ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಮಣಿಪುರ: ಇಬ್ಬರು ಬಂಡುಕೋರರ ಸೆರೆ

ಇಂಫಾಲ: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಇಬ್ಬರು ಬಂಡುಕೋರರನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 14:25 IST
ಮಣಿಪುರ: ಇಬ್ಬರು ಬಂಡುಕೋರರ ಸೆರೆ

ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ

Congress Land Scam: 'ಕರ್ನಾಟಕದಲ್ಲಿ ಕಾಂಗ್ರೆಸ್‌ ಭೂಕಬಳಿಕೆ ಮತ್ತು ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಮಾತಾಡಿದರು.
Last Updated 18 ಫೆಬ್ರುವರಿ 2026, 14:19 IST
ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ

ನಾನು ರಾಹುಲ್‌ವಾದಿಯಲ್ಲ: ಮಣಿಶಂಕರ್ ಅಯ್ಯರ್

Mani Shankar Aiyar: ‘ನಾನು ‘ಗಾಂಧಿವಾದಿ’, ‘ನೆಹರೂವಾದಿ’ ಮತ್ತು ‘ರಾಜೀವ್‌ವಾದಿ’, ಆದರೆ ‘ರಾಹುಲ್‌ವಾದಿ’ ಅಲ್ಲ. ಏಕೆಂದರೆ ರಾಹುಲ್‌ ನನಗಿಂತ ತುಂಬಾ ಕಿರಿಯರು. ರಾಜಕೀಯ ಜೀವನದಲ್ಲಿ ನನ್ನಿಂದ ಬಹಳ ದೂರದಲ್ಲಿದ್ದಾರೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹೇಳಿದರು.
Last Updated 18 ಫೆಬ್ರುವರಿ 2026, 14:17 IST
ನಾನು ರಾಹುಲ್‌ವಾದಿಯಲ್ಲ: ಮಣಿಶಂಕರ್ ಅಯ್ಯರ್

ಪಾಕಿಸ್ತಾನ: ಇಮ್ರಾನ್‌ ಖಾನ್‌ ಆರೋಗ್ಯದ ಕಳವಳ; ಧರಣಿ ಹಿಂಪಡೆದ ವಿಪಕ್ಷ ಮೈತ್ರಿಕೂಟ

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿ ಪಾಕಿಸ್ತಾನದ ವಿಪಕ್ಷಗಳ ಮೈತ್ರಿಕೂಟವು ಹಮ್ಮಿಕೊಂಡಿದ್ದ ಧರಣಿ ಹೋರಾಟವನ್ನು ಬುಧವಾರ ಕೊನೆಗೊಳಿಸಿತು.
Last Updated 18 ಫೆಬ್ರುವರಿ 2026, 14:15 IST
ಪಾಕಿಸ್ತಾನ: ಇಮ್ರಾನ್‌ ಖಾನ್‌ ಆರೋಗ್ಯದ ಕಳವಳ; ಧರಣಿ ಹಿಂಪಡೆದ ವಿಪಕ್ಷ ಮೈತ್ರಿಕೂಟ

ಅದಾನಿ ಆಪ್ತರಿಂದಲೇ ಅದಾನಿ ಕಂಪನಿಯ ದೊಡ್ಡ ಮೊತ್ತದ ಷೇರು ಖರೀದಿ: ಜೈರಾಂ ರಮೇಶ್

ಅಮೆರಿಕ ಮೂಲದ ಒಸಿಸಿಆರ್‌ಪಿ ಎಂಬ ಎನ್‌ಜಿಒ ವರದಿ ಮಾಹಿತಿ ಹಂಚಿಕೊಂಡ ಜೈರಾಮ್ ರಮೇಶ್‌
Last Updated 18 ಫೆಬ್ರುವರಿ 2026, 14:13 IST
ಅದಾನಿ ಆಪ್ತರಿಂದಲೇ ಅದಾನಿ ಕಂಪನಿಯ 
ದೊಡ್ಡ ಮೊತ್ತದ ಷೇರು ಖರೀದಿ: ಜೈರಾಂ ರಮೇಶ್

ಪ್ರತಿಭಟನೆ ಮಧ್ಯೆ ಲಖನೌ ವಿ.ವಿಗೆ ಭಾಗವತ್‌ ಭೇಟಿ

RSS Chief Lucknow: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್‌ ಅವರು ಲಖನೌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳೊಂದಿಗೆ ಬುಧವಾರ ಸಂವಾದ ನಡೆಸಿದರು. ಭಾಗವತ್‌ ಭೇಟಿಯ ವಿರುದ್ಧ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಪ್ರತಿಭಟಿಸಿತು.
Last Updated 18 ಫೆಬ್ರುವರಿ 2026, 14:10 IST
ಪ್ರತಿಭಟನೆ ಮಧ್ಯೆ ಲಖನೌ ವಿ.ವಿಗೆ ಭಾಗವತ್‌ ಭೇಟಿ

ಬಾಂಗ್ಲಾದೇಶ ಸಚಿವ ಸಂಪುಟದ ಏಕೈಕ ಹಿಂದೂ ಸಚಿವ ಇವರೇ..

Bangladesh Hindu Minister: ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್‌ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
Last Updated 18 ಫೆಬ್ರುವರಿ 2026, 13:45 IST
ಬಾಂಗ್ಲಾದೇಶ ಸಚಿವ ಸಂಪುಟದ ಏಕೈಕ ಹಿಂದೂ ಸಚಿವ ಇವರೇ..
ADVERTISEMENT

ಕೊರೊನಾ ವೇಳೆ ಜಾಗಟೆ ಬಡಿಯುವ ಐಡಿಯಾ ನೀಡಿದ್ದು ಈಗ ರೋಬೊ ವಿವಾದ ಮಾಡಿಕೊಂಡ ವಿವಿಯೇ?

COVID Research Controversy: ಬೆಂಗಳೂರು: ಚೀನಾದಲ್ಲಿ ತಯಾರಿಸಲಾಗಿರುವ ‘ರೋಬೊ ನಾಯಿ’ಯನ್ನು ತಮ್ಮದೇ ಎಂದು AI Impact Summit ಮೇಳದಲ್ಲಿ ಪ್ರದರ್ಶನಕ್ಕಿಟ್ಟು ಮುಜುಗರಕ್ಕೀಡಾಗಿರುವ ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯವು ಇದೀಗ ಕ್ಷಮೆಯಾಚಿಸಿದೆ. ಆದರೆ, ಈ ವಿವಿಯು ಈ ಹಿಂದೆಯೂ ಇಂತಹದ್ದೇ
Last Updated 18 ಫೆಬ್ರುವರಿ 2026, 13:42 IST
ಕೊರೊನಾ ವೇಳೆ ಜಾಗಟೆ ಬಡಿಯುವ ಐಡಿಯಾ ನೀಡಿದ್ದು ಈಗ ರೋಬೊ ವಿವಾದ ಮಾಡಿಕೊಂಡ ವಿವಿಯೇ?

AI Summit: ಎಐ ಕೃಷಿಗೆ ₹214 ಕೋಟಿ ಹೂಡಿಕೆ ಮಾಡಲಿರುವ ಮಂಗಳೂರು ಉದ್ಯಮಿ

ದಶಕದ ಹಿಂದೆ ಬರಗಾಲದಿಂದ ತನ್ನ ಸಂಪೂರ್ಣ ಬೆಳೆಯನ್ನು ಕಳೆದುಕೊಂಡಿದ್ದ ಭಾರತೀಯ ಉದ್ಯಮಿಯೊಬ್ಬರು, ರಾಜ್ಯದಲ್ಲಿ ಬೆಳೆಬಾಳುವ ಮಸಾಲೆಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯಲು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳನ್ನು ಒಳಗೊಂಡ ಹೈಡ್ರೋಪೋನಿಕ್ ಕೃಷಿಯಲ್ಲಿ ₹214 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.
Last Updated 18 ಫೆಬ್ರುವರಿ 2026, 13:22 IST
AI Summit: ಎಐ ಕೃಷಿಗೆ ₹214 ಕೋಟಿ ಹೂಡಿಕೆ ಮಾಡಲಿರುವ ಮಂಗಳೂರು ಉದ್ಯಮಿ

ಮಹಾನಗರಗಳಲ್ಲಿ ಶೇ 70ರಷ್ಟು AI ಆಧಾರಿತ ಉದ್ಯೋಗಾವಕಾಶ; ಬೆಂಗಳೂರಿನಲ್ಲೇ ಗರಿಷ್ಠ

Artificial Intelligence Careers: ಕೃತಕ ಬುದ್ದಿಮತ್ತೆ ಆಧಾರಿತ ಶೇ 70ರಷ್ಟು ಉದ್ಯೋಗಾವಕಾಶಗಳು ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿವೆ ಎಂದು ಸಿಬಿಆರ್‌ಇನ ಇತ್ತೀಚಿನ ವರದಿ ಬಹಿರಂಗ ಪಡಿಸಿದೆ.
Last Updated 18 ಫೆಬ್ರುವರಿ 2026, 13:14 IST
ಮಹಾನಗರಗಳಲ್ಲಿ ಶೇ 70ರಷ್ಟು AI ಆಧಾರಿತ ಉದ್ಯೋಗಾವಕಾಶ; ಬೆಂಗಳೂರಿನಲ್ಲೇ ಗರಿಷ್ಠ
ADVERTISEMENT
ADVERTISEMENT
ADVERTISEMENT