ಈ ಸಂದರ್ಭದಲ್ಲಿ ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ರಾಜ್ಯ ಸಚಿವ ಎಲ್. ಮುರುಗನ್, ಕೇಂದ್ರ ಇನ್ನೊಬ್ಬ ಸಚಿವ ಶ್ರೀಪಾದ ನಾಯಕ್, ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಟಿ ಖುಷ್ಬೂ, ನಿರ್ದೇಶಕಿ ಮಂಜು ಬೋರಾ, ಮಧುರ್ ಭಂಡಾರ್ಕರ್, ಎ. ಕೆ. ಬೀರ್, ರವಿ ಕೊಟ್ಟಾರ್ಕರ್ ಮತ್ತಿತರರು ವೇದಿಕೆಯಲ್ಲಿದ್ದರು.