ಶನಿವಾರ, 3 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಮರಳಿದ ಟಿಎಂಸಿ ಸಂಸದೆ ಮೌಸಮ್ ನೂರ್‌

West Bengal Politics: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಮೌಸಮ್ ನೂರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು, ಪಕ್ಷದ ಪ್ರಧಾನ ಕಚೇರಿಯಲ್ಲಿ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡರು.
Last Updated 3 ಜನವರಿ 2026, 16:03 IST
ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಮರಳಿದ ಟಿಎಂಸಿ ಸಂಸದೆ ಮೌಸಮ್ ನೂರ್‌

ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮರಸ್ಯ: ಮೋಹನ್‌ ಭಾಗವತ್

ಸಾಮಾಜಿಕ ಸಾಮರಸ್ಯವು ಭಾರತದಲ್ಲಿ ಸಹಜವಾಗಿ ಅಂತರ್ಗತವಾಗಿದ್ದು, ಅದನ್ನು ಬಲಪಡಿಸಲು ನಿರಂತರ ಸಂವಾದ ಹಾಗೂ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆ.
Last Updated 3 ಜನವರಿ 2026, 16:00 IST
ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮರಸ್ಯ: ಮೋಹನ್‌ ಭಾಗವತ್

ತೆಲಂಗಾಣ: ನಕ್ಸಲ್‌ ಹಿರಿಯ ಮುಖಂಡ ಬರ್ಸೆ ಸುಕ್ಕಾ ಶರಣಾಗತಿ

PLGA Commander Surrender: ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ ಪಡೆಯ ಕಮಾಂಡರ್ ಹಾಗೂ ನಕ್ಸಲರ ಹಿರಿಯ ನಾಯಕ ಬರ್ಸೆ ಸುಕ್ಕಾ ಅಲಿಯಾಸ್ ದೇವ ಶಸ್ತ್ರಾಸ್ತ್ರ ತ್ಯಜಿಸಿ ತೆಲಂಗಾಣ ಪೊಲೀಸರ ಮುಂದೆ ತಮ್ಮ ತಂಡದ ಸದಸ್ಯರೊಂದಿಗೆ ಶರಣಾಗಿದ್ದಾರೆ.
Last Updated 3 ಜನವರಿ 2026, 15:44 IST
ತೆಲಂಗಾಣ: ನಕ್ಸಲ್‌ ಹಿರಿಯ ಮುಖಂಡ ಬರ್ಸೆ ಸುಕ್ಕಾ ಶರಣಾಗತಿ

ಬಿಹಾರದಲ್ಲಿ 20 ಸಾವಿರಕ್ಕೆ ಹೆಣ್ಣುಮಕ್ಕಳು ಸಿಗುತ್ತಾರೆ: ಉತ್ತರಾಖಂಡ ಸಚಿವೆಯ ಪತಿ

Uttarakhand Minister Husband: ಬಿಹಾರದಲ್ಲಿ ₹20 ಸಾವಿರದಿಂದ ₹25 ಸಾವಿರಕ್ಕೆ ಹೆಣ್ಣು ಮಕ್ಕಳನ್ನು ಖರೀದಿಸಬಹುದು ಎಂದು ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 3 ಜನವರಿ 2026, 15:39 IST
ಬಿಹಾರದಲ್ಲಿ 20 ಸಾವಿರಕ್ಕೆ ಹೆಣ್ಣುಮಕ್ಕಳು ಸಿಗುತ್ತಾರೆ: ಉತ್ತರಾಖಂಡ ಸಚಿವೆಯ ಪತಿ

ಆರ್ಥಿಕ ಕುಸಿತ, ಹಣದುಬ್ಬರ: ಇರಾನ್ ಸರ್ಕಾರದ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

Economic Crisis: ಇರಾನ್‌ನಲ್ಲಿ ಆರ್ಥಿಕತೆಯ ಕುಸಿತದಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಆರ್ಥಿಕ ಕುಸಿತ, ಹಣದುಬ್ಬರ ಇವು ಯುವಜನರನ್ನು ಬೀದಿಗಿಳಿಸಿವೆ.
Last Updated 3 ಜನವರಿ 2026, 15:36 IST
ಆರ್ಥಿಕ ಕುಸಿತ, ಹಣದುಬ್ಬರ: ಇರಾನ್ ಸರ್ಕಾರದ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ

ಗಿಗ್‌ ಕಾರ್ಮಿಕರಿಗೆ ಸೌಲಭ್ಯ | ಕರಡು ನಿಯಮ ಪ್ರಕಟ: ಕೇಂದ್ರ ಕಾರ್ಮಿಕ ಸಚಿವಾಲಯ

Gig Workers New Rules: ಗಿಗ್ ಕಾರ್ಮಿಕರು ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯಲು ವರ್ಷದಲ್ಲಿ ಕನಿಷ್ಠ 90 ದಿನ ಕೆಲಸ ಮಾಡಿರಬೇಕು ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಹೊಸ ಕರಡು ನಿಯಮದಲ್ಲಿ ತಿಳಿಸಲಾಗಿದೆ.
Last Updated 3 ಜನವರಿ 2026, 15:32 IST
ಗಿಗ್‌ ಕಾರ್ಮಿಕರಿಗೆ ಸೌಲಭ್ಯ | ಕರಡು ನಿಯಮ ಪ್ರಕಟ:  ಕೇಂದ್ರ ಕಾರ್ಮಿಕ ಸಚಿವಾಲಯ

ಪುಷ್ಯ ಪೂರ್ಣಿಮೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಅಪಾರ ಸಂಖ್ಯೆಯ ಭಕ್ತಸಮೂಹ

Magh Mela: ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಾಘ ಮಾಸದ ಪುಷ್ಯ ಪೂರ್ಣಿಮೆಯಂದು ಅಪಾರ ಸಂಖ್ಯೆಯ ಭಕ್ತರು ಪುಣ್ಯಸ್ನಾನ ಮಾಡಿದರು. ಮೈಕೊರೆವ ಚಳಿಯ ನಡುವೆಯೂ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಗಂಗಾ–ಯಮುನಾ–ಸರಸ್ವತಿಯ ಸಂಗಮದಲ್ಲಿ ಮಿಂದೆದ್ದರು.
Last Updated 3 ಜನವರಿ 2026, 15:31 IST
ಪುಷ್ಯ ಪೂರ್ಣಿಮೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಅಪಾರ ಸಂಖ್ಯೆಯ ಭಕ್ತಸಮೂಹ
ADVERTISEMENT

ತಮಿಳುನಾಡು| ಹೊಸ ಪಿಂಚಣಿ ಯೋಜನೆ ಜಾರಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌

ಸರ್ಕಾರಿ ನೌಕರರು ಮತ್ತು ಶಿಕ್ಷಕರ 2 ದಶಕಗಳ ಬೇಡಿಕೆ ಈಡೇರಿಕೆ
Last Updated 3 ಜನವರಿ 2026, 14:43 IST
ತಮಿಳುನಾಡು| ಹೊಸ ಪಿಂಚಣಿ ಯೋಜನೆ ಜಾರಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌

ಟಿಎಂಸಿ ಕಾರ್ಯಕರ್ತನ ಬಂಧನಕ್ಕೆ ತೆರಳಿದಾಗ ಗುಂಪಿನಿಂದ ದಾಳಿ: 6 ಪೊಲೀಸರಿಗೆ ಗಾಯ

West Bengal Violence: ಜಮೀನು ಹಾಗೂ ಜಲಕಾಯಗಳನ್ನು ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡ ಆರೋಪ ಎದುರಿಸುತ್ತಿರುವ ಟಿಎಂಸಿ ಕಾರ್ಯಕರ್ತನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
Last Updated 3 ಜನವರಿ 2026, 14:38 IST
ಟಿಎಂಸಿ ಕಾರ್ಯಕರ್ತನ ಬಂಧನಕ್ಕೆ ತೆರಳಿದಾಗ ಗುಂಪಿನಿಂದ ದಾಳಿ: 6 ಪೊಲೀಸರಿಗೆ ಗಾಯ

ತನ್ನ ವೈಫಲ್ಯ ಮರೆಮಾಚಲು ಭಾರತದಿಂದ ಅಸ್ಥಿರತೆ ಸೃಷ್ಟಿಸುವ ಹೇಳಿಕೆ: ಪಾಕಿಸ್ತಾನ

Tahir Andrabi: ‘ಭಾರತವು ತನ್ನ ವೈಫಲ್ಯವನ್ನು ಮರೆಮಾಚಲು ಪ್ರಾದೇಶಿಕ ಅಸ್ಥಿರತೆ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದೆ’ ಎಂದು ಪಾಕಿಸ್ತಾನ ಶನಿವಾರ ಟೀಕಿಸಿದೆ. ಸಿಂಧೂ ಜಲ ಒಪ್ಪಂದವು ಅಚಲ ನಂಬಿಕೆಯಿಂದ ತೀರ್ಮಾನಿಸಲಾದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ ಎಂದು ಅವರು ಹೇಳಿದರು.
Last Updated 3 ಜನವರಿ 2026, 14:33 IST
ತನ್ನ ವೈಫಲ್ಯ ಮರೆಮಾಚಲು ಭಾರತದಿಂದ ಅಸ್ಥಿರತೆ ಸೃಷ್ಟಿಸುವ ಹೇಳಿಕೆ: ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT