ಗುರುವಾರ, 11 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಮಾನವೀಯ ನೆಲೆಗಟ್ಟಿನ ಪರಿಶೀಲನೆಗಳು ಶಾಸನಬದ್ಧ ಕನಿಷ್ಠ ಶಿಕ್ಷೆಯ ಮಿತಿಯನ್ನು ಮೀರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 11 ಡಿಸೆಂಬರ್ 2025, 16:31 IST
ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್
Last Updated 11 ಡಿಸೆಂಬರ್ 2025, 16:29 IST
ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಭಾರತ, ಚೀನಾಕ್ಕೆ ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ

Mexico tariff hikes on imports ಭಾರತ, ಚೀನಾ ಸೇರಿದಂತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಲು ಮೆಕ್ಸಿಕೋದ ಸೆನೆಟ್ ಒಪ್ಪಿಗೆ ನೀಡಿದೆ.
Last Updated 11 ಡಿಸೆಂಬರ್ 2025, 16:28 IST
ಭಾರತ, ಚೀನಾಕ್ಕೆ ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ

ಗಲಭೆಗೆ ಪಿತೂರಿ: JNU ಮಾಜಿ ವಿದ್ಯಾರ್ಥಿ ಉಮರ್‌ ‌ಖಾಲಿದ್‌ಗೆ ಮಧ್ಯಂತರ ಜಾಮೀನು

ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಪಿತೂರಿ ನಡೆಸಿದ ಆರೋಪದಡಿ ಬಂಧಿತರಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಗುರುವಾರ ಮಧ್ಯಂತರ ಜಾಮೀನು ನೀಡಿದೆ.
Last Updated 11 ಡಿಸೆಂಬರ್ 2025, 16:26 IST
ಗಲಭೆಗೆ ಪಿತೂರಿ: JNU ಮಾಜಿ ವಿದ್ಯಾರ್ಥಿ ಉಮರ್‌ ‌ಖಾಲಿದ್‌ಗೆ ಮಧ್ಯಂತರ ಜಾಮೀನು

ರಕ್ತ ಚಂದನ ಬೆಳೆ ಸಂರಕ್ಷಣೆಗೆ ನೆರವು: ಐದು ರಾಜ್ಯಗಳಿಗೆ ₹6.2 ಕೋಟಿ

red sandalwood ರೈತರು ಹಾಗೂ ಅರಣ್ಯ ಅವಲಂಬಿತ ಸಮುದಾಯಗಳ ಬದುಕು ಸದೃಢಗೊಳಿಸಲು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ₹6.2 ಕೋಟಿ ಬಿಡುಗಡೆ ಮಾಡಿದೆ ಎಂದು ಪರಿಸರ ಇಲಾಖೆ ಗುರುವಾರ ತಿಳಿಸಿದೆ.
Last Updated 11 ಡಿಸೆಂಬರ್ 2025, 16:25 IST
ರಕ್ತ ಚಂದನ ಬೆಳೆ ಸಂರಕ್ಷಣೆಗೆ ನೆರವು: ಐದು ರಾಜ್ಯಗಳಿಗೆ ₹6.2 ಕೋಟಿ

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಅಜಯ್‌ ಮಾಕೆನ್‌ ಆರೋಪ
Last Updated 11 ಡಿಸೆಂಬರ್ 2025, 16:24 IST
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ

ಚಂಡಮಾರುತದಿಂದ ಶ್ರೀಲಂಕಾ ತತ್ತರ: ₹316 ಕೋಟಿ ಸಂಗ್ರಹಕ್ಕೆ ವಿಶ್ವಸಂಸ್ಥೆ ಸಜ್ಜು

ಆರ್ಥಿಕ ಬಿಕ್ಕಟ್ಟು ಹಾಗೂ ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ 3.5 ಕೋಟಿ ಡಾಲರ್‌ (ಸುಮಾರು ₹316 ಕೋಟಿ) ಅನುದಾನವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಸಂಗ್ರಹಿಸಲು ವಿಶ್ವಸಂಸ್ಥೆ ಮುಂದಾಗಿದೆ.
Last Updated 11 ಡಿಸೆಂಬರ್ 2025, 16:19 IST
ಚಂಡಮಾರುತದಿಂದ ಶ್ರೀಲಂಕಾ ತತ್ತರ: ₹316 ಕೋಟಿ ಸಂಗ್ರಹಕ್ಕೆ ವಿಶ್ವಸಂಸ್ಥೆ ಸಜ್ಜು
ADVERTISEMENT

ಹೆಚ್ಚುವರಿ ಪರಿಹಾರವಾಗಿ ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆಯಿಂದ ₹10 ಸಾವಿರ ವೋಚರ್‌!

Indigo Cricis ‘ಡಿ. 3, 4 ಮತ್ತು 5ರಂದು ನಮ್ಮ ವಿಮಾನಗಳ ಹಾರಾಟ ರದ್ದಾದ ಮತ್ತು ವಿಳಂಬವಾದ ಕಾರಣ ಬಹಳ ಹೊತ್ತಿನವರೆಗೆ ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿದ್ದ ಪ್ರತಿಯೊಬ್ಬ ಪ್ರಯಾಣಿಕನಿಗೂ ₹10 ಸಾವಿರ ಮೊತ್ತದ ವೋಚರ್‌ ನೀಡಲಾಗುವುದು’ ಎಂದು ಇಂಡಿಗೊ ಸಂಸ್ಥೆಯು ಗುರುವಾರ ಘೋಷಿಸಿದೆ.
Last Updated 11 ಡಿಸೆಂಬರ್ 2025, 16:16 IST
ಹೆಚ್ಚುವರಿ ಪರಿಹಾರವಾಗಿ ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆಯಿಂದ ₹10 ಸಾವಿರ ವೋಚರ್‌!

ಅಮಾನ್ಯಗೊಂಡ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದವರ ಬಂಧನ

Delhi Police ಅಮಾನ್ಯಗೊಂಡಿರುವ ₹500 ಮತ್ತು ₹1000ರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲು ಇಲ್ಲಿನ ಅಶೋಕ ವಿಹಾರದಲ್ಲಿ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 16:13 IST
ಅಮಾನ್ಯಗೊಂಡ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದವರ ಬಂಧನ

ಭಾರತದ ಎಐ ಜಗತ್ತಿಗೆ ಹೊಸ ಮುನ್ನುಡಿ ಬರೆಯಲಿದ್ದೇವೆ ಎಂದ ಮೈಕ್ರೊಸಾಫ್ಟ್‌!

ಕಾಗ್ನಿಜೆಂಟ್‌, ಇನ್ಫೊಸಿಸ್, ಟಿಸಿಎಸ್‌, ವಿಪ್ರೊ ಜತೆಗೆ ಮಹತ್ವದ ಪಾಲುದಾರಿಕೆ
Last Updated 11 ಡಿಸೆಂಬರ್ 2025, 16:12 IST
ಭಾರತದ ಎಐ ಜಗತ್ತಿಗೆ ಹೊಸ ಮುನ್ನುಡಿ ಬರೆಯಲಿದ್ದೇವೆ ಎಂದ ಮೈಕ್ರೊಸಾಫ್ಟ್‌!
ADVERTISEMENT
ADVERTISEMENT
ADVERTISEMENT