ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಟಿ20 ವಿಶ್ವಕಪ್‌: ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್‌ನ ಸಾಹಿಬ್‌ಝಾದಾ ಫರ್ಹಾನ್

T Twenty World Cup: ಒಂದೇ ಆವೃತ್ತಿಯಲ್ಲಿ ಎರಡು ಶತಕ ಸಿಡಿಸಿದ ಸಾಹಿಬ್‌ಝಾದಾ ಫರ್ಹಾನ್, 383 ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
Last Updated 1 ಮಾರ್ಚ್ 2026, 14:18 IST
ಟಿ20 ವಿಶ್ವಕಪ್‌: ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್‌ನ ಸಾಹಿಬ್‌ಝಾದಾ ಫರ್ಹಾನ್

ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ

S Mangalraj Death: ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಎಸ್‌.ಮಂಗಳರಾಜ್‌ (84) ಅವರು ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು. ಅವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಉಪಾಧ್ಯಕ್ಷ ಎಸ್‌.ನಿಕೋಲಸ್‌ ಅವರ ಹಿರಿಯ ಸಹೋದರ.
Last Updated 1 ಮಾರ್ಚ್ 2026, 14:16 IST
ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜೈನ್‌ ವಿಶ್ವವಿದ್ಯಾಲಯ ತಂಡಕ್ಕೆ ಪ್ರಶಸ್ತಿ

Jain University Basketball: ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯ ಪುರುಷರ ತಂಡವು ಮುಂಬೈನಲ್ಲಿ ಈಚೆಗೆ ನಡೆದ ಅಖಿಲ ಭಾರತ ಅಂತರ ವಿ.ವಿ. ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮುಂಬೈ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ನಡೆದ
Last Updated 1 ಮಾರ್ಚ್ 2026, 14:15 IST
ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜೈನ್‌ ವಿಶ್ವವಿದ್ಯಾಲಯ ತಂಡಕ್ಕೆ ಪ್ರಶಸ್ತಿ

T20 WC: ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ

T Twenty World Cup: ಕೋಲ್ಕತ್ತದ ಸೂಪರ್ ಎಂಟು ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ. ಸೆಮಿಫೈನಲ್ ಹಾದಿಗೆ ಈ ಪಂದ್ಯ ಮಹತ್ವದ್ದಾಗಿದೆ.
Last Updated 1 ಮಾರ್ಚ್ 2026, 13:14 IST
T20 WC: ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ

2016ರ ಸೆಮಿಫೈನಲ್ ಸೋಲು: ವಿಂಡೀಸ್ ವಿರುದ್ಧ ಸೇಡು ತೀರಿಸಿಕೊಳ್ತಾರಾ ಆ ಇಬ್ಬರು?

T Twenty World Cup: 2016ರ ಸೆಮಿಫೈನಲ್ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬುಮ್ರಾ ಇಂದಿನ ನಿರ್ಣಾಯಕ ಭಾರತ–ವಿಂಡೀಸ್ ಪಂದ್ಯದಲ್ಲಿ ಸೇಡು ತೀರಿಸಬಹುದೇ ಎಂಬ ಕುತೂಹಲ.
Last Updated 1 ಮಾರ್ಚ್ 2026, 12:57 IST
2016ರ ಸೆಮಿಫೈನಲ್ ಸೋಲು: ವಿಂಡೀಸ್ ವಿರುದ್ಧ ಸೇಡು ತೀರಿಸಿಕೊಳ್ತಾರಾ ಆ ಇಬ್ಬರು?

Video| ಅಂತಿಮ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಹೀಲಿ; ಮಿಚೆಲ್ ಸ್ಟಾರ್ಕ್ ಭಾವುಕ

Australia Women vs India: ಹೊಬಾರ್ಟ್‌ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಲಿಸಾ ಹೀಲಿ 158 ರನ್ ಸಿಡಿಸಿ ಮಿಂಚಿದರು. ಕಾಮೆಂಟ್ರಿಯಲ್ಲಿ ಇದ್ದ ಮಿಚೆಲ್ ಸ್ಟಾರ್ಕ್ ಭಾವುಕರಾದ ಕ್ಷಣ ಗಮನಸೆಳೆಯಿತು.
Last Updated 1 ಮಾರ್ಚ್ 2026, 11:28 IST
Video| ಅಂತಿಮ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಹೀಲಿ; ಮಿಚೆಲ್ ಸ್ಟಾರ್ಕ್ ಭಾವುಕ

ಮನೆಗೆ ಕರೆಸಿಕೊಳ್ಳಿ: ಯುದ್ಧದ ಆತಂಕದಲ್ಲಿರುವ IPL ಆಟಗಾರನಿಂದ ಪ್ರಧಾನಿಗೆ ಮನವಿ

Middle East Tensions: ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಅಬುಧಾಬಿಯಲ್ಲಿ ಸಿಲುಕಿರುವ ಜಾನಿ ಬೈರ್‌ಸ್ಟೋವ್, ಸುರಕ್ಷಿತವಾಗಿ ಮನೆಗೆ ಕರೆಸಿಕೊಳ್ಳುವಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಮನವಿ ಮಾಡಿದ್ದಾರೆ.
Last Updated 1 ಮಾರ್ಚ್ 2026, 10:40 IST
ಮನೆಗೆ ಕರೆಸಿಕೊಳ್ಳಿ: ಯುದ್ಧದ ಆತಂಕದಲ್ಲಿರುವ IPL ಆಟಗಾರನಿಂದ ಪ್ರಧಾನಿಗೆ ಮನವಿ
ADVERTISEMENT

Iran-Israel War: ದುಬೈನಲ್ಲಿ ಸಿಲುಕಿದ ಪಿ.ವಿ. ಸಿಂಧು

Dubai Airport: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಅವರು ಶನಿವಾರ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿಯಿಂದಾಗಿ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ.
Last Updated 1 ಮಾರ್ಚ್ 2026, 6:43 IST
Iran-Israel War: ದುಬೈನಲ್ಲಿ ಸಿಲುಕಿದ ಪಿ.ವಿ. ಸಿಂಧು

ಆಸ್ಟ್ರೇಲಿಯಾ ವಿರುದ್ಧದ ODI ಸರಣಿಯ 3ನೇ ಪಂದ್ಯ: ಪುಟಿದೇಳುವತ್ತ ಕೌರ್‌ ಪಡೆ ಚಿತ್ತ

India vs Australia ODI: ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಮಹಿಳಾ ತಂಡವು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಪುಟಿದೇಳುವತ್ತ ಚಿತ್ತ ನೆಟ್ಟಿದೆ. ವೈಟ್‌ವಾಷ್ ಮುಖಭಂಗದಿಂದ ಪಾರಾಗಲು ಹರ್ಮನ್‌ಪ್ರೀತ್ ಪಡೆ ಸಜ್ಜಾಗಿದೆ.
Last Updated 28 ಫೆಬ್ರುವರಿ 2026, 23:33 IST
ಆಸ್ಟ್ರೇಲಿಯಾ ವಿರುದ್ಧದ ODI ಸರಣಿಯ 3ನೇ ಪಂದ್ಯ: ಪುಟಿದೇಳುವತ್ತ ಕೌರ್‌ ಪಡೆ ಚಿತ್ತ

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌

Ranji Trophy Final 2026: ಕರ್ನಾಟಕ ವಿರುದ್ಧದ ರಣಜಿ ಫೈನಲ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಮ್ಮು-ಕಾಶ್ಮೀರದ ಕಮ್ರನ್‌ ಇಕ್ಬಾಲ್ ಅಜೇಯ 160 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 28 ಫೆಬ್ರುವರಿ 2026, 23:30 IST
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌
ADVERTISEMENT
ADVERTISEMENT
ADVERTISEMENT