ಗುರುವಾರ, 20 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸಂಜಯ್ ಭಂಡಾರಿ ‌ಜತೆ ಸಂಪರ್ಕ: ರಾಬರ್ಟ್ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ED

Money Laundering Probe: ಶಸ್ತ್ರಾಸ್ತ್ರಗಳ ದಲ್ಲಾಳಿ ಸಂಜಯ್ ಭಂಡಾರಿ ಅವರೊಂದಿಗಿನ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಆರೋಪಪಟ್ಟಿ ಸಲ್ಲಿಕೆ.
Last Updated 20 ನವೆಂಬರ್ 2025, 11:27 IST
ಸಂಜಯ್ ಭಂಡಾರಿ ‌ಜತೆ ಸಂಪರ್ಕ: ರಾಬರ್ಟ್ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ED

ಬಿಹಾರ ಚುನಾವಣೆ: 73 ಸಾವಿರ ಮತಗಳಿಂದ ಗೆದ್ದ ಜೆಡಿಯು; 27 ಮತಗಳಿಂದ ಸೋತ ಆರ್‌ಜೆಡಿ

ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿದಿದ್ದು ಸರ್ಕಾರ ರಚನೆ ಮಾಡಿದೆ.
Last Updated 20 ನವೆಂಬರ್ 2025, 11:11 IST
ಬಿಹಾರ ಚುನಾವಣೆ: 73 ಸಾವಿರ ಮತಗಳಿಂದ ಗೆದ್ದ ಜೆಡಿಯು; 27 ಮತಗಳಿಂದ ಸೋತ ಆರ್‌ಜೆಡಿ

Red Fort Blast: ಮೂವರು ವೈದ್ಯರು, ಧಾರ್ಮಿಕ ಬೋಧಕನನ್ನು ವಶಕ್ಕೆ ಪಡೆದ ಎನ್‌ಐಎ

NIA Investigation: ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಧಾರ್ಮಿಕ ಬೋಧಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2025, 10:42 IST
Red Fort Blast: ಮೂವರು ವೈದ್ಯರು, ಧಾರ್ಮಿಕ ಬೋಧಕನನ್ನು ವಶಕ್ಕೆ ಪಡೆದ ಎನ್‌ಐಎ

ಮಸೂದೆಗೆ ಸಹಿ ಹಾಕಲು ರಾಜ್ಯಪಾಲ, ರಾಷ್ಟ್ರಪತಿಗೆ ಸಮಯ ಮಿತಿ ಇಲ್ಲ: ಸುಪ್ರೀಂ ಕೋರ್ಟ್

Supreme Court Decision: ದೆಹಲಿ: ‘ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಸಮಯ ನಿಗದಿಪಡಿಸಲು ಆಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 200ನೇ ವಿಧಿಯಡಿ ನೀಡಿದ ಅಧಿಕಾರವನ್ನು ಮೀರಿ राज्यಪಾಲರು ವರ್ತಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
Last Updated 20 ನವೆಂಬರ್ 2025, 10:31 IST
ಮಸೂದೆಗೆ ಸಹಿ ಹಾಕಲು ರಾಜ್ಯಪಾಲ, ರಾಷ್ಟ್ರಪತಿಗೆ ಸಮಯ ಮಿತಿ ಇಲ್ಲ: ಸುಪ್ರೀಂ ಕೋರ್ಟ್

ಕ್ಷಮಿಸು ಮಮ್ಮಿ...: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು ಮೆಟ್ರೊ ಹಳಿಗೆ ಹಾರಿದ ಬಾಲಕ

‘ಕ್ಷಮಿಸು ಮಮ್ಮಿ. ಎಷ್ಟೋ ಬಾರಿ ನಿಮಗೆ ಬೇಸರ ತಂದಿದ್ದೇನೆ. ಇದು ಕೊನೆಯ ಬಾರಿ. ಶಾಲೆಯಲ್ಲಿ ಶಿಕ್ಷಕರು ಇರುವುದೇ ಹಾಗೆ. ಅವರ ಬಗ್ಗೆ ಏನು ಹೇಳಲಿ’ ಎಂದು ಡೆತ್‌ ನೋಟ್‌ ಬರೆದಿಟ್ಟ ವಿದ್ಯಾರ್ಥಿ ದೆಹಲಿ ಮೆಟ್ರೊಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ
Last Updated 20 ನವೆಂಬರ್ 2025, 10:25 IST
ಕ್ಷಮಿಸು ಮಮ್ಮಿ...: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು ಮೆಟ್ರೊ ಹಳಿಗೆ ಹಾರಿದ ಬಾಲಕ

ಒಡಿಶಾ: ಬಿಜೆಪಿ ಶಾಸಕ ಪ್ರಮಾಣವಚನ ಸ್ವೀಕಾರ; ಸದನದಲ್ಲಿ ಸಂಖ್ಯಾಬಲ 79ಕ್ಕೆ ಏರಿಕೆ

ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿಯ ನೂತನ ಶಾಸಕ ಜೈ ಧೋಲಕಿಯಾ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಆಡಳಿತಾರೂಢ ಬಿಜೆಪಿ ಪಕ್ಷದ ಸಂಖ್ಯಾಬಲ 79ಕ್ಕೆ
Last Updated 20 ನವೆಂಬರ್ 2025, 10:09 IST
ಒಡಿಶಾ: ಬಿಜೆಪಿ ಶಾಸಕ ಪ್ರಮಾಣವಚನ ಸ್ವೀಕಾರ; ಸದನದಲ್ಲಿ ಸಂಖ್ಯಾಬಲ 79ಕ್ಕೆ ಏರಿಕೆ

ಭಾರತ, ಪಾಕ್ ಮೇಲೆ ಶೇ 350ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ: ಟ್ರಂಪ್

India Pakistan Conflict: ಯುದ್ಧವನ್ನು ಕೊನೆಗೊಳಿಸದಿದ್ದರೆ ಶೇ 350ರಷ್ಟು ಸುಂಕ ವಿಧಿಸುವುದಾಗಿ ಭಾರತ ಹಾಗೂ ಪಾಕಿಸ್ತಾನದ ಮೇಲೆ ಬೆದರಿಕೆ ಹಾಕಿದ್ದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 20 ನವೆಂಬರ್ 2025, 10:02 IST
ಭಾರತ, ಪಾಕ್ ಮೇಲೆ ಶೇ 350ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ: ಟ್ರಂಪ್
ADVERTISEMENT

ಜೈಪುರ | ಸಚಿವ ರಾವತ್ ಬಂಗಲೆಗೆ ನುಗ್ಗಿದ ಚಿರತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ​

Leopard Enters Minister’s Bungalow;
Last Updated 20 ನವೆಂಬರ್ 2025, 9:55 IST
ಜೈಪುರ | ಸಚಿವ ರಾವತ್ ಬಂಗಲೆಗೆ ನುಗ್ಗಿದ ಚಿರತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ​

ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ನಿಧನ

ಉತ್ತರಪ್ರದೇಶ ರಾಜ್ಯದ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 20 ನವೆಂಬರ್ 2025, 9:37 IST
ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ನಿಧನ

LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

Chirag Paswan: ಬಿಹಾರ ಸಂಪುಟದಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್)ದ ಇಬ್ಬರು ಶಾಸಕರ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿರುವ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್‌, ‘ತಂದೆ ರಾಮ್ ವಿಲಾಸ್ ಪಾಸ್ವಾನ್‌ ಕನಸು ನನಸಾದ ಕ್ಷಣ’ ಎಂದಿದ್ದಾರೆ.
Last Updated 20 ನವೆಂಬರ್ 2025, 9:37 IST
LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ
ADVERTISEMENT
ADVERTISEMENT
ADVERTISEMENT