ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

Iran vs Israel: ದುಬೈನಲ್ಲಿ ಸಿಲುಕಿದ ಅಜಿತ್, ಸಿಂಧು, ಡ್ರೋಣ್ ಪ್ರತಾಪ್

Middle East Crisis: ಇಸ್ರೇಲ್ – ಇರಾನ್ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ವಿಮಾನಗಳ ಹಾರಾಟ ರದ್ದಾಗಿದ್ದು, ಭಾರತದ ಹಲವು ಖ್ಯಾತನಾಮರು ಅಬುಧಾಬಿ, ದುಬೈನಲ್ಲೇ ಸಿಲುಕಿಕೊಂಡಿದ್ದಾರೆ. ನಟಿ ಸೋನಲ್
Last Updated 1 ಮಾರ್ಚ್ 2026, 17:12 IST
Iran vs Israel: ದುಬೈನಲ್ಲಿ ಸಿಲುಕಿದ ಅಜಿತ್, ಸಿಂಧು, ಡ್ರೋಣ್ ಪ್ರತಾಪ್
err

‘ಪ್ರತಿರೋಧ’ ದಮನಿಸಿದ...ದಾಳಿಗೇ ಬಲಿ: ಇಸ್ಲಾಮಿಕ್ ರಿಪಬ್ಲಿಕ್ ನಾಯಕನ ಆಡಳಿತ ಅಂತ್ಯ

Khamenei Rule Ends: ಕೆಲ ದಶಕಗಳ ಹಿಂದೆ ಇರಾನ್‌ ಅಳುತ್ತಿದ್ದ ರಾಜ ಮೊಹಮ್ಮದ್ ರೆಝಾ ಪಹ್ಲವಿ ಅವರನ್ನು ಅಧಿಕಾರದಿಂದ ಕಿತ್ತೊಗೆದಿದ್ದ ಆಯತೊಲ್ಲಾ ರುಹೊಲ್ಲಾ ಖೊಮೇನಿ, ತೈಲ ಸಮೃದ್ಧ ರಾಷ್ಟ್ರದ ಆಡಳಿತನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.
Last Updated 1 ಮಾರ್ಚ್ 2026, 16:27 IST
‘ಪ್ರತಿರೋಧ’ ದಮನಿಸಿದ...ದಾಳಿಗೇ ಬಲಿ: ಇಸ್ಲಾಮಿಕ್ ರಿಪಬ್ಲಿಕ್ ನಾಯಕನ ಆಡಳಿತ ಅಂತ್ಯ

ಹೊರ್ಮುಜ್‌ ಜಲಸಂಧಿ: ಭಾರತದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ

Strait of Hormuz Attack: ಪಶ್ಚಿಮ ಏಷ್ಯಾದಲ್ಲಿ ಭಾರತದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, 15 ಮಂದಿ ಭಾರತೀಯರಿದ್ದರು. ಹೊರ್ಮುಜ್‌ ಜಲಸಂಧಿಯತ್ತ ಸಮೀಪದಲ್ಲಿದ್ದ ಒಮಾನ್‌ ಕಡಲಿನಲ್ಲಿ ಈ ದಾಳಿ ನಡೆದಿದೆ.
Last Updated 1 ಮಾರ್ಚ್ 2026, 16:10 IST
ಹೊರ್ಮುಜ್‌ ಜಲಸಂಧಿ: ಭಾರತದ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ

ಖಮೇನಿಯನ್ನು ಶ್ರೇಷ್ಠ ನಾಯಕ ಎಂದೇ ಸ್ಮರಿಸಲಾಗುವುದು: ರಷ್ಯಾ

Putin on Khamenei: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಖಂಡಿಸಿದ್ದಾರೆ. ಅಂತರರಾಷ್ಟ್ರೀಯ ಕಾನೂನುಗಳ ಕಗ್ಗೊಲೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.
Last Updated 1 ಮಾರ್ಚ್ 2026, 16:06 IST
ಖಮೇನಿಯನ್ನು ಶ್ರೇಷ್ಠ ನಾಯಕ ಎಂದೇ ಸ್ಮರಿಸಲಾಗುವುದು: ರಷ್ಯಾ

ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ: ಡಿಎಂಕೆ ವಿರುದ್ಧ ಮೋದಿ

Tamil Nadu Elections: ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಬಡವರು, ಯುವಜನರು, ರೈತರಿಂದ ಕಸಿಯುತ್ತಿದೆ. ಇಂಥ ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.
Last Updated 1 ಮಾರ್ಚ್ 2026, 16:06 IST
ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ: ಡಿಎಂಕೆ ವಿರುದ್ಧ ಮೋದಿ

ಛತ್ತೀಸಗಢ: 15 ನಕ್ಸಲರು ಶರಣು

Naxal Leader Vikas: ಹಿರಿಯ ನಕ್ಸಲ್ ನಾಯಕ ವಿಕಾಸ್ ಸೇರಿ 15 ನಕ್ಸಲರು ಛತ್ತೀಸಗಢದ ಮಹಾಸಮುಂದ್ ಜಿಲ್ಲೆಯಲ್ಲಿ ಭಾನುವಾರ ಶರಣಾಗಿದ್ದಾರೆ. ಇವರ ಸುಳಿವು ನೀಡಿದರೆ ಒಟ್ಟು ₹73 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ಶರಣಾಗತಿಯೊಂದಿಗೆ ನಕ್ಸಲ್ ಚಳವಳಿಯನ್ನು
Last Updated 1 ಮಾರ್ಚ್ 2026, 16:03 IST
ಛತ್ತೀಸಗಢ: 15 ನಕ್ಸಲರು ಶರಣು

ಇರಾನ್‌ ಪರಮೋಚ್ಚ ನಾಯಕ ಖಮೇನಿ ಹತ್ಯೆ: ಪ್ರತೀಕಾರದ ಶಪಥ

ಇರಾನ್‌ ದಾಳಿಗೆ ಇಸ್ರೇಲ್‌ನಲ್ಲಿ ಎಂಟು ಮಂದಿ ಸಾವು
Last Updated 1 ಮಾರ್ಚ್ 2026, 15:55 IST
ಇರಾನ್‌ ಪರಮೋಚ್ಚ ನಾಯಕ ಖಮೇನಿ ಹತ್ಯೆ: ಪ್ರತೀಕಾರದ ಶಪಥ
ADVERTISEMENT

ನಮ್ಮ ದೇಶದಲ್ಲಿ ಖಮೇನಿ ಅವರನ್ನು ಶ್ರೇಷ್ಠ ನಾಯಕ ಎನ್ನುತ್ತೇವೆ: ಪುಟಿನ್

Russia Iran Relations: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹಾಗೂ ಅವರ ಕುಟುಂಬಸ್ಥರ ಹತ್ಯೆಯ ಮೂಲಕ ಮಾನವೀಯ ಮೌಲ್ಯಗಳು ಹಾಗೂ ಅಂತರರಾಷ್ಟ್ರೀಯ ಕಾನೂನುಗಳನ್ನು ಕಗ್ಗೊಲೆ ಮಾಡಲಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.
Last Updated 1 ಮಾರ್ಚ್ 2026, 15:54 IST
ನಮ್ಮ ದೇಶದಲ್ಲಿ ಖಮೇನಿ ಅವರನ್ನು ಶ್ರೇಷ್ಠ ನಾಯಕ ಎನ್ನುತ್ತೇವೆ: ಪುಟಿನ್

ವಯನಾಡು ಪುನರ್‌ವಸತಿ: ಎಡರಂಗಕ್ಕೆ ಶಕ್ತಿ

Kerala LDF Government: 2024ರ ಭಾರಿ ಭೂಕುಸಿತದಿಂದ ತತ್ತರಿಸಿದ್ದ ವಯನಾಡಿನ ಸಂತ್ರಸ್ತರಿಗೆ ಕೇರಳದ ಎಲ್‌ಡಿಎಫ್‌ ಸರ್ಕಾರ ( ಎಡ ಪ್ರಜಾಸತ್ತಾತ್ಮಕ ರಂಗ) ಪುನರ್ವಸತಿ ಭಾಗವಾಗಿ ಕಲ್‌ಪೆಟ್ಟದಲ್ಲಿ ನಿರ್ಮಿಸಿದ್ದ 178 ಮನೆಗಳನ್ನು ಹಸ್ತಾಂತರ ಮಾಡಿತು.
Last Updated 1 ಮಾರ್ಚ್ 2026, 15:48 IST
ವಯನಾಡು ಪುನರ್‌ವಸತಿ: ಎಡರಂಗಕ್ಕೆ ಶಕ್ತಿ

ಅಯತೊಲ್ಲಾ ಅಲಿ ಖಮೇನಿ ಹತ್ಯೆ:ಹೊಸ ನಾಯಕತ್ವ ಮಂಡಳಿಯಿಂದ ಕೆಲಸ ಆರಂಭ–ಪೆಜೆಶ್ಕಿಯಾನ್‌

Masoud Pezeshkian: ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ದೇಶದ ಹೊಸ ನಾಯಕತ್ವ ಮಂಡಳಿಯು ತನ್ನ ಕೆಲಸ ಆರಂಭಿಸಿದೆ ಎಂದು ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ತಿಳಿಸಿದ್ದಾರೆ.
Last Updated 1 ಮಾರ್ಚ್ 2026, 15:48 IST
ಅಯತೊಲ್ಲಾ ಅಲಿ ಖಮೇನಿ ಹತ್ಯೆ:ಹೊಸ ನಾಯಕತ್ವ ಮಂಡಳಿಯಿಂದ ಕೆಲಸ ಆರಂಭ–ಪೆಜೆಶ್ಕಿಯಾನ್‌
ADVERTISEMENT
ADVERTISEMENT
ADVERTISEMENT