ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಿಶ್ವ ಮಣ್ಣು ದಿನ–2025: ಈ ದಿನದ ಇತಿಹಾಸ, ಮಹತ್ವವೇನು?

Soil Conservation: ಭೂಮಿ ಪಂಚಭೂತಗಳ ಸಮ್ಮಿಶ್ರಣವಾಗಿದೆ. ಗಾಳಿ, ನೀರು ಎಷ್ಟು ಮುಖ್ಯವೋ ಹಾಗೇ ಜೀವ ಹುಟ್ಟಲು ಮಣ್ಣು ಸಹ ಅಗತ್ಯವಾಗಿದೆ.
Last Updated 5 ಡಿಸೆಂಬರ್ 2025, 5:28 IST
ವಿಶ್ವ ಮಣ್ಣು ದಿನ–2025: ಈ ದಿನದ ಇತಿಹಾಸ, ಮಹತ್ವವೇನು?

ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ

Ratan Tata Family: ಮುಂಬೈ: ಟಾಟಾ ಟ್ರಸ್ಟ್‌ ಅಧ್ಯಕ್ಷ ನೋಯೆಲ್‌ ಟಾಟಾ ಅವರ ತಾಯಿ ಸಿಮೋನ್‌ ಟಾಟಾ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಅವರಿಗೆ 95 ವರ್ಷ ವಯಸ್ಸಾಗಿತ್ತು.
Last Updated 5 ಡಿಸೆಂಬರ್ 2025, 5:12 IST
ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ

ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ

overseas jobs fraud ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಂಕ್ಷಿಗಳನ್ನು ವಂಚಿಸುತ್ತಿದ್ದ 9 ಸಂಸ್ಥೆಗಳ ಮೇಲೆ ಮುಂಬೈ ಸಿಸಿಬಿ ಪೊಲೀಸರು ಹಾಗೂ ವಿದೇಶಾಂಗ ಇಲಾಖೆಯ ವಲಸೆ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದಾರೆ.
Last Updated 5 ಡಿಸೆಂಬರ್ 2025, 2:57 IST
ವಿದೇಶಗಳಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ: ಮುಂಬೈನಲ್ಲಿ 9 ಸಂಸ್ಥೆಗಳ ಮೇಲೆ ದಾಳಿ

ಪುಟಿನ್‌ಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಮೋದಿ.. ಇದರಲ್ಲಿದೆ ವಿಶೇಷ..

Putin Gita Gift: ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯಾ ಭಾಷೆಯಲ್ಲಿರುವ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ, ಇದನ್ನು ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವೆಂದು ಹೇಳಿದ್ದಾರೆ.
Last Updated 5 ಡಿಸೆಂಬರ್ 2025, 2:24 IST
ಪುಟಿನ್‌ಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಮೋದಿ.. ಇದರಲ್ಲಿದೆ ವಿಶೇಷ..

Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು

Fake News: ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರವು ಪಾಕಿಸ್ತಾನ ಸರ್ಕಾರವನ್ನು ವಿನಂತಿಸಿರುವ ದಾಖಲೆ ಇದು ಎಂದು ಪೋಸ್ಟ್ ಹಂಚಿಕೊಂಡವರು ಪ್ರತಿ‍ಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 5 ಡಿಸೆಂಬರ್ 2025, 0:22 IST
Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು

ರಾಹುಲ್‌ ಗಾಂಧಿ ಪೌರತ್ವ ಪ್ರಶ್ನಿಸಿ ಅರ್ಜಿ: ಇಂದು ವಿಚಾರಣೆ

Citizenship Controversy: ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಸಲ್ಲಿಸಿದ ಅರ್ಜಿಯ ವಿಚಾರಣೆ ಡಿಸೆಂಬರ್ 5ರಂದು ರಾಯ್‌ಬರೇಲಿಯ ಶಾಸಕರ–ಸಂಸದರ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.
Last Updated 4 ಡಿಸೆಂಬರ್ 2025, 23:30 IST
ರಾಹುಲ್‌ ಗಾಂಧಿ ಪೌರತ್ವ ಪ್ರಶ್ನಿಸಿ ಅರ್ಜಿ: ಇಂದು ವಿಚಾರಣೆ

ಅತ್ಯಾಚಾರ ಆರೋಪ: ಕಾಂಗ್ರೆಸ್‌ನಿಂದ ಪಾಲಕ್ಕಾಡ್‌ ಶಾಸಕ ಮಾಂಕೂಟತ್ತಿಲ್ ಉಚ್ಚಾಟನೆ

Congress Disciplinary Action: ಅತ್ಯಾಚಾರ ಹಾಗೂ ಬಲವಂತದ ಗರ್ಭಪಾತದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
Last Updated 4 ಡಿಸೆಂಬರ್ 2025, 20:02 IST
ಅತ್ಯಾಚಾರ ಆರೋಪ: ಕಾಂಗ್ರೆಸ್‌ನಿಂದ ಪಾಲಕ್ಕಾಡ್‌ ಶಾಸಕ  ಮಾಂಕೂಟತ್ತಿಲ್ ಉಚ್ಚಾಟನೆ
ADVERTISEMENT

ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ: ಭಾರತ, ರಷ್ಯಾ ರಕ್ಷಣಾ ಸಚಿವರಿಂದ ಸಭೆ

ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಭಾರತ ಹಾಗೂ ರಷ್ಯಾ ಗುರುವಾರ ನಿರ್ಧರಿಸಿವೆ.
Last Updated 4 ಡಿಸೆಂಬರ್ 2025, 19:48 IST
ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ: ಭಾರತ, ರಷ್ಯಾ ರಕ್ಷಣಾ ಸಚಿವರಿಂದ ಸಭೆ

‘ಇಂಡಿಗೊ’ ಸಂಸ್ಥೆಯ 1232 ವಿಮಾನ ಹಾರಾಟ ಸ್ಥಗಿತ: ದೆಹಲಿ ಸೇರಿ ಹಲವೆಡೆ ಜನರ ಪರದಾಟ

ದೇಶೀಯ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ ಹಾರಾಟ ಸ್ಥಗಿತ: ದೆಹಲಿ, ಮುಂಬೈ ಸೇರಿ ಹಲವೆಡೆ ವ್ಯತ್ಯಯ
Last Updated 4 ಡಿಸೆಂಬರ್ 2025, 18:00 IST
‘ಇಂಡಿಗೊ’ ಸಂಸ್ಥೆಯ 1232 ವಿಮಾನ ಹಾರಾಟ ಸ್ಥಗಿತ: ದೆಹಲಿ ಸೇರಿ ಹಲವೆಡೆ ಜನರ ಪರದಾಟ

ವಿದ್ಯಾರ್ಥಿ ನಿಲಯಕ್ಕೂ ಇದೆ ಜಿಎಸ್‌ಟಿ ವಿನಾಯಿತಿ: ಸುಪ್ರೀಂ ಕೋರ್ಟ್‌

GST Relief Order: ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ ಭಾಡಿಗೆಗೆ ತೆಗೆದುಕೊಳ್ಳುವ ಕಟ್ಟಡದ ಮೇಲೆ ಜಿಎಸ್‌ಟಿ ವಿಧಿಸಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಕಟ್ಟಡ ಮಾಲೀಕರಿಗೆ ಮಹತ್ವದ ನಿರ್ಧಾರ ನೀಡಿದೆ.
Last Updated 4 ಡಿಸೆಂಬರ್ 2025, 16:15 IST
ವಿದ್ಯಾರ್ಥಿ ನಿಲಯಕ್ಕೂ ಇದೆ ಜಿಎಸ್‌ಟಿ ವಿನಾಯಿತಿ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT