ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

ಹವಾಮಾನ ಬದಲಾವಣೆ ಸೂಚ್ಯಂಕ: 7ನೇ ಸ್ಥಾನಕ್ಕೇರಿದ ಭಾರತ

ಪ್ರಸಕ್ತ ಸಾಲಿನ ಭಾರತವು ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಏಳನೇ ಸ್ಥಾನಕ್ಕೇರಿದೆ.
Last Updated 9 ಡಿಸೆಂಬರ್ 2023, 2:15 IST
ಹವಾಮಾನ ಬದಲಾವಣೆ ಸೂಚ್ಯಂಕ: 7ನೇ ಸ್ಥಾನಕ್ಕೇರಿದ ಭಾರತ

Mahua Moitra: ಆರೋಪದಿಂದ ಉಚ್ಚಾಟನೆವರೆಗೆ.. ಆಗಿದ್ದೇನು?

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ಉಡುಗೊರೆಗಳನ್ನು ಪಡೆದ ಆರೋಪಕ್ಕೆ ಒಳಗಾಗಿ, ಲೋಕಸಭಾ ಸದಸ್ಯತ್ವದಿಂದ ಉಚ್ಚಾಟನೆಯಾಗುವವರೆಗಿನ ಬೆಳವಣಿಗೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Last Updated 8 ಡಿಸೆಂಬರ್ 2023, 18:31 IST
Mahua Moitra: ಆರೋಪದಿಂದ ಉಚ್ಚಾಟನೆವರೆಗೆ.. ಆಗಿದ್ದೇನು?

ನ್ಯಾಯಮೂರ್ತಿಗಳು ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿ ಸ್ಥಾನದಲ್ಲಿ ಇರುವವರು ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು, ಬೋಧನೆಗೆ ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಅಲ್ಲದೆ, ಯುವತಿಯರು ತಮ್ಮ ‘ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಲ್ಕತ್ತಾ ಹೈಕೋರ್ಟ್‌ ಹೇಳಿದ್ದನ್ನು ಟೀಕಿಸಿದೆ.
Last Updated 8 ಡಿಸೆಂಬರ್ 2023, 18:28 IST
ನ್ಯಾಯಮೂರ್ತಿಗಳು ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು: ಸುಪ್ರೀಂ ಕೋರ್ಟ್

ಕಾಂಗ್ರೆಸ್‌ ಆತ್ಮಾವಲೋಕನ ಸಭೆ

ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಪರಾಮರ್ಶೆ
Last Updated 8 ಡಿಸೆಂಬರ್ 2023, 16:32 IST
ಕಾಂಗ್ರೆಸ್‌ ಆತ್ಮಾವಲೋಕನ ಸಭೆ

ಮಹುವಾ ಮಾತು ಆಲಿಸಿ: ವಿಪಕ್ಷ ಮನವಿ

ವರದಿ ಓದಲು ಸಮಯ ನೀಡಿದರೆ ಆಕಾಶವೇನೂ ತಲೆಮೇಲೆ ಬೀಳದು: ಕಾಂಗ್ರೆಸ್
Last Updated 8 ಡಿಸೆಂಬರ್ 2023, 16:32 IST
ಮಹುವಾ ಮಾತು ಆಲಿಸಿ: ವಿಪಕ್ಷ ಮನವಿ

ಸೋಮನಾಥ ಚಟರ್ಜಿ ಅವಧಿಯಲ್ಲಿ 10 ಸಂಸದರ ಉಚ್ಚಾಟನೆ

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಅಡಿಯಲ್ಲಿ ಸಂಸದರನ್ನು ಉಚ್ಚಾಟಿಸುತ್ತಿರುವುದು ಇದೇ ಮೊದಲಲ್ಲ. ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ, ಸೋಮನಾಥ ಚಟರ್ಜಿ ಅವರು ಲೋಕಸಭೆಯ ಸ್ಪೀಕರ್ ಆಗಿದ್ದಾಗ 10 ಮಂದಿ ಸಂಸದರನ್ನು ಇದೇ ಆರೋಪದ ಅಡಿಯಲ್ಲಿ ಉಚ್ಚಾಟಿಸಲಾಗಿತ್ತು.
Last Updated 8 ಡಿಸೆಂಬರ್ 2023, 16:28 IST
ಸೋಮನಾಥ ಚಟರ್ಜಿ ಅವಧಿಯಲ್ಲಿ 10 ಸಂಸದರ ಉಚ್ಚಾಟನೆ

ನನಗೆ 49 ವರ್ಷ, ಇನ್ನೂ 30 ವರ್ಷ ಹೋರಾಡುವೆ: ಮಹುವಾ ಮೊಯಿತ್ರಾ

ಆಡಳಿತಾರೂಢ ಬಿಜೆಪಿ ವಿರುದ್ಧ ಸಂಸತ್ತಿನ ಹೊರಗಡೆಯೂ ಹೋರಾಟ ಮುಂದುವರಿಸುವುದಾಗಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಹೇಳಿದರು.
Last Updated 8 ಡಿಸೆಂಬರ್ 2023, 16:27 IST
ನನಗೆ 49 ವರ್ಷ, ಇನ್ನೂ 30 ವರ್ಷ ಹೋರಾಡುವೆ: ಮಹುವಾ ಮೊಯಿತ್ರಾ
ADVERTISEMENT

ಸಿ.ಎಂ. ಆಯ್ಕೆ: ಮೂರು ರಾಜ್ಯಗಳಿಗೆ ವೀಕ್ಷಕರ ನೇಮಿಸಿದ ಬಿಜೆಪಿ ಹೈಕಮಾಂಡ್

ರಾಜನಾಥ್‌, ಮುಂಡಾ, ಖಟ್ಟರ್‌ಗೆ ಹೊಣೆ
Last Updated 8 ಡಿಸೆಂಬರ್ 2023, 16:25 IST
ಸಿ.ಎಂ. ಆಯ್ಕೆ: ಮೂರು ರಾಜ್ಯಗಳಿಗೆ ವೀಕ್ಷಕರ ನೇಮಿಸಿದ ಬಿಜೆಪಿ ಹೈಕಮಾಂಡ್

ಚೀನಾದ ಆರ್ಥಿಕ ಚೇತರಿಕೆ ನಿರ್ಣಾಯಕ ಘಟ್ಟದಲ್ಲಿ: ಷಿ ಜಿನ್‌ಪಿಂಗ್‌

ಚೀನಾದ ಆರ್ಥಿಕ ಚೇತರಿಕೆಯು ಈಗಲೂ ನಿರ್ಣಾಯಕ ಘಟ್ಟದಲ್ಲಿದೆ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಶುಕ್ರವಾರ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2023, 16:20 IST
ಚೀನಾದ ಆರ್ಥಿಕ ಚೇತರಿಕೆ ನಿರ್ಣಾಯಕ ಘಟ್ಟದಲ್ಲಿ: ಷಿ ಜಿನ್‌ಪಿಂಗ್‌

ರೈಲು ಪ್ರಯಾಣ ದರ ನಿಗದಿಗೆ ಸಮಿತಿ ರಚನೆಯ ಪ್ರಸ್ತಾವ ಇಲ್ಲ: ಸಚಿವ ಅಶ್ವಿನಿ ವೈಷ್ಣವ್

ದೇಶದಲ್ಲಿ ರೈಲು ಪ್ರಯಾಣ ದರಗಳನ್ನು ನಿರ್ಧರಿಸಲು ಸಚಿವಾಲಯವು ಯಾವುದೇ ದರಪಟ್ಟಿ ಸಮಿತಿ ರಚಿಸುವ ಯೋಜನೆ ಹೊಂದಿಲ್ಲದಿರುವುದರಿಂದ ಪ್ರಯಾಣಿಕರು ಹಬ್ಬಗಳ ಸಮಯದಲ್ಲಿ ಹೆಚ್ಚಿನ ದರ ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.
Last Updated 8 ಡಿಸೆಂಬರ್ 2023, 16:19 IST
ರೈಲು ಪ್ರಯಾಣ ದರ ನಿಗದಿಗೆ ಸಮಿತಿ ರಚನೆಯ ಪ್ರಸ್ತಾವ ಇಲ್ಲ: ಸಚಿವ ಅಶ್ವಿನಿ ವೈಷ್ಣವ್
ADVERTISEMENT