ಶುಕ್ರವಾರ, 2 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಬರ್ಲಿನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು

Indian Student Death: ಬರ್ಲಿನ್‌ನ ವಸತಿ ಸಮುಚ್ಚಯದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಹೃತಿಕ್‌ ರೆಡ್ಡಿ ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 7:22 IST
ಬರ್ಲಿನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ತೆಲಂಗಾಣ ಮೂಲದ ವಿದ್ಯಾರ್ಥಿ ಸಾವು

ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

Diarrhea Outbreak: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾದ ಅತಿ ಸಾರದಿಂದಾಗಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಮೇಯರ್‌ ಪುಷ್ಯಮಿತ್ರ ಭಾರ್ಗವ್ ತಿಳಿಸಿದ್ದಾರೆ. ಅದಾಗ್ಯೂ, ಸ್ಥಳೀಯರು ಆರು ತಿಂಗಳ ಮಗು ಸೇರಿ 14 ಮಂದಿ ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 7:07 IST
ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ

ದೇಶದ ಸ್ವಚ್ಛ ನಗರ 'ಇಂದೋರ್ ದುರಂತ'ಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ

Contaminated Water Tragedy: ಇಂದೋರ್‌ನಲ್ಲಿ ಕುಡಿಯುವ ನೀರಿನಲ್ಲಿ ಪೈಪ್‌ಲೈನ್ ಸೋರಿಕೆಯಿಂದ ಕಲುಷಿತತೆ ಉಂಟಾಗಿ ಸೋಂಕು ಹರಡಿದ್ದು, 150ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.
Last Updated 2 ಜನವರಿ 2026, 6:51 IST
ದೇಶದ ಸ್ವಚ್ಛ ನಗರ 'ಇಂದೋರ್ ದುರಂತ'ಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ

ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!

Indore Water Contamination: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಐದೂವರೆ ತಿಂಗಳ ಅಯಾನ್ ಮಗು ಮೃತಪಟ್ಟಿದ್ದು, ಹಾಲಿಗೆ ಬೆರೆಸಿದ ನಲ್ಲಿ ನೀರು ವಿಷವಾಗಿ ಪರಿಣಮಿಸಿದೆ ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ.
Last Updated 2 ಜನವರಿ 2026, 4:16 IST
ಹಾಲಿಗೆ ಬೆರೆಸಿದ ಹನಿ ನೀರು ಮಗುವಿನ ಪ್ರಾಣ ತೆಗೆಯಿತು!

ಅಪಪ್ರಚಾರ ನಡೆಯುತ್ತಿದೆ, ನನ್ನನ್ನು ಬೆಂಬಲಿಸಿ ಎಂದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

CBI Supreme Court Order: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತಮ್ಮ ಹಾಗೂ ಪತಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸೆಂಗಾರ್ ಬೆಂಬಲಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿ ಸಾರ್ವಜನಿಕ ಬೆಂಬಲ ಕೋರಿದ್ದಾರೆ.
Last Updated 2 ಜನವರಿ 2026, 3:23 IST
ಅಪಪ್ರಚಾರ ನಡೆಯುತ್ತಿದೆ, ನನ್ನನ್ನು ಬೆಂಬಲಿಸಿ ಎಂದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

ಬಾಂಗ್ಲಾ: ಹಿಂದೂ ಉದ್ಯಮಿ ಮೇಲೆ ಹಲ್ಲೆ ಮಾಡಿ ಬೆಂಕಿಹಚ್ಚಿ ಪರಾರಿಯಾದ ದುಷ್ಕರ್ಮಿಗಳು

Hindu Businessman Assault: ಬಾಂಗ್ಲಾದೇಶದ ಶರಿಯತ್‌ಪುರ ಜಿಲ್ಲೆಯಲ್ಲಿ ಹಿಂದೂ ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಗಾಯಾಳು ಢಾಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 2 ಜನವರಿ 2026, 3:11 IST
ಬಾಂಗ್ಲಾ: ಹಿಂದೂ ಉದ್ಯಮಿ ಮೇಲೆ ಹಲ್ಲೆ ಮಾಡಿ ಬೆಂಕಿಹಚ್ಚಿ ಪರಾರಿಯಾದ ದುಷ್ಕರ್ಮಿಗಳು

ಸ್ವಿಟ್ಜರ್ಲೆಂಡ್‌ ಬಾರ್‌ನಲ್ಲಿ ಅಗ್ನಿ ಅವಘಡ: 40 ಮಂದಿ ಸಜೀವ ದಹನ

Swiss Resort Fire: ಸ್ವಿಸ್‌ ಆಲ್ಪ್ಸ್‌ ರೆಸಾರ್ಟ್‌ ಟೌನ್‌ನ ಬಾರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ.
Last Updated 2 ಜನವರಿ 2026, 3:07 IST
ಸ್ವಿಟ್ಜರ್ಲೆಂಡ್‌ ಬಾರ್‌ನಲ್ಲಿ ಅಗ್ನಿ ಅವಘಡ: 40 ಮಂದಿ ಸಜೀವ ದಹನ
ADVERTISEMENT

ಫ್ಯಾಕ್ಟ್ ಚೆಕ್: ಅಯೋಧ್ಯೆ ದೇವಸ್ಥಾನದಲ್ಲಿ ನವಿಲು ಹೂ ಅರ್ಪಿಸಿದ ವಿಡಿಯೊ...

AI Generated Video: ನವಿಲೊಂದು ರಾಮಮಂದಿರದಲ್ಲಿ ಹೂ ಅರ್ಪಿಸಿದಂತೆ ಭಾಸವಾಗುವ ವೈರಲ್ ವಿಡಿಯೊ ಎಐ ಮೂಲಕ ಸೃಷ್ಟಿಸಲಾಗಿದ್ದು, ಈ ದೃಶ್ಯವೊಂದು ಅಸಲಿ ಅಲ್ಲ ಎಂದು ಪಿಟಿಐ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
Last Updated 1 ಜನವರಿ 2026, 22:50 IST
ಫ್ಯಾಕ್ಟ್ ಚೆಕ್: ಅಯೋಧ್ಯೆ ದೇವಸ್ಥಾನದಲ್ಲಿ ನವಿಲು ಹೂ ಅರ್ಪಿಸಿದ ವಿಡಿಯೊ...

ಕೋಗಿಲು ಬಡಾವಣೆ: ಹೇಳಿಕೆ ಸಮರ್ಥಿಸಿಕೊಂಡ ಪಿಣರಾಯಿ ವಿಜಯನ್‌

ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಪ್ರಕರಣ
Last Updated 1 ಜನವರಿ 2026, 20:29 IST
ಕೋಗಿಲು ಬಡಾವಣೆ: ಹೇಳಿಕೆ ಸಮರ್ಥಿಸಿಕೊಂಡ ಪಿಣರಾಯಿ ವಿಜಯನ್‌

ಹುಲಿಗಳಿಗಿಲ್ಲ ಜಾಗ: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಸಾವು

Wildlife Conservation Concern: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಮೃತಪಟ್ಟಿದ್ದು, ಗಡಿ ತಕರಾರು, ವಿಷ ಉಣಿಸಿದ ಘಟನೆಗಳು ಹಾಗೂ ಅರಣ್ಯ ಪ್ರದೇಶದ ಕುಗ್ಗುವಿಕೆ ಹುಲಿಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.
Last Updated 1 ಜನವರಿ 2026, 19:30 IST
ಹುಲಿಗಳಿಗಿಲ್ಲ ಜಾಗ: 2025ರಲ್ಲಿ ದೇಶದಾದ್ಯಂತ 166 ಹುಲಿಗಳು ಸಾವು
ADVERTISEMENT
ADVERTISEMENT
ADVERTISEMENT