ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

SBL Energy Limited: ಇಲ್ಲಿನ ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಎಸ್‌ಬಿಎಲ್‌ ಎನರ್ಜಿ ಲಿಮಿಟೆಡ್‌ನ ಒಂಬತ್ತು ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ. ಸಂಸ್ಥೆಯ 21 ಮಂದಿ ನಿರ್ದೇಶಕರು ಹಾಗೂ ಪಾಲುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಮಾರ್ಚ್ 2026, 15:56 IST
ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌

ಎ.ಐ ಸಹಾಯದಿಂದ ಸೃಷ್ಟಿ; ನ್ಯಾಯಾಂಗ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ಪರಿಣಾಮ
Last Updated 2 ಮಾರ್ಚ್ 2026, 15:56 IST
ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌

ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು: ವಿಮಾನ ಸೇವೆಯಲ್ಲಿ ವ್ಯತ್ಯಯ

Flight Cancellation: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿಮಾನ ಸೇವೆಯಲ್ಲಿ ಸೋಮವಾರವೂ ವ್ಯತ್ಯಯವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಮತ್ತು ಅಲ್ಲಿಗೆ ಬರಬೇಕಿದ್ದ 87 ಅಂತರರಾಷ್ಟ್ರೀಯ ವಿಮಾನ ರದ್ದುಗೊಳಿಸಲಾಗಿದೆ.
Last Updated 2 ಮಾರ್ಚ್ 2026, 15:55 IST
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು: ವಿಮಾನ ಸೇವೆಯಲ್ಲಿ ವ್ಯತ್ಯಯ

ನಕಲಿ ದಾಖಲೆ ಸೃಷ್ಟಿಸಿ 13 ಎಕರೆ ಭೂ ಕಬಳಿಕೆ: ಮಧ್ಯಪ್ರವೇಶಕ್ಕೆ ಕೋರ್ಟ್‌ ನಕಾರ

Bengaluru Land Scam: ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಂದಾಜು ₹100 ಕೋಟಿ ಮೌಲ್ಯದ 13 ಎಕರೆ ಭೂಕಬಳಿಕೆಗೆ ಯತ್ನಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 2 ಮಾರ್ಚ್ 2026, 15:54 IST
ನಕಲಿ ದಾಖಲೆ ಸೃಷ್ಟಿಸಿ 13 ಎಕರೆ ಭೂ ಕಬಳಿಕೆ: ಮಧ್ಯಪ್ರವೇಶಕ್ಕೆ ಕೋರ್ಟ್‌ ನಕಾರ

ಗಿಲ್ಗಿಟ್‌–ಬಾಲ್ಟಿಸ್ತಾನ ಪ್ರದೇಶದಲ್ಲಿ ಪಾಕ್‌ ಸೇನೆ ನಿಯೋಜನೆ

Military called to northern Pakistan region ಪಾಕಿಸ್ತಾನವು ಗಿಲ್ಗಿಟ್‌–ಬಾಲ್ಟಿಸ್ತಾನ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಿದ್ದು, ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ.
Last Updated 2 ಮಾರ್ಚ್ 2026, 15:53 IST
ಗಿಲ್ಗಿಟ್‌–ಬಾಲ್ಟಿಸ್ತಾನ ಪ್ರದೇಶದಲ್ಲಿ ಪಾಕ್‌ ಸೇನೆ ನಿಯೋಜನೆ

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ–ಮೋದಿ

Iran-Israel Conflict: ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ದಾಳಿ ಹಾಗೂ ಇರಾನ್ ಪ್ರತಿದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. 90 ಲಕ್ಷ ಭಾರತೀಯರ ಸುರಕ್ಷತೆ ಬಗ್ಗೆ ನಿಗಾ ವಹಿಸಲಾಗಿದೆ.
Last Updated 2 ಮಾರ್ಚ್ 2026, 15:49 IST
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ–ಮೋದಿ

ಇರಾನ್‌ ನಾಯಕ ಖಮೇನಿ ಸಾವು: ಕೆಲವರ ಸಂಭ್ರಮಾಚರಣೆ

ಇರಾನ್‌ನ ಅನೇಕರಲ್ಲಿ ಮನೆಮಾಡಿದ ಭಯ, ಅನಿಶ್ಚಿತತೆ
Last Updated 2 ಮಾರ್ಚ್ 2026, 15:48 IST
ಇರಾನ್‌ ನಾಯಕ ಖಮೇನಿ ಸಾವು: ಕೆಲವರ ಸಂಭ್ರಮಾಚರಣೆ
ADVERTISEMENT

ಇರಾನ್‌ ಜೊತೆ ಕ್ಷಿಪಣಿ ಮಾರಾಟ ಒಪ್ಪಂದ ನಡೆದಿಲ್ಲ: ಚೀನಾ

China denies deal to sell supersonic anti-ship missiles to Iran ಅಮೆರಿಕ–ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್‌ ಜೊತೆ ಸಿ.ಎಂ–302 ಸೂಪರ್‌ಸಾನಿಕ್ ನೌಕಾ ನಿಗ್ರಹ ಕ್ಷಿಪಣಿಗಳ ಮಾರಾಟ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು ಎಂಬ ವರದಿಗಳನ್ನು ಚೀನಾ ಸೋಮವಾರ ನಿರಾಕರಿಸಿದೆ.
Last Updated 2 ಮಾರ್ಚ್ 2026, 15:45 IST
ಇರಾನ್‌ ಜೊತೆ ಕ್ಷಿಪಣಿ ಮಾರಾಟ ಒಪ್ಪಂದ ನಡೆದಿಲ್ಲ: ಚೀನಾ

ಖಮೇನಿ ಹತ್ಯೆ | ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆ:ಅಮೆರಿಕ-ಇಸ್ರೇಲ್ ವಿರುದ್ಧ ಘೋಷಣೆ

Kashmir Unrest: ಶ್ರೀನಗರ: ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಸೋಮವಾರವೂ ಪ್ರತಿಭಟನೆಗಳು ನಡೆದವು. ಕಣಿವೆ ಪ್ರದೇಶದಲ್ಲಿ ಎರಡನೇ ದಿನವೂ ಪ್ರತಿಭಟನೆಗಳು ನಡೆದ ಕಾರಣ ಪೊಲೀಸರು ತೀವ್ರ ನಿಗಾ ವಹಿಸಿದ್ದರು ಮತ್ತು ಮೊಬೈಲ್ ಇಂಟರ್‌ನೆಟ್‌ ಸೇವೆಯ ವೇಗವನ್ನು ಕಡಿಮೆಗೊಳಿಸಿದ್ದರು.
Last Updated 2 ಮಾರ್ಚ್ 2026, 15:44 IST
ಖಮೇನಿ ಹತ್ಯೆ | ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆ:ಅಮೆರಿಕ-ಇಸ್ರೇಲ್ ವಿರುದ್ಧ ಘೋಷಣೆ

ಆಂಧ್ರಪ್ರದೇಶದಲ್ಲಿ ಪಟಾಕಿ ಘಟಕ ಸ್ಫೋಟ: ಸಾವಿನ ಸಂಖ್ಯೆ 22ಕ್ಕೆ ಏರಿಕೆ

Kakinada Blast Case: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ವೆಟ್ಲಪಾಲೆಂನ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 22ಕ್ಕೆ ಏರಿಕೆಯಾಗಿದೆ. ಫೆಬ್ರುವರಿ 28ರಂದು ಸೂರ್ಯಶ್ರೀ ಫೈರ್‌ ವರ್ಕ್ಸ್‌ನಲ್ಲಿ ಸ್ಫೋಟ ಸಂಭವಿಸಿತ್ತು.
Last Updated 2 ಮಾರ್ಚ್ 2026, 15:43 IST
ಆಂಧ್ರಪ್ರದೇಶದಲ್ಲಿ ಪಟಾಕಿ ಘಟಕ ಸ್ಫೋಟ: ಸಾವಿನ ಸಂಖ್ಯೆ 22ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT