ಭಾನುವಾರ, 25 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ರಣಜಿ ಟ್ರೋಫಿ: ಹೈದರಾಬಾದ್ ವಿರುದ್ಧ 9 ವಿಕೆಟ್ ಜಯ; ನಾಕೌಟ್‌ಗೆ ಮುಂಬೈ

Mumbai Cricket Victory: ಹೈದರಾಬಾದ್ ವಿರುದ್ಧ 9 ವಿಕೆಟ್ ಜಯ ಸಾಧಿಸಿದ ಮುಂಬೈ ತಂಡವು 30 ಅಂಕಗಳೊಂದಿಗೆ ರಣಜಿ ಟ್ರೋಫಿಯ ನಾಕೌಟ್ ಹಂತ ಪ್ರವೇಶಿಸಿದೆ. ಮುಷೀರ್ ಖಾನ್ 5 ವಿಕೆಟ್ ಪಡೆದು ಗೆಲುವಿಗೆ ದಾರಿ ಮುಡಿಸಿದರು.
Last Updated 25 ಜನವರಿ 2026, 15:53 IST
ರಣಜಿ ಟ್ರೋಫಿ: ಹೈದರಾಬಾದ್ ವಿರುದ್ಧ 9 ವಿಕೆಟ್ ಜಯ; ನಾಕೌಟ್‌ಗೆ ಮುಂಬೈ

ಪಿಟಿಸಿಎ ರ‍್ಯಾಪಿಡ್ ಚೆಸ್: ಚಕ್ರವರ್ತಿಗೆ ಪ್ರಶಸ್ತಿ

Chess Tournament Winner: ಪುತ್ತೂರಿನಲ್ಲಿ ನಡೆದ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಚಕ್ರವರ್ತಿ ಎಂ ರೆಡ್ಡಿ ಅಜೇಯ ಆಟವಾಡಿ ಚಾಂಪಿಯನ್ ಪಟ್ಟವನ್ನು ಗೆದ್ದರು. ಟೂರ್ನಿಯಲ್ಲಿ ಒಟ್ಟು 9 ಸುತ್ತುಗಳು ನಡೆದವು.
Last Updated 25 ಜನವರಿ 2026, 15:43 IST
ಪಿಟಿಸಿಎ ರ‍್ಯಾಪಿಡ್ ಚೆಸ್: ಚಕ್ರವರ್ತಿಗೆ ಪ್ರಶಸ್ತಿ

ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಗಾಯತ್ರಿ ನೇಮಕ

Women’s Cricket Selection: ಕೆ.ಆರ್‌.ಗಾಯತ್ರಿ ಅವರು ರಾಜ್ಯ ಸೀನಿಯರ್‌ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥೆಯಾಗಿ ಶನಿವಾರ ನೇಮಕಗೊಂಡಿದ್ದಾರೆ. ಡಾ. ನಿವೇದಿತಾ ರೇಷ್ಮೆ ಹಾಗೂ ಇತರರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
Last Updated 25 ಜನವರಿ 2026, 14:25 IST
ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಗಾಯತ್ರಿ ನೇಮಕ

Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

Sports Honours: ಭಾರತ ತಾರಾ ಕ್ರಿಕೆಟ್‌ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.
Last Updated 25 ಜನವರಿ 2026, 14:07 IST
Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

IND vs NZ 3rd T20I: ಭಾರತದ ಬಿಗಿ ಬೌಲಿಂಗ್ ದಾಳಿ; 154 ರನ್‌ ಗುರಿ

India vs New Zealand T20: ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿದೆ.
Last Updated 25 ಜನವರಿ 2026, 13:26 IST
IND vs NZ 3rd T20I: ಭಾರತದ ಬಿಗಿ ಬೌಲಿಂಗ್ ದಾಳಿ; 154 ರನ್‌ ಗುರಿ

Big Bash League: 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪರ್ತ್ ಸ್ಕಾರ್ಚರ್ಸ್

BBL Final: ಪರ್ಥ್: ಬಿಗ್ ಬ್ಯಾಷ್ ಲೀಗ್‌ನ 15ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ವಿರುದ್ಧ ಪರ್ತ್ ಸ್ಕಾರ್ಚರ್ಸ್ ತಂಡವು 6 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
Last Updated 25 ಜನವರಿ 2026, 11:52 IST
Big Bash League: 6ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪರ್ತ್ ಸ್ಕಾರ್ಚರ್ಸ್

T20 World Cup: ವದಂತಿಗಳ ನಡುವೆಯೇ ವಿಶ್ವಕಪ್‌ಗೆ ತಂಡ ಘೋಷಿಸಿದ ಪಾಕಿಸ್ತಾನ

Pakistan Squad: ಭಾರತ ಮತ್ತು ಶ್ರೀಲಂಕಾದಲ್ಲಿ ಫೆ.7ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಟಿ–20 ವಿಶ್ವಕಪ್‌ನಲ್ಲಿ ಭಾಗವಹಿಸುವ 15 ಸದಸ್ಯರ ತಂಡವನ್ನು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ ಭಾನುವಾರ ಪ್ರಕಟಿಸಿದೆ.
Last Updated 25 ಜನವರಿ 2026, 9:46 IST
T20 World Cup: ವದಂತಿಗಳ ನಡುವೆಯೇ ವಿಶ್ವಕಪ್‌ಗೆ ತಂಡ ಘೋಷಿಸಿದ ಪಾಕಿಸ್ತಾನ
ADVERTISEMENT

ಯುವತಿ ಜೊತೆ ಸಿಕ್ಕಿಬಿದ್ದ ಪಲಾಶ್‌ಗೆ ಥಳಿತ: ವಿದ್ಯಾನ್ ಮಾನೆ ಗಂಭೀರ ಆರೋಪ

Smriti Mandhana-Palash Muchhal wedding: ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ಮತ್ತು ನಟ-ನಿರ್ಮಾಪಕ ವಿದ್ಯಾನ್ ಮಾನೆ ಅವರು ಪಲಾಶ್ ಮುಚ್ಛಲ್ ಕುರಿತು ಸ್ಫೋಟಕ ಆರೋಪ ಒಂದನ್ನು ಮಾಡಿದ್ದಾರೆ.
Last Updated 25 ಜನವರಿ 2026, 8:26 IST
ಯುವತಿ ಜೊತೆ ಸಿಕ್ಕಿಬಿದ್ದ ಪಲಾಶ್‌ಗೆ ಥಳಿತ: ವಿದ್ಯಾನ್ ಮಾನೆ ಗಂಭೀರ ಆರೋಪ

ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್

Palaash Muchhal: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಟ, ನಿರ್ಮಾಪಕ ವಿಜ್ಞಾನ್‌ ಮಾನೆ ವಿರುದ್ಧ ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಛಲ್‌ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
Last Updated 25 ಜನವರಿ 2026, 7:50 IST
ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್

ಬಾಂಗ್ಲಾ ಬೆನ್ನಲ್ಲೇ ಪಾಕಿಸ್ತಾನವೂ ವಿಶ್ವಕಪ್‌ನಿಂದ ಹೊರಕ್ಕೆ! PCB ಹೇಳಿದ್ದೇನು?

Pakistan Cricket Board: ಲಾಹೋರ್‌: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡಬೇಕೇ? ಬೇಡವೇ? ಎಂಬ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶನಿವಾರ ತಿಳಿಸಿದೆ.
Last Updated 25 ಜನವರಿ 2026, 6:17 IST
ಬಾಂಗ್ಲಾ ಬೆನ್ನಲ್ಲೇ ಪಾಕಿಸ್ತಾನವೂ ವಿಶ್ವಕಪ್‌ನಿಂದ ಹೊರಕ್ಕೆ! PCB ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT