ಗುರುವಾರ, 3 ಜುಲೈ 2025
×
ADVERTISEMENT
ಆಳ-ಅಗಲ: ಆರ್ಥಿಕ ನೆರವು ಹೆಚ್ಚಿಸದಿದ್ದರೆ ‘ಎಲ್ಲರಿಗೂ ಸೂರು’ ಕನಸಾದೀತು
ಆಳ-ಅಗಲ: ಆರ್ಥಿಕ ನೆರವು ಹೆಚ್ಚಿಸದಿದ್ದರೆ ‘ಎಲ್ಲರಿಗೂ ಸೂರು’ ಕನಸಾದೀತು
ಪಿಎಂಎವೈ–ಜಿ: ಸಂಸದೀಯ ಸ್ಥಾಯಿ ಸಮಿತಿ ವರದಿ
ಫಾಲೋ ಮಾಡಿ
Published 23 ಡಿಸೆಂಬರ್ 2024, 0:46 IST
Last Updated 23 ಡಿಸೆಂಬರ್ 2024, 0:46 IST
Comments
‘ಸ್ವಂತ ಮನೆ ಹೊಂದಬೇಕು’ ಎಂಬ ಕನಸು ಪ್ರತಿ ಕುಟುಂಬಕ್ಕೂ ಇರುತ್ತದೆ. ಸರ್ಕಾರದ ನೆರವು ಇಲ್ಲದಿದ್ದರೆ ಬಡವರು, ನಿವೇಶನರಹಿತರಿಗೆ ಈ ಕನಸು ಸಾಕಾರವಾಗುವುದು ಕಷ್ಟ. ಭಾರತದಲ್ಲಿ ವಸತಿರಹಿತರ ಸಂಖ್ಯೆ ದೊಡ್ಡದಿದೆ. ದೇಶದ ಗ್ರಾಮೀಣ ಭಾಗದ ಬಡವರಿಗೆ ವಸತಿ ಸೌಕರ್ಯ ಕಲ್ಪಿಸಲು ನೆರವಾಗುವುದಕ್ಕಾಗಿ ಕೇಂದ್ರ ಸರ್ಕಾರ ಪಿಎಂಎವೈ–ಜಿ ಅನುಷ್ಠಾನಗೊಳಿಸಿದೆ. ‘ಎಲ್ಲರಿಗೂ ಸೂರು’ ಎಂಬುದು ಇದರ ಆಶಯ. ಹಣದುಬ್ಬರ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಯೋಜನೆ ಅಡಿ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವು ಮನೆ ಕಟ್ಟಲು ಸಾಕಾಗುತ್ತಿಲ್ಲ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಪ್ರತಿಪಾದಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT