ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಸುದ್ದಿ

ADVERTISEMENT

ಮೊಮೊ ಕೊಡಿಸ್ತೀನಿ ಅಂದಿದಕ್ಕೆ ₹85 ಲಕ್ಷ ಬೆಲೆಬಾಳುವ ಒಡವೆ ತಂದುಕೊಟ್ಟ ಬಾಲಕ

Jewelry Scam: ಉತ್ತರಪ್ರದೇಶದ ಡಿಯೋರಿಯಾದಲ್ಲಿ ಮೂವರು ಯುವಕರು ಮೊಮೊ ಕೊಡಿಸುವ ನೆಪದಲ್ಲಿ ಬಾಲಕನ ನಂಬಿಕೆ ಗಳಿಸಿ, ₹85 ಲಕ್ಷ ಮೌಲ್ಯದ ಮನೆಯ ಒಡವೆಗಳನ್ನು ತಂದುಕೊಟ್ಟು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2026, 6:42 IST
ಮೊಮೊ ಕೊಡಿಸ್ತೀನಿ ಅಂದಿದಕ್ಕೆ ₹85 ಲಕ್ಷ ಬೆಲೆಬಾಳುವ ಒಡವೆ ತಂದುಕೊಟ್ಟ ಬಾಲಕ

ಬಲೂಚಿಸ್ತಾನ: 40 ತಾಸು ಕಾರ್ಯಾಚರಣೆ; 145 ಉಗ್ರರು, 17 ಭದ್ರತಾ ಸಿಬ್ಬಂದಿ ಹತ್ಯೆ

Balochistan Operation: ಕಳೆದ 40 ತಾಸಿನಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಕನಿಷ್ಠ 145 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಹೇಳಿದ್ದಾರೆ.
Last Updated 2 ಫೆಬ್ರುವರಿ 2026, 6:36 IST
ಬಲೂಚಿಸ್ತಾನ: 40 ತಾಸು ಕಾರ್ಯಾಚರಣೆ; 145 ಉಗ್ರರು, 17 ಭದ್ರತಾ ಸಿಬ್ಬಂದಿ ಹತ್ಯೆ

ದಕ್ಷಿಣ ಪಿನಾಕಿನಿ ಜಲವಿವಾದ: ನ್ಯಾಯಮಂಡಳಿ ಸ್ಥಾಪಿಸಿ ಎಂದ ಸುಪ್ರೀಂ ಕೋರ್ಟ್

Supreme Court Verdict: ದಕ್ಷಿಣ ಪಿನಾಕಿನಿ ಜಲವಿವಾದ ಪ್ರಕರಣದಲ್ಲಿ ಜಲವಿವಾದ ನ್ಯಾಯಮಂಡಳಿ ಸ್ಥಾಪನೆಗೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ನ್ಯಾಯಮೂರ್ತಿ ವಿಕ್ರಮನಾಥ್ ಪೀಠ ಈ ತೀರ್ಪು ನೀಡಿದೆ.
Last Updated 2 ಫೆಬ್ರುವರಿ 2026, 6:18 IST
ದಕ್ಷಿಣ ಪಿನಾಕಿನಿ ಜಲವಿವಾದ: ನ್ಯಾಯಮಂಡಳಿ ಸ್ಥಾಪಿಸಿ ಎಂದ ಸುಪ್ರೀಂ ಕೋರ್ಟ್

ಟಿವಿಕೆ ಸ್ಪರ್ಧಿಸುತ್ತಿರುವುದರಿಂದ ತಮಿಳುನಾಡು ಚುನಾವಣೆ ಕಾವೇರುತ್ತಿದೆ: ನಟ ವಿಜಯ್

Vijay Political Party: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸ್ಪರ್ಧಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ರಾಜಕೀಯ ಸನ್ನಿವೇಶ ಬದಲಾಗುತ್ತಿದೆ ಎಂದು ನಟ ವಿಜಯ್ ಹೇಳಿದ್ದಾರೆ.
Last Updated 2 ಫೆಬ್ರುವರಿ 2026, 5:51 IST
ಟಿವಿಕೆ ಸ್ಪರ್ಧಿಸುತ್ತಿರುವುದರಿಂದ ತಮಿಳುನಾಡು ಚುನಾವಣೆ ಕಾವೇರುತ್ತಿದೆ: ನಟ ವಿಜಯ್

ಹೆಮ್ಮೆಯ ಭಾರತೀಯರಾಗಿರಿ:ಮಸ್ಕ್ ಪೋಸ್ಟ್ ಉಲ್ಲೇಖಿಸಿ ರಾಹುಲ್‌ಗೆ ಕಿರಣ್ ರಿಜಿಜು ಪಾಠ

Indian GDP Growth: ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಕೀಳು ಮಟ್ಟದಲ್ಲಿ ಕಾಣಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಲಹೆ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 5:41 IST
ಹೆಮ್ಮೆಯ ಭಾರತೀಯರಾಗಿರಿ:ಮಸ್ಕ್ ಪೋಸ್ಟ್ ಉಲ್ಲೇಖಿಸಿ ರಾಹುಲ್‌ಗೆ ಕಿರಣ್ ರಿಜಿಜು ಪಾಠ

ಫೋನ್‌ ಕದ್ದಾಲಿಕೆ ಪ್ರಕರಣ: ತೆಲಂಗಾಣ ಮಾಜಿ ಸಿಎಂ ಕೆಸಿಆರ್ ವಿಚಾರಣೆ

KCR Interrogated: ಫೋನ್‌ ಕ‌ದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಭಾನುವಾರ ವಿಚಾರಣೆಗೊಳಪಡಿಸಿತು.
Last Updated 2 ಫೆಬ್ರುವರಿ 2026, 5:10 IST
ಫೋನ್‌ ಕದ್ದಾಲಿಕೆ ಪ್ರಕರಣ: ತೆಲಂಗಾಣ ಮಾಜಿ ಸಿಎಂ ಕೆಸಿಆರ್ ವಿಚಾರಣೆ

02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Top News Today: ಕೇಂದ್ರ ಬಜೆಟ್, ರಾಜ್ಯ, ರಾಷ್ಟ್ರೀಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
Last Updated 2 ಫೆಬ್ರುವರಿ 2026, 3:08 IST
02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ADVERTISEMENT

ಫ್ಯಾಕ್ಟ್‌ ಚೆಕ್‌: ಪವಾರ್ ಇದ್ದ ವಿಮಾನ ಪತನಕ್ಕೆ ಪೈಲಟ್ ಕಾರಣ ಎಂಬುದು ನಿಜವಲ್ಲ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನ ಅಪಘಾತದ ದೃಶ್ಯವೆಂದು ಹಂಚಲಾಗುತ್ತಿರುವ ವಿಡಿಯೊ ಸುಳ್ಳು. ಇದು 2013ರ ಹಳೆಯ ವಿಡಿಯೊ ಎಂದು ಫ್ಯಾಕ್ಟ್ ಚೆಕ್‌ನಿಂದ ಸಾಬೀತಾಗಿದೆ.
Last Updated 1 ಫೆಬ್ರುವರಿ 2026, 22:43 IST
ಫ್ಯಾಕ್ಟ್‌ ಚೆಕ್‌: ಪವಾರ್ ಇದ್ದ ವಿಮಾನ ಪತನಕ್ಕೆ ಪೈಲಟ್ ಕಾರಣ ಎಂಬುದು ನಿಜವಲ್ಲ

ಟ್ರಂಪ್‌ ಹೇಳಿಕೆ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Congress vs BJP: ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಭಾನುವಾರ ವಾಗ್ದಾಳಿ ನಡೆಸಿದೆ. ನಮ್ಮ ಸರ್ಕಾರ ಏನು ಮಾಡಿದೆ ಅಥವಾ ಏನು ಮಾಡಲಿದೆ ಎಂಬ ಮಾಹಿತಿ ನೀಡುವ
Last Updated 1 ಫೆಬ್ರುವರಿ 2026, 20:06 IST
ಟ್ರಂಪ್‌ ಹೇಳಿಕೆ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Union Budget: ದೂರದತ್ತ ನೋಟ; ನಿರೀಕ್ಷೆಗಳು ಪಲ್ಲಟ

Nirmala Sitharaman: ಮೂಲಸೌಕರ್ಯ ಮತ್ತು ತಯಾರಿಕೆಗೆ ಹೆಚ್ಚು ಒತ್ತು ಕೊಟ್ಟಿರುವ, ಮಧ್ಯಮ ವರ್ಗದ ನಿರೀಕ್ಷೆಗಳನ್ನು ಕಡೆಗಣಿಸಿರುವ ಬಜೆಟ್‌ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಭಾನುವಾರ ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2026, 19:49 IST
Union Budget: ದೂರದತ್ತ ನೋಟ; ನಿರೀಕ್ಷೆಗಳು ಪಲ್ಲಟ
ADVERTISEMENT
ADVERTISEMENT
ADVERTISEMENT