ಮೋದಿ ಸ್ಪರ್ಧೆ ಕುರಿತು ಮಾತನಾಡಿರುವ ರಾಜ್ಯ ನಾಯಕರೊಬ್ಬರು,‘ಇದೊಂದು ಉತ್ತಮ ತಂತ್ರವಾಗಲಿದೆ. ಒಂದುವೇಳೆ ಮೋದಿಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಅದರಿಂದ ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಸಂಖ್ಯೆ ಹೆಚ್ಚುವುದು ಮಾತ್ರವಲ್ಲದೇ,ದಕ್ಷಿಣದ ರಾಜ್ಯಗಳಲ್ಲಿ ಪಕ್ಷದ ಬಲವೂ ವೃದ್ಧಿಸಲಿದೆ’ ಎಂದಿದ್ದಾರೆ.