ಭಾನುವಾರ, 4 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

Ashes Test: ಮಳೆ ಅಡಚಣೆ; ಇಂಗ್ಲೆಂಡ್‌ಗೆ ರೂಟ್, ಬ್ರೂಕ್ ಆಸರೆ

Joe Root: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಮೊದಲ ದಿನದಾಟದಲ್ಲಿ ಮಳೆಯಿಂದಾಗಿ ಅಡಚಣೆಯಾಗಿದೆ.
Last Updated 4 ಜನವರಿ 2026, 7:21 IST
Ashes Test: ಮಳೆ ಅಡಚಣೆ; ಇಂಗ್ಲೆಂಡ್‌ಗೆ ರೂಟ್, ಬ್ರೂಕ್ ಆಸರೆ

ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ

Bangladesh Cricket Board: ಭಾರತದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್‌ನ ಬಾಂಗ್ಲಾದೇಶ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿದೆ.
Last Updated 4 ಜನವರಿ 2026, 5:10 IST
ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು  ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ

ಬಿಸಿಸಿಐ ಶ್ರೇಷ್ಠತಾ ಕೇಂದ್ರ: ಕ್ರಿಕೆಟ್ ಕನಸುಗಳ ಕಾರ್ಖಾನೆ

BCCI Excellence Centre: ಬೆಂಗಳೂರಿನ ಕ್ರಿಕೆಟ್ ಪರಂಪರೆಯ ಕಿರೀಟಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಶ್ರೇಷ್ಠತಾ ಕೇಂದ್ರದ ಗರಿ ಸೇರಿದೆ. ಆಟಗಾರರ ತರಬೇತಿಯ ಕನಸು ಈಡೇರಿಸುವ, ಗಾಯಗೊಂಡ ಆಟಗಾರರ ವೃತ್ತಿಜೀವನ ಮರಳಿ ಅರಳುವಂತೆ ಮಾಡುವ ತಾಣ ಇದು.
Last Updated 3 ಜನವರಿ 2026, 23:49 IST
ಬಿಸಿಸಿಐ ಶ್ರೇಷ್ಠತಾ ಕೇಂದ್ರ: ಕ್ರಿಕೆಟ್ ಕನಸುಗಳ ಕಾರ್ಖಾನೆ

5ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ಗೆ ಪ್ರಜ್ವಲ್‌ ಮೊದಲ ಎದುರಾಳಿ

ATP Challenger: 5ರಂದು ಆರಂಭವಾಗುವ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯಲ್ಲಿ ಭಾರತ ಆಟಗಾರ ಸುಮಿತ್ ನಾಗಲ್ ಅವರು ಪ್ರಜ್ವಲ್ ದೇವ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. 19 ದೇಶಗಳ ಆಟಗಾರರು ಕಣದಲ್ಲಿದ್ದಾರೆ.
Last Updated 3 ಜನವರಿ 2026, 20:04 IST
5ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಸುಮಿತ್‌ಗೆ ಪ್ರಜ್ವಲ್‌ ಮೊದಲ ಎದುರಾಳಿ

ಪ್ರೊ ಕುಸ್ತಿ ಲೀಗ್‌: ದಾಖಲೆ ₹60 ಲಕ್ಷ ಮೌಲ್ಯ ಪಡೆದ ಜಪಾನ್‌ನ ಸುಸಾಕಿ

PWL Auction 2026: ಪ್ರೊ ಕುಸ್ತಿ ಲೀಗ್ ಹರಾಜಿನಲ್ಲಿ ಜಪಾನ್‌ನ ಯುಯಿ ಸುಸಾಕಿ ₹60 ಲಕ್ಷಕ್ಕೆ ಹರಿಯಾಣ ಥಂಡರ್ಸ್‌ ಪಾಲಾಗಿದ್ದಾರೆ. ಭಾರತದ ಅಂತಿಮ್ ಪಂಘಲ್ ₹52 ಲಕ್ಷ ಹಾಗೂ ಅಮನ್ ಸೆಹ್ರಾವತ್ ₹51 ಲಕ್ಷಕ್ಕೆ ಹರಾಜಾಗಿದ್ದಾರೆ.
Last Updated 3 ಜನವರಿ 2026, 16:19 IST
ಪ್ರೊ ಕುಸ್ತಿ ಲೀಗ್‌: ದಾಖಲೆ ₹60 ಲಕ್ಷ ಮೌಲ್ಯ ಪಡೆದ ಜಪಾನ್‌ನ ಸುಸಾಕಿ

ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

IPL Update: ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಮಿನಿ ಹರಾಜಿನಲ್ಲಿ ಇವರನ್ನು 9.20 ಕೋಟಿ ರೂ.ಗೆ ಖರೀದಿಸಲಾಗಿತ್ತು.
Last Updated 3 ಜನವರಿ 2026, 15:32 IST
ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್‌ ರೈಡರ್ಸ್

ವಿಶ್ವ ಟೇಬಲ್‌ ಟೆನಿಸ್‌: ಕರ್ನಾಟಕದ ಮೂವರಿಗೆ ಕಂಚಿನ ಪದಕ

WTT Youth Contender Vadodara: ವಡೋದರದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ನ 13 ವರ್ಷದೊಳಗಿನ ವಿಭಾಗದಲ್ಲಿ ಕರ್ನಾಟಕದ ಸಿದ್ಧಾಂತ್ ಎಂ, ಸಾತ್ವಿಕ್ ಎಂ. ಮತ್ತು ಯುಕ್ತಾ ಹರ್ಷ ಕಂಚಿನ ಪ‍ದಕ ಗೆದ್ದಿದ್ದಾರೆ.
Last Updated 3 ಜನವರಿ 2026, 15:24 IST
ವಿಶ್ವ ಟೇಬಲ್‌ ಟೆನಿಸ್‌: ಕರ್ನಾಟಕದ ಮೂವರಿಗೆ ಕಂಚಿನ ಪದಕ
ADVERTISEMENT

ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌: ಜೊನಾಥನ್‌ಗೆ ಮೂರು ಚಿನ್ನ

Jonathan Gavin Anthony: ಕರ್ನಾಟಕದ ಉದಯೋನ್ಮುಖ ಶೂಟರ್‌ ಜೊನಾಥನ್ ಗ್ಯಾವಿನ್ ಆಂಥೋನಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು. 16 ವರ್ಷದ ಜೊನಾಥನ್‌ ಪಾರಮ್ಯ ಮೆರೆದರು.
Last Updated 3 ಜನವರಿ 2026, 15:18 IST
ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌: ಜೊನಾಥನ್‌ಗೆ ಮೂರು ಚಿನ್ನ

ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

Cooch Behar Trophy Quarterfinal: ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನ ಗುಜರಾತ್ ತಂಡ ಕರ್ನಾಟಕದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ಕರ್ನಾಟಕದ ಪರ ವರುಣ್ ಪಟೇಲ್ ಅರ್ಧ ಶತಕ ಬಾರಿಸಿದರು.
Last Updated 3 ಜನವರಿ 2026, 14:43 IST
ಕೂಚ್‌ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್: ಹಿಡಿತ ಸಾಧಿಸಿದ ಗುಜರಾತ್

ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್

India vs New Zealand: ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲೆಂಡ್ ಎದುರು ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಬಿಸಿಸಿಐ ಶನಿವಾರ ತಂಡವನ್ನು ಪ್ರಕಟಿಸಿದೆ.
Last Updated 3 ಜನವರಿ 2026, 13:18 IST
ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡಕ್ಕೆ ಮರಳಿದ ಸಿರಾಜ್
ADVERTISEMENT
ADVERTISEMENT
ADVERTISEMENT