ಗುರುವಾರ, 11 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

Russia Ukraine War | ನಮ್ಮ ಶಾಂತಿ ಪ್ರಸ್ತಾವ ನೀಡಲಿದ್ದೇವೆ: ಝೆಲೆನ್‌ಸ್ಕಿ

‘ಯುದ್ಧವನ್ನು ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸಿರುವ ಅಮೆರಿಕಕ್ಕೆ ನಮ್ಮ ಶಾಂತಿ ಪ್ರಸ್ತಾವವನ್ನು ನೀಡಲು ಸಿದ್ಧತೆ ನಡೆಸಿದ್ದೇವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
Last Updated 11 ಡಿಸೆಂಬರ್ 2025, 15:43 IST
Russia Ukraine War | ನಮ್ಮ ಶಾಂತಿ ಪ್ರಸ್ತಾವ ನೀಡಲಿದ್ದೇವೆ: ಝೆಲೆನ್‌ಸ್ಕಿ

ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕ ಅಧಿಕೃತವಲ್ಲ, ನಮ್ಮದೇ ಬೇರೆ ಎಂದ ಕೇಂದ್ರ!

AQI Report Clarification: ನವದೆಹಲಿ: ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕದ ಆಧಾರದ ಮೇಲೆ ಬರುವ ವರದಿಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಡಾಟಾಬೇಸ್‌ ಆಧಾರದ ವರದಿ ಕುರಿತು ಕೇಳಲಾದ ಪ್ರಶ್ನೆಗೆ ಈ ಮಾಹಿತಿ ನೀಡಲಾಗಿದೆ.
Last Updated 11 ಡಿಸೆಂಬರ್ 2025, 15:40 IST
ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕ ಅಧಿಕೃತವಲ್ಲ, ನಮ್ಮದೇ ಬೇರೆ ಎಂದ ಕೇಂದ್ರ!

ಎಸ್‌ಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ತಲಾ ₹40,000: ಅಖಿಲೇಶ್ ಯಾದವ್

Akhilesh Yadav Promise: ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ ₹40,000 ಸಹಾಯಧನ ನೀಡುವುದಾಗಿ ಅಖಿಲೇಶ್ ಯಾದವ್ ಘೋಷಿಸಿ, ಕೈಗಾರಿಕೋದ್ಯಮಿಗಳಿಂದ ತೆರಿಗೆ ಬಾಕಿ ವಸೂಲಿ ಮಾಡಿ ಯೋಜನೆ ಜಾರಿಗೊಳಿಸಲಾಗುವುದು ಎಂದರು.
Last Updated 11 ಡಿಸೆಂಬರ್ 2025, 15:02 IST
ಎಸ್‌ಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ತಲಾ ₹40,000: ಅಖಿಲೇಶ್ ಯಾದವ್

ತೆಲಂಗಾಣ ಫೋನ್‌ ಕದ್ದಾಲಿಕೆ: SIB ಮಾಜಿ ಮುಖ್ಯಸ್ಥ ಟಿ.ಪ್ರಭಾಕರಗೆ ಸಂಕಷ್ಟ

ತೆಲಂಗಾಣ: ಫೋನ್‌ ಕದ್ದಾಲಿಕೆ ಪ್ರಕರಣ * ಬೆಳಿಗ್ಗೆ 11ರ ಗಡುವು
Last Updated 11 ಡಿಸೆಂಬರ್ 2025, 13:54 IST
ತೆಲಂಗಾಣ ಫೋನ್‌ ಕದ್ದಾಲಿಕೆ: SIB ಮಾಜಿ ಮುಖ್ಯಸ್ಥ ಟಿ.ಪ್ರಭಾಕರಗೆ ಸಂಕಷ್ಟ

ಮಹಿಳೆಯರನ್ನು ಗಡಿಪಾರು ಮಾಡಲು ಆತುರ ಏಕೆ? ರಾಜ್ಯಸಭೆಯಲ್ಲಿ ಸಾಗರಿಕಾ ಘೋಷ್

Sagarika Ghosh in Rajya Sabha ಪಶ್ಚಿಮ ಬಂಗಾಳದ ಇಬ್ಬರು ಮಹಿಳೆಯರನ್ನು ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಪ್ರಕರಣವನ್ನು ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಷ್ ಅವರು ಗುರುವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.
Last Updated 11 ಡಿಸೆಂಬರ್ 2025, 13:50 IST
ಮಹಿಳೆಯರನ್ನು ಗಡಿಪಾರು ಮಾಡಲು ಆತುರ ಏಕೆ?  ರಾಜ್ಯಸಭೆಯಲ್ಲಿ ಸಾಗರಿಕಾ ಘೋಷ್

‘ಗೋಲ್ಡ್‌ ಕಾರ್ಡ್‌’ಗೆ ಚಾಲನೆ ನೀಡಿದ ಡೊನಾಲ್ಡ್‌ ಟ್ರಂಪ್

ಭಾರತೀಯ ವಿದ್ಯಾರ್ಥಿಗಳ ನೇಮಕ ಬಯಸುವ ಕಂಪನಿಗಳಿಗೆ ಅನುಕೂಲ
Last Updated 11 ಡಿಸೆಂಬರ್ 2025, 13:46 IST
‘ಗೋಲ್ಡ್‌ ಕಾರ್ಡ್‌’ಗೆ ಚಾಲನೆ ನೀಡಿದ ಡೊನಾಲ್ಡ್‌ ಟ್ರಂಪ್

ಅಮಿತ್‌ ಶಾ 'ಅಪಾಯಕಾರಿ': ಕೇಂದ್ರ ಗೃಹ ಸಚಿವರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

Mamata Banerjee Attack: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅವರು ಅಪಾಯಕಾರಿ ವ್ಯಕ್ತಿ’ ಎಂದು ಹೇಳಿದ್ದಾರೆ. ಮತದಾರರ ಪಟ್ಟಿ ವಿಚಾರದಲ್ಲೂ ಎಚ್ಚರಿಕೆ ನೀಡಿದ್ದಾರೆ.
Last Updated 11 ಡಿಸೆಂಬರ್ 2025, 13:22 IST
ಅಮಿತ್‌ ಶಾ 'ಅಪಾಯಕಾರಿ': ಕೇಂದ್ರ ಗೃಹ ಸಚಿವರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ADVERTISEMENT

ಲಖಿಂಪುರ ಖೇರಿ ಪ್ರಕರಣ: ಹುಟ್ಟೂರಿಗೆ ಭೇಟಿ ನೀಡಲು ಆಶಿಶ್‌ಗೆ ‘ಸುಪ್ರೀಂ’ ಸಮ್ಮತಿ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ, ಕೇಂದ್ರದ ಮಾಜಿ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರಿಗೆ ಡಿಸೆಂಬರ್‌ 2ರಿಂದ 31ರವರೆಗೆ ಹುಟ್ಟೂರಿಗೆ ಹೋಗಲು ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.
Last Updated 11 ಡಿಸೆಂಬರ್ 2025, 13:17 IST
ಲಖಿಂಪುರ ಖೇರಿ ಪ್ರಕರಣ: ಹುಟ್ಟೂರಿಗೆ ಭೇಟಿ ನೀಡಲು ಆಶಿಶ್‌ಗೆ ‘ಸುಪ್ರೀಂ’ ಸಮ್ಮತಿ

ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

UN Champions of the Earth: ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ 'ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌' ಪ್ರಶಸ್ತಿಯನ್ನು ತಮಿಳುನಾಡಿನ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ನೀಡಲಾಗಿದೆ. ನೈರೋಬಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
Last Updated 11 ಡಿಸೆಂಬರ್ 2025, 13:11 IST
ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

ಗೋವಾ ಅಗ್ನಿ ಅವಘಡ: ಬರ್ಚ್‌ ಬೈ ನೈಟ್‌ಕ್ಲಬ್‌ ಮಾಲೀಕರ ಜಾಮೀನು ಅರ್ಜಿ ವಜಾ

Nightclub Fire Case: ಪಣಜಿ: 25 ಜನರನ್ನು ಬಲಿಪಡೆದ ಉತ್ತರ ಗೋವಾದ ನೈಟ್‌ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಥಾಯ್ಲೆಂಡ್‌ಗೆ ಪರಾರಿಯಾಗಿದ್ದ ಮಾಲೀಕರಾದ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಸಹೋದರರನ್ನು ಅಲ್ಲಿನ ಪೊಲೀಸ
Last Updated 11 ಡಿಸೆಂಬರ್ 2025, 13:04 IST
ಗೋವಾ ಅಗ್ನಿ ಅವಘಡ: ಬರ್ಚ್‌ ಬೈ ನೈಟ್‌ಕ್ಲಬ್‌ ಮಾಲೀಕರ ಜಾಮೀನು ಅರ್ಜಿ ವಜಾ
ADVERTISEMENT
ADVERTISEMENT
ADVERTISEMENT