ಶುಕ್ರವಾರ, 23 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಪಾಕಿಸ್ತಾನದಲ್ಲಿ ಹೊಸ ತೈಲ ನಿಕ್ಷೇಪ ಪತ್ತೆ: ಆರ್ಥಿಕ ಚೇತರಿಕೆಯ ಲೆಕ್ಕಾಚಾರ ಶುರು

Fuel Security Pakistan: ಇಸ್ಲಾಮಾಬಾದ್‌: ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪನಿ (ಒಜಿಡಿಸಿಎಲ್‌) ತಿಳಿಸಿದೆ. ಇದರಿಂದಾಗಿ ದೇಶೀಯ ತೈಲ ಪೂರೈಕೆಗೆ ಬಲ ಬರಲಿದೆ.
Last Updated 23 ಜನವರಿ 2026, 11:27 IST
ಪಾಕಿಸ್ತಾನದಲ್ಲಿ ಹೊಸ ತೈಲ ನಿಕ್ಷೇಪ ಪತ್ತೆ: ಆರ್ಥಿಕ ಚೇತರಿಕೆಯ ಲೆಕ್ಕಾಚಾರ ಶುರು

ತರೂರ್‌ರನ್ನು ನಿರ್ಲಕ್ಷ್ಯಿಸಿದ ರಾಹುಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ!

Congress Leadership Rift: ಕೇರಳ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಿ, ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಇಂದು ಕರೆದಿದ್ದ ಸಭೆಗೆ ಶಶಿ ತರೂರ್ ಗೈರು ಹಾಜರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 23 ಜನವರಿ 2026, 11:17 IST
ತರೂರ್‌ರನ್ನು ನಿರ್ಲಕ್ಷ್ಯಿಸಿದ ರಾಹುಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ!

ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!

NEET Preparation: ಜೌವಣಪುರ; ಉತ್ತರ ಪ್ರದೇಶ: ಮೀಸಲು ಕೋಟಾಗಳ ಅಡಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೆಲವರು ಕುಟಿಲೋಪಾಯಗಳನ್ನು ಮಾಡಿ ಆಮೇಲೆ ಸಿಕ್ಕು ಬಿದ್ದು ಫಜೀತಿ ಅನುಭವಿಸುವುದನ್ನು ಆಗಾಗ ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ಭೂಪ, ಡಾಕ್ಟರ್ ಆಗುವ ಕನಸು ಕಂಡು
Last Updated 23 ಜನವರಿ 2026, 11:13 IST
ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!

5 ವರ್ಷದ ಬಾಲಕನ ಬಂಧನ: ಟ್ರಂಪ್ ದೇಶದಲ್ಲಿ ಆತ ಮಾಡಿದ ತಪ್ಪೇನು?

Immigration Controversy: ಮಿನ್ನೇಸೋಟದಲ್ಲಿ ಪ್ರೀ ಸ್ಕೂಲ್‌ ಮುಗಿಸಿ ಮನೆಗೆ ಹೋಗುತ್ತಿದ್ದ 5 ವರ್ಷದ ಲಿಯಾಮ್ ರಾಮೋಸ್‌ ಅನ್ನು ಐಸಿಇ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Last Updated 23 ಜನವರಿ 2026, 10:31 IST
5 ವರ್ಷದ ಬಾಲಕನ ಬಂಧನ: ಟ್ರಂಪ್ ದೇಶದಲ್ಲಿ ಆತ ಮಾಡಿದ ತಪ್ಪೇನು?

ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ

Money Laundering Case: ಕಳೆದ ತಿಂಗಳು ಅಗ್ನಿ ದುರಂತ ಸಂಭವಿಸಿದ ‘ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್’ನ ಮಾಲೀಕರಾದ ಲೂಥ್ರಾ ಸಹೋದರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು...
Last Updated 23 ಜನವರಿ 2026, 10:12 IST
ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ

PHOTOS | ಮನಾಲಿಯಲ್ಲಿ ಋತುವಿನ ಮೊದಲ ‘ಹಿಮ’ ಪುಳಕ

Himachal Pradesh Tourism: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮ ಬೀಳುತ್ತಿದೆ. ಮಳೆಯಂತೆ ಹಿಮ ಬೀಳುತ್ತಿರುವುದನ್ನು ಕಂಡ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ. ಈ ಸುಂದರ ದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
Last Updated 23 ಜನವರಿ 2026, 10:05 IST
PHOTOS | ಮನಾಲಿಯಲ್ಲಿ ಋತುವಿನ ಮೊದಲ ‘ಹಿಮ’ ಪುಳಕ
err

ಟ್ರಂಪ್ 'ಶಾಂತಿ ಮಂಡಳಿ' ಉದ್ದೇಶ ಏನು; ವಿಶ್ವಸಂಸ್ಥೆಗೆ ಸವಾಲು?

Donald Trump: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೂತನ 'ಶಾಂತಿ ಮಂಡಳಿ' ಅನ್ನು ಉದ್ಘಾಟಿಸಿದ್ದಾರೆ.
Last Updated 23 ಜನವರಿ 2026, 6:43 IST
ಟ್ರಂಪ್ 'ಶಾಂತಿ ಮಂಡಳಿ' ಉದ್ದೇಶ ಏನು; ವಿಶ್ವಸಂಸ್ಥೆಗೆ ಸವಾಲು?
ADVERTISEMENT

Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

Netaji Quotes: ಇಂದು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್‌’ ಆಗಿ ಆಚರಿಸಲಾಗುತ್ತದೆ.
Last Updated 23 ಜನವರಿ 2026, 6:33 IST
Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

'ಪೀಸ್ ಅಥವಾ ಪೀಸ್..ಪೀಸ್': ಶಾಂತಿ ಮಂಡಳಿ ಬಗ್ಗೆ ಟ್ರಂಪ್ ವ್ಯಂಗ್ಯವಾಡಿದ ಮಸ್ಕ್

Donald Trump Peace Council: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಂವಾದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಶಾಂತಿ ಮಂಡಳಿ' ಅನ್ನು ಉದ್ಯಮಿ ಎಲಾನ್ ಮಸ್ಕ್ ಟೀಕಿಸಿದ್ದಾರೆ. ಈ ಕುರಿತು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 23 ಜನವರಿ 2026, 5:20 IST
'ಪೀಸ್ ಅಥವಾ ಪೀಸ್..ಪೀಸ್': ಶಾಂತಿ ಮಂಡಳಿ ಬಗ್ಗೆ ಟ್ರಂಪ್ ವ್ಯಂಗ್ಯವಾಡಿದ ಮಸ್ಕ್

Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

Atal Pension Yojana Extension: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2030-31ರವರೆಗೆ ವಿಸ್ತರಿಸಿದೆ. 18-40 ವಯಸ್ಸಿನವರು ತಿಂಗಳಿಗೆ ₹210 ಹೂಡಿಕೆ ಮಾಡುವ ಮೂಲಕ ₹5,000 ವರೆಗೆ ಮಾಸಿಕ ಪಿಂಚಣಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 23 ಜನವರಿ 2026, 5:20 IST
Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?
ADVERTISEMENT
ADVERTISEMENT
ADVERTISEMENT