ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಶಮಂತ್ ನಾಗ್ ಸಂಗೀತ ಸಂಯೋಜಿಸಿದ್ದಾರೆ. ರವೀಂದ್ರನಾಥ್ ಅವರ ಛಾಯಾಗ್ರಹಣವಿದೆ. ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ದತ್ತಣ್ಣ, ಸುಂದರರಾಜ್, ಬೇಬಿಶ್ರೀ ಹಾಗೂ ಮಾಸ್ಟರ್ ಆಲಾಪ್, ಚಕ್ರವರ್ತಿ, ಅರುಣ್ ಲೋಕಿ, ಟೋನಿ, ತಿಲಕ್, ಸಿದ್ದು, ಮಂಥನಾ, ಕನ್ನಿಕಾ, ಅನಿತಾ, ಆರಾಧ್ಯ ತಾರಾಗಣದಲ್ಲಿದ್ದಾರೆ.