ಗುರುವಾರ, 18 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

IND vs SA T20 Shashi Tharoor: ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ಆಯೋಜನೆ ಮಾಡಬೇಕಿತ್ತು’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 7:57 IST
IND vs SA T20: ಲಖನೌ ಬದಲು ತಿರುವನಂತಪುರದಲ್ಲಿ ಪಂದ್ಯ ಆಯೋಜಿಸಬೇಕಿತ್ತು: ತರೂರ್

ಬಾಂಗ್ಲಾದಲ್ಲಿ ಪ್ರತಿಭಟನೆ: ಭಾರತದ ಎರಡು ವೀಸಾ ಅರ್ಜಿ ಕೇಂದ್ರಗಳು ಬಂದ್

Bangladesh Unrest: ಬಾಂಗ್ಲಾದೇಶದಲ್ಲಿ ಆಂತರಿಕ ಪರಿಸ್ಥಿತಿ ಹದಗೆಟ್ಟ ಕಾರಣ ಭದ್ರತಾ ಕಾರಣಗಳಿಂದಾಗಿ ಭಾರತ ಎರಡು ವಿಸಾ ಅರ್ಜಿ ಕೇಂದ್ರಗಳನ್ನು ಗುರುವಾರ ಮುಚ್ಚಲಾಗಿದೆ.
Last Updated 18 ಡಿಸೆಂಬರ್ 2025, 7:39 IST
ಬಾಂಗ್ಲಾದಲ್ಲಿ ಪ್ರತಿಭಟನೆ: ಭಾರತದ ಎರಡು ವೀಸಾ ಅರ್ಜಿ ಕೇಂದ್ರಗಳು ಬಂದ್

ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!

No PUC No Fuel: ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಬಿಎಸ್‌–4 ಮಾನದಂಡಗಳನ್ನು ಪಾಲಿಸದ ಖಾಸಗಿ ವಾಹನಗಳಿಗೆ ದೆಹಲಿ ಪ್ರವೇಶ ನಿರ್ಬಂಧಿಸಿದ್ದು, ಮಾಲಿನ್ಯ ನಿಯಂತ್ರಣದ ನಿಯಮವನ್ನು ಇಂದಿನಿಂದ ಜಾರಿಗೊಳಿಸಿದೆ.
Last Updated 18 ಡಿಸೆಂಬರ್ 2025, 7:26 IST
ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!

ಬಾಂದ್ರಾ ಸೇತುವೆ ಮೇಲೆ 252 KM ವೇಗದ ಚಾಲನೆ:ಪೊಲೀಸರಿಂದ ‘ಲ್ಯಾಂಬೋರ್ಗಿನಿ’ ವಶಕ್ಕೆ

Bandra Worli Sea Link: ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಗಂಟೆಗೆ 252 ಕಿ.ಮೀ ವೇಗದಲ್ಲಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿದ್ದಾನೆ. ಘಟನೆ ಸಂಬಂಧ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಪತ್ತೆಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 7:00 IST
ಬಾಂದ್ರಾ ಸೇತುವೆ ಮೇಲೆ 252 KM ವೇಗದ ಚಾಲನೆ:ಪೊಲೀಸರಿಂದ ‘ಲ್ಯಾಂಬೋರ್ಗಿನಿ’ ವಶಕ್ಕೆ

AQI 750ರಿಂದ 68ಕ್ಕೆ ಇಳಿಸಿದ ಚೀನಾದಿಂದ ದೆಹಲಿಗೆ ವಾಯುಮಾಲಿನ್ಯ ನಿಯಂತ್ರಣ ಸಲಹೆ

China Pollution Control: ವಾಯುಮಾಲಿನ್ಯ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಗೆ ಕುಸಿದಿದೆ. ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆ ನಿವಾರಣೆಗೆ ಏನೆಲ್ಲಾ ಕ್ರಮಗಳನ್ನು
Last Updated 18 ಡಿಸೆಂಬರ್ 2025, 6:30 IST
AQI 750ರಿಂದ 68ಕ್ಕೆ ಇಳಿಸಿದ ಚೀನಾದಿಂದ ದೆಹಲಿಗೆ ವಾಯುಮಾಲಿನ್ಯ ನಿಯಂತ್ರಣ ಸಲಹೆ

ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

Statue of Unity Sculptor: ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಿಸಿಕೊಂಡಿರುವ ಏಕತಾ ಪ್ರತಿಮೆಯ ವಿನ್ಯಾಸಕಾರ ಶಿಲ್ಪಿ ರಾಮ್ ಸುತಾರ್ ಅವರು ನಿಧನರಾದರು ಅವರಿಗೆ ನೂರು ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್ ಸುತಾರ್ ತಿಳಿಸಿದ್ದಾರೆ
Last Updated 18 ಡಿಸೆಂಬರ್ 2025, 4:50 IST
ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್‌ ಜಿ ಮಸೂದೆ ಮೇಲಿನ ಚರ್ಚೆ

Viksit Bharat Mission: ಲೋಕಸಭೆಯಲ್ಲಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ವಿಬಿ ಜಿ ರಾಮ್ ಜಿ ಮಸೂದೆ 2025 ಮೇಲಿನ ಚರ್ಚೆ ಗುರುವಾರ ಬೆಳಗಿನ ಜಾವ ಪೂರ್ಣಗೊಂಡಿದೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ತೊಂಬತ್ತೆಂಟು ಸದಸ್ಯರು ಭಾಗಿಯಾಗಿದ್ದರು
Last Updated 18 ಡಿಸೆಂಬರ್ 2025, 2:35 IST
ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್‌ ಜಿ ಮಸೂದೆ ಮೇಲಿನ ಚರ್ಚೆ
ADVERTISEMENT

ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

GRAP Restrictions: ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯ ತೀವ್ರ ಸಮಸ್ಯೆ ಎದ್ದಿರುವುದರಿಂದ ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ ಘೋಷಿಸಿರುವುದಾಗಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 2:25 IST
ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

False Claim: ಬೃಹತ್ ಜನಸಮೂಹವಿರುವ ಈ ವಿಡಿಯೊವು ಮೆಸ್ಸಿಯ ಹೈದರಾಬಾದ್ ಭೇಟಿಯ ಸಂದರ್ಭದ್ದೆಂದು ಹಂಚಲಾಗುತ್ತಿದೆ. ಆದರೆ ಇದು ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಾರ 'ಪುಷ್ಪ–2' ಸಿನಿಮಾ ಪ್ರದರ್ಶನದ ವೇಳೆ ತೆಗೆದ ಹಳೆಯ ದೃಶ್ಯ.
Last Updated 18 ಡಿಸೆಂಬರ್ 2025, 0:30 IST
Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ಬಿಎಸ್‌–3, ಬಿಎಸ್‌–4 ಮಾನದಂಡಗಳನ್ನು ಪೂರೈಸಿದ ವಾಹನಗಳ ಮಾಲೀಕರಿಗಷ್ಟೇ ರಕ್ಷಣೆ: ನ್ಯಾಯಪೀಠ
Last Updated 17 ಡಿಸೆಂಬರ್ 2025, 16:20 IST
ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು
ADVERTISEMENT
ADVERTISEMENT
ADVERTISEMENT