‘ಭಾವೈಕ್ಯದ ಸಾಮಾಜಿಕ ಸಂದೇಶವಿರುವ ಕಥೆ. ಮನರಂಜನೆಯ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿವೆ. ರಾಘವೇಂದ್ರ ರಾಜ್ಕುಮಾರ್ ಅವರು ಮೋಹನ್ ಎಂಬ ಪಾತ್ರ ಮಾಡಿದ್ದು, ಶ್ರುತಿ ಮುಸ್ಲಿಂ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಐಟಂ ಸಾಂಗ್ಗೆ ರಾಘವೇಂದ್ರ ರಾಜ್ಕುಮಾರ್ ಕೂಡ ಹೆಜ್ಜೆ ಹಾಕಿರುವುದು ವಿಶೇಷ’ ಎಂದರು ಕೆ.ನರೇಂದ್ರ ಬಾಬು.