ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಶರ್ಟ್‌ ಬಿಚ್ಚಿ ಪ್ರತಿಭಟಿಸಿದ್ದು ವ್ಯವಸ್ಥೆ ಮೇಲಿನ ದಾಳಿ: ದೆಹಲಿ ನ್ಯಾಯಾಲಯ

ಇದು ನ್ಯಾಯಸಮ್ಮತವಾದ ಭಿನ್ನಾಭಿಪ್ರಾಯವಲ್ಲ, ರಾಜತಾಂತ್ರಿಕತೆಯ ಪ್ರತಿಷ್ಠೆಗೂ ಧಕ್ಕೆ
Last Updated 22 ಫೆಬ್ರುವರಿ 2026, 14:34 IST
ಶರ್ಟ್‌ ಬಿಚ್ಚಿ ಪ್ರತಿಭಟಿಸಿದ್ದು ವ್ಯವಸ್ಥೆ ಮೇಲಿನ ದಾಳಿ: ದೆಹಲಿ ನ್ಯಾಯಾಲಯ

ಕೊಳಕು ರಾಜಕೀಯಕ್ಕೆ ಅಖಾಡವಾಗಿ ಬಳಕೆ: ಕಾಂಗ್ರೆಸ್‌ ನಡೆಗೆ ಪ್ರಧಾನಿ ಮೋದಿ ಖಂಡನೆ

Global AI Summit Controversy: ಜಾಗತಿಕ ಎಐ ಸಮಾವೇಶವನ್ನು ರಾಜಕೀಯ ಅಖಾಡವನ್ನಾಗಿ ಬಳಸಿದ ಕಾಂಗ್ರೆಸ್‌ ನಡೆಗೆ ಪ್ರಧಾನಿ ಮೋದಿ ತೀವ್ರ ಖಂಡನೆ ವ್ಯಕ್ತಪಡಿಸಿದರು.
Last Updated 22 ಫೆಬ್ರುವರಿ 2026, 14:33 IST
ಕೊಳಕು ರಾಜಕೀಯಕ್ಕೆ ಅಖಾಡವಾಗಿ ಬಳಕೆ: ಕಾಂಗ್ರೆಸ್‌ ನಡೆಗೆ ಪ್ರಧಾನಿ ಮೋದಿ ಖಂಡನೆ

ಲೈಂಗಿಕ ದೌರ್ಜನ್ಯ: ಅವಿಮುಕ್ತೇಶ್ವರಾನಂದ ವಿರುದ್ಧ ಪೋಕ್ಸೊದಡಿ ಎಫ್‌ಐಆರ್‌

Sexual Abuse Allegation: ಕುಂಭಮೇಳ ವೇಳೆ ಮಕ್ಕಳ ಮೇಲಿನ ದೌರ್ಜನ್ಯ ಆರೋಪದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಹಾಗೂ ಶಿಷ್ಯರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ.
Last Updated 22 ಫೆಬ್ರುವರಿ 2026, 14:27 IST
ಲೈಂಗಿಕ ದೌರ್ಜನ್ಯ: ಅವಿಮುಕ್ತೇಶ್ವರಾನಂದ ವಿರುದ್ಧ ಪೋಕ್ಸೊದಡಿ ಎಫ್‌ಐಆರ್‌

ಕೇರಳ: ಗೋಮಾಂಸ ಉತ್ಸವಕ್ಕೆ ಮುಸ್ಲಿಂ ಲೀಗ್ ವಿರೋಧ

Muslim League Reaction: ‘ಕೇರಳ ಸ್ಟೋರಿ 2’ ವಿರೋಧಿಸಿ ಎಸ್‌ಎಫ್‌ಐ ನಡೆಸಿದ ಗೋಮಾಂಸ ಉತ್ಸವವನ್ನು ಮುಸ್ಲಿಂ ಲೀಗ್ ಪ್ರಚೋದನಕಾರಿ ಕ್ರಮ ಎಂದು ಟೀಕಿಸಿದೆ. ಇದು ಮತದಾರರನ್ನು ದಾರಿ ತಪ್ಪಿಸುವ ರಾಜಕೀಯ ಗಿಮಿಕ್ ಎಂದು ಆರೋಪಿಸಲಾಗಿದೆ.
Last Updated 22 ಫೆಬ್ರುವರಿ 2026, 14:06 IST
ಕೇರಳ: ಗೋಮಾಂಸ ಉತ್ಸವಕ್ಕೆ ಮುಸ್ಲಿಂ ಲೀಗ್ ವಿರೋಧ

ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಪ್ರಮಾಣ ಏರಿಕೆ ಶಂಕೆ: ತನಿಖೆಗೆ YSRCP ಒತ್ತಾಯ

Vote Percentage Controversy: ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಅಂತಿಮ ಅವಧಿಯಲ್ಲಿ ಮತ ಪ್ರಮಾಣ ಅಸಾಧಾರಣವಾಗಿ ಏರಿಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ವೈಎಸ್‌ಆರ್‌ಸಿಪಿ ಸಮಗ್ರ ತನಿಖೆಗೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
Last Updated 22 ಫೆಬ್ರುವರಿ 2026, 13:37 IST
ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಪ್ರಮಾಣ ಏರಿಕೆ ಶಂಕೆ: ತನಿಖೆಗೆ YSRCP ಒತ್ತಾಯ

22 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Karnataka News Update:ಉ ತ್ತರ ಕನ್ನಡ ಸೇರಿ ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:ಸಿಎಂ ಭರವಸೆ, ಬಂಡೀಪುರ: ಸಫಾರಿ ಮರು ಆರಂಭ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
Last Updated 22 ಫೆಬ್ರುವರಿ 2026, 13:19 IST
22 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಹಬ್ಬಗಳ ಸಂಭ್ರಮ; 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ

Swadeshi Products: ಹಬ್ಬಗಳ ಸಂಭ್ರಮದ ಸಮಯದಲ್ಲಿ 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
Last Updated 22 ಫೆಬ್ರುವರಿ 2026, 11:16 IST
ಹಬ್ಬಗಳ ಸಂಭ್ರಮ; 'ಸ್ವದೇಶಿ' ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಸಲಹೆ
ADVERTISEMENT

ತಮಿಳುನಾಡು ಚುನಾವಣೆ: ಐದು ವಿಧಾನಸಭಾ ಕ್ಷೇತ್ರಗಳಿಗೆ ಮುಸ್ಲಿಂ ಲೀಗ್‌ ಬೇಡಿಕೆ

DMK Alliance Talks: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐಯುಎಂಎಲ್‌ಗೆ ಐದು ಸ್ಥಾನಗಳನ್ನು ನೀಡುವಂತೆ ಖಾದರ್ ಮೊಹಿದ್ದೀನ್‌ ಡಿಎಂಕೆ ನಾಯಕರಲ್ಲಿ ಮನವಿ ಮಾಡಿದ್ದಾರೆ.
Last Updated 22 ಫೆಬ್ರುವರಿ 2026, 11:13 IST
ತಮಿಳುನಾಡು ಚುನಾವಣೆ: ಐದು ವಿಧಾನಸಭಾ ಕ್ಷೇತ್ರಗಳಿಗೆ ಮುಸ್ಲಿಂ ಲೀಗ್‌ ಬೇಡಿಕೆ

ಸಹೋದರಿಯರ ಆತ್ಮಹತ್ಯೆ: ಮದುವೆ ಮಂಟಪ ಕಟ್ಟಬೇಕಿದ್ದ ಮನೆಯಲ್ಲಿ ಮೌನದ ಗೂಡು...

Wedding Tragedy: ರಾಜಸ್ಥಾನದ ಜೋಧಪುರದಲ್ಲಿ ಮದುವೆಗೆ ಸಿದ್ಧವಾಗಿದ್ದ ಅಕ್ಕ–ತಂಗಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರಂತ. ಪೊಲೀಸ್ ತನಿಖೆ ಮುಂದುವರಿದಿದ್ದು, ಮರಣೋತ್ತರ ವರದಿ ನಿರೀಕ್ಷೆಯಲ್ಲಿದೆ.
Last Updated 22 ಫೆಬ್ರುವರಿ 2026, 11:07 IST
ಸಹೋದರಿಯರ ಆತ್ಮಹತ್ಯೆ: ಮದುವೆ ಮಂಟಪ ಕಟ್ಟಬೇಕಿದ್ದ ಮನೆಯಲ್ಲಿ ಮೌನದ ಗೂಡು...

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಇಬ್ಬರು ಭಯೋತ್ಪಾದಕರ ಹತ್ಯೆ

Terrorist Killed: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 10:46 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಇಬ್ಬರು ಭಯೋತ್ಪಾದಕರ ಹತ್ಯೆ
ADVERTISEMENT
ADVERTISEMENT
ADVERTISEMENT