<p><strong>ಬೆಂಗಳೂರು:</strong> ಸಿವಿಲ್ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗಾಗಿಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.</p>.<p>ನ್ಯಾಯಾಧೀಶರ ನೇಮಕಾತಿ ಅಧಿಸೂಚನೆಯನ್ನು ಫೆಬ್ರುವರಿ 25ರಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಒಟ್ಟು 53 ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲಾಗುವುದು.</p>.<p><strong>ಹುದ್ದೆಗಳ ಸಂಖ್ಯೆ: 53</strong></p>.<p><strong>ಮೀಸಲಾತಿ: </strong>ಸಾಮಾನ್ಯ ವರ್ಗ–21, ಪ.ಜಾತಿ–06, ಪ.ಪಂಗಡ–01, ಹಿಂದುಳಿದ ವರ್ಗ (ಒಬಿಸಿ ಮತ್ತು ಪ್ರವರ್ಗ 1 ಸೇರಿ)–25</p>.<p><strong>ವಿದ್ಯಾರ್ಹತೆ:</strong>ಮಾನ್ಯತೆ ಪಡೆದವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. ಹಾಗೂ ಕಡ್ಡಾಯವಾಗಿ ವಕೀಲರಾಗಿ ನೋಂದಣಿಯಾಗಿರಬೇಕು.</p>.<p><strong>ವಯಸ್ಸು:</strong>ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಅನ್ವಯ ಮೀಸಲಾತಿ ಸಡಿಲಿಕೆ ಇರಲಿದೆ.</p>.<p><strong>ವೇತನ ಶ್ರೇಣಿ:</strong>₹ 27,700/-(ಮೂಲ ವೇತನ)ರಿಂದ ₹44,770 ( ಇತರೆ ಭತ್ಯೆಗಳು ಸೇರಿರುತ್ತವೆ)</p>.<p><strong>ನೇಮಕಾತಿ ವಿಧಾನ:</strong>ಎರಡು ಹಂತಗಳ ಪರೀಕ್ಷೆಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಮೊದಲನೇ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಇರುತ್ತದೆ.</p>.<p><strong>ಪರೀಕ್ಷಾ ಶುಲ್ಕ</strong></p>.<p><strong>ಪೂರ್ವಭಾವಿ ಪರೀಕ್ಷೆ:</strong>ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 500, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 250 ಮಾತ್ರ</p>.<p><strong>ಮುಖ್ಯ ಪರೀಕ್ಷೆ:</strong>ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 1000, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 500 ಮಾತ್ರ</p>.<p><strong>ಅರ್ಜಿ ಸಲ್ಲಿಸುವ ವಿಧಾನ:</strong>ಆಸಕ್ತ ಅಭ್ಯರ್ಥಿಗಳನ್ನು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.</p>.<p>ಅರ್ಜಿ ಸಲ್ಲಿಕೆ ಕಡೆ ದಿನಾಂಕ:<strong>ಮಾರ್ಚ್ 26, 2020 (ರಾತ್ರಿ 11:59 ವರೆಗೆ)</strong></p>.<p>ಅಧಿಸೂಚನೆ, ಸಾಮಾನ್ಯ ಸೂಚನೆಗಳು ಮತ್ತು ಪರೀಕ್ಷೆ ಮಾಹಿತಿಗಾಗಿ ಈ ಕೆಳಗಿ ನೀಡಿರುವ ಲಿಂಕ್ ಅನ್ನುಕ್ಲಿಕ್ ಮಾಡಿ</p>.<p><strong>ಅಧಿಸೂಚನೆ:</strong><a href="http://karnatakajudiciary.kar.nic.in/recruitmentNotifications/CJR_1_2020_NOTFN.pdf#_ga=2.125971336.404328787.1582871106-1820464082.1582871106">http://karnatakajudiciary.kar.nic.in/recruitmentNotifications/CJR_1_2020_NOTFN.pdf#_ga=2.125971336.404328787.1582871106-1820464082.1582871106</a></p>.<p>ನ್ಯಾಯಾಧೀಶರ ನೇಮಕಾತಿಯಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹೈಕೋರ್ಟ್ನ ಅಧಿಕೃತ ವೆಬ್ಸೈಟ್karnatakajudiciary.kar.nic.inನಿಂದ ಮಾಹಿತಿಯನ್ನು ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಿವಿಲ್ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗಾಗಿಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.</p>.<p>ನ್ಯಾಯಾಧೀಶರ ನೇಮಕಾತಿ ಅಧಿಸೂಚನೆಯನ್ನು ಫೆಬ್ರುವರಿ 25ರಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಒಟ್ಟು 53 ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲಾಗುವುದು.</p>.<p><strong>ಹುದ್ದೆಗಳ ಸಂಖ್ಯೆ: 53</strong></p>.<p><strong>ಮೀಸಲಾತಿ: </strong>ಸಾಮಾನ್ಯ ವರ್ಗ–21, ಪ.ಜಾತಿ–06, ಪ.ಪಂಗಡ–01, ಹಿಂದುಳಿದ ವರ್ಗ (ಒಬಿಸಿ ಮತ್ತು ಪ್ರವರ್ಗ 1 ಸೇರಿ)–25</p>.<p><strong>ವಿದ್ಯಾರ್ಹತೆ:</strong>ಮಾನ್ಯತೆ ಪಡೆದವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. ಹಾಗೂ ಕಡ್ಡಾಯವಾಗಿ ವಕೀಲರಾಗಿ ನೋಂದಣಿಯಾಗಿರಬೇಕು.</p>.<p><strong>ವಯಸ್ಸು:</strong>ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಅನ್ವಯ ಮೀಸಲಾತಿ ಸಡಿಲಿಕೆ ಇರಲಿದೆ.</p>.<p><strong>ವೇತನ ಶ್ರೇಣಿ:</strong>₹ 27,700/-(ಮೂಲ ವೇತನ)ರಿಂದ ₹44,770 ( ಇತರೆ ಭತ್ಯೆಗಳು ಸೇರಿರುತ್ತವೆ)</p>.<p><strong>ನೇಮಕಾತಿ ವಿಧಾನ:</strong>ಎರಡು ಹಂತಗಳ ಪರೀಕ್ಷೆಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಮೊದಲನೇ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಇರುತ್ತದೆ.</p>.<p><strong>ಪರೀಕ್ಷಾ ಶುಲ್ಕ</strong></p>.<p><strong>ಪೂರ್ವಭಾವಿ ಪರೀಕ್ಷೆ:</strong>ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 500, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 250 ಮಾತ್ರ</p>.<p><strong>ಮುಖ್ಯ ಪರೀಕ್ಷೆ:</strong>ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 1000, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 500 ಮಾತ್ರ</p>.<p><strong>ಅರ್ಜಿ ಸಲ್ಲಿಸುವ ವಿಧಾನ:</strong>ಆಸಕ್ತ ಅಭ್ಯರ್ಥಿಗಳನ್ನು ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.</p>.<p>ಅರ್ಜಿ ಸಲ್ಲಿಕೆ ಕಡೆ ದಿನಾಂಕ:<strong>ಮಾರ್ಚ್ 26, 2020 (ರಾತ್ರಿ 11:59 ವರೆಗೆ)</strong></p>.<p>ಅಧಿಸೂಚನೆ, ಸಾಮಾನ್ಯ ಸೂಚನೆಗಳು ಮತ್ತು ಪರೀಕ್ಷೆ ಮಾಹಿತಿಗಾಗಿ ಈ ಕೆಳಗಿ ನೀಡಿರುವ ಲಿಂಕ್ ಅನ್ನುಕ್ಲಿಕ್ ಮಾಡಿ</p>.<p><strong>ಅಧಿಸೂಚನೆ:</strong><a href="http://karnatakajudiciary.kar.nic.in/recruitmentNotifications/CJR_1_2020_NOTFN.pdf#_ga=2.125971336.404328787.1582871106-1820464082.1582871106">http://karnatakajudiciary.kar.nic.in/recruitmentNotifications/CJR_1_2020_NOTFN.pdf#_ga=2.125971336.404328787.1582871106-1820464082.1582871106</a></p>.<p>ನ್ಯಾಯಾಧೀಶರ ನೇಮಕಾತಿಯಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹೈಕೋರ್ಟ್ನ ಅಧಿಕೃತ ವೆಬ್ಸೈಟ್karnatakajudiciary.kar.nic.inನಿಂದ ಮಾಹಿತಿಯನ್ನು ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>