ಪೈಪ್ಲೈನ್ ರಸ್ತೆಯಲ್ಲಿ ಮೇ 8ರಂದು ಸಂಜೆ ಸಾರ್ವಜನಿಕರನ್ನು ಸೇರಿಸಿದ್ದ ಕಾರ್ಯಕರ್ತರು, ಅವರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.
ಅದೇ ಮಾರ್ಗವಾಗಿ ಹೊರಟಿದ್ದ ರಾಜೇಶ್, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಾರ್ವಜನಿಕವಾಗಿ ಭಾಷಣ ಮಾಡುವಂತಿಲ್ಲ. ನಿಮಗೆ ಅನುಮತಿ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದ್ದರು.