ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಗೋವಾ ವಿಮೋಚನೆ: ಸ್ವಾತಂತ್ರ್ಯ ನಂತರ ಭಾರತ ತೊರೆಯದ ಪೋರ್ಚುಗೀಸರ ಅಟ್ಟಿದ್ದ ಸೇನೆ

Indian History: ಡಿಸೆಂಬರ್ 19ನ್ನು ಭಾರತದ ಇತಿಹಾಸದಲ್ಲಿ ಒಂದು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ದಿನ ಭಾರತೀಯ ಸೇನೆ ಪೋರ್ಚುಗೀರಸ ಪ್ರಭುತ್ವದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡಿತು. ಈ ದಿನವನ್ನು ಪ್ರತೀ ವರ್ಷ ಗೋವಾ ವಿಮೋಚನಾ ದಿನವೆಂದು ಆಚರಿಸಲಾಗುತ್ತದೆ.
Last Updated 19 ಡಿಸೆಂಬರ್ 2025, 6:59 IST
ಗೋವಾ ವಿಮೋಚನೆ: ಸ್ವಾತಂತ್ರ್ಯ ನಂತರ ಭಾರತ ತೊರೆಯದ ಪೋರ್ಚುಗೀಸರ ಅಟ್ಟಿದ್ದ ಸೇನೆ

ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?

Bangladesh Protests: ಬಾಂಗ್ಲಾದೇಶದಾದ್ಯಂತ 2024ರ ಜುಲೈನಲ್ಲಿ ನಡೆದಿದ್ದ ದಂಗೆಯ ನೇತೃತ್ವ ವಹಿಸಿದ್ದವರಲ್ಲಿ ಪ್ರಮುಖರಾದ ಷರೀಷ್ ಒಸ್ಮಾನ್ ಹಾದಿ ಗುರುವಾರ ನಿಧನರಾಗಿದ್ದಾರೆ. ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಪ್ರಚಾರದ ವೇಳೆ ಅವರ ತಲೆಗೆ ಗುಂಡು ಹಾರಿಸಲಾಗಿತ್ತು.
Last Updated 19 ಡಿಸೆಂಬರ್ 2025, 6:33 IST
ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?

ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ

Donald Trump: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದು, ಅದು ಕಾಯ್ದೆಯಾಗಿ ಜಾರಿಗೆ ಬರಲಿದೆ. ಇಂಡೊ-ಪೆಸಿಫಿಕ್ ಪ್ರದೇಶದ ಮುಕ್ತ ವಾತಾವರಣಕ್ಕೆ ಬದ್ಧವಾದ ಉದ್ದೇಶವನ್ನು ಮುನ್ನಡೆಸಲು ಮತ್ತು ಚೀನಾ
Last Updated 19 ಡಿಸೆಂಬರ್ 2025, 6:33 IST
ಭಾರತದೊಂದಿಗೆ ರಕ್ಷಣಾ ಸಹಕಾರ ವಿಸ್ತರಣೆ: ಒಪ್ಪಂದಕ್ಕೆ ಟ್ರಂ‍ಪ್ ಸಹಿ

MP ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 6 ಮಕ್ಕಳಿಗೆ HIV: ಮೂವರ ಅಮಾನತು

Hospital Negligence: ಮಧ್ಯಪ್ರದೇಶ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆರು ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಿದೆ.
Last Updated 19 ಡಿಸೆಂಬರ್ 2025, 5:01 IST
MP ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 6 ಮಕ್ಕಳಿಗೆ HIV: ಮೂವರ ಅಮಾನತು

India Oman Trade Deal: ಒಮಾನ್ ಜೊತೆಗಿನ ಒಪ್ಪಂದದಲ್ಲಿ ಏನಿದೆ?

India Oman Trade:ಒಮಾನ್‌ನಿಂದ ಭಾರತಕ್ಕೆ ಆಮದಾಗುವ ಹೈನುಗಾರಿಕಾ ಉತ್ಪನ್ನಗಳು, ಚಾಕೊಲೇಟ್, ಚಿನ್ನ, ಬೆಳ್ಳಿ, ಆಭರಣ, ಪಾದರಕ್ಷೆ, ಕ್ರೀಡಾ ಸರಕುಗಳಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ. ಈ ಮೂಲಕ ಭಾರತವು ತನ್ನ ಕೃಷಿಕರ ಹಾಗೂ ಎಂಎಸ್‌ಎಂಇ ವಲಯದ ಹಿತವನ್ನುಕಾಯ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 0:30 IST
India Oman Trade Deal: ಒಮಾನ್ ಜೊತೆಗಿನ ಒಪ್ಪಂದದಲ್ಲಿ ಏನಿದೆ?

ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

Animal Welfare: ‘ಇರಲಿ, ಸಿಬಲ್‌ ಅವರೆ. ಅವರು ಅವರ ಕೆಲಸ ಮಾಡಲಿ’ ಎಂದು ಪೀಠ ಹೇಳಿತು. ‘ಬೀದಿ ನಾಯಿಗಳಿಗೆ ಆಶ್ರಯ ತಾಣಗಳಿಲ್ಲ. ಅವುಗಳ ಮೇಲೆ ಅಮಾನವೀಯ ವರ್ತನೆ ತೋರಲಾಗುತ್ತಿದೆ’ ಎಂದು ಸಿಬಲ್‌ ಹೇಳಿದರು.
Last Updated 19 ಡಿಸೆಂಬರ್ 2025, 0:30 IST
ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

ಹೈದರಾಬಾದ್‌–ಬೆಳಗಾವಿ ರೈಲಿನಲ್ಲಿ ಹೊಗೆ; ಆತಂಕ

Smoke in Train: ಹೈದರಾಬಾದ್‌ನಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ವಿಶೇಷ ರೈಲು(ಸಂಖ್ಯೆ 07043), ತೆಲಂಗಾಣದ ಶಂಕರಪಲ್ಲಿ ರೈಲು ನಿಲ್ದಾಣದಲ್ಲಿದ್ದ ವೇಳೆ, ಬೋಗಿಯೊಂದರಲ್ಲಿ ಗುರುವಾರ ಹೊಗೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.
Last Updated 18 ಡಿಸೆಂಬರ್ 2025, 23:37 IST
ಹೈದರಾಬಾದ್‌–ಬೆಳಗಾವಿ ರೈಲಿನಲ್ಲಿ ಹೊಗೆ; ಆತಂಕ
ADVERTISEMENT

ಭುವನೇಶ್ವರ | ಬಕೆಟ್‌ ವಿಷಯವಾಗಿ ಜಗಳ: ಬುಡಕಟ್ಟು ವಿದ್ಯಾರ್ಥಿ ಹತ್ಯೆ

ಸ್ನಾನಗೃಹದಲ್ಲಿ ತಮ್ಮೊಂದಿಗೆ ಬಕೆಟ್‌ ಹಂಚಿಕೊಳ್ಳಲು ನಿರಾಕರಿಸಿದ ಒಂಬತ್ತನೆಯ ತರಗತಿಯ, 14 ವರ್ಷದ ಬುಡಕಟ್ಟು ವಿದ್ಯಾರ್ಥಿಯನ್ನು ಕತ್ತುಬಿಗಿದು ಕೊಲೆ ಮಾಡಿದ ಪ್ರಕರಣದಲ್ಲಿ ಎಂಟು ಶಿಕ್ಷಕ ಸಿಬ್ಬಂದಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
Last Updated 18 ಡಿಸೆಂಬರ್ 2025, 17:17 IST
ಭುವನೇಶ್ವರ | ಬಕೆಟ್‌ ವಿಷಯವಾಗಿ ಜಗಳ: ಬುಡಕಟ್ಟು ವಿದ್ಯಾರ್ಥಿ ಹತ್ಯೆ

ಪಟ್ನಾ: ಸಚಿವ ಸ್ಥಾನಕ್ಕೆ ನಿತಿನ್ ನಬೀನ್ ರಾಜೀನಾಮೆ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತಿನ್‌ ನಬೀನ್ ಅವರು ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಸಂಪುಟದಲ್ಲಿನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 18 ಡಿಸೆಂಬರ್ 2025, 16:29 IST
ಪಟ್ನಾ: ಸಚಿವ ಸ್ಥಾನಕ್ಕೆ ನಿತಿನ್ ನಬೀನ್ ರಾಜೀನಾಮೆ

ಪಿಎಸಿಎಲ್‌ನ ₹3,436 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಚಂಡೀಗಢದ ಪರ್ಲ್ಸ್‌ ಆಗ್ರೋಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸಿಎಲ್‌) ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆ ಭಾಗವಾಗಿ ಪಂಜಾಬ್‌ನ ಜಲಂಧರ್‌ನಲ್ಲಿ ₹3,436.56 ಕೋಟಿ ಮೌಲ್ಯದ 169 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 18 ಡಿಸೆಂಬರ್ 2025, 16:23 IST
ಪಿಎಸಿಎಲ್‌ನ ₹3,436 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ADVERTISEMENT
ADVERTISEMENT
ADVERTISEMENT