ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

Terrorism Monitoring: ಎನ್‌ಐಎಯ ಐಎಸ್‌ ತನಿಖಾ ಘಟಕವನ್ನು ಸಿಟಿಆರ್‌ಸಿ ಎಂದು ಮರುನಾಮಕರಣ ಮಾಡಿ ಭಯೋತ್ಪಾದನಾ ನಿಗ್ರಹ ಕ್ಷೇತ್ರಕ್ಕೆ ವಿಸ್ತರಿಸಲಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ
Last Updated 2 ಡಿಸೆಂಬರ್ 2025, 14:32 IST
ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

ಬಿಹಾರ: ಬಿಜೆಪಿಯ ಪ್ರೇಮ್ ಕುಮಾರ್ ಸ್ಪೀಕರ್

Prem Kumar BJP: ಗಯಾ ಕ್ಷೇತ್ರದಿಂದ ಒಂಬತ್ತು ಬಾರಿ ಶಾಸಕನಾಗಿ ಗೆದ್ದಿರುವ ಪ್ರೇಮ್ ಕುಮಾರ್ ಅವರನ್ನು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 14:29 IST
ಬಿಹಾರ: ಬಿಜೆಪಿಯ ಪ್ರೇಮ್ ಕುಮಾರ್ ಸ್ಪೀಕರ್

ನೌಕಾಸೇನೆಯ ಆಕ್ರಮಣಕಾರಿ ಬೆದರಿಕೆಯೇ ಪಾಕ್ ಕದನವಿರಾಮ ಒಪ್ಪಲು ಕಾರಣ:ವೈಸ್ ಆಡ್ಮಿರಲ್

Operation Sindhura: ಆಪರೇಷನ್‌ ಸಿಂಧೂರ ವೇಳೆ ಭಾರತೀಯ ನೌಕಾಪಡೆಯ ಆಕ್ರಮಣಕಾರಿ ಕ್ರಮದಿಂದ ಪಾಕಿಸ್ತಾನ ಕಡಲತೀರದಲ್ಲಿ ಹಡಗುಗಳನ್ನು ಹಿಂದಕ್ಕೆ ಕರೆಸಿಕೊಂಡು ಕದನ ವಿರಾಮಕ್ಕೆ ಒಪ್ಪಿದೆ ಎಂದು ವೈಸ್‌ ಆಡ್ಮಿರಲ್‌ ಕೆ. ಸ್ವಾಮಿನಾಥನ್‌ ಹೇಳಿದ್ದಾರೆ
Last Updated 2 ಡಿಸೆಂಬರ್ 2025, 14:27 IST
ನೌಕಾಸೇನೆಯ ಆಕ್ರಮಣಕಾರಿ ಬೆದರಿಕೆಯೇ ಪಾಕ್ ಕದನವಿರಾಮ ಒಪ್ಪಲು ಕಾರಣ:ವೈಸ್ ಆಡ್ಮಿರಲ್

ಇಸ್ರೇಲ್‌ ಪಡೆಯಿಂದ ಪ್ಯಾಲೆಸ್ಟೀನ್‌ನ ಇಬ್ಬರು ಶಂಕಿತ ದಾಳಿಕೋರರ ಹತ್ಯೆ

Israel Palestine Conflict: ವೆಸ್ಟ್‌ಬ್ಯಾಂಕ್‌ನ ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿ, ಮೂವರು ಇಸ್ರೇಲಿಗರು ಗಾಯಗೊಳ್ಳಲು ಕಾರಣವಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಶಂಕಿಸಲಾದ ಇಬ್ಬರು ಪ್ಯಾಲೆಸ್ಟೀನ್‌ನ ದಾಳಿಕೋರರನ್ನು ಇಸ್ರೇಲ್‌ ಪಡೆಗಳು ಮಂಗಳವಾರ ಹತ್ಯೆಗೈದಿವೆ.
Last Updated 2 ಡಿಸೆಂಬರ್ 2025, 14:26 IST
ಇಸ್ರೇಲ್‌ ಪಡೆಯಿಂದ ಪ್ಯಾಲೆಸ್ಟೀನ್‌ನ ಇಬ್ಬರು ಶಂಕಿತ ದಾಳಿಕೋರರ ಹತ್ಯೆ

ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

Privacy Invasion: ನವದಿಲ್ಲಿಯಲ್ಲಿ ಸಂಚಾರ ಸಾಥಿ ಆ್ಯಪ್‌ ಕಡ್ಡಾಯ ಮಾಡುವ ಕೇಂದ್ರದ ನಿರ್ಧಾರಕ್ಕೆ ವಿರೋಧ ಪಕ್ಷಗಳ ತೀವ್ರ ಆಕ್ಷೇಪ; ಇದು ಸರ್ವಾಧಿಕಾರಕ್ಕೆ ಸಮಾನವಾದ ನಡೆ ಎಂದೆಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Last Updated 2 ಡಿಸೆಂಬರ್ 2025, 14:26 IST
ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಗಮನ ಬೇರೆಡೆ ಸೆಳೆಯಲು ಸೋನಿಯಾ, ರಾಹುಲ್‌ ವಿರುದ್ಧ ಪ್ರಕರಣ: ರೇವಂತ್‌ ರೆಡ್ಡಿ

National Herald: ಮತ ಕಳವು ಅಭಿಯಾನದಿಂದ ಜನರ ಗಮನ ಬೇರೆಡೆ ಸೆಳೆಯಲು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರು ಮಂಗಳವಾರ ಆರೋಪಿಸಿದರು
Last Updated 2 ಡಿಸೆಂಬರ್ 2025, 14:18 IST
ಗಮನ ಬೇರೆಡೆ ಸೆಳೆಯಲು ಸೋನಿಯಾ, ರಾಹುಲ್‌ ವಿರುದ್ಧ ಪ್ರಕರಣ: ರೇವಂತ್‌ ರೆಡ್ಡಿ

ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಭೇಟಿಯಾಗಲು ಸಹೋದರಿಗೆ ಅನುಮತಿ

Imran Khan Sister Visit: ಪಾಕಿಸ್ತಾನ್‌ ತೆಹ್ರೀಕ್ ಇ ಇನ್ಸಾಫ್‌ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್‌ ಖಾನ್ ಅವರನ್ನು ಭೇಟಿಯಾಗಲು ಅವರ ಸಹೋದರಿಗೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದೆ.
Last Updated 2 ಡಿಸೆಂಬರ್ 2025, 14:18 IST
ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಭೇಟಿಯಾಗಲು ಸಹೋದರಿಗೆ ಅನುಮತಿ
ADVERTISEMENT

ಪುಟಿನ್‌ ಭಾರತ ಭೇಟಿ: ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ

Putin India Visit: ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಇದೇ 4 ಮತ್ತು 5ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದಕ್ಕೆ ರಷ್ಯಾ ಸಂಸತ್‌ನ ಕೆಳಮನೆ (ಡುಮಾ) ಮಂಗಳವಾರ ಅನುಮೋದನೆ ನೀಡಿದೆ.
Last Updated 2 ಡಿಸೆಂಬರ್ 2025, 14:09 IST
ಪುಟಿನ್‌ ಭಾರತ ಭೇಟಿ: ರಕ್ಷಣಾ ಒಪ್ಪಂದಕ್ಕೆ ರಷ್ಯಾ ಅನುಮೋದನೆ

ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಸ್ಥಿತಿ ಗಂಭೀರ: ಬ್ರಿಟಿನ್ ವೈದ್ಯರಿಂದ ಚಿಕಿತ್ಸೆ

Khaleda Zia: ಬ್ರಿಟನ್‌ನ ತಜ್ಞವೈದ್ಯರ ತಂಡವೊಂದು ಢಾಕಾಕ್ಕೆ ಭೇಟಿ ನೀಡಲಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಮೌಲ್ಯಮಾಪನ ನಡೆಸಿದೆ.
Last Updated 2 ಡಿಸೆಂಬರ್ 2025, 14:03 IST
ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಸ್ಥಿತಿ ಗಂಭೀರ: ಬ್ರಿಟಿನ್ ವೈದ್ಯರಿಂದ ಚಿಕಿತ್ಸೆ

ಪಾಕ್‌ ಅರೆಸೇನಾ ಪಡೆ ಕಚೇರಿ ಮೇಲೆ ಮಹಿಳಾ ಆತ್ಮಾಹುತಿ ಬಾಂಬರ್‌ ದಾಳಿ

Pakistan Suicide Attack: ನಿಷೇಧಿತ ಬಲೂಚಿಸ್ತಾನ ಲಿಬರೇಷನ್‌ ಆರ್ಮಿಗೆ (ಬಿಎಲ್‌ಎ) ಸೇರಿದ ಮಹಿಳಾ ಆತ್ಮಾಹುತಿ ಬಾಂಬರ್‌ವೊಬ್ಬರು ಪಾಕಿಸ್ತಾನದ ಅರೆಸೇನಾ ಪಡೆ ಕಚೇರಿಯ ಪ್ರವೇಶ ದ್ವಾರದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 13:55 IST
ಪಾಕ್‌ ಅರೆಸೇನಾ ಪಡೆ ಕಚೇರಿ ಮೇಲೆ ಮಹಿಳಾ ಆತ್ಮಾಹುತಿ ಬಾಂಬರ್‌ ದಾಳಿ
ADVERTISEMENT
ADVERTISEMENT
ADVERTISEMENT