ಅಂದಿನಿಂದ ಈ ಇಬ್ಬರು ನಟರು ಒಟ್ಟಿಗೆ ಸಾರ್ವಜನಿಕ ವೇದಿಕೆಯನ್ನು ಕಾಣಿಸಿಕೊಂಡಿರಲಿಲ್ಲ. ಆದರೆ ಈ ರಂಜಾನ್ ಮಾಸ ಇಬ್ಬರ ನಡುವಿನ ದ್ವೇಷವನ್ನು ಸರಿಸಿ ಹತ್ತಿರ ತಂದಿದೆ ಎಂದು ವಿಶ್ವೇಷಿಸಲಾಗುತ್ತಿದೆ.
ಕಾಂಗ್ರೆಸ್ ನಾಯಕ ಬಾಬಾ ಸಿದ್ಧಿಕಿ ಅವರು ಮುಂಬೈನ ಬಾನ್ರಾ ತಾಜ್ ಲ್ಯಾಂಡ್ಸ್ ಎಂಡ್ ಪಂಚತಾರಾ ಹೊಟೇಲಿನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಸಲ್ಮಾನ್ ಹಾಗೂ ಶಾರುಕ್ ಖಾನ್ ಇಬ್ಬರನ್ನೂ ಆಹ್ವಾನಿಸಲಾಗಿತ್ತು.