ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ಸಂದರ್ಶನ | ಸಿನಿಮಾ ಯಶಸ್ಸಿಗೆ ಪ್ರತಿಭಾವಂತರು ಒಂದಾಗಬೇಕು: ದುನಿಯಾ ವಿಜಯ್‌

Published : 16 ಜನವರಿ 2026, 0:30 IST
Last Updated : 16 ಜನವರಿ 2026, 0:30 IST
ಫಾಲೋ ಮಾಡಿ
Comments
ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್‌ಲಾರ್ಡ್‌’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಈ ಚಿತ್ರ ಹಾಗೂ ಅದರಲ್ಲಿನ ತಮ್ಮ ಪಾತ್ರ ಕುರಿತು ಅವರು ಮಾತನಾಡಿದ್ದಾರೆ. 
ಪ್ರ

ಯಾವ ಜಾನರ್‌ನ ಚಿತ್ರ? ಅದರಲ್ಲಿ ನಿಮ್ಮ ಪಾತ್ರವೇನು?

ಪ್ರ

ಈ ಚಿತ್ರದ ನಿರ್ದೇಶಕ ಜಡೇಶ್‌ ‘ಕಾಟೇರ’ ಸಿನಿಮಾದ ಬರಹಗಾರರಾಗಿದ್ದರು. ಅಲ್ಲಿ ಕಾಗೋಡು ಹೋರಾಟದ ಕಥೆಯಿತ್ತು. ಇಲ್ಲಿಯೂ ಅದೇ ಕಥೆ ಮುಂದುವರಿಯುತ್ತದೆಯಾ?‘

ಪ್ರ

ಹಾಗಿದ್ದರೆ ಇದು ಆ್ಯಕ್ಷನ್‌, ಮಾಸ್‌ ಸಿನಿಮಾವೇ?

ಪ್ರ

ಮಾಸ್‌, ಆ್ಯಕ್ಷನ್‌ ಸಿನಿಮಾಗಳ ಪರಿಭಾಷೆ ಬದಲಾಗುತ್ತಿದೆಯಾ?

ಪ್ರ

ನಿಮ್ಮ ಹಿಂದಿನ ಎರಡೂ ಸಿನಿಮಾಗಳು ಯಶಸ್ವಿಯಾಗಿವೆ. ಅದಕ್ಕೆ ನೀವೇ ನಿರ್ದೇಶಕರೂ ಕೂಡ. ಈಗ ಬೇರೆ ನಿರ್ದೇಶಕನ ಜತೆ ಮತ್ತೆ ಕೈಜೋಡಿಸಿದ್ದು ಯಾಕೆ?

ಪ್ರ

ಈ ಸಿನಿಮಾ ಬಿಡುಗಡೆ ಸಾಕಷ್ಟು ಸಲ ಮುಂದಕ್ಕೆ ಹೋಗಿದ್ದು ಯಾಕೆ?

ಪ್ರ

ನಿಮ್ಮ ನಿರ್ದೇಶನದ ‘ಸಿಟಿ ಲೈಟ್ಸ್‌’ ಯಾವ ಹಂತದಲ್ಲಿದೆ? ಅದರಲ್ಲಿಯೂ ನಟಿಸಿದ್ದೀರಾ?

ಪ್ರ

ಮುಂದಿನ ಯೋಜನೆಗಳು...

ಪ್ರ

ನೀವು ನಟನ ಜತೆಗೆ ನಿರ್ದೇಶಕನೂ ಹೌದು. ನಿಮ್ಮ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ ಇರಲು ಕಾರಣ ಏನಿರಬಹುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT