ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಕದನ ಕಣ

ADVERTISEMENT

ಹೊಸಕೋಟೆ: ಹಣ, ಜಮೀನು, ಜಾನುವಾರು ಪಣಕ್ಕೆ

ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರು ಮಾಡಿದ್ದ ಕ್ಷೇತ್ರದಲ್ಲಿ ಶೇ90.80 ಮತದಾನ ದಾಖಲಾಗಿದೆ. ಕ್ಷೇತ್ರದ ಇಬ್ಬರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಬಂಧಿಯಾಗಿದೆ. ಈ ಮತಪೆಟ್ಟಿಗಳ ಮೇಲೆ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ.
Last Updated 12 ಮೇ 2023, 4:42 IST
ಹೊಸಕೋಟೆ: ಹಣ, ಜಮೀನು, ಜಾನುವಾರು ಪಣಕ್ಕೆ

ಗುಂಡ್ಲುಪೇಟೆ: ಬಿಜೆಪಿ ಬೆಂಬಲಿಗನ ಕೋಟಿ ಸವಾಲು, ಕಾಂಗ್ರೆಸ್‌ ಬೆಂಬಲಿಗನ ₹3 ಲಕ್ಷ ಬಾಜಿ

ಚುನಾವಣಾ ಫಲಿತಾಂಶ ಬರಲು ಒಂದು ದಿನವಷ್ಟೇ ಬಾಕಿ ಇದ್ದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು ನಗದು ಹಣವನ್ನು ಎದುರು ಇಟ್ಟುಕೊಂಡು ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
Last Updated 11 ಮೇ 2023, 15:14 IST
ಗುಂಡ್ಲುಪೇಟೆ: ಬಿಜೆಪಿ ಬೆಂಬಲಿಗನ ಕೋಟಿ ಸವಾಲು, ಕಾಂಗ್ರೆಸ್‌ ಬೆಂಬಲಿಗನ ₹3 ಲಕ್ಷ ಬಾಜಿ

ಕಲಬುರಗಿ ಉತ್ತರ ಕ್ಷೇತ್ರ ಚುನಾವಣೆ ಕಣದಿಂದ ಆಪ್ ಅಭ್ಯರ್ಥಿ ಹಿಂದಕ್ಕೆ; JDSಗೆ ಬೆಂಬಲ

ಕಲಬುರಗಿ ಉತ್ತರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಜ್ಜಾದ್ ಅಲಿ ಇನಾಮದಾರ್ ಅವರು ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದು, ಜೆಡಿಎಸ್ ಅಭ್ಯರ್ಥಿ ಉಸ್ತಾದ್ ನಾಸಿರ್ ಹುಸೇನ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.
Last Updated 8 ಮೇ 2023, 12:56 IST
ಕಲಬುರಗಿ ಉತ್ತರ ಕ್ಷೇತ್ರ ಚುನಾವಣೆ ಕಣದಿಂದ ಆಪ್ ಅಭ್ಯರ್ಥಿ ಹಿಂದಕ್ಕೆ; JDSಗೆ ಬೆಂಬಲ

ಕುಂದಗೋಳ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

ಕಣದ ಕಾವು ಹೆಚ್ಚಿಸಿದ ಚಿಕ್ಕನಗೌಡ್ರ; ಮತ ವಿಭಜನೆಯ ಲಾಭದ ನಿರೀಕ್ಷೆಯಲ್ಲಿ ಕಾಂಗ್ರೆಸ್
Last Updated 8 ಮೇ 2023, 7:33 IST
ಕುಂದಗೋಳ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ಯಾರಿಗೆ?

Karnataka elections 2023: ಕಲಘಟಗಿಯಲ್ಲಿ ಸ್ನೇಹಿತರ ಸವಾಲ್‌

ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ; ನೆಲೆಯೂರಲು ಜೆಡಿಎಸ್ ಕಸರತ್ತು
Last Updated 8 ಮೇ 2023, 6:58 IST
Karnataka elections 2023: ಕಲಘಟಗಿಯಲ್ಲಿ ಸ್ನೇಹಿತರ ಸವಾಲ್‌

ನವಲಗುಂದ ಕ್ಷೇತ್ರ: ಬಿಜೆಪಿ–ಕಾಂಗ್ರೆಸ್‌ ಸ್ಪರ್ಧೆಯ ನಡುವೆ ಜೆಡಿಎಸ್‌ ತೊಡರಗಾಲು

ರೈತ ಬಂಡಾಯದ ನೆಲೆಯಾಗಿರುವ ನವಲಗುಂದದಲ್ಲಿ ಈಗ ಚುನಾವಣಾ ಕಾವು ಏರಿದೆ. ಹಾಲಿ ಶಾಸಕ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಕಾಂಗ್ರೆಸ್‌ನ ಎನ್‌.ಎಚ್‌. ಕೋನರಡ್ಡಿ ನಡುವೆ ತೀವ್ರ ಸೆಣಸಾಟ ನಡೆದಿದೆ.
Last Updated 8 ಮೇ 2023, 6:47 IST
ನವಲಗುಂದ ಕ್ಷೇತ್ರ: ಬಿಜೆಪಿ–ಕಾಂಗ್ರೆಸ್‌ ಸ್ಪರ್ಧೆಯ ನಡುವೆ ಜೆಡಿಎಸ್‌ ತೊಡರಗಾಲು

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

ಸದ್ದಿಲ್ಲದೇ ಪೈಪೋಟಿ ನೀಡುತ್ತಿರುವ ಜೆಡಿಎಸ್‌ ಅಭ್ಯರ್ಥಿ ಎಚ್.ಎಂ.ನಾಯಕ
Last Updated 8 ಮೇ 2023, 6:28 IST
ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ADVERTISEMENT

ಗದಗದಲ್ಲಿ ಎಚ್‌.ಕೆ.ಪಾಟೀಲ, ಅನಿಲ್‌ ನಡುವೆ ನೇರ ಹೋರಾಟ

ಜೆಡಿಎಸ್‌ನಿಂದ ವೆಂಕನಗೌಡ ಗೋವಿಂದಗೌಡ್ರ ಹುರಿಯಾಳು; ಆಮ್‌ ಆದ್ಮಿಯಿಂದ ಪೀರಸಾಬ
Last Updated 8 ಮೇ 2023, 6:20 IST
ಗದಗದಲ್ಲಿ ಎಚ್‌.ಕೆ.ಪಾಟೀಲ, ಅನಿಲ್‌ ನಡುವೆ ನೇರ ಹೋರಾಟ

ಭಟ್ಕಳದಲ್ಲಿ ಗದ್ದುಗೆಗೆ ಕೈ, ಕಮಲ ಗುದ್ದಾಟ

ಭಟ್ಕಳ: ನಾಮಧಾರಿ, ಮುಸ್ಲಿಂ ಮತ ಗಳಿಕೆಗೆ ಪಕ್ಷಗಳ ಪ್ರಯತ್ನ
Last Updated 8 ಮೇ 2023, 6:05 IST
ಭಟ್ಕಳದಲ್ಲಿ ಗದ್ದುಗೆಗೆ ಕೈ, ಕಮಲ ಗುದ್ದಾಟ

ಹುಕ್ಕೇರಿ ಕದನ ಕಣ : ಬಿಜೆಪಿ–ಕಾಂಗ್ರೆಸ್‌ ನೇರ ಪೈಪೋಟಿ

‘ಅನುಕಂಪ’ದ ಅಲೆಯೋ, ‘ಅನುಭವ’ಕ್ಕೆ ಮಣೆಯೋ, ಯಾರ ಕೈಹಿಡಿಯಲಿದ್ದಾನೆ ಮತದಾರ?
Last Updated 8 ಮೇ 2023, 5:31 IST
ಹುಕ್ಕೇರಿ ಕದನ ಕಣ : ಬಿಜೆಪಿ–ಕಾಂಗ್ರೆಸ್‌ ನೇರ ಪೈಪೋಟಿ
ADVERTISEMENT
ADVERTISEMENT
ADVERTISEMENT