ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡಿದರೆ CM ಸ್ಥಾನ:ಹೇಳಿಕೆ ತಿರುಚಲಾಗಿದೆ ಎಂದ ಕೌರ್

Political Controversy: ‘ಕಾಂಗ್ರೆಸ್‌ ಪಕ್ಷವು ನಮ್ಮಿಂದ ಏನನ್ನೂ ಕೇಳಿಲ್ಲ ಎಂಬ ನನ್ನ ಹೇಳಿಕೆಯನ್ನು ತಿರುಚಿರುವುದನ್ನು ನೋಡಿ ಆಘಾತ ಉಂಟಾಗಿದೆ’ ಎಂದು ನವಜೋತ್ ಕೌರ್ ಸ್ಪಷ್ಟನೆ ನೀಡಿದ್ದಾರೆ.
Last Updated 8 ಡಿಸೆಂಬರ್ 2025, 14:39 IST
ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡಿದರೆ CM ಸ್ಥಾನ:ಹೇಳಿಕೆ ತಿರುಚಲಾಗಿದೆ ಎಂದ ಕೌರ್

ಬಿಷ್ಣೋಯಿ ಗ್ಯಾಂಗ್‌ನಿಂದ ಬಿಗ್‌ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?

Pawan Singh Threat: ಭೋಜಪುರಿ ನಟ ಹಾಗೂ ಬಿಗ್‌ಬಾಸ್ ಸ್ಪರ್ಧಿ ಪವನ್ ಸಿಂಗ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ಜೊತೆ ವೇದಿಕೆ ಹಂಚಿಕೊಳ್ಳಬಾರದು ಎಂಬುದೇ ಕಾರಣ ಎಂದು ಹೇಳಲಾಗಿದೆ
Last Updated 8 ಡಿಸೆಂಬರ್ 2025, 14:38 IST
ಬಿಷ್ಣೋಯಿ ಗ್ಯಾಂಗ್‌ನಿಂದ ಬಿಗ್‌ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?

ಭಾರತದ ಜತೆ ರಕ್ಷಣಾ ಸಹಕಾರ ವೃದ್ಧಿಗೆ ಅಮೆರಿಕ ಒತ್ತು

Indo-Pacific Strategy: ನ್ಯೂಯಾರ್ಕ್/ವಾಷಿಂಗ್ಟನ್: ಇಂಡೋ–ಪೆಸಿಫಿಕ್‌ ಪ್ರದೇಶದ ಸವಾಲುಗಳನ್ನು ಎದುರಿಸಲು ಭಾರತ ಜತೆ ರಕ್ಷಣಾ ಸಹಕಾರವನ್ನು ವಿಸ್ತರಿಸುವ ನಿರ್ಧಾರವನ್ನು 2026ರ ಅಮೆರಿಕ ರಕ್ಷಣಾ ನೀತಿ ಮಸೂದೆ ಸ್ಪಷ್ಟಪಡಿಸಿದೆ.
Last Updated 8 ಡಿಸೆಂಬರ್ 2025, 14:32 IST
ಭಾರತದ ಜತೆ ರಕ್ಷಣಾ ಸಹಕಾರ ವೃದ್ಧಿಗೆ ಅಮೆರಿಕ ಒತ್ತು

ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ

Temperature Drop: ಜೈಪುರದ ಸೀಕರ್‌ ಜಿಲ್ಲೆಯ ಫತೇಹ್‌ಪುರದಲ್ಲಿ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ರಾಜ್ಯದ ಹಲವೆಡೆ ತಾಪಮಾನ 8 ರಿಂದ 13 ಡಿಗ್ರಿಗೆ ಇಳಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 8 ಡಿಸೆಂಬರ್ 2025, 14:30 IST
ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ

ಕದನ ವಿರಾಮ ಉಲ್ಲಂಘನೆ: ಥಾಯ್ಲೆಂಡ್‌–ಕಾಂಬೋಡಿಯಾ ನಡುವೆ ಮತ್ತೆ ಸಂಘರ್ಷ ಭೀತಿ

ವಿವಾದಿತ ಗಡಿ ಪ್ರದೇಶದಲ್ಲಿ ವೈಮಾನಿಕ ದಾಳಿ ಆರಂಭಿಸಿದ ಥಾಯ್ಲೆಂಡ್‌
Last Updated 8 ಡಿಸೆಂಬರ್ 2025, 14:24 IST
ಕದನ ವಿರಾಮ ಉಲ್ಲಂಘನೆ: ಥಾಯ್ಲೆಂಡ್‌–ಕಾಂಬೋಡಿಯಾ ನಡುವೆ ಮತ್ತೆ ಸಂಘರ್ಷ ಭೀತಿ

ವಕೀಲರ ಪರಿಷತ್ತು ಚುನಾವಣೆ: ಶೇ 30 ಸ್ಥಾನ ಮಹಿಳೆಯರಿಗೆ ನಿಗದಿ; SC ನಿರ್ದೇಶನ

Bar Council Representation: ಚುನಾವಣಾ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಗದ ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಶೇ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
Last Updated 8 ಡಿಸೆಂಬರ್ 2025, 14:23 IST
ವಕೀಲರ ಪರಿಷತ್ತು ಚುನಾವಣೆ: ಶೇ 30 ಸ್ಥಾನ ಮಹಿಳೆಯರಿಗೆ ನಿಗದಿ; SC ನಿರ್ದೇಶನ

ಲೋಕಸಭೆಯಲ್ಲಿ ಮೋದಿಗೆ ನೆಹರುದ್ದೇ ಜಪ: ಕಾಂಗ್ರೆಸ್ ತಿರುಗೇಟು

India Politics: ‘ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸವನ್ನು ಪುನಃ ಬರೆಯಲು ಪ್ರಯತ್ನಿಸುತ್ತಿದ್ದು, ‘ವಂದೇ ಮಾತರಂ’ ಚರ್ಚೆಗೆ ರಾಜಕೀಯ ಬಣ್ಣ ನೀಡಿದ್ದಾರೆ. ಬಿಜೆಪಿಗರು ಎಷ್ಟೇ ಪ್ರಯತ್ನಿಸಿದರೂ ಜವಾಹರಲಾಲ್ ನೆಹರೂ ಅವರ ಕೊಡುಗೆಯನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
Last Updated 8 ಡಿಸೆಂಬರ್ 2025, 13:41 IST
ಲೋಕಸಭೆಯಲ್ಲಿ ಮೋದಿಗೆ ನೆಹರುದ್ದೇ ಜಪ: ಕಾಂಗ್ರೆಸ್ ತಿರುಗೇಟು
ADVERTISEMENT

ಜಿನ್ನಾಗೆ ಮಣಿದಿದ್ದ ನೆಹರೂ, ವಂದೇ ಮಾತರಂ ಗೀತೆ ತುಂಡರಿಸಿದ್ದು ಕಾಂಗ್ರೆಸ್: ಮೋದಿ

Vande Mataram: ಸಾಮಾಜಿಕ ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್, ‘ವಂದೇ ಮಾತರಂ’ ಗೀತೆಯನ್ನು ತುಂಡು ತುಂಡಾಗಿ ಒಡೆದು ಹಾಕಿದ್ದಲ್ಲದೆ ಈಗಲೂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 8 ಡಿಸೆಂಬರ್ 2025, 12:26 IST
ಜಿನ್ನಾಗೆ ಮಣಿದಿದ್ದ ನೆಹರೂ, ವಂದೇ ಮಾತರಂ ಗೀತೆ ತುಂಡರಿಸಿದ್ದು ಕಾಂಗ್ರೆಸ್: ಮೋದಿ

ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸದವರಿಗೆ ವಂದೇ ಮಾತರಂ ಬಗ್ಗೆ ಏನು ಗೊತ್ತು? ಯಾದವ್

Akhilesh Yadav Statement: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದವರು ಇದೀಗ ವಂದೇ ಮಾತರಂ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
Last Updated 8 ಡಿಸೆಂಬರ್ 2025, 11:26 IST
ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸದವರಿಗೆ ವಂದೇ ಮಾತರಂ ಬಗ್ಗೆ ಏನು ಗೊತ್ತು? ಯಾದವ್

ಗೋವಾ ಅಗ್ನಿ ದುರಂತ: ಉದ್ಯೋಗ ಅರಸಿ ಅಸ್ಸಾಂನಿಂದ ಬಂದವರು ಬೆಂಕಿಯಲ್ಲಿ ಬೆಂದರು!

Assam Migrant Workers: ತಮ್ಮ ಮನೆ, ರಾಜ್ಯವನ್ನು ತೊರೆದು ಉದ್ಯೋಗ ಅರಸಿ ಗೋವಾಕ್ಕೆ ಬಂದವರ ಬಾಳಲ್ಲಿ ಬೆಂಕಿಯ ಜ್ವಾಲೆ ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ.
Last Updated 8 ಡಿಸೆಂಬರ್ 2025, 10:22 IST
ಗೋವಾ ಅಗ್ನಿ ದುರಂತ: ಉದ್ಯೋಗ ಅರಸಿ ಅಸ್ಸಾಂನಿಂದ ಬಂದವರು ಬೆಂಕಿಯಲ್ಲಿ ಬೆಂದರು!
ADVERTISEMENT
ADVERTISEMENT
ADVERTISEMENT