ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

India-US Trade Deal |ಮೇಕ್ ಇನ್ ಇಂಡಿಯಾಗೆ ಬಲ; ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ

Narendra Modi: ಭಾರತ ಹಾಗೂ ಅಮೆರಿಕ ನಡುವಣ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬಲಪಡಿಸಲಿದ್ದು, ಹೊಸ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 5:50 IST
India-US Trade Deal |ಮೇಕ್ ಇನ್ ಇಂಡಿಯಾಗೆ ಬಲ; ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ

India-US Trade Deal: 30 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಪ್ರವೇಶ; ಮುಖ್ಯಾಂಶಗಳು

India-US Trade Agreement: ಭಾರತ ಹಾಗೂ ಅಮೆರಿಕದ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಈ ಸಂಬಂಧ ಉಭಯ ದೇಶಗಳು ಶನಿವಾರ ಜಂಟಿ ಹೇಳಿಕೆಯನ್ನು ಹೊರಡಿಸಿದ್ದು, ಚೌಕಟ್ಟನ್ನು ರೂಪಿಸಿವೆ. ಇದರ ಮುಖ್ಯಾಂಶಗಳು ಇಲ್ಲಿವೆ.
Last Updated 7 ಫೆಬ್ರುವರಿ 2026, 4:58 IST
India-US Trade Deal: 30 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಪ್ರವೇಶ; ಮುಖ್ಯಾಂಶಗಳು

ವ್ಯಾಪಾರ ಒಪ್ಪಂದ ಚೌಕಟ್ಟು ಅಂತಿಮ; ಭಾರತದ ಮೇಲಿನ ಸುಂಕ ಶೇ 18ಕ್ಕೆ ಇಳಿಕೆ

Tariff Reduction: ಭಾರತ ಮತ್ತು ಅಮೆರಿಕ ಶನಿವಾರ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ರೂಪಿಸಿದ್ದು, ಇದರಂತೆ ಭಾರತದ ಮೇಲಿನ ಸುಂಕ ಶೇ 18ಕ್ಕೆ ಇಳಿಕೆಯಾಗಿದೆ.
Last Updated 7 ಫೆಬ್ರುವರಿ 2026, 3:09 IST
ವ್ಯಾಪಾರ ಒಪ್ಪಂದ ಚೌಕಟ್ಟು ಅಂತಿಮ; ಭಾರತದ ಮೇಲಿನ ಸುಂಕ ಶೇ 18ಕ್ಕೆ ಇಳಿಕೆ

07 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

India Breaking News: ಮೆಟ್ರೊ ದರಗಳ ಬಗ್ಗೆ ಸಿದ್ದರಾಮಯ್ಯದ ಆರೋಪದಿಂದ ಹಿಡಿದು ಡಿಜಿಟಲ್ ವಂಚನೆ ಪರಿಹಾರ, ಕೃಷಿ ಪ್ರಶಸ್ತಿ, ಕುಕಿ ಸಮುದಾಯದ ಪ್ರತಿಭಟನೆ, ಇಸ್ಲಾಮಾಬಾದ್ ಬಾಂಬ್ ಸ್ಫೋಟದ ಬಳಿಕದ ಭಾರತ ಪ್ರತಿಕ್ರಿಯೆವರೆಗೆ ಪ್ರಮುಖ ಸುದ್ದಿಗಳು ಇಲ್ಲಿವೆ..
Last Updated 7 ಫೆಬ್ರುವರಿ 2026, 2:55 IST
07 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಇಸ್ಲಾಮಾಬಾದ್ ಸ್ಫೋಟದಲ್ಲಿ ಕೈವಾಡ; ಪಾಕ್ ಆರೋಪ ನಿರಾಕರಿಸಿದ ಭಾರತ

Pakistan Terror Attack: ಇಸ್ಲಾಮಾಬಾದ್‌ ಬಾಂಬ್ ಸ್ಫೋಟದಲ್ಲಿ ಭಾರತದ ನಂಟು ಇದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿ ಹಾಕಿದೆ.
Last Updated 7 ಫೆಬ್ರುವರಿ 2026, 2:13 IST
ಇಸ್ಲಾಮಾಬಾದ್ ಸ್ಫೋಟದಲ್ಲಿ ಕೈವಾಡ; ಪಾಕ್ ಆರೋಪ ನಿರಾಕರಿಸಿದ ಭಾರತ

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ಹಲವು ಅಡ್ಡಿ: ಚುನಾವಣಾ ಆಯೋಗ

ಪಶ್ಚಿಮ ಬಂಗಾಳದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕಾರ್ಯ ಹಲವು ಅಡಚಣೆಗಳನ್ನು ಎದುರಿಸುತ್ತಿದೆ. ಚುನಾವಣಾ ಅಧಿಕಾರಿಗಳಿಗೆ ಅಡ್ಡಿ ಉಂಟು ಮಾಡಲಾಗುತ್ತಿದೆ.
Last Updated 7 ಫೆಬ್ರುವರಿ 2026, 1:14 IST
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ಹಲವು ಅಡ್ಡಿ: ಚುನಾವಣಾ ಆಯೋಗ

ಮಹಾರಾಷ್ಟ್ರ: ಇಬ್ಬರು ನಕ್ಸಲರ ಹತ್ಯೆ, ಭದ್ರತಾ ಸಿಬ್ಬಂದಿ ಹುತಾತ್ಮ

ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಯೊಬ್ಬರು ಶುಕ್ರವಾರ ಹುತಾತ್ಮರಾಗಿದ್ದಾರೆ. ಇಬ್ಬರು ನಕ್ಸಲರೂ ಹತ್ಯೆಯಾಗಿದ್ದಾರೆ
Last Updated 6 ಫೆಬ್ರುವರಿ 2026, 23:16 IST
ಮಹಾರಾಷ್ಟ್ರ: ಇಬ್ಬರು ನಕ್ಸಲರ ಹತ್ಯೆ, ಭದ್ರತಾ ಸಿಬ್ಬಂದಿ ಹುತಾತ್ಮ
ADVERTISEMENT

ಮಣಿಪುರ: ನೂತನ ಸರ್ಕಾರದ ವಿರುದ್ಧ ಕಿಡಿ; ಚುರಾಚಾಂದಪುರ ಸಂಪೂರ್ಣ ಬಂದ್‌

ಮಣಿಪುರದಲ್ಲಿ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ಕುಕಿ ಸಮುದಾಯದ ಶಾಸಕರು ಭಾಗಿಯಾಗಿದ್ದನ್ನು ಖಂಡಿಸಿ ಕುಕಿ ಬುಡಕಟ್ಟು ಸಮುದಾಯದ ಎರಡು ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಚುರಾಚಾಂದಪುರ ಜಿಲ್ಲಾ ಬಂದ್‌ ಯಶಸ್ವಿಯಾಯಿತು.
Last Updated 6 ಫೆಬ್ರುವರಿ 2026, 23:13 IST
ಮಣಿಪುರ: ನೂತನ ಸರ್ಕಾರದ ವಿರುದ್ಧ ಕಿಡಿ; ಚುರಾಚಾಂದಪುರ ಸಂಪೂರ್ಣ ಬಂದ್‌

ಅಗ್ನಿ-3 ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆ: ಏನಿದರ ವಿಶೇಷ? ಇಲ್ಲಿದೆ ಮಾಹಿತಿ

Agni-3 Missile Test: ಒಡಿಶಾದ ಚಾಂಡಿಪುರದಿಂದ ಭಾರತವು ಮಧ್ಯಂತರ ಶ್ರೇಣಿಯ ಅಗ್ನಿ-3 ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ್ದು, ನಿರ್ಧಿಷ್ಟ ಗುರಿಯನ್ನು ನಿಖರವಾಗಿ ಮುಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2026, 16:38 IST
ಅಗ್ನಿ-3  ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆ: ಏನಿದರ ವಿಶೇಷ? ಇಲ್ಲಿದೆ ಮಾಹಿತಿ

ಡಿಜಿಟಲ್ ವಂಚನೆಗೆ ₹25 ಸಾವಿರ ಪರಿಹಾರ: ಭಾರತೀಯ ರಿಸರ್ವ್‌ ಬ್ಯಾಂಕ್‌

ಆರ್‌ಬಿಐನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಬಳಕೆ
Last Updated 6 ಫೆಬ್ರುವರಿ 2026, 16:32 IST
ಡಿಜಿಟಲ್ ವಂಚನೆಗೆ ₹25 ಸಾವಿರ ಪರಿಹಾರ: ಭಾರತೀಯ ರಿಸರ್ವ್‌ ಬ್ಯಾಂಕ್‌
ADVERTISEMENT
ADVERTISEMENT
ADVERTISEMENT