ದಶಕಗಳಿಂದ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ನಡೆಸಿಕೊಂಡು ಬಂದ ಗಂಗಾ ನದಿಪಾತ್ರದ ರಕ್ಷಣಾ ಹೋರಾಟಕ್ಕೆ ತಮ್ಮ 79ನೇ ವಯಸ್ಸಿನಲ್ಲಿ (2011 ರಲ್ಲಿ) ಸನ್ಯಾಸ ಸ್ವೀಕರಿಸುವ ಮೂಲಕ ಹೊಸ ತಿರುವು ಕೊಟ್ಟವರು ಅವರು.
ಅಗರ್ವಾಲ್ ಅವರ ನೆನಪಿನ ಈ ಕಾರ್ಯಕ್ರಮವನ್ನು ಗ್ರಾಮ ಸೇವಾ ಸಂಘ, ಲೋಕವಿದ್ಯಾ ವೇದಿಕೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಆಯೋಜಿಸಿವೆ.