ಮಂಗಳವಾರ, 20 ಜನವರಿ 2026
×
ADVERTISEMENT

ಸುದ್ದಿ

ADVERTISEMENT

TN Assembly: ಸತತ 3ನೇ ಸಲ ಭಾಷಣ ಮಾಡದೇ ಹೊರನಡೆದ ರಾಜ್ಯಪಾಲ ಆರ್‌.ಎನ್‌.ರವಿ

RN Ravi: ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌.ರವಿ, ಇಂದು (ಮಂಗಳವಾರ) ರಾಜ್ಯ ಸರ್ಕಾರದ ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರನಡೆದಿದ್ದಾರೆ.
Last Updated 20 ಜನವರಿ 2026, 5:24 IST
TN Assembly: ಸತತ 3ನೇ ಸಲ ಭಾಷಣ ಮಾಡದೇ ಹೊರನಡೆದ ರಾಜ್ಯಪಾಲ ಆರ್‌.ಎನ್‌.ರವಿ

ಶಬರಿಮಲೆ ಚಿನ್ನ ಕಳವು ಪ್ರಕರಣ: ಕೇರಳ,ಕರ್ನಾಟಕ, ತ.ನಾಡಿನ 21 ಸ್ಥಳಗಳಲ್ಲಿ ED ದಾಳಿ

Sabarimala Gold Theft: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ 21 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 20 ಜನವರಿ 2026, 4:42 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಕೇರಳ,ಕರ್ನಾಟಕ, ತ.ನಾಡಿನ 21 ಸ್ಥಳಗಳಲ್ಲಿ ED ದಾಳಿ

ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

NORAD Operations: ದೀರ್ಘಕಾಲದ ಯೋಜಿತ ಚಟುವಟಿಕೆಗಳ ಭಾಗವಾಗಿ ಉತ್ತರ ಅಮೆರಿಕದ ಮಿಲಿಟರಿ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿವೆ ಎಂದು ಅಮೆರಿಕ–ಕೆನಡಾ ಉತ್ತರ ಅಮೆರಿಕ ವಾಯು ರಕ್ಷಣಾ ಕಮಾಂಡ್‌ (ಎನ್‌ಒಆರ್‌ಎಡಿ) ತಿಳಿಸಿದೆ.
Last Updated 20 ಜನವರಿ 2026, 3:13 IST
ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

2026 ಜನವರಿ 20: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily Headlines: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 20 ಜನವರಿ 2026, 3:06 IST
2026 ಜನವರಿ 20: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ

India UAE Relations: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ಸೇರಿದಂತೆ ಬೃಹತ್ ಒಪ್ಪಂದದ ಕುರಿತು ಚರ್ಚಿಸಿದ್ದಾರೆ
Last Updated 20 ಜನವರಿ 2026, 2:30 IST
ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ

ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ

Literary Celebration: ಪುರಾಣದಲ್ಲಿ ಮಹಿಳೆಯರು, ಜೆನ್ ಝೀ, ಬ್ರಿಟಿಷ್ ಸಾಮ್ರಾಜ್ಯದ ವಸಾಹಾತುಶಾಹಿ ಸೃಷ್ಟಿಸಿದ ಹಿಂಸೆ... ಮುಂತಾದ ಹಲವು ಗಂಭೀರ ವಿಚಾರಗಳ ಚಿಂತನ ಮಂಥನದೊಂದಿಗೆ ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) 19ನೇ ಆವೃತ್ತಿಯು ಸೋಮವಾರ ಸಂಪನ್ನಗೊಂಡಿತು.
Last Updated 20 ಜನವರಿ 2026, 0:30 IST
ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ

ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಲಿರುವ ಕಿರಿಯ ನಾಯಕ
Last Updated 20 ಜನವರಿ 2026, 0:00 IST
ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ
ADVERTISEMENT

ಕಲ್ಲಿದ್ದಲು ಗಣಿ ಟೆಂಡರ್‌: ಸಚಿವರು ಭಾಗಿ, ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ

Tender Controversy: ತೆಲಂಗಾಣದ ಸಚಿವರ ನಡುವೆ ಗಣಿ ಗುತ್ತಿಗೆ ಸಂಬಂಧಿಸಿದ ಸಂಘರ್ಷ ಉಂಟಾಗಿದೆ. ಟೆಂಡರ್ ರದ್ದುಗೊಳಿಸುವಂತೆ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಎಸ್‌ಸಿಸಿಎಲ್‌ಗೆ ಸೂಚನೆ ನೀಡಿದ್ದು, ಸಿಬಿಐ ತನಿಖೆಗೆ ಬಿಆರ್‌ಎಸ್‌ ಆಗ್ರಹಿಸಿದೆ.
Last Updated 19 ಜನವರಿ 2026, 23:30 IST
ಕಲ್ಲಿದ್ದಲು ಗಣಿ ಟೆಂಡರ್‌: ಸಚಿವರು ಭಾಗಿ, ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ

₹66 ದಿನಗೂಲಿಯಲ್ಲಿ ಬದುಕು ಸಾಗಿಸುವುದು ಹೇಗೆ: ಬಿಸಿಯೂಟ ಅಡುಗೆದಾರರ ಅಳಲು

ಛತ್ತೀಸಗಢ: ದಿನದ ವೇತನ ₹400ಕ್ಕೆ ಹೆಚ್ಚಿಸಲು ಆಗ್ರಹ
Last Updated 19 ಜನವರಿ 2026, 23:30 IST
₹66 ದಿನಗೂಲಿಯಲ್ಲಿ ಬದುಕು ಸಾಗಿಸುವುದು ಹೇಗೆ: ಬಿಸಿಯೂಟ ಅಡುಗೆದಾರರ ಅಳಲು

ಮಹಾರಾಷ್ಟ್ರ: ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶ

Narcotics Crackdown: ಮಹಾರಾಷ್ಟ್ರದ ಠಾಣೆ ಹೊರವಲಯದಲ್ಲಿ ಮುಂಬ್ರಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶವಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ.
Last Updated 19 ಜನವರಿ 2026, 23:30 IST
ಮಹಾರಾಷ್ಟ್ರ: ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶ
ADVERTISEMENT
ADVERTISEMENT
ADVERTISEMENT