ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ರಾಜ್ಯಸಭೆಯಲ್ಲಿ ವಿರೋಧಿಗಳಿಗೆ ತಮ್ಮ ಆರೋಗ್ಯದ ಗುಟ್ಟು ಹೇಳಿದ ಮೋದಿ!

PM Modi Parliament Speech: ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಹಲವರು ನನ್ನ ಆರೋಗ್ಯದ ಗುಟ್ಟು ಏನು ಎಂದು ಕೇಳುತ್ತಾರೆ. ಈಗ ಹೇಳುತ್ತೇನೆ ಕೇಳಿ, ನಾನು ಪ್ರತಿದಿನ 2 ಕೆಜಿ ನಿಂದನೆಗಳನ್ನು ಸೇವಿಸುತ್ತೇನೆ ಎಂದು ಕಾಲೆಳೆದರು.
Last Updated 5 ಫೆಬ್ರುವರಿ 2026, 14:48 IST
ರಾಜ್ಯಸಭೆಯಲ್ಲಿ ವಿರೋಧಿಗಳಿಗೆ ತಮ್ಮ ಆರೋಗ್ಯದ ಗುಟ್ಟು ಹೇಳಿದ ಮೋದಿ!

ಉಗ್ರರ ಹಣಿಯಲು ಸೇನಾ ಕಾರ್ಯಾಚರಣೆ: ನೈಜೀರಿಯಾ

Islamist Attack Nigeria: ಇಸ್ಲಾಮಿಕ್‌ ಬಂಡುಕೋರರನ್ನು ಹೆಡೆಮುರಿ ಕಟ್ಟುವುದಕ್ಕಾಗಿ ಹೊಸದಾಗಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುವುದಾಗಿ ನೈಜೀರಿಯಾ ಸರ್ಕಾರ ಘೋಷಿಸಿದೆ. ಕ್ವಾರಾ ರಾಜ್ಯದಲ್ಲಿ ನಡೆದ ಭೀಕರ ದಾಳಿಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 5 ಫೆಬ್ರುವರಿ 2026, 14:41 IST
ಉಗ್ರರ ಹಣಿಯಲು ಸೇನಾ ಕಾರ್ಯಾಚರಣೆ: ನೈಜೀರಿಯಾ

ರೂಬಲ್‌ ಅವರಿಗೆ ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿ ಪ್ರದಾನ

Education Achievement: byline no author page goes here ರೂಬಲ್ ನಾಗಿ ಅವರು 800 ಕಲಿಕಾ ಕೇಂದ್ರ ಸ್ಥಾಪನೆ ಹಾಗೂ ರಚನಾತ್ಮಕ ಕಲಿಕೆಯ ಮೂಲಕ ‘ಗ್ಲೋಬಲ್ ಟೀಚರ್’ ಪ್ರಶಸ್ತಿಗೆ ಭಾಜನರಾಗಿದ್ದು ₹9 ಕೋಟಿ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ.
Last Updated 5 ಫೆಬ್ರುವರಿ 2026, 14:34 IST
ರೂಬಲ್‌ ಅವರಿಗೆ ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿ ಪ್ರದಾನ

ಔಷಧ ಅಕ್ರಮ ಮಾರಾಟ ಆರೋಪ: 200 ವೆಬ್‌ಸೈಟ್‌ ಜಪ್ತಿ

Online Pharmacy Crackdown: byline no author page goes here ಭಾರತದ ಸಂಸ್ಥೆಯೊಂದಿಗೆ ನಂಟು ಹೊಂದಿರುವ 200ಕ್ಕೂ ಹೆಚ್ಚು ಆನ್‌ಲೈನ್‌ ಔಷಧ ಮಾರಾಟ ವೆಬ್‌ಸೈಟ್‌ಗಳನ್ನು ಅಮೆರಿಕದ ಡಿಇಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 5 ಫೆಬ್ರುವರಿ 2026, 14:30 IST
ಔಷಧ ಅಕ್ರಮ ಮಾರಾಟ ಆರೋಪ: 200 ವೆಬ್‌ಸೈಟ್‌ ಜಪ್ತಿ

ಮೂವರು ಬಾಲಕಿಯರ ಆತ್ಮಹತ್ಯೆ: ಮೊಬೈಲ್‌ ಗೀಳು, ಕೊರಿಯನ್‌ ಸಂಸ್ಕೃತಿ ಪ್ರಭಾವ

Korean Culture Influence: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬಾಲಕಿಯರು ಬರೆದಿಟ್ಟಿರುವ ಡೈರಿಯ ಸಮಗ್ರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 5 ಫೆಬ್ರುವರಿ 2026, 14:29 IST
ಮೂವರು ಬಾಲಕಿಯರ ಆತ್ಮಹತ್ಯೆ: ಮೊಬೈಲ್‌ ಗೀಳು, ಕೊರಿಯನ್‌ ಸಂಸ್ಕೃತಿ ಪ್ರಭಾವ

ವಿಶ್ವಸಂಸ್ಥೆ ಎ.ಐ ಸಮಿತಿಯಲ್ಲಿ ಐಐಟಿ–ಮದ್ರಾಸ್‌ ಪ್ರಾಧ್ಯಾಪಕ

AI Expert Appointment: byline no author page goes here ವಿಶ್ವಸಂಸ್ಥೆ ಎಐ ಸಮಿತಿಗೆ ಐಐಟಿ–ಮದ್ರಾಸ್‌ನ ಪ್ರಾಧ್ಯಾಪಕ ಬಲರಾಮನ್ ರವೀಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 14:27 IST
ವಿಶ್ವಸಂಸ್ಥೆ ಎ.ಐ ಸಮಿತಿಯಲ್ಲಿ ಐಐಟಿ–ಮದ್ರಾಸ್‌ ಪ್ರಾಧ್ಯಾಪಕ

ರೈಲು ಸೀಟು ರದ್ಧತಿಗೆ ಪ್ರಯಾಣದರ ಭಾಗಶಃ ಮರುಪಾವತಿಸಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಸರ್ಕಾರಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು
Last Updated 5 ಫೆಬ್ರುವರಿ 2026, 14:23 IST
ರೈಲು ಸೀಟು ರದ್ಧತಿಗೆ ಪ್ರಯಾಣದರ ಭಾಗಶಃ ಮರುಪಾವತಿಸಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ
ADVERTISEMENT

ಮೇಘಾಲಯ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 16 ಕಾರ್ಮಿಕರು ಸಾವು

Illegal Mining Tragedy: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ 16 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 14:02 IST
ಮೇಘಾಲಯ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 16 ಕಾರ್ಮಿಕರು ಸಾವು

ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

Parliament Resolution: ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡದೆಯೇ ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
Last Updated 5 ಫೆಬ್ರುವರಿ 2026, 13:55 IST
ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC

ದೆಹಲಿ ಹೈಕೋರ್ಟ್‌ ತೀರ್ಪು; ಸೂಕ್ತ ನೀತಿ ರಚಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸೂಚನೆ
Last Updated 5 ಫೆಬ್ರುವರಿ 2026, 13:51 IST
ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC
ADVERTISEMENT
ADVERTISEMENT
ADVERTISEMENT