ಸೋಮವಾರ, 5 ಜನವರಿ 2026
×
ADVERTISEMENT

ರಾಜ್ಯ

ADVERTISEMENT

‘ರನ್‌ ವೇ ಕ್ಲೀನಿಂಗ್‌’ ಯಂತ್ರ: ನೋಯ್ಡಾ ವಿಮಾನ ನಿಲ್ದಾಣಕ್ಕೆ ಸ್ವಚ್ಛತಾ ವಾಹನ

Runway Cleaning Machine: ದೇಶಿಯವಾಗಿ ತಯಾರಿಸಲಾದ ರನ್‌ ವೇ ಕ್ಲೀನಿಂಗ್ ಯಂತ್ರವನ್ನು ನೋಯ್ಡಾ ವಿಮಾನ ನಿಲ್ದಾಣಕ್ಕೆ ಎಂ.ಬಿ. ಪಾಟೀಲ ಹಸ್ತಾಂತರಿಸಿದ್ದು, ಪಾಚಿ ಹಾಗೂ ಲೋಹದ ತುಣುಕು ತೆರವುಗೊಳಿಸುವ ಸಾಮರ್ಥ್ಯ ಹೊಂದಿದೆ.
Last Updated 5 ಜನವರಿ 2026, 16:40 IST
‘ರನ್‌ ವೇ ಕ್ಲೀನಿಂಗ್‌’ ಯಂತ್ರ: ನೋಯ್ಡಾ ವಿಮಾನ ನಿಲ್ದಾಣಕ್ಕೆ ಸ್ವಚ್ಛತಾ ವಾಹನ

ಪದವಿ ಕಾಲೇಜು: ಶೇ 75 ದಾಖಲಾತಿಯ ಗುರಿ

College Admission Target: ಸರ್ಕಾರಿ ಪದವಿ ಕಾಲೇಜುಗಳಿಗೆ ಶೇ 75ರಷ್ಟು ದಾಖಲಾತಿ ಗುರಿ ನಿಗದಿ ಮಾಡಿರುವ ಇಲಾಖೆ, ಪ್ರಾಂಶುಪಾಲರು ಮತ್ತು ಅಧ್ಯಾಪಕರು ಪ್ರವೇಶ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದೆ.
Last Updated 5 ಜನವರಿ 2026, 16:38 IST
ಪದವಿ ಕಾಲೇಜು: ಶೇ 75 ದಾಖಲಾತಿಯ ಗುರಿ

ಕೆಪಿಸಿಎಲ್ ನೇಮಕ: ಎಂಟೇ ದಿನಕ್ಕೆ ಫಲಿತಾಂಶ

KPTCL Exam Update: ಕೆಪಿಸಿಎಲ್ 622 ಹುದ್ದೆಗಳ ಮರುಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕೇವಲ ಎಂಟು ದಿನಗಳಲ್ಲಿ ಪ್ರಕಟಿಸಿದ್ದು, ಯಾವುದೇ ಆಕ್ಷೇಪಣೆಗಳಿದ್ದರೆ ಜನವರಿ 7ರೊಳಗೆ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜನವರಿ 2026, 16:23 IST
ಕೆಪಿಸಿಎಲ್ ನೇಮಕ: ಎಂಟೇ ದಿನಕ್ಕೆ ಫಲಿತಾಂಶ

ಬಳ್ಳಾರಿ ಗಲಾಟೆ ಪ್ರಕರಣ ಮುಚ್ಚಿ ಹಾಕಲು ಎರಡು ಬಾರಿ ಶವಪರೀಕ್ಷೆ: ಕುಮಾರಸ್ವಾಮಿ

Ballari Postmortem Row: ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಎರಡು ಬಾರಿ ಶವಪರೀಕ್ಷೆ ನಡೆಸಲಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
Last Updated 5 ಜನವರಿ 2026, 16:20 IST
ಬಳ್ಳಾರಿ ಗಲಾಟೆ ಪ್ರಕರಣ ಮುಚ್ಚಿ ಹಾಕಲು ಎರಡು ಬಾರಿ ಶವಪರೀಕ್ಷೆ: ಕುಮಾರಸ್ವಾಮಿ

ಪರಿಹಾರ ಬೋಧನೆ: ಮೊಬೈಲ್‌ ಫೋನ್‌ನಲ್ಲೇ ಮಕ್ಕಳಿಗೆ ಪಾಠ

Remedial Teaching: ಶಾಲಾ ಸಮಯದ ನಂತರ ಗಣಿತ ಕಲಿಕೆಗೆ ಮೊಬೈಲ್ ಫೋನ್ ಮೂಲಕ ಪಾಠ ಕಲಿಸುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಿದ್ದು, ವಾರಕ್ಕೆ ಕನಿಷ್ಠ ಒಂದು ಪಾಠ ಮತ್ತು ಪ್ರತಿಯೊಬ್ಬ ಶಿಕ್ಷಕರಿಗೆ ₹800 ಭತ್ಯೆ ನೀಡಲಾಗುತ್ತಿದೆ.
Last Updated 5 ಜನವರಿ 2026, 16:06 IST
ಪರಿಹಾರ ಬೋಧನೆ: ಮೊಬೈಲ್‌ ಫೋನ್‌ನಲ್ಲೇ ಮಕ್ಕಳಿಗೆ ಪಾಠ

ಎನ್‌ಪಿಎಸ್‌ಗೆ ವಿರೋಧ: ಜನವರಿ 8ರಂದು ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪಾಠ

Teachers Pension Demand: ಹಳೇ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನವರಿ 8ರಂದು ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಪಾಠ ಮಾಡಲಿದ್ದಾರೆ ಎಂದು ಶಿಕ್ಷಕರ ಸಂಘಟನೆ ತಿಳಿಸಿದೆ.
Last Updated 5 ಜನವರಿ 2026, 16:03 IST
ಎನ್‌ಪಿಎಸ್‌ಗೆ ವಿರೋಧ: ಜನವರಿ 8ರಂದು ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪಾಠ

ಗಡಿಪಾರು: ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಸೌಜನ್ಯ ಪರ ಹೋರಾಟಗಾರ ತಿಮರೋಡಿ

Exile Legal Challenge: ತಿಮರೋಡಿ ಅವರನ್ನು ದಕ್ಷಿಣ ಕನ್ನಡದಿಂದ ರಾಯಚೂರಿಗೆ ಗಡಿಪಾರು ಮಾಡಿದ ಸರ್ಕಾರದ ಕ್ರಮವನ್ನು ರದ್ದುಪಡಿಸಬೇಕೆಂದು ಅವರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆಗೆ ಬಾಕಿಯಾಗಿದೆ.
Last Updated 5 ಜನವರಿ 2026, 14:34 IST
ಗಡಿಪಾರು: ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಸೌಜನ್ಯ ಪರ ಹೋರಾಟಗಾರ ತಿಮರೋಡಿ
ADVERTISEMENT

21 ಎಕರೆ ಭೂ ಕಬಳಿಕೆ ಆರೋಪ: ಕೃಷ್ಣಬೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

Krishna Byre Gowda: ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಗರುಡನಪಾಳ್ಯದ ಸರ್ವೆ ಸಂಖ್ಯೆ 46 ಹಾಗೂ 47ರಲ್ಲಿ ಒಟ್ಟು 21.16 ಎಕರೆ ಭೂ ಕಬಳಿಕೆ ಆರೋಪ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ಬಿಜೆಪಿ ದೂರು ನೀಡಿದೆ.
Last Updated 5 ಜನವರಿ 2026, 12:54 IST
21 ಎಕರೆ ಭೂ ಕಬಳಿಕೆ ಆರೋಪ: ಕೃಷ್ಣಬೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

Karnataka Politics: ಸಿದ್ದರಾಮಯ್ಯ–ವೇಣುಗೋಪಾಲ್‌ ಚರ್ಚೆ

Congress Strategy Meeting: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಸೋಮವಾರ ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಚರ್ಚೆ ನಡೆಸಿದರು.
Last Updated 5 ಜನವರಿ 2026, 11:48 IST
Karnataka Politics: ಸಿದ್ದರಾಮಯ್ಯ–ವೇಣುಗೋಪಾಲ್‌ ಚರ್ಚೆ

ಕೆಡಿಪಿ ಸಭೆಯಲ್ಲೇ ಕೈ ಕೈ ಮಿಲಾಯಿಸಿ, ನಿಂದಿಸಿಕೊಂಡ ಬಿಜೆಪಿ – ಕಾಂಗ್ರೆಸ್ ಶಾಸಕರು

Political Dispute: ಬೀದರ್ ಜಿಲ್ಲೆಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ಸದಸ್ಯ ಭೀಮರಾವ್ ಪಾಟೀಲ್ ಪರಸ್ಪರ ಕೈ ಕೈ ಮಿಲಾಯಿಸಿ ನಿಂದಿಸಿಕೊಂಡ ಘಟನೆ ನಡೆಯಿತು.
Last Updated 5 ಜನವರಿ 2026, 9:05 IST
ಕೆಡಿಪಿ ಸಭೆಯಲ್ಲೇ ಕೈ ಕೈ ಮಿಲಾಯಿಸಿ, ನಿಂದಿಸಿಕೊಂಡ ಬಿಜೆಪಿ – ಕಾಂಗ್ರೆಸ್ ಶಾಸಕರು
ADVERTISEMENT
ADVERTISEMENT
ADVERTISEMENT