ಶುಕ್ರವಾರ, 28 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಡ ದಾವೆದಾರರಿಗೆ ನ್ಯಾಯ ಒದಗಿಸಲು ಮಧ್ಯರಾತ್ರಿವರೆಗೂ ಕೂರಲು ಸಿದ್ಧ: ಸಿಜೆಐ

Justice for Poor: ಬಡ ದಾವೆದಾರರಿಗೆ ನ್ಯಾಯ ಒದಗಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಅವರಿಗಾಗಿ ಮಧ್ಯರಾತ್ರಿಯವರೆಗೆ ನ್ಯಾಯಾಲಯದಲ್ಲಿ ಕುಳಿತುಕೊಳ್ಳಲು ಸಿದ್ಧನಿದ್ದೇನೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
Last Updated 28 ನವೆಂಬರ್ 2025, 11:47 IST
ಬಡ ದಾವೆದಾರರಿಗೆ ನ್ಯಾಯ ಒದಗಿಸಲು ಮಧ್ಯರಾತ್ರಿವರೆಗೂ ಕೂರಲು ಸಿದ್ಧ: ಸಿಜೆಐ

ಚುನಾವಣಾ ಆಯೋಗದ ಮುಖ್ಯಸ್ಥರ 'ಕೈಗಳಿಗೆ ರಕ್ತದ ಕಲೆ ಅಂಟಿದೆ': ಟಿಎಂಸಿ ಕಿಡಿ

Voter List Revision: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ 40 ಮಂದಿ ಬಿಎಲ್‌ಒಗಳ ಸಾವು ಸಂಭವಿಸಿದ್ದು, ಆಯೋಗದ ವಿರುದ್ಧ ಟಿಎಂಸಿ ಬಲವಾದ ಆರೋಪಗಳು ಮತ್ತು ಪ್ರಶ್ನೆಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದೆ.
Last Updated 28 ನವೆಂಬರ್ 2025, 11:37 IST
ಚುನಾವಣಾ ಆಯೋಗದ ಮುಖ್ಯಸ್ಥರ 'ಕೈಗಳಿಗೆ ರಕ್ತದ ಕಲೆ ಅಂಟಿದೆ': ಟಿಎಂಸಿ ಕಿಡಿ

ದೇಶ ಕಂಡ ಅತ್ಯಂತ ಭ್ರಷ್ಟ ಸಿಎಂ: ಹಿಮಂತ ಬಿಸ್ವಾ ವಿರುದ್ಧ ಪವನ್ ಖೆರಾ ಆರೋಪ

Corruption in Assam: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ನ ಪವನ್ ಖೆರಾ ಗಂಭೀರ ಆರೋಪ ಮಾಡಿದ್ದಾರೆ. ಎಸ್‌ಐಆರ್‌ ಬಳಕೆ, ಮತದಾರರ ಹೇರಿಕೆ ವಿಷಯದಲ್ಲೂ ಟೀಕೆ
Last Updated 28 ನವೆಂಬರ್ 2025, 11:06 IST
ದೇಶ ಕಂಡ ಅತ್ಯಂತ ಭ್ರಷ್ಟ ಸಿಎಂ: ಹಿಮಂತ ಬಿಸ್ವಾ ವಿರುದ್ಧ ಪವನ್ ಖೆರಾ ಆರೋಪ

ಗಾಳಿ, ನೀರು ಶುದ್ಧೀಕರಣ ಯಂತ್ರಗಳ ಶೇ18ರಷ್ಟು ಜಿಎಸ್‌ಟಿ ತೆಗೆಯಿರಿ: ಕೇಜ್ರಿವಾಲ್

Air Purifier Tax: ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದನ್ನು ಪರಿಗಣಿಸಿ ಗಾಳಿ ಮತ್ತು ನೀರು ಶುದ್ಧೀಕರಣ ಯಂತ್ರಗಳ ಮೇಲೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
Last Updated 28 ನವೆಂಬರ್ 2025, 11:06 IST
ಗಾಳಿ, ನೀರು ಶುದ್ಧೀಕರಣ ಯಂತ್ರಗಳ ಶೇ18ರಷ್ಟು ಜಿಎಸ್‌ಟಿ ತೆಗೆಯಿರಿ: ಕೇಜ್ರಿವಾಲ್

SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

BLO Stress Death: ಮತದಾರರ ಪಟ್ಟಿಯ ಎಸ್‌ಐಆರ್‌ ಕರ್ತವ್ಯದಲ್ಲಿದ್ದ BLO ಝಾಕಿರ್‌ ಹೊಸೈನ್‌ ಹೃದಯಾಘಾತದಿಂದ ಮೃತಪಟ್ಟರು. ಬಿಎಲ್‌ಒಗಳ ಮೇಲೆ ದುಡಿಯುವ ಒತ್ತಡವಿದೆ ಎಂಬ ಆರೋಪಗಳ ನಡುವೆ ರಾಜಕೀಯ ದೋಂಧರೆ ತೀವ್ರವಾಗಿದೆ
Last Updated 28 ನವೆಂಬರ್ 2025, 10:36 IST
SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

ದೇಶದ ಮಕ್ಕಳು ಉಸಿರು ಕಟ್ಟುತ್ತಿದ್ದಾರೆ: ಮೋದಿ ಮೌನ ಪ್ರಶ್ನಿಸಿದ ರಾಹುಲ್‌

Delhi Air Crisis: ರಾಷ್ಟ್ರೀಯ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದರೆ ಪ್ರಧಾನಿ ಮೋದಿ ಈ ಬಗ್ಗೆ ಮೌನ ವಹಿಸಿರುವುದರ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ.
Last Updated 28 ನವೆಂಬರ್ 2025, 10:35 IST
ದೇಶದ ಮಕ್ಕಳು ಉಸಿರು ಕಟ್ಟುತ್ತಿದ್ದಾರೆ: ಮೋದಿ ಮೌನ ಪ್ರಶ್ನಿಸಿದ ರಾಹುಲ್‌

ಚಿರತೆ ಸೆರೆ ಹಿಡಿಯಲು ಹಾಕಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!

Leopard Trap Mishap: ಬಹ್ರೈಚ್ (ಉತ್ತರ ಪ್ರದೇಶ): ಚಿರತೆಯನ್ನು ಸೆರೆಹಿಡಿಯಲು ಇರಿಸಲಾಗಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ನವೆಂಬರ್ 2025, 10:32 IST
ಚಿರತೆ ಸೆರೆ ಹಿಡಿಯಲು ಹಾಕಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ADVERTISEMENT

Shot in Washington: 19 ದೇಶಗಳ ಜನರ 'Green Card' ಪರಿಶೀಲನೆಗೆ ಟ್ರಂಪ್‌ ಸೂಚನೆ

US Immigration Policy: 19 ದೇಶಗಳ ಜನರ ಗ್ರೀನ್ ಕಾರ್ಡ್‌ಗಳನ್ನು ಪರಿಶೀಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
Last Updated 28 ನವೆಂಬರ್ 2025, 8:29 IST
Shot in Washington: 19 ದೇಶಗಳ ಜನರ 'Green Card' ಪರಿಶೀಲನೆಗೆ ಟ್ರಂಪ್‌ ಸೂಚನೆ

ಚಿನ್ನದ ಮೋಹ ಬಿಡು; ಇಲ್ಲವೇ ₹ 5 ಕೋಟಿ ಕೊಡು: ಚಿತ್ತೋರಗಢದ ಉದ್ಯಮಿಗೆ ಅವಾಜ್!

Rohit Godara Gang Extortion: ಸದಾ ಮೈಮೇಲೆ ಚಿನ್ನದ ಆಭರಣಗಳನ್ನು ಧರಿಸಿರುವುದರಿಂದಲೇ ಪ್ರಸಿದ್ಧಿ ಪಡೆದಿರುವ ರಾಜಸ್ಥಾನದ ಚಿತ್ತೋರಗಢದ ಹಣ್ಣಿನ ವ್ಯಾಪಾರಿ ಕನ್ಹಯ್ಯಲಾಲ್‌ ಖತಿಕ್‌ ಎಂಬುವವರಿಗೆ ₹5 ಕೋಟಿ ನೀಡುವಂತೆ ಬೆದರಿಕೆ ಕರೆ ಬಂದಿದೆ.
Last Updated 28 ನವೆಂಬರ್ 2025, 7:31 IST
ಚಿನ್ನದ ಮೋಹ ಬಿಡು; ಇಲ್ಲವೇ ₹ 5 ಕೋಟಿ ಕೊಡು:
ಚಿತ್ತೋರಗಢದ ಉದ್ಯಮಿಗೆ ಅವಾಜ್!

ಆಧಾರ್ ಅಪ್‌ಡೇಟ್‌ ಈಗ ಮತ್ತಷ್ಟು ಸುಲಭ: ಮೊಬೈಲ್‌ನಲ್ಲೇ ಈ ಎಲ್ಲಾ ಸೌಲಭ್ಯ ಲಭ್ಯ

Aadhaar Mobile Update: UIDAI ಮೊಬೈಲ್ ಮೂಲಕ ಆಧಾರ್ ಅಪ್‌ಡೇಟ್‌ ಮಾಡಲು ಅವಕಾಶ ಕಲ್ಪಿಸುತ್ತಿದೆ. ಬಳಕೆದಾರರು OTP ಮತ್ತು ಮುಖ ದೃಢೀಕರಣದಿಂದ ತಮ್ಮ ಮೊಬೈಲ್ ಸಂಖ್ಯೆ ಬದಲಿಸಬಹುದು. ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಸುಲಭ, ಸುರಕ್ಷಿತ ಉಪಯೋಗ ಲಭ್ಯ.
Last Updated 28 ನವೆಂಬರ್ 2025, 6:45 IST
ಆಧಾರ್ ಅಪ್‌ಡೇಟ್‌ ಈಗ ಮತ್ತಷ್ಟು ಸುಲಭ: ಮೊಬೈಲ್‌ನಲ್ಲೇ ಈ ಎಲ್ಲಾ ಸೌಲಭ್ಯ ಲಭ್ಯ
ADVERTISEMENT
ADVERTISEMENT
ADVERTISEMENT