ಸೋಮವಾರ, 10 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ದೆಹಲಿಯ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಬಳಿ ಸ್ಫೋಟ: 8 ಸಾವು, ಹಲವರಿಗೆ ಗಾಯ

Delhi Explosion: ದೆಹಲಿಯ ಕೆಂಪು ಕೋಟೆ ಬಳಿಯ ಲಾ ಕಿಲಾ ಮೆಟ್ರೊ ನಿಲ್ದಾಣದ ಗೇಟ್‌ ನಂ.1ರ ಬಳಿ ನಿಲ್ಲಿಸಿದ್ದ ಕಾರ್‌ ಸ್ಫೋಟಗೊಂಡಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ. ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ.
Last Updated 10 ನವೆಂಬರ್ 2025, 16:50 IST
ದೆಹಲಿಯ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಬಳಿ ಸ್ಫೋಟ: 8 ಸಾವು, ಹಲವರಿಗೆ ಗಾಯ

ಕಲಬೆರಕೆ ಪೆಟ್ರೋಲ್‌, ನೀರಿನಲ್ಲಿ ಬೆರೆತ ತೈಲ ಪತ್ತೆಗೆ ಹೊಸ ವಸ್ತು: ಐಐಟಿ ಸಂಶೋಧನೆ

IIT Guwahati ಕಲಬೆರಕೆ ಪೆಟ್ರೋಲ್‌ ಅಥವಾ ಸೀಮೆಎಣ್ಣೆ ಮಿಶ್ರಣ ಮತ್ತು ನೀರಿನಲ್ಲಿ ಸೇರಿದ ತೈಲದ ಅಂಶವನ್ನು ಪತ್ತೆ ಮಾಡಬಲ್ಲ ಹೊಸ ವಸ್ತುವೊಂದನ್ನು ಗುವಾಹಟಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ನವೆಂಬರ್ 2025, 16:29 IST
ಕಲಬೆರಕೆ ಪೆಟ್ರೋಲ್‌, ನೀರಿನಲ್ಲಿ ಬೆರೆತ ತೈಲ ಪತ್ತೆಗೆ ಹೊಸ ವಸ್ತು: ಐಐಟಿ ಸಂಶೋಧನೆ

ಜಗತ್ತಿನ ಒಂಟಿತನವೇ ಪುಸ್ತಕದ ಮೂಲ: ಲೇಖಕಿ ಕಿರಣ್‌ ದೇಸಾಯಿ

ಭಾರತೀಯ ಲೇಖಕಿ ಕಿರಣ್‌ ದೇಸಾಯಿ ಅವರ ‘ದಿ ಲೋನ್ಲಿನೆಸ್‌ ಆಫ್‌ ಸೋನಿಯಾ ಆ್ಯಂಡ್‌ ಸನ್ನಿ’ ಪುಸ್ತಕವು ಬೂಕರ್‌ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದು, ತಾವು ಅನುಭವಿಸಿದ ‘ಕಲಾತ್ಮಕ ಒಂಟಿತನ’ವನ್ನೇ (ಬೇಗುದಿ) ಆಧರಿಸಿ ಈ ಪುಸ್ತಕ ಬರೆದಿರುವುದಾಗಿ ಕಿರಣ್‌ ಹೇಳಿಕೊಂಡಿದ್ದಾರೆ.
Last Updated 10 ನವೆಂಬರ್ 2025, 16:27 IST
ಜಗತ್ತಿನ ಒಂಟಿತನವೇ ಪುಸ್ತಕದ ಮೂಲ: ಲೇಖಕಿ ಕಿರಣ್‌ ದೇಸಾಯಿ

ಅಮೆರಿಕ ಚುನಾವಣೆ ಅಕ್ರಮಕ್ಕೆ ಯತ್ನ: ಆರೋಪಿಗಳಿಗೆ ಟ್ರಂಪ್ ಕ್ಷಮಾಪಣೆ

2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಆಪ್ತ ವಕೀಲ, ಸಿಬ್ಬಂದಿ ವಿಭಾಗದ ಮಾಜಿ ಮುಖ್ಯಸ್ಥ ಮತ್ತು ಇತರ ಆರೋಪಿಗಳಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಕ್ಷಮಾದಾನ ನೀಡಿದ್ದಾರೆ.
Last Updated 10 ನವೆಂಬರ್ 2025, 16:26 IST
ಅಮೆರಿಕ ಚುನಾವಣೆ ಅಕ್ರಮಕ್ಕೆ ಯತ್ನ: ಆರೋಪಿಗಳಿಗೆ ಟ್ರಂಪ್ ಕ್ಷಮಾಪಣೆ

ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾದ ವಿಮಾನ ನಿಲ್ದಾಣ ಉದ್ಘಾಟಿಸಿದ ಮುಯಿಜು

Hanimaadhoo International Airport: ಭಾರತದ ನೆರವಿನಿಂದ ನಿರ್ಮಿಸಿದ ಹನಿಮಾಧೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾಲ್ದೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜು ಉದ್ಘಾಟಿಸಿ, ಇದನ್ನು ಆರ್ಥಿಕ ಪರಿವರ್ತನೆಯ ಸಂಕೇತ ಎಂದು ಹೇಳಿದರು.
Last Updated 10 ನವೆಂಬರ್ 2025, 16:17 IST
ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾದ ವಿಮಾನ ನಿಲ್ದಾಣ ಉದ್ಘಾಟಿಸಿದ ಮುಯಿಜು

ಮಾಲಿ: ಐವರು ಭಾರತೀಯರ ಅಪಹರಣ

Indian Embassy Report: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಐದು ಭಾರತೀಯರನ್ನು ಅಪಹರಿಸಿರುವ ಘಟನೆ ನಡೆದಿದ್ದು, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಮಾತುಕತೆ ನಡೆಯುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
Last Updated 10 ನವೆಂಬರ್ 2025, 16:14 IST
ಮಾಲಿ: ಐವರು ಭಾರತೀಯರ ಅಪಹರಣ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು

Texas University Tragedy: ಟೆಕ್ಸಾಸ್ ಎ ಆ್ಯಂಡ್ ಎಂ ಯೂನಿವರ್ಸಿಟಿಯಿಂದ ಪದವಿ ಪಡೆದ ಆಂಧ್ರದ ರಾಜ್ಯಲಕ್ಷ್ಮಿ ಯರ್ಲಗಡ್ಡ ಅವರು ತೀವ್ರ ಕೆಮ್ಮು ಮತ್ತು ಎದೆನೋವಿನಿಂದ ನವೆಂಬರ್ 7ರಂದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
Last Updated 10 ನವೆಂಬರ್ 2025, 16:13 IST
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು
ADVERTISEMENT

ಸಲ್ಮಾನ್ ರಶ್ದಿಗೆ ‘ಡೇಟನ್‌ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ

Dayton Literary Peace Prize: ಓಹಿಯೋದಲ್ಲಿ ನಡೆದ ಡೇಟನ್ ಸಾಹಿತ್ಯ ಶಾಂತಿ ಪ್ರಶಸ್ತಿ ಸಮಾರಂಭದಲ್ಲಿ ಲೇಖಕ ಸಲ್ಮಾನ್ ರಶ್ದಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 10 ನವೆಂಬರ್ 2025, 16:12 IST
ಸಲ್ಮಾನ್ ರಶ್ದಿಗೆ ‘ಡೇಟನ್‌ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ

ವಕೀಲರ ಸಂಘ ಚುನಾವಣೆ: ಮೇಲುಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ ನಿಯೋಜಿಸಲು ಚಿಂತನೆ

ವಕೀಲರ ಸಂಘದ ಚುನಾವಣೆ: ಮುಕ್ತ ಹಾಗೂ ನ್ಯಾಯಸಮ್ಮತವಾಗಿಸಲು ಒತ್ತು
Last Updated 10 ನವೆಂಬರ್ 2025, 15:54 IST
ವಕೀಲರ ಸಂಘ ಚುನಾವಣೆ: ಮೇಲುಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ ನಿಯೋಜಿಸಲು ಚಿಂತನೆ

₹2.4 ಲಕ್ಷ ಲಂಚ ಪಡೆಯುತ್ತಿದ್ದ CBI ಎಎಸ್‌ಐ ಬಂಧನ

ಆಸ್ತಿಯ ಬಗ್ಗೆ ಅನುಕೂಲಕರ ಪರಿಶೀಲನಾ ವರದಿ ಸಲ್ಲಿಸಲು ₹2.4 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ಜ್ಯೋತಿ ನಗರ ಪೊಲೀಸ್‌ ಠಾಣೆಯ ಎಎಸ್‌ಐ ಪಾಟೀಲ್‌ ಕುಮಾರ್‌ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
Last Updated 10 ನವೆಂಬರ್ 2025, 15:53 IST
₹2.4 ಲಕ್ಷ ಲಂಚ ಪಡೆಯುತ್ತಿದ್ದ CBI ಎಎಸ್‌ಐ ಬಂಧನ
ADVERTISEMENT
ADVERTISEMENT
ADVERTISEMENT