ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ

Last Updated 3 ಜುಲೈ 2019, 14:52 IST
ಅಕ್ಷರ ಗಾತ್ರ

‘ಚಿತ್ರಭೂಮಿ’ ಸಿನಿಮಾ ಅಧ್ಯಯನ ವಿಭಾಗ ಹಾಗೂ ಸಾಂಸ್ಕೃತಿಕ ಕೇಂದ್ರ ಸಂಸ್ಕೃತಿ ಶಾಲೆಯು ನಗರದಲ್ಲಿ ಜುಲೈ 6ರಂದು ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ ಆಯೋಜಿಸಿದೆ.

ಶನಿವಾರ ಸಂಜೆ 6ಕ್ಕೆ ‘ಸಂಸ್ಕಾರ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪ್ರತಿ ಶನಿವಾರ ಒಂದೊಂದು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಅಗ್ರಹಾರ ಕೃಷ್ಣಮೂರ್ತಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸ್ಥಳ–ಉನ್ನತಿ ಸಭಾಂಗಣ, 1ನೇ ಅಡ್ಡರಸ್ತೆ, ಸಪ್ತಗಿರಿನಗರ, ಹೊಸಕೆರೆಹಳ್ಳಿ, ಬಿಎಸ್‌ಕೆ ಮೂರನೇ ಹಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT