ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ದಲೈ ಲಾಮಾ ನಿವಾಸದ ಬಳಿ ವಾಸವಿದ್ದ ಚೀನಾ ಪ್ರಜೆ ಬಂಧನ

Dharamshala Dalai lama ‘ಟಿಬೆಟ್‌ನ ಬೌದ್ಧರ ಧರ್ಮಗುರು ದಲೈ ಲಾಮಾ ಅವರ ಇಲ್ಲಿನ ನಿವಾಸದ ಹತ್ತಿರದಲ್ಲಿಯೇ ಕಳೆದ ನಾಲ್ಕು ತಿಂಗಳಿಗೂ ಅಧಿಕ ದಿನಗಳಿಂದ ವಾಸಿಸುತ್ತಿದ್ದ 60 ವರ್ಷದ ಚೀನಾ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದರು. ಇವರ ಬಳಿ ಭಾರತದ ವೀಸಾ ಇರಲಿಲ್ಲ.
Last Updated 3 ಫೆಬ್ರುವರಿ 2026, 16:31 IST
ದಲೈ ಲಾಮಾ ನಿವಾಸದ ಬಳಿ ವಾಸವಿದ್ದ ಚೀನಾ ಪ್ರಜೆ ಬಂಧನ

ತಿರುಪತಿ ಕಲಬೆರಕೆ ತುಪ್ಪ: ತನಿಖಾ ಆಯೋಗಕ್ಕೆ ಚಂದ್ರಬಾಬು ನಾಯ್ಡು ಸಂಪುಟ ಒಪ್ಪಿಗೆ

Tirupati Laddu Row: ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ತುಪ್ಪ ಪ್ರಕರಣದ ಸಂಚುಕೋರರನ್ನು ಪತ್ತೆ ಹಚ್ಚಲು ತನಿಖಾ ಆಯೋಗ ರಚಿಸಲು ಆಂಧ್ರಪ್ರದೇಶ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ಎಸ್‌ಐಟಿ ಈಗಾಗಲೇ ಕಲಬೆರಕೆ ಬಗ್ಗೆ ವರದಿ ಸಲ್ಲಿಸಿದೆ.
Last Updated 3 ಫೆಬ್ರುವರಿ 2026, 16:30 IST
ತಿರುಪತಿ ಕಲಬೆರಕೆ ತುಪ್ಪ: ತನಿಖಾ ಆಯೋಗಕ್ಕೆ  ಚಂದ್ರಬಾಬು ನಾಯ್ಡು ಸಂಪುಟ ಒಪ್ಪಿಗೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪದಚ್ಯುತಿಗೆ ಬೆಂಬಲ ಕೊಡಿ: ಮಮತಾ

impeachment of CEC ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಿಗೊಳಿಸಲು ವಿರೋಧ ಪಕ್ಷಗಳು ಬೆಂಬಲ ನೀಡಬೇಕು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
Last Updated 3 ಫೆಬ್ರುವರಿ 2026, 16:28 IST
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪದಚ್ಯುತಿಗೆ ಬೆಂಬಲ ಕೊಡಿ: ಮಮತಾ

ಬಿಜಿಪಿಯೊಂದಿಗೆ ಕೈಜೋಡಿಸಿದ ಚುನಾವಣಾ ಆಯೋಗ: ಅಖಿಲೇಶ್‌ ವಾಗ್ದಾಳಿ

Akhilesh Yadav ಉತ್ತರ ಪ್ರದೇಶದಲ್ಲಿ ನಮೂನೆ–7ರ ಮೂಲಕ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ (ಪಿಡಿಎ) ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.
Last Updated 3 ಫೆಬ್ರುವರಿ 2026, 16:27 IST
ಬಿಜಿಪಿಯೊಂದಿಗೆ ಕೈಜೋಡಿಸಿದ ಚುನಾವಣಾ ಆಯೋಗ: ಅಖಿಲೇಶ್‌ ವಾಗ್ದಾಳಿ

ಮಣಿಪುರದಲ್ಲಿ ಹೊಸ ಸರ್ಕಾರ: ವೈ. ಖೇಮಚಂದ್ ನೂತನ ಮುಖ್ಯಮಂತ್ರಿ

ಮಣಿಪುರ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ
Last Updated 3 ಫೆಬ್ರುವರಿ 2026, 16:03 IST
ಮಣಿಪುರದಲ್ಲಿ ಹೊಸ ಸರ್ಕಾರ: ವೈ. ಖೇಮಚಂದ್ ನೂತನ ಮುಖ್ಯಮಂತ್ರಿ

450 ಡ್ರೋನ್, 70 ಕ್ಷಿಪಣಿಗಳಿಂದ ಉಕ್ರೇನ್‌ ಮೇಲೆ ರಷ್ಯಾ ದಾಳಿ

10 ಜನರಿಗೆ ಗಾಯ, ಕಟ್ಟಡಗಳಿಗೆ ಹಾನಿ: ಝೆಲೆನ್‌ಸ್ಕಿ
Last Updated 3 ಫೆಬ್ರುವರಿ 2026, 16:02 IST
450 ಡ್ರೋನ್, 70 ಕ್ಷಿಪಣಿಗಳಿಂದ ಉಕ್ರೇನ್‌ ಮೇಲೆ ರಷ್ಯಾ ದಾಳಿ

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

Tamil Nadu BJP Shock: ತಮಿಳುನಾಡಿನ 6 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
Last Updated 3 ಫೆಬ್ರುವರಿ 2026, 14:59 IST
ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ
ADVERTISEMENT

ತಿರುವನಂತಪುರ-ಕಾಸರಗೋಡು ಆರ್‌ಆರ್‌ಟಿಎಸ್‌ ಯೋಜನೆಗೆ ಕೇರಳ ಸರ್ಕಾರ ಸಮ್ಮತಿ

Rapid Transit System: ಕೇರಳ ರಾಜಧಾನಿ ತಿರುವನಂತಪುರ ಮತ್ತು ಕಾಸರಗೋಡು ನಡುವಿನ ಪ್ರಾದೇಶಿಕ ರ‍್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಮ್(ಆರ್‌ಆರ್‌ಟಿಎಸ್‌) ಯೋಜನೆಯ ಪಸ್ತಾವಕ್ಕೆ ಕೇರಳ ಸರ್ಕಾರ ಮಂಗಳವಾರ ತಾತ್ವಿಕ ಅನುಮೋದನೆ ನೀಡಿದೆ.
Last Updated 3 ಫೆಬ್ರುವರಿ 2026, 14:57 IST
ತಿರುವನಂತಪುರ-ಕಾಸರಗೋಡು ಆರ್‌ಆರ್‌ಟಿಎಸ್‌ ಯೋಜನೆಗೆ ಕೇರಳ ಸರ್ಕಾರ ಸಮ್ಮತಿ

ತಾಂತ್ರಿಕ ಸಮಸ್ಯೆ: ಇಂಧನ ಸ್ವಿಚ್‌ಗಳ ಪರಿಶೀಲನೆಗೆ ಮುಂದಾದ ಏರ್‌ ಇಂಡಿಯಾ

Boeing 787 Dreamliner: ಹೀಥ್ರೂ–ಬೆಂಗಳೂರು ಬೋಯಿಂಗ್‌–787 ವಿಮಾನದ ಇಂಧನ ಪೂರೈಕೆ ಸ್ವಿಚ್‌ಗಳಲ್ಲಿ ಸಮಸ್ಯೆ ಕಂಡುಬಂದ ಕಾರಣದಿಂದಾಗಿ ಏರ್‌ ಇಂಡಿಯಾ ಸಂಸ್ಥೆಯು ತನ್ನ 33 ವಿಮಾನಗಳಲ್ಲಿನ ಇಂತಹ ಸ್ವಿಚ್‌ಗಳನ್ನು ಪ‍ರಿಶೀಲಿಸಲು ಮುಂದಾಗಿದೆ.
Last Updated 3 ಫೆಬ್ರುವರಿ 2026, 14:53 IST
ತಾಂತ್ರಿಕ ಸಮಸ್ಯೆ: ಇಂಧನ ಸ್ವಿಚ್‌ಗಳ ಪರಿಶೀಲನೆಗೆ ಮುಂದಾದ ಏರ್‌ ಇಂಡಿಯಾ

ಭಾರತ– ಪಾಕ್‌ ಸಂಬಂಧ ಸುಧಾರಿಸಲು ಮಧ್ಯಸ್ಥಿಕೆ ವಹಿಸಿಲ್ಲ: ರಷ್ಯಾ

ಮನವಿ ಮಾಡಿದರೆ ಯಾವುದೇ ಭಿನ್ನಾಭಿಪ್ರಾಯ ಪರಿಹರಿಸಲು ಸಿದ್ಧ..
Last Updated 3 ಫೆಬ್ರುವರಿ 2026, 14:53 IST
ಭಾರತ– ಪಾಕ್‌ ಸಂಬಂಧ ಸುಧಾರಿಸಲು ಮಧ್ಯಸ್ಥಿಕೆ ವಹಿಸಿಲ್ಲ: ರಷ್ಯಾ
ADVERTISEMENT
ADVERTISEMENT
ADVERTISEMENT