‘ಗೋಹತ್ಯಾ ನಿಷೇಧ ಕಾಯ್ದೆ ರದ್ದು, ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಬಹುಸಂಖ್ಯಾತರಿಗೆ ಅಪಮಾನ, ನಮ್ಮ ದೇವಸ್ಥಾನ, ಮಠ, ಮಂದಿರ, ವಿಚಾರಗಳಿಗೆ ಕಾಂಗ್ರೆಸ್ ಅವಹೇಳನ ಮಾಡುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಇದೆ. ಚುನಾವಣೆ, ರಾಜಕೀಯವೇ ಬೇರೆ. ನಮ್ಮ ಆಚಾರ- ವಿಚಾರಗಳನ್ನು ಉಳಿಸಲು ಹೋರಾಟ ಮಾಡಲಿದ್ದೇವೆ‘ ಎಂದರು.