ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಗಣಿ ಅಧಿಕಾರಿಯಿಂದ ₹4.27 ಕೋಟಿ ವಶ: ಒಡಿಶಾದಲ್ಲಿ ಪತ್ತೆಯಾದ ಅತಿಹೆಚ್ಚು ನಗದು

Odisha Vigilance Raid: ಒಡಿಶಾದ ಗಣಿ ಅಧಿಕಾರಿಯ ವಿರುದ್ಧದ ಭ್ರಷ್ಟಾಚಾರ ತನಿಖೆಯಲ್ಲಿ ಜಾಗೃತ ದಳ ದಾಳಿ ನಡೆಸಿ ಕೋಟ್ಯಾಂತರ ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಂಡಿದೆ.
Last Updated 25 ಫೆಬ್ರುವರಿ 2026, 11:53 IST
ಗಣಿ ಅಧಿಕಾರಿಯಿಂದ ₹4.27 ಕೋಟಿ ವಶ: ಒಡಿಶಾದಲ್ಲಿ ಪತ್ತೆಯಾದ ಅತಿಹೆಚ್ಚು ನಗದು

ಗಾಜಾ ನರಮೇಧ: ಪ್ರಿಯಾಂಕಾ ಗಾಂಧಿಯನ್ನು ‘ಘಜನಿ’ಗೆ ಹೋಲಿಸಿದ ಬಿಜೆಪಿ

Priyanka Gandhi: ಗಾಜಾ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿಕೆಗಳಿಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅಕ್ಟೋಬರ್ ದಾಳಿ ಬಗ್ಗೆ ಮೌನ ಆರೋಪಿಸಿ ‘ಮಹಿಳಾ ಘಜನಿ’ ಎಂದು ಟೀಕಿಸಿದೆ.
Last Updated 25 ಫೆಬ್ರುವರಿ 2026, 11:46 IST
ಗಾಜಾ ನರಮೇಧ: ಪ್ರಿಯಾಂಕಾ ಗಾಂಧಿಯನ್ನು ‘ಘಜನಿ’ಗೆ ಹೋಲಿಸಿದ ಬಿಜೆಪಿ

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶ ವಿರೋಧಿಗಳ ಕೈಗೊಂಬೆ: ಪಿಯೂಷ್ ಗೋಯಲ್

ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಅಡ್ಡಪಡಿಸುವ ಕೆಟ್ಟ ರಾಜಕೀಯದಲ್ಲಿ ತೊಡಗಿದ್ದಾರೆ. ಅವರು ದೇಶ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
Last Updated 25 ಫೆಬ್ರುವರಿ 2026, 11:16 IST
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶ ವಿರೋಧಿಗಳ ಕೈಗೊಂಬೆ: ಪಿಯೂಷ್ ಗೋಯಲ್

ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

Anti-Terrorism Policy: ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಮತ್ತು ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜಾರಿಗೆ ತಂದ ನೀತಿಯೇ ‘ಪ್ರಹಾರ್‌’. ಕೇಂದ್ರ ಗೃಹ ಸಚಿವಾಲಯ ಸೋಮವಾರ ಇದನ್ನು ಜಾರಿಗೆ ತಂದಿದೆ.
Last Updated 25 ಫೆಬ್ರುವರಿ 2026, 10:35 IST
ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

ಶಶಿಕಲಾ ಹೊಸ ಪಕ್ಷ ಸ್ಥಾಪನೆ ಘೋಷಣೆ: ಇನ್‌ಸ್ಟಂಟ್ ಇಡ್ಲಿ–ಸಾಂಬಾರ್‌ಗೆ ಹೋಲಿಕೆ

V K Sasikala: ಎಐಎಡಿಎಂಕೆ ಉಚ್ಛಾಟಿತ ನಾಯಕಿ, ಚಿಕ್ಕಮ್ಮ ವಿ.ಕೆ.ಶಶಿಕಲಾ ಸ್ಥಾಪಿಸುತ್ತಿರುವ ಹೊಸ ರಾಜಕೀಯ ಪಕ್ಷವನ್ನು ‘ಇನ್‌ಸ್ಟಂಟ್ ಇಡ್ಲಿ–ಸಾಂಬಾರ್‌‘ ಎಂದು ಎಎಂಎಂಕೆ ಪಕ್ಷದ ನಾಯಕ ಟಿ.ಟಿ.ವಿ. ದಿನಕರನ್‌ ಅಣಕಿಸಿದ್ದಾರೆ.
Last Updated 25 ಫೆಬ್ರುವರಿ 2026, 9:57 IST
ಶಶಿಕಲಾ ಹೊಸ ಪಕ್ಷ ಸ್ಥಾಪನೆ ಘೋಷಣೆ: ಇನ್‌ಸ್ಟಂಟ್ ಇಡ್ಲಿ–ಸಾಂಬಾರ್‌ಗೆ ಹೋಲಿಕೆ

ಭಾರತದ ಮೇಲೆ ಮತ್ತೆ ದಾಳಿ ಮಾಡ್ತೇವೆ: ಮುಂಬೈ ಕೃತ್ಯ ನೆನಪಿಸಿ ಎಚ್ಚರಿಸಿದ ಎಲ್‌ಇಟಿ

Terror Threat: ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ 2008ರ ನವೆಂಬರ್ 26ರಂದು (26/11) ನಡೆದಿದ್ದ ದಾಳಿ ಮಾದರಿಯಲ್ಲೇ ಈ ವರ್ಷವೂ ದಾಳಿ ನಡೆಸುತ್ತೇವೆ ಎಂದು ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಬೆದರಿಕೆ ಹಾಕಿದ್ದಾನೆ.
Last Updated 25 ಫೆಬ್ರುವರಿ 2026, 8:01 IST
ಭಾರತದ ಮೇಲೆ ಮತ್ತೆ ದಾಳಿ ಮಾಡ್ತೇವೆ: ಮುಂಬೈ ಕೃತ್ಯ ನೆನಪಿಸಿ ಎಚ್ಚರಿಸಿದ ಎಲ್‌ಇಟಿ

NCERT ಪಠ್ಯದಲ್ಲಿ 'ನ್ಯಾಯಾಂಗದ ಭ್ರಷ್ಟಾಚಾರ' ಅಳವಡಿಕೆ ಕಳಂಕ ತರುವ ಯತ್ನ –ಸುಪ್ರೀಂ

NCERT Textbooks: ಎನ್‌ಸಿಇಆರ್‌ಟಿ 8ನೇ ತರಗತಿಯ ಪಠ್ಯದಲ್ಲಿ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ವಿಷಯವನ್ನು ಸೇರಿಸಿರುವ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ ಈ ಕ್ರಮವು ನ್ಯಾಯಾಂಗಕ್ಕೆ ಕಳಂಕ
Last Updated 25 ಫೆಬ್ರುವರಿ 2026, 7:43 IST
NCERT ಪಠ್ಯದಲ್ಲಿ 'ನ್ಯಾಯಾಂಗದ ಭ್ರಷ್ಟಾಚಾರ' ಅಳವಡಿಕೆ ಕಳಂಕ ತರುವ ಯತ್ನ –ಸುಪ್ರೀಂ
ADVERTISEMENT

ಅಜಿತ್ ಪವಾರ್ ವಿಮಾನ ದುರಂತದ ಮತ್ತಷ್ಟು ವಿವರ ಬಹಿರಂಗಪಡಿಸುತ್ತೇವೆ: ರೋಹಿತ್

VSR Ventures: ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತದ ಕುರಿತು ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸುತ್ತೇವೆ ಎಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್ ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 6:48 IST
ಅಜಿತ್ ಪವಾರ್ ವಿಮಾನ ದುರಂತದ ಮತ್ತಷ್ಟು ವಿವರ ಬಹಿರಂಗಪಡಿಸುತ್ತೇವೆ: ರೋಹಿತ್

ಆಪರೇಷನ್ ಸಿಂಧೂರದಲ್ಲಿ ಪಾಕ್ ಪ್ರಧಾನಿ ಷರೀಫ್‌ರ ಬದುಕಿಸಿದ್ದೇ ಟ್ರಂಪ್‌ ಅಂತೆ!

Operation Sindhura: ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ನಾನೇ’ ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಪಾಕ್ ಪ್ರಧಾನಿ ಷರೀಫ್ ಬದುಕಿ ಉಳಿದದ್ದೇ ನನ್ನಿಂದ’ ಎಂದು ಹೇಳಿಕೊಂಡಿದ್ದಾರೆ.
Last Updated 25 ಫೆಬ್ರುವರಿ 2026, 6:06 IST
ಆಪರೇಷನ್ ಸಿಂಧೂರದಲ್ಲಿ ಪಾಕ್ ಪ್ರಧಾನಿ ಷರೀಫ್‌ರ ಬದುಕಿಸಿದ್ದೇ ಟ್ರಂಪ್‌ ಅಂತೆ!

Op Sindoor| ನನ್ನ ಮಧ್ಯ‍ಪ್ರವೇಶದಿಂದ 3.5 ಕೋಟಿ ಜನರ ಜೀವ ಉಳಿದಿದೆ: ಟ್ರಂಪ್

Operation Sindoor: ನನ್ನ ಮಧ್ಯ‍ಪ್ರವೇಶ ಇಲ್ಲದಿದ್ದರೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಸುಮಾರು 3.5 ಕೋಟಿ ಜನರು ಸಾವಿಗೀಡಾಗುತ್ತಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 5:18 IST
Op Sindoor| ನನ್ನ ಮಧ್ಯ‍ಪ್ರವೇಶದಿಂದ 3.5 ಕೋಟಿ ಜನರ ಜೀವ ಉಳಿದಿದೆ: ಟ್ರಂಪ್
ADVERTISEMENT
ADVERTISEMENT
ADVERTISEMENT