ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಭೂ ವಿವಾದ ಸಂಬಂಧ ಸಹೋದರರ ಹತ್ಯೆ: ಒಂದೇ ಕುಟುಂಬದ 13 ಜನರಿಗೆ ಜೀವಾವಧಿ ಶಿಕ್ಷೆ

Life Imprisonment: 10 ವರ್ಷಗಳ ಹಿಂದೆ ಭೂ ವಿವಾದ ಸಂಬಂಧ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ಒಂದೇ ಕುಟುಂಬದ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 24 ಫೆಬ್ರುವರಿ 2026, 2:02 IST
ಭೂ ವಿವಾದ ಸಂಬಂಧ ಸಹೋದರರ ಹತ್ಯೆ: ಒಂದೇ ಕುಟುಂಬದ 13 ಜನರಿಗೆ ಜೀವಾವಧಿ ಶಿಕ್ಷೆ

ಎ.ಐ ಶೃಂಗಸಭೆಯಲ್ಲಿ ಪ್ರತಿಭಟಿಸಿದ್ದ ಪ್ರಕರಣ: ಯುವ ಕಾಂಗ್ರೆಸ್‌ನ ಮೂವರ ಸೆರೆ

AI Summit Protest: ಎ.ಐ ಶೃಂಗಸಭೆಯಲ್ಲಿ ಅಂಗಿ ತೆಗೆದು ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್‌ನ ಮೂವರು ಮುಖಂಡರನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 24 ಫೆಬ್ರುವರಿ 2026, 1:29 IST
ಎ.ಐ ಶೃಂಗಸಭೆಯಲ್ಲಿ ಪ್ರತಿಭಟಿಸಿದ್ದ ಪ್ರಕರಣ: ಯುವ ಕಾಂಗ್ರೆಸ್‌ನ ಮೂವರ ಸೆರೆ

ಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ‘ಇಂಡಿಯಾ’ ಮುನ್ನಡೆಸಲಿ: ಮಣಿಶಂಕರ್‌ ಅಯ್ಯರ್‌

Mani Shankar Aiyar: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ‘ಇಂಡಿಯಾ’ ಕೂಟದ ಸಂಚಾಲಕರಾಗಲು ‘ಸೂಕ್ತ ವ್ಯಕ್ತಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ಸೋಮವಾರ ಪ್ರತಿಪಾದಿಸಿದರು.
Last Updated 24 ಫೆಬ್ರುವರಿ 2026, 1:24 IST
ಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ‘ಇಂಡಿಯಾ’ ಮುನ್ನಡೆಸಲಿ: ಮಣಿಶಂಕರ್‌ ಅಯ್ಯರ್‌

ನೀಟ್‌–ಪಿ.ಜಿ ಕಟ್‌ ಆಫ್‌ ಕಡಿತ; ಅವಲೋಕಿಸಬೇಕಿದೆ: ಸುಪ್ರೀಂ ಕೋರ್ಟ್

Medical Education: ‘ನೀಟ್‌–ಪಿ.ಜಿ’ ಕಟ್‌ ಆಫ್‌ ಅನ್ನು ಕಡಿಮೆ ಮಾಡುವುದರಿಂದ ಆಗುವ ಪರಿಣಾಮಗಳ ಕುರಿತು ನ್ಯಾಯಾಲಯ ಕೂಲಂಕಷವಾಗಿ ಅವಲೋಕಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 24 ಫೆಬ್ರುವರಿ 2026, 0:30 IST
ನೀಟ್‌–ಪಿ.ಜಿ ಕಟ್‌ ಆಫ್‌ ಕಡಿತ; ಅವಲೋಕಿಸಬೇಕಿದೆ: ಸುಪ್ರೀಂ ಕೋರ್ಟ್

ಉಗ್ರರ ನಿಗ್ರಹಕ್ಕೆ ‘ಪ್ರಹಾರ್’: ಹೊಸ ನೀತಿ ಅನಾವರಣಗೊಳಿಸಿದ ಗೃಹ ಸಚಿವಾಲಯ

Prahaar Strategy: ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಉಗ್ರರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ಒಳಗೊಂಡ ದೇಶದ ಮೊತ್ತಮೊದಲ ಭಯೋತ್ಪಾದಕ ನಿಗ್ರಹ ನೀತಿ ‘ಪ್ರಹಾರ್‌’ ಅನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಅನಾವರಣಗೊಳಿಸಿದೆ.
Last Updated 24 ಫೆಬ್ರುವರಿ 2026, 0:20 IST
ಉಗ್ರರ ನಿಗ್ರಹಕ್ಕೆ ‘ಪ್ರಹಾರ್’: ಹೊಸ ನೀತಿ ಅನಾವರಣಗೊಳಿಸಿದ ಗೃಹ ಸಚಿವಾಲಯ

ಇಂಗಾಲ ಮುಕ್ತಗೊಳಿಸುವಿಕೆ | ಮುಂಚೂಣಿಯಲ್ಲಿ ಕರ್ನಾಟಕ: ವರದಿ

Decarbonization Leader: ವಿದ್ಯುತ್‌ ವ್ಯವಸ್ಥೆಗಳನ್ನು ಇಂಗಾಲ ಮುಕ್ತಗೊಳಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಐಇಇಎಫ್‌ಎ ಮತ್ತು ಎಂಬರ್ ಸಂಸ್ಥೆಗಳ ಜಂಟಿ ವರದಿ (SET 2026) ತಿಳಿಸಿದೆ.
Last Updated 24 ಫೆಬ್ರುವರಿ 2026, 0:10 IST
ಇಂಗಾಲ ಮುಕ್ತಗೊಳಿಸುವಿಕೆ | ಮುಂಚೂಣಿಯಲ್ಲಿ ಕರ್ನಾಟಕ: ವರದಿ

ಭಾರತದಿಂದ ಅಮೆರಿಕ ಪ್ರವೇಶಿಸುವ ಸರಕುಗಳ ಮೇಲೆ ಇಂದಿನಿಂದ ಶೇ 10ರಷ್ಟು ಸುಂಕ ಜಾರಿ

India US Trade: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ 10% ಹೆಚ್ಚುವರಿ ಸುಂಕ ಜಾರಿಯಾಗಿದೆ. 150 ದಿನಗಳ ಆದೇಶದಿಂದ ರಫ್ತುದಾರರಲ್ಲಿ ಅನಿಶ್ಚಿತತೆ ಉಂಟಾಗಿದೆ.
Last Updated 24 ಫೆಬ್ರುವರಿ 2026, 0:01 IST
ಭಾರತದಿಂದ ಅಮೆರಿಕ ಪ್ರವೇಶಿಸುವ ಸರಕುಗಳ ಮೇಲೆ ಇಂದಿನಿಂದ ಶೇ 10ರಷ್ಟು ಸುಂಕ ಜಾರಿ
ADVERTISEMENT

ಫ್ಯಾಕ್ಟ್ ಚೆಕ್: ರಫೇಲ್‌ ಯುದ್ಧವಿಮಾನಗಳ ಬಗ್ಗೆ ಮ್ಯಾಕ್ರನ್‌ ಹೇಳಿಕೆ ಸುಳ್ಳು

Fake News: ‘ಭಾರತವನ್ನು ಫ್ರಾನ್ಸ್‌ನ ಕ್ಷಿಪಣಿ ಪಾಲುದಾರನನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಬೇಡಿಕೊಂಡಿದ್ದರು. ಭಾರತದ ವಾಯು ಪಡೆಯ ಅಸಮರ್ಥತತೆಯ ಕಾರಣಕ್ಕೆ ಯುದ್ಧವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು' ಎಂದು ಹರಡುತ್ತಿರುವ ವಿಡಿಯೊ ಸುಳ್ಳು ಸುದ್ದಿಯಾಗಿದೆ.
Last Updated 23 ಫೆಬ್ರುವರಿ 2026, 23:30 IST
ಫ್ಯಾಕ್ಟ್ ಚೆಕ್: ರಫೇಲ್‌ ಯುದ್ಧವಿಮಾನಗಳ ಬಗ್ಗೆ ಮ್ಯಾಕ್ರನ್‌ ಹೇಳಿಕೆ ಸುಳ್ಳು

ಡೇಟಾ ಹಂಚಿಕೆ: | ಬಳಕೆದಾರರ ಆಯ್ಕೆಗೆ: ಸಿಸಿಐ ಆದೇಶ ಜಾರಿಗೆ ವಾಟ್ಸ್‌ಆ್ಯಪ್ ಸಮ್ಮತಿ

WhatsApp Privacy: ಮೆಟಾ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳುವ ಆಯ್ಕೆಯನ್ನು ಬಳಕೆದಾರರಿಗೇ ಬಿಡಬೇಕು ಎಂಬ ಸಿಸಿಐ ಆದೇಶವನ್ನು ಜಾರಿಗೆ ತರುವುದಾಗಿ ವಾಟ್ಸ್‌ಆ್ಯಪ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 23 ಫೆಬ್ರುವರಿ 2026, 19:54 IST
ಡೇಟಾ ಹಂಚಿಕೆ: | ಬಳಕೆದಾರರ ಆಯ್ಕೆಗೆ: ಸಿಸಿಐ ಆದೇಶ ಜಾರಿಗೆ ವಾಟ್ಸ್‌ಆ್ಯಪ್ ಸಮ್ಮತಿ

ಮೆಕ್ಸಿಕೊ ಸೇನೆ ಕಾರ್ಯಾಚರಣೆ: ಡ್ರಗ್ಸ್‌ ಜಾಲದ ಪಾತಕಿ ‘ಎಲ್‌ ಮೆಂಚೊ’ ಹತ್ಯೆ

Mexico Army Operation: ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ನಾಯಕ ಎಲ್ ಮೆಂಚೊ ಮೆಕ್ಸಿಕೊ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ. ಹಿಂಸಾಚಾರ ಭುಗಿಲೆದ್ದಿದ್ದು, ಸುರಕ್ಷತಾ ಎಚ್ಚರಿಕೆ ನೀಡಲಾಗಿದೆ.
Last Updated 23 ಫೆಬ್ರುವರಿ 2026, 19:50 IST
ಮೆಕ್ಸಿಕೊ ಸೇನೆ ಕಾರ್ಯಾಚರಣೆ: ಡ್ರಗ್ಸ್‌ ಜಾಲದ ಪಾತಕಿ ‘ಎಲ್‌ ಮೆಂಚೊ’ ಹತ್ಯೆ
ADVERTISEMENT
ADVERTISEMENT
ADVERTISEMENT