ಶುಕ್ರವಾರ, 21 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಇಸ್ರೇಲ್ ಶೋಧ | 25 ಮೀ. ಆಳದಲ್ಲಿ ಹಮಾಸ್‌ ನೆಲಮಾಳಿಗೆ; 7 Km ಉದ್ದ, 80 ಕೋಣೆ

Gaza War: ಗಾಜಾ ಪಟ್ಟಿಯಲ್ಲಿ ಹಮಾಸ್‌ ಕೊರೆದಿದ್ದ ಬೃಹತ್ ಸುರಂಗವನ್ನು ಇಸ್ರೇಲ್‌ ಸೇನೆ ಪತ್ತೆ ಮಾಡಿದೆ. ಇದರ ಆಳ, ಅಗಲ ಹಾಗೂ ಅಲ್ಲಿರುವ ಸೌಕರ್ಯಗಳು ಅಚ್ಚರಿ ಮೂಡಿಸುವಂತಿವೆ.
Last Updated 21 ನವೆಂಬರ್ 2025, 6:50 IST
ಇಸ್ರೇಲ್ ಶೋಧ | 25 ಮೀ. ಆಳದಲ್ಲಿ ಹಮಾಸ್‌ ನೆಲಮಾಳಿಗೆ; 7 Km ಉದ್ದ, 80 ಕೋಣೆ

ಮಿಸ್‌ ಯುನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊ ಸುಂದರಿ ಫಾತಿಮಾ ಬಾಷ್‌

Beauty Pageant: ಥಾಯ್ಲೆಂಡ್‌ನಲ್ಲಿ ನಡೆದ ಪ್ರತಿಷ್ಥಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ ಮಿಸ್‌ ಯುನಿವರ್ಸ್‌ ಸ್ಪರ್ಧೆಯ 74ನೇ ಆವೃತ್ತಿಯಲ್ಲಿ ಮೆಕ್ಸಿಕೊದ ಫಾತಿಮಾ ಬಾಷ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 21 ನವೆಂಬರ್ 2025, 6:44 IST
ಮಿಸ್‌ ಯುನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಮೆಕ್ಸಿಕೊ ಸುಂದರಿ ಫಾತಿಮಾ ಬಾಷ್‌

MLAಯೂ ಅಲ್ಲ; MLCಯೂ ಅಲ್ಲ; ಆದರೂ ನಿತೀಶ್ ಸಂಪುಟದಲ್ಲಿ ಸಚಿವ: ಯಾರು ಈ ದೀಪಕ್

ನಿತೀಶ್‌ ಕುಮಾರ್‌ ಅವರು ದಾಖಲೆಯ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ಸ್ವೀಕರಿಸಿದ್ದಾರೆ. ಇದರಲ್ಲಿ ನೂತನವಾಗಿ ಮಂತ್ರಿಮಂಡಲಕ್ಕೆ ಸೇರ್ಪಡೆಯಾದ ದೀಪಕ್ ಪ್ರಕಾಶ್ ಕುರಿತು ಚರ್ಚೆಗಳು ನಡೆಯುತ್ತಿವೆ.
Last Updated 21 ನವೆಂಬರ್ 2025, 6:03 IST
MLAಯೂ ಅಲ್ಲ; MLCಯೂ ಅಲ್ಲ; ಆದರೂ ನಿತೀಶ್ ಸಂಪುಟದಲ್ಲಿ ಸಚಿವ: ಯಾರು ಈ ದೀಪಕ್

Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?

Nitish Kumar Cabinet: ಬದುಕಿನ ಕೊನೆವರೆಗೂ ತಮನ್ನು ವಿರೋಧಿಸಿದ್ದ ಪ್ರಮುಖ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿ ಶ್ರೇಯಸಿ ಸಿಂಗ್ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.
Last Updated 21 ನವೆಂಬರ್ 2025, 5:48 IST
Bihar Cabinet: ನಿತೀಶ್ ಸಂಪುಟ ಸೇರಿದ ಚಿನ್ನದ ಹುಡುಗಿ; ಯಾರು ಈ ಶ್ರೇಯಸಿ ಸಿಂಗ್?

PHOTOS | ತಿರುಮಲ ಬಾಲಾಜಿ, ಪದ್ಮಾವತಿ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

Tirumala Temple: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿ ಮತ್ತು ತಿರುಚನೂರಿನ ಪದ್ಮಾವತಿ ಅಮ್ಮನವರ ದರ್ಶನ ಪಡೆದರು
Last Updated 21 ನವೆಂಬರ್ 2025, 5:46 IST
PHOTOS | ತಿರುಮಲ ಬಾಲಾಜಿ, ಪದ್ಮಾವತಿ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು
err

ಹಣ ಹಂಚಿ ಅಧಿಕಾರ ಉಳಿಸಿಕೊಳ್ಳುವ ಪಕ್ಷಗಳ ಯತ್ನ: BJPಯ ಮನೋಹರ ಜೋಶಿ ಕಳವಳ

Constitutional Equality: ‘ಸಂವಿಧಾನದ ಆಶಯವನ್ನು ಪೂರೈಸಲು ಎಲ್ಲಾ ರಾಜ್ಯಗಳ ಆರ್ಥಿಕ ಸಮಾನತೆ ಮತ್ತು ಸಮಾನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ’ ಎಂದಿರುವ ಬಿಜೆಪಿ ನಾಯಕ ಜೋಶಿ ಗುರುವಾರ ಹೇಳಿದರು.
Last Updated 21 ನವೆಂಬರ್ 2025, 5:24 IST
ಹಣ ಹಂಚಿ ಅಧಿಕಾರ ಉಳಿಸಿಕೊಳ್ಳುವ ಪಕ್ಷಗಳ ಯತ್ನ: BJPಯ ಮನೋಹರ ಜೋಶಿ ಕಳವಳ

ಗುಜರಾತ್‌: ವಂತಾರಾಕ್ಕೆ ಭೇಟಿ ನೀಡಿದ ಡೊನಾಲ್ಡ್‌ ಟ್ರಂಪ್ ಪುತ್ರ

Wildlife Centre Visit: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರ ಡೊನಾಲ್ಡ್‌ ಟ್ರಂಪ್‌ ಜೂನಿಯರ್ ಗುಜರಾತ್‌ನ ಜಾಮಾನಗರದಲ್ಲಿ ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿರುವ ಅತ್ಯಾಧುನಿಕ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರಾಕ್ಕೆ ಭೇಟಿ ನೀಡಿದ್ದಾರೆ.
Last Updated 21 ನವೆಂಬರ್ 2025, 4:38 IST
ಗುಜರಾತ್‌: ವಂತಾರಾಕ್ಕೆ ಭೇಟಿ ನೀಡಿದ ಡೊನಾಲ್ಡ್‌ ಟ್ರಂಪ್ ಪುತ್ರ
ADVERTISEMENT

ಜಿ20 ಶೃಂಗಸಭೆ: ದಕ್ಷಿಣ ಆಫ್ರಿಕಾಗೆ ತೆರಳಿದ ಪ್ರಧಾನಿ ಮೋದಿ

Global Summit: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸ ಆರಂಭಿಸಿದ್ದಾರೆ.
Last Updated 21 ನವೆಂಬರ್ 2025, 3:14 IST
ಜಿ20 ಶೃಂಗಸಭೆ: ದಕ್ಷಿಣ ಆಫ್ರಿಕಾಗೆ ತೆರಳಿದ ಪ್ರಧಾನಿ ಮೋದಿ

ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

Nepotism in Bihar Cabinet: ಜೆಡಿಯು ನಾಯಕ ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕುಟುಂಬ ರಾಜಕಾರಣದ ಆರೋಪಗಳು ಎದುರಾಗಿದ್ದು, ಆರ್‌ಜೆಡಿ ಕಟುವಾಗಿ ಟೀಕಿಸಿದೆ.
Last Updated 21 ನವೆಂಬರ್ 2025, 2:45 IST
ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿ ರಾಜಕೀಯ ಹಿನ್ನೆಲೆಯ ಕುಟುಂಬದ ಕುಡಿಗಳು!

ಬ್ರೆಜಿಲ್: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ

COP Summit Fire: ಬ್ರೆಜಿಲ್‌ನ ಬೆಲೆಮ್‌ ನಗರದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯ (ಸಿಒಪಿ–30) ಮುಖ್ಯ ಸಭಾಂಗಣದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 21 ಜನರು ಗಾಯಗೊಂಡಿದ್ದಾರೆ.
Last Updated 21 ನವೆಂಬರ್ 2025, 2:29 IST
ಬ್ರೆಜಿಲ್: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ
ADVERTISEMENT
ADVERTISEMENT
ADVERTISEMENT