ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ಆಳ–ಅಗಲ | ಕಾಲ್ತುಳಿತ: ವ್ಯವಸ್ಥೆಯ ಕುಸಿತ
ಆಳ–ಅಗಲ | ಕಾಲ್ತುಳಿತ: ವ್ಯವಸ್ಥೆಯ ಕುಸಿತ
ಧಾರ್ಮಿಕ ಮುಖಂಡರು, ಕ್ರೀಡಾಪಟುಗಳು, ಸಿನಿಮಾ ತಾರೆಯರ ಬಗ್ಗೆ ಜನರ ಹುಚ್ಚು ಅಭಿಮಾನವೂ ಕಾರಣ
ಫಾಲೋ ಮಾಡಿ
Published 28 ಸೆಪ್ಟೆಂಬರ್ 2025, 23:30 IST
Last Updated 28 ಸೆಪ್ಟೆಂಬರ್ 2025, 23:30 IST
Comments
ಕಾಲ್ತುಳಿತವು ದೇಶದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ತಮ್ಮ ಅಭಿಮಾನದ ಕ್ರೀಡಾ ಪಟುಗಳು, ಸಿನಿಮಾ ತಾರೆಯರನ್ನು ನೋಡಲು, ರಾಜಕೀಯ ಸಮಾವೇಶಗಳಲ್ಲಿ ಭಾಗವಹಿಸಲು, ಆಧ್ಯಾತ್ಮಿಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ದೇವಾಲಯಗಳಿಗೆ ತೆರಳಿದವರು ಕಾಲ್ತುಳಿತಕ್ಕೆ ಸಿಲುಕಿರುವುದು ದೇಶದಲ್ಲಿ ನಡೆದಿವೆ. ಕೊನೆಗೆ, ಹಬ್ಬದ ಸಂದರ್ಭದ ದಟ್ಟಣೆಯಿಂದಾಗಿ ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದವರು ಕೂಡ ನೂಕುನುಗ್ಗಲಿನಿಂದ ಸಾವಿಗೀಡಾದದ್ದು ಇದೆ.     
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತದ ತೀವ್ರತೆಯನ್ನು ಹೇಳಿದ್ದ ಪಾದರಕ್ಷೆಗಳು  –ಪಿಟಿಐ ಚಿತ್ರ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತದ ತೀವ್ರತೆಯನ್ನು ಹೇಳಿದ್ದ ಪಾದರಕ್ಷೆಗಳು  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT