ಬುಧವಾರ, 19 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮತಗಳನ್ನು ಖರೀದಿಸಿದ ನಿತೀಶ್‌ಗಿಂತ ಭಿನ್ನವಾಗಿ ರಾಜ್ಯವನ್ನು ಅರಿಯಲು ವಿಫಲನಾದೆ: PK

Prashant Kishor Statement: ಪಟ್ನಾ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಭಾರೀ ಸೋಲು ಕಂಡಿರುವುದಕ್ಕೆ ಚುನಾವಣಾ ತಂತ್ರಜ್ಞ, ಜನ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ (ಪಿಕೆ) ಅವರು ಬಿಹಾರದ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.
Last Updated 19 ನವೆಂಬರ್ 2025, 4:24 IST
ಮತಗಳನ್ನು ಖರೀದಿಸಿದ ನಿತೀಶ್‌ಗಿಂತ ಭಿನ್ನವಾಗಿ ರಾಜ್ಯವನ್ನು ಅರಿಯಲು ವಿಫಲನಾದೆ: PK

'8 ಸಮರ ನಿಲ್ಲಿಸಿದೆ': ಭಾರತ–ಪಾಕ್ ಕದನ ಕೊನೆಗೊಳಿಸಿದ್ದಾಗಿ ಮತ್ತೆ ಹೇಳಿದ ಟ್ರಂಪ್

Pahalgam Terror Attack: ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ಯುದ್ಧ ಸೇರಿದಂತೆ ಇದುವರೆಗೆ ಎಂಟು ಕದನಗಳನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಪುನರುಚ್ಚರಿಸಿದ್ದಾರೆ.
Last Updated 19 ನವೆಂಬರ್ 2025, 2:33 IST
'8 ಸಮರ ನಿಲ್ಲಿಸಿದೆ': ಭಾರತ–ಪಾಕ್ ಕದನ ಕೊನೆಗೊಳಿಸಿದ್ದಾಗಿ ಮತ್ತೆ ಹೇಳಿದ ಟ್ರಂಪ್

ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Sheikh Hasina: ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಸಾಮೂಹಿಕ ಮಾರಣಹೋಮದ ಅಪರಾಧ’ಕ್ಕಾಗಿ ಮರಣದಂಡನೆ ವಿಧಿಸಿದೆ. ಐಸಿಟಿಯು ಹಸೀನಾ ಅವರ ಬಂಧನಕ್ಕೆ ವಾರಂಟ್ ಅನ್ನೂ ಹೊರಡಿಸಿದೆ.
Last Updated 19 ನವೆಂಬರ್ 2025, 0:59 IST
ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Fact Check: ಚುನಾವಣಾ ಆಯೋಗದ ವಿರುದ್ಧ RJD ಬೆಂಬಲಿಗರು ಪ್ರತಿಭಟನೆ ನಡೆಸಿಲ್ಲ

Fact Check: ಪಟ್ನಾದಲ್ಲಿ ಆಯೋಗದ ವಿರುದ್ಧ 2 ಕೋಟಿ ಮಂದಿ ಪಾಲ್ಗೊಂಡ ಜನ ಪ್ರತಿಭಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗುತ್ತಿದೆ. ಆದರೆ ಅದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ.
Last Updated 19 ನವೆಂಬರ್ 2025, 0:10 IST
Fact Check: ಚುನಾವಣಾ ಆಯೋಗದ ವಿರುದ್ಧ RJD ಬೆಂಬಲಿಗರು ಪ್ರತಿಭಟನೆ ನಡೆಸಿಲ್ಲ

ಬಿಹಾರದಲ್ಲಿನ ತಪ್ಪು ಮರುಕಳಿಸಬಾರದು: ರಾಜ್ಯ ನಾಯಕರಿಗೆ ಕಾಂಗ್ರೆಸ್‌ ಸೂಚನೆ

Congress Election Strategy: ಎಸ್‌ಐಆರ್‌ ಪ್ರಕ್ರಿಯೆ ಬಳಿಕ ಬಿಹಾರದಂತ ತಪ್ಪು ಮರುಕಳಿಸದಂತೆ ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಹೈಕಮಾಂಡ್, ಡಿಸೆಂಬರ್‌ನಲ್ಲಿ ಡೆಹಲಿಯಲ್ಲಿ ಬೃಹತ್ ರ್‍ಯಾಲಿ ನಡೆಸಲಿದೆ.
Last Updated 18 ನವೆಂಬರ್ 2025, 23:30 IST
ಬಿಹಾರದಲ್ಲಿನ ತಪ್ಪು ಮರುಕಳಿಸಬಾರದು: ರಾಜ್ಯ ನಾಯಕರಿಗೆ ಕಾಂಗ್ರೆಸ್‌ ಸೂಚನೆ

ಅಲ್‌ ಫಲಾಹ್‌ ಗ್ರೂಪ್‌ ಅಧ್ಯಕ್ಷ ಸಿದ್ದಿಕಿ ಬಂಧಿಸಿದ ಇ.ಡಿ

ಅಲ್‌ ಫಲಾಹ್‌ ವಿಶ್ವವಿದ್ಯಾಲಯದ ಟ್ರಸ್ಟಿಗಳು ಹಾಗೂ ಪ್ರವರ್ತಕರಿಗೆ ಸೇರಿದ ಸ್ಥಳಗಳಲ್ಲಿ ಮಂಗಳವಾರ ಸುದೀರ್ಘ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು, ಅಲ್‌ ಫಲಾಹ್‌ ಗ್ರೂಪ್‌ನ ಅಧ್ಯಕ್ಷ ಜಾವದ್‌ ಅಹ್ಮದ್ ಸಿದ್ದಿಕಿ ಅವರನ್ನು ಬಂಧಿಸಿದ್ದಾರೆ.
Last Updated 18 ನವೆಂಬರ್ 2025, 18:00 IST
ಅಲ್‌ ಫಲಾಹ್‌ ಗ್ರೂಪ್‌ ಅಧ್ಯಕ್ಷ ಸಿದ್ದಿಕಿ ಬಂಧಿಸಿದ ಇ.ಡಿ

ಕಾಂಗ್ರೆಸ್‌ನ ಎಸ್‌ಐಆರ್‌ ಸಭೆಗೆ ಶಶಿ ತರೂರ್ ಗೈರು; ಮೋದಿ ಕಾರ್ಯಕ್ರಮಕ್ಕೆ ಹಾಜರು

Congress Internal Rift: ಎಸ್‌ಐಆರ್‌ ಕುರಿತ ಕಾಂಗ್ರೆಸ್ ಸಭೆಗೆ ಗೈರಿದ್ದು, ಮೋದಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಶಿ ತರೂರ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಪಕ್ಷ ತಾತ್ಕಾಲಿಕವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.
Last Updated 18 ನವೆಂಬರ್ 2025, 16:13 IST
ಕಾಂಗ್ರೆಸ್‌ನ ಎಸ್‌ಐಆರ್‌ ಸಭೆಗೆ ಶಶಿ ತರೂರ್ ಗೈರು; ಮೋದಿ ಕಾರ್ಯಕ್ರಮಕ್ಕೆ ಹಾಜರು
ADVERTISEMENT

ಆರೋಪಿಸಿದವರು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಲಿ: ಲಾಲೂ ಪುತ್ರಿ ಸವಾಲು

Rohini Acharya Challenge: ಲಾಲೂಗೆ ಕೊಳಕು ಕಿಡ್ನಿ ನೀಡಿದ್ದೇನೆ ಎನ್ನುವ ಆರೋಪಕ್ಕೆ ಪ್ರತಿಯಾಗಿ ರೋಹಿಣಿ ಆಚಾರ್ಯ ಆರೋಪಿಗಳನ್ನು ಮುಕ್ತ ಚರ್ಚೆಗೆ ಆಹ್ವಾನಿಸಿ, ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಲು ಸವಾಲು ಹಾಕಿದ್ದಾರೆ.
Last Updated 18 ನವೆಂಬರ್ 2025, 16:09 IST
ಆರೋಪಿಸಿದವರು ಅಗತ್ಯವಿರುವವರಿಗೆ ಕಿಡ್ನಿ ದಾನ ಮಾಡಲಿ: ಲಾಲೂ ಪುತ್ರಿ ಸವಾಲು

4–5 ತಿಂಗಳಲ್ಲಿ 2.25 ಕೋಟಿ ಅನರ್ಹ ಫಲಾನುಭವಿಗಳ ಕಡಿತ: ಆಹಾರ ಇಲಾಖೆ ಕಾರ್ಯದರ್ಶಿ

ಆಹಾರ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಕಾನೂನು ಕ್ರಮ
Last Updated 18 ನವೆಂಬರ್ 2025, 15:59 IST
4–5 ತಿಂಗಳಲ್ಲಿ 2.25 ಕೋಟಿ ಅನರ್ಹ ಫಲಾನುಭವಿಗಳ ಕಡಿತ: ಆಹಾರ ಇಲಾಖೆ ಕಾರ್ಯದರ್ಶಿ

ಶಬರಿಮಲೆಯಲ್ಲಿ ಜನದಟ್ಟಣೆ: 48 ಗಂಟೆಯಲ್ಲಿ 2 ಲಕ್ಷ ಭಕ್ತರ ಭೇಟಿ; ಮಹಿಳೆ ಸಾವು

ಕುಡಿಯುವ ನೀರು, ಆಹಾರ ಸಿಗದೆ ಪರಿತಪಿಸಿದ ಯಾತ್ರಾರ್ಥಿಗಳು
Last Updated 18 ನವೆಂಬರ್ 2025, 15:32 IST
ಶಬರಿಮಲೆಯಲ್ಲಿ ಜನದಟ್ಟಣೆ: 48 ಗಂಟೆಯಲ್ಲಿ 2 ಲಕ್ಷ ಭಕ್ತರ ಭೇಟಿ; ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT