ್ಲ: ಡೊನಾಲ್ಡ್‌ ಟ್ರಂಪ್

US Supreme Court Tariff Case: ವಿವಿಧ ದೇಶಗಳ ಮೇಲೆ ವಿಧಿಸಿದ್ದ ಸುಂಕವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೆ, ಅಮೆರಿಕದ ಆರ್ಥಿಕತೆಗೆ ಭಾರಿ ಪರಿಣಾಮ ಉಂಟಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
Last Updated 13 ಜನವರಿ 2026, 16:18 IST
ಸುಂಕ ಮರುಪಾವತಿ ಸಾಧ್ಯವೇ ಇಲ್ಲ: ಡೊನಾಲ್ಡ್‌ ಟ್ರಂಪ್

ಇರಾನ್‌ ಜೊತೆ ವ್ಯಾಪಾರ ನಡೆಸುವ ದೇಶಗಳಿಗೆ ಶೇ 25ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ

US Sanction Threat: ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳು ಅಮೆರಿಕದೊಂದಿಗೆ ಮಾಡುವ ಎಲ್ಲ ವ್ಯಾಪಾರಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
Last Updated 13 ಜನವರಿ 2026, 16:14 IST
ಇರಾನ್‌ ಜೊತೆ ವ್ಯಾಪಾರ ನಡೆಸುವ ದೇಶಗಳಿಗೆ ಶೇ 25ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ

ಇರಾನ್‌ನಲ್ಲಿ ಪ್ರತಿಭಟನೆ: ಸಿಗದ ಮೃತಪಟ್ಟವರ ನಿಖರ ಮಾಹಿತಿ

Iran Protest: ಆಡಳಿತ ವಿರೋಧಿ ಪ್ರತಿಭಟನಕಾರರ ಮೇಲೆ ಇರಾನ್‌ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ವರದಿಯಾಗುತ್ತಿರುವ ಹಿಂಸಾಚಾರ ಕುರಿತು ವ್ಯಾಪಕ ಆತಂಕ ವ್ಯಕ್ತವಾಗುತ್ತಿದೆ. ಪ್ರತಿಭಟನೆ ನಡೆಸುತ್ತಿರುವವ ಪೈಕಿ ಮೃತಪಟ್ಟವರ ಸಂಖ್ಯೆಯ ಬಗ್ಗೆಯೂ ನಿಖರ ಮಾಹಿತಿ ಸಿಗುತ್ತಿಲ್ಲ.
Last Updated 13 ಜನವರಿ 2026, 16:12 IST
ಇರಾನ್‌ನಲ್ಲಿ ಪ್ರತಿಭಟನೆ: ಸಿಗದ ಮೃತಪಟ್ಟವರ ನಿಖರ ಮಾಹಿತಿ

ಉದಕಮಂಡಲ: ಪೊಂಗಲ್‌ ಖಾದ್ಯ ತಯಾರಿಸಿದ ರಾಹುಲ್‌ ಗಾಂಧಿ

Pongal Celebration: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಭಾಗವಹಿಸಿ ಸಂಭ್ರಮಿಸಿದರು. ಶಾಲೆಗೆ ಬಂದ ರಾಹುಲ್‌ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಅವರು ಸಾಂಪ್ರದಾಯಿಕ ನೃತ್ಯವನ್ನೂ ಮಾಡಿದರು.
Last Updated 13 ಜನವರಿ 2026, 16:05 IST
ಉದಕಮಂಡಲ: ಪೊಂಗಲ್‌ ಖಾದ್ಯ ತಯಾರಿಸಿದ ರಾಹುಲ್‌ ಗಾಂಧಿ

₹300 ಕೋಟಿಗೂ ಹೆಚ್ಚು ನಷ್ಟ: ನಾಯ್ಡು ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದ ಸಿಐಡಿ 

Skill Development Case: ವೈಎಸ್‌ಆರ್‌ಸಿಪಿ ಅವಧಿಯಲ್ಲಿ ವಿರೋಧ ಪಕ್ಷದ ಮುಖಂಡರಾಗಿದ್ದ ನಾಯ್ಡು ಅವರನ್ನು ‘ಕೌಶಲ ಅಭಿವೃದ್ಧಿ ಹಗರಣದಲ್ಲಿ ಆರೋಪಿಯನ್ನಾಗಿ ಮಾಡಿ, 2023ರ ಸೆಪ್ಟೆಂಬರ್‌ 9ರಂದು ಬಂಧಿಸಲಾಗಿತ್ತು. 5
Last Updated 13 ಜನವರಿ 2026, 16:02 IST
₹300 ಕೋಟಿಗೂ ಹೆಚ್ಚು ನಷ್ಟ: ನಾಯ್ಡು ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದ ಸಿಐಡಿ 

‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

TMC Protest: ಚುನಾವಣಾ ಅಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಹೆಸರಿನಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದರು.
Last Updated 13 ಜನವರಿ 2026, 15:56 IST
‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

ಕರೂರು ಕಾಲ್ತುಳಿತ: ವಿಜಯ್‌ಗೆ ಸಿಬಿಐ ಸಮನ್ಸ್‌

Karur Stampede: ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿ ಜ.19ರಂದು ಎರಡನೇ ಸುತ್ತಿನ ಪ್ರಶ್ನೋತ್ತರಕ್ಕೆ ಹಾಜರಾಗುವಂತೆ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್‌ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದೆ.
Last Updated 13 ಜನವರಿ 2026, 15:44 IST
ಕರೂರು ಕಾಲ್ತುಳಿತ: ವಿಜಯ್‌ಗೆ ಸಿಬಿಐ ಸಮನ್ಸ್‌
ADVERTISEMENT

ಶಬರಿಮಲೆ ಮಕರವಿಳಕ್ಕು: ವ್ಯಾಪಕ ಭದ್ರತೆ

Makaravilakku Festival: ಶಬರಿಮಲೆ ಅಯ್ಯಪ್ಪ ದೇವಾಲಯದ ವಾರ್ಷಿಕ ಮಕರವಿಳಕ್ಕು ಉತ್ಸವ ಬುಧವಾರ ನಡೆಯಲಿದ್ದು, ಪೂರ್ವಭಾವಿಯಾಗಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
Last Updated 13 ಜನವರಿ 2026, 15:43 IST
ಶಬರಿಮಲೆ ಮಕರವಿಳಕ್ಕು: ವ್ಯಾಪಕ ಭದ್ರತೆ

ಬಾಂಗ್ಲಾ: ಅವಾಮಿ ಲೀಗ್‌ನ ಹಿಂದೂ ನಾಯಕ ಸಾವು

Bangladesh Politics: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನ ಹಿಂದೂ ನಾಯಕರೊಬ್ಬರು ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 13 ಜನವರಿ 2026, 15:41 IST
ಬಾಂಗ್ಲಾ: ಅವಾಮಿ ಲೀಗ್‌ನ ಹಿಂದೂ ನಾಯಕ ಸಾವು

ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ಕು ಮಂದಿ ಸಾವು

Russia Ukraine Attack: ಉಕ್ರೇನ್ ಮೇಲೆ 20ಕ್ಕೂ ಅಧಿಕ ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳ ಮೂಲಕ ರಷ್ಯಾ ಮಂಗಳವಾರ ದಾಳಿ ನಡೆಸಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Last Updated 13 ಜನವರಿ 2026, 15:35 IST
ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ಕು ಮಂದಿ ಸಾವು
ADVERTISEMENT
ADVERTISEMENT
ADVERTISEMENT