ಶನಿವಾರ, 20 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಣುಶಕ್ತಿ |ಖಾಸಗಿ ಸಹಭಾಗಿತ್ವ: ಹಳೆಯ ಗೆಳೆಯನಿಗೆ ನೆರವಾಗಲು ಮಸೂದೆ–ಕಾಂಗ್ರೆಸ್‌

Nuclear Energy Bill: ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಮಸೂದೆ ಮೂಲಕ ಪ್ರಧಾನಿ ಮೋದಿ ತಮ್ಮ ಹಳೆಯ ಗೆಳೆಯನಿಗೆ ನೆರವಾಗುತ್ತಿದ್ದಾರೆ ಎಂದು ಶನಿವಾರ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
Last Updated 20 ಡಿಸೆಂಬರ್ 2025, 14:36 IST
ಅಣುಶಕ್ತಿ |ಖಾಸಗಿ ಸಹಭಾಗಿತ್ವ: ಹಳೆಯ ಗೆಳೆಯನಿಗೆ ನೆರವಾಗಲು ಮಸೂದೆ–ಕಾಂಗ್ರೆಸ್‌

ಪೊಲೀಸರ ಮೇಲೆ ಹಲ್ಲೆ: ಅಲ್ಕಾ ಲಾಂಬಾ ವಿರುದ್ಧ ಆರೋಪ ನಿಗದಿಗೆ ದೆಹಲಿ ಕೋರ್ಟ್‌ ಆದೇಶ

Delhi Court: ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸುವಾಗ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕಿ ಅಲ್ಕಾ ಲಾಂಬಾ ವಿರುದ್ಧ ದೋಷಾರೋಪ ನಿಗದಿ ಮಾಡುವಂತೆ ದೆಹಲಿಯ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
Last Updated 20 ಡಿಸೆಂಬರ್ 2025, 14:36 IST
ಪೊಲೀಸರ ಮೇಲೆ ಹಲ್ಲೆ: ಅಲ್ಕಾ ಲಾಂಬಾ ವಿರುದ್ಧ ಆರೋಪ ನಿಗದಿಗೆ ದೆಹಲಿ ಕೋರ್ಟ್‌ ಆದೇಶ

ನಖಾಬ್‌ ವಿವಾದ ಬೇಸರ ತಂದಿದೆ: ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್ ಖಾನ್‌

Hijab Controversy Bihar: ‘ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಯು ವೈದ್ಯೆಯ ಹಿಜಾಬ್ ತೆಗೆದ ಘಟನೆ ವಿವಾದವಾಗಿ ಕಾಣುತ್ತಿರುವುದು ನನಗೆ ಬೇಸರ ತಂದಿದೆ’ ಎಂದು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಶನಿವಾರ ಹೇಳಿದ್ದಾರೆ
Last Updated 20 ಡಿಸೆಂಬರ್ 2025, 14:30 IST
ನಖಾಬ್‌ ವಿವಾದ ಬೇಸರ ತಂದಿದೆ: ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್ ಖಾನ್‌

Vb-G Ram G Bill | ನರೇಗಾ ಹಣ ಲೂಟಿ ಮಾಡುತ್ತಿದ್ದವರಿಗಷ್ಟೇ ನೋವು: ಸಿಂಧಿಯಾ

Jyotiraditya Scindia Statement: ವಿಬಿ–ಜಿ–ರಾಮ್‌ ಜಿ ಮಸೂದೆಯು ದೇಶದ ಹಿತಾಸಕ್ತಿ. ನರೇಗಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳ ಕೂಲಿ ಹಣವನ್ನು ಲೂಟಿ ಮಾಡುತ್ತಿದ್ದವರಿಗಷ್ಟೇ ಮಸೂದೆಯ ಅನುಷ್ಠಾನದಿಂದ ನೋವಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
Last Updated 20 ಡಿಸೆಂಬರ್ 2025, 14:09 IST
Vb-G Ram G Bill | ನರೇಗಾ ಹಣ ಲೂಟಿ ಮಾಡುತ್ತಿದ್ದವರಿಗಷ್ಟೇ ನೋವು: ಸಿಂಧಿಯಾ

ಭಾರತದಲ್ಲಿ ಸೌಲಭ್ಯವಿಲ್ಲ ಎಂದು ಯುವ ವೈದ್ಯರು ದೂರುವಂತಿಲ್ಲ: ಜೆ.ಪಿ.ನಡ್ಡಾ

ದೇಶದಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳಿಲ್ಲ ಎಂದು ಇನ್ಮುಂದೆ ಯುವ ವೈದ್ಯರು ದೂರುವಂತಿಲ್ಲ. ನ್ಯೂನತೆಗಳ ಬಗ್ಗೆ ದೂರುತ್ತಾ ವಿದೇಶಗಳಿಗೆ ತೆರಳುವ ಮುನ್ನ, ಲಭ್ಯವಿರುವ ವೈದ್ಯಕೀಯ ಸಂಸ್ಥೆಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಿ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದರು.
Last Updated 20 ಡಿಸೆಂಬರ್ 2025, 13:50 IST
ಭಾರತದಲ್ಲಿ ಸೌಲಭ್ಯವಿಲ್ಲ ಎಂದು ಯುವ ವೈದ್ಯರು ದೂರುವಂತಿಲ್ಲ: ಜೆ.ಪಿ.ನಡ್ಡಾ

ಶಹಜಹಾನ್‌ಪುರ | ಕೊಡೈನ್‌ ಆಧರಿತ ಕೆಮ್ಮಿನ ಸಿರಪ್‌ ಮಾರಾಟ: 75 ಜನರ ಬಂಧನ

UP Codeine Syrup Crackdown: ಉತ್ತರ ಪ್ರದೇಶದ 31 ಜಿಲ್ಲೆಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮತ್ತು ಕೊಡೈನ್‌ ಆಧರಿತ ಕೆಮ್ಮಿನ ಸಿರಪ್‌ ಮಾರಾಟಕ್ಕೆ ಸಂಬಂಧಿಸಿದಂತೆ ಇದುವರೆಗೂ 74 ಪ್ರಕರಣ ದಾಖಲಿಸಿದ್ದು, 75 ಜನರನ್ನು ಬಂಧಿಸಲಾಗಿದೆ ಎಂದು ಹಣಕಾಸು ಸಚಿವ ಸುರೇಶ್‌ ಖನ್ನಾ ಶನಿವಾರ ತಿಳಿಸಿದರು.
Last Updated 20 ಡಿಸೆಂಬರ್ 2025, 13:48 IST
ಶಹಜಹಾನ್‌ಪುರ | ಕೊಡೈನ್‌ ಆಧರಿತ ಕೆಮ್ಮಿನ ಸಿರಪ್‌ ಮಾರಾಟ: 75 ಜನರ ಬಂಧನ

ವಿಬಿ–ಜಿ ರಾಮ್‌ ಜಿ ಕಾಯ್ದೆಯೂ ರದ್ದಾಗಲಿದೆ: ಡಿಎಂಕೆ

DMK Attack: ‘ನರೇಗಾ’ಕ್ಕೆ ಪರ್ಯಾಯವಾಗಿ ರೂಪಿಸಿರುವ ‘ವಿಬಿ–ಜಿ ರಾಮ್‌ ಜಿ’ ಮಸೂದೆ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶನಿವಾರ ವಾಗ್ದಾಳಿ ನಡೆಸಿದೆ.
Last Updated 20 ಡಿಸೆಂಬರ್ 2025, 13:42 IST
ವಿಬಿ–ಜಿ ರಾಮ್‌ ಜಿ ಕಾಯ್ದೆಯೂ ರದ್ದಾಗಲಿದೆ: ಡಿಎಂಕೆ
ADVERTISEMENT

ನರೇಗಾವನ್ನು ಬುಲ್ಡೋಜ್ ಮಾಡಲಾಗಿದೆ, ಹೊಸ ‘ಕರಾಳ ಕಾನೂನು’ ವಿರುದ್ಧ ಹೋರಾಟ: ಸೋನಿಯಾ

Sonia Gandhi Statement: ನರೇಂದ್ರ ಮೋದಿ ಸರ್ಕಾರವು ನರೇಗಾ ಯೋಜನೆಯನ್ನು ಬುಲ್ಡೋಜ್ ಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ನರೇಗಾಕ್ಕೆ ಪರ್ಯಾಯವಾಗಿ ರೂಪಿಸಿರುವ ಹೊಸ ಕಾಯ್ದೆಯನ್ನು ಕರಾಳ ಕಾನೂನು ಎಂದು ಕರೆದ ಅವರು ದೇಶಾದ್ಯಂತ ಹೋರಾಟ ಘೋಷಿಸಿದ್ದಾರೆ.
Last Updated 20 ಡಿಸೆಂಬರ್ 2025, 13:40 IST
ನರೇಗಾವನ್ನು ಬುಲ್ಡೋಜ್ ಮಾಡಲಾಗಿದೆ, ಹೊಸ ‘ಕರಾಳ ಕಾನೂನು’ ವಿರುದ್ಧ ಹೋರಾಟ: ಸೋನಿಯಾ

ಯೆಸ್ ಬ್ಯಾಂಕ್ ಸಾಲ ವಂಚನೆ ಆರೋಪ: ಸತತ 2ನೇ ದಿನವೂ ಅನಿಲ್ ಅಂಬಾನಿ ಮಗನ ವಿಚಾರಣೆ

ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮಗ ಜಯ್ ಅನ್ಮೋಲ್ ಅಂಬಾನಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ಸತತ ಎರಡನೇ ದಿನವೂ ವಿಚಾರಣೆಗೆ ಒಳಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯೆಸ್ ಬ್ಯಾಂಕ್ ಸಾಲ ವಂಚನೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈ ತನಿಖೆ ನಡೆಯುತ್ತಿದೆ.
Last Updated 20 ಡಿಸೆಂಬರ್ 2025, 13:38 IST
ಯೆಸ್ ಬ್ಯಾಂಕ್ ಸಾಲ ವಂಚನೆ ಆರೋಪ: ಸತತ 2ನೇ ದಿನವೂ ಅನಿಲ್ ಅಂಬಾನಿ ಮಗನ ವಿಚಾರಣೆ

ಜಗತ್ತು ಭಾರತವನ್ನು ಹೆಚ್ಚು ಸಕಾರಾತ್ಮಕವಾಗಿ ಗ್ರಹಿಸುತ್ತಿದೆ: ಜೈಶಂಕರ್‌

Jaishankar Statement: ‘ಜಗತ್ತು ಭಾರತವನ್ನು ಹೆಚ್ಚು ಸಕಾರಾತ್ಮಕವಾಗಿ ಗ್ರಹಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಶನಿವಾರ ಇಲ್ಲಿ ಹೇಳಿದರು.
Last Updated 20 ಡಿಸೆಂಬರ್ 2025, 13:32 IST
ಜಗತ್ತು ಭಾರತವನ್ನು ಹೆಚ್ಚು ಸಕಾರಾತ್ಮಕವಾಗಿ ಗ್ರಹಿಸುತ್ತಿದೆ: ಜೈಶಂಕರ್‌
ADVERTISEMENT
ADVERTISEMENT
ADVERTISEMENT