ಬೆಂಗಳೂರು ಉತ್ತರ ಲೋಕಸಭಾ: ‘ಕಮಲ’ ಕೀಳಲು ‘ಕೈ’ ಲೆಕ್ಕಾಚಾರ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದು, ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ, ಈ ಬಾರಿ ಬಿಜೆಪಿಯಿಂದ ಯಾರು? ಎಂಬ ಚರ್ಚೆ ಆರಂಭವಾಗಿತ್ತು.Last Updated 5 ಏಪ್ರಿಲ್ 2024, 0:01 IST