ಪರುಷುರಾಮ್ ನಾವಳ್ಳಿ ನಿರ್ದೇಶನ ಈ ಚಿತ್ರಕ್ಕಿದೆ. ಎ. ರಾಜ್ ಕುಮಾರ್ ಸಂಗೀತ, ಕೃಷ್ಣ ಸಾರಥಿ ಛಾಯಾಗ್ರಹಣ, ಶ್ರೀಧರ್ ಶೆಟ್ಟಿ ಚಿತ್ರಕಥೆ, ಸಂಭಾಷಣೆ ಮತ್ತು ಸಹನಿರ್ದೇಶನವಿದ್ದು, ಜಗ್ಗು ನೃತ್ಯ, ಸುಪ್ರಿತ್ ಶಂಕರ್ ಸಂಕಲನ ಹೊತ್ತಿದ್ದಾರೆ. ಶೈಕ್ ಸದ್ದಾಂ ಭಾಷ ಕಾರ್ಯಕಾರಿ ನಿರ್ಮಾಪಕರಾಗಿದ್ದು, ರೋಹಿತ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಅಂಗಾರಿಕ, ಮೂಗು ಸುರೇಶ್, ರವಿ, ಹರೀಶ್ ದೇವರಾಜ್ ಹಾಗೂ ಮುಂತಾದವರ ತಾರಬಳಗವಿದೆ.