ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಅನುಭವ ಮಂಟಪ | ಒಳಮೀಸಲು: ತಪ್ಪು ಗ್ರಹಿಕೆ, ತಪ್ಪು ಟೀಕೆಗಳ ಗೋಜಲು

‘ಸುಪ್ರೀಂ’ ತೀರ್ಪು:ಹಾದಿ ತಪ್ಪಿಸುವ ವಿಚಾರಗಳ ಚರ್ಚೆ ಬೇಡ, ಗೊಂದಲ ನಿವಾರಣೆ ಬೇಕು
–ಯೋಗೇಂದ್ರ ಯಾದವ್, ಪ್ರಣವ್ ಧವನ್‌, ಶಿವಂ ಮೋಘಾ
Published : 23 ಸೆಪ್ಟೆಂಬರ್ 2024, 22:16 IST
Last Updated : 23 ಸೆಪ್ಟೆಂಬರ್ 2024, 22:16 IST
ಫಾಲೋ ಮಾಡಿ
Comments
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸರಳವಾಗಿ ಓದಿದರೂ ಈ ತೀರ್ಪು ಸಾಮಾಜಿಕ ನ್ಯಾಯದ ಹಾದಿಯಲ್ಲಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಜತೆಗೆ ಅತ್ಯಂತ ಹಿಂದುಳಿದ ಮತ್ತು ಜಾತಿಶ್ರೇಣಿ ವ್ಯವಸ್ಥೆಯ ಅತ್ಯಂತ ತಳದಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸುವ ಯತ್ನವನ್ನು ಸುಪ್ರೀಂ ಕೋರ್ಟ್‌ ಮಾಡಿದೆ. ‘ಮೆರಿಟ್’ನ (ಪ್ರತಿಭೆ) ಹೆಸರಿನಲ್ಲಿ ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಸಂಭಾವ್ಯ ಯತ್ನಗಳಿಗೆ ಈ ತೀರ್ಪು ಒಂದು ತಡೆಗೋಡೆಯಂತೆ ಕೆಲಸ ಮಾಡುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT