ಗುರುವಾರ, 22 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಜಾರ್ಖಂಡ್‌: ಸಂಘಟನೆಯ ನಾಯಕ ಸೇರಿದಂತೆ 15 ನಕ್ಸಲರ ಹತ್ಯೆ

Anti Naxal Operation: ಜಾರ್ಖಂಡ್‌ನ ಪಶ್ಚಿಮ ಸಿಂಹಭೂಮ್ ಜಿಲ್ಲೆಯ ಸರಂಡಾ ಅರಣ್ಯದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಉನ್ನತ ನಾಯಕ ಪತಿರಾಂ ಮಾಝಿ ಸೇರಿ 15 ನಕ್ಸಲರು ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಹತ್ಯೆಯಾಗಿದ್ದಾರೆ.
Last Updated 22 ಜನವರಿ 2026, 14:52 IST
ಜಾರ್ಖಂಡ್‌: ಸಂಘಟನೆಯ ನಾಯಕ ಸೇರಿದಂತೆ 15 ನಕ್ಸಲರ ಹತ್ಯೆ

ಲಷ್ಕರ್‌ ನಂಟು: ಉತ್ತರ ಕನ್ನಡದ ನಿವಾಸಿಗೆ 10 ವರ್ಷಗಳ ಶಿಕ್ಷೆ

NIA Verdict: ಲಷ್ಕರ್-ಎ-ತಯಬಾ ಸಂಘಟನೆಗೆ ಯುವಕರನ್ನು ನೇಮಕ ಮಾಡಿದ್ದು ಮತ್ತು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಉತ್ತರ ಕನ್ನಡದ ಸಯ್ಯದ್ ಎಂ. ಇದ್ರಿಸ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
Last Updated 22 ಜನವರಿ 2026, 14:48 IST
ಲಷ್ಕರ್‌ ನಂಟು: ಉತ್ತರ ಕನ್ನಡದ ನಿವಾಸಿಗೆ 10 ವರ್ಷಗಳ ಶಿಕ್ಷೆ

ಮದ್ರಾಸ್‌ ವಿ.ವಿ. ಘಟಿಕೋತ್ಸವ ಬಹಿಷ್ಕರಿಸಿದ ಸಚಿವ ಚೆಳಿಯನ್

ರಾಜ್ಯಪಾಲ ಆರ್‌.ಎನ್‌. ರವಿ ಭಾಗಿಯಾದ ಕಾರ್ಯಕ್ರಮ
Last Updated 22 ಜನವರಿ 2026, 14:28 IST
ಮದ್ರಾಸ್‌ ವಿ.ವಿ. ಘಟಿಕೋತ್ಸವ ಬಹಿಷ್ಕರಿಸಿದ ಸಚಿವ ಚೆಳಿಯನ್

ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗೆ ತೀರ್ಪಿನಲ್ಲಿ ಜಾಗವಿಲ್ಲ: ಡಿಎಂಕೆ

ಸನಾತನ ಧರ್ಮ ಕುರಿತ ಹೇಳಿಕೆ ವಿವಾದ
Last Updated 22 ಜನವರಿ 2026, 14:20 IST
ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗೆ ತೀರ್ಪಿನಲ್ಲಿ ಜಾಗವಿಲ್ಲ: ಡಿಎಂಕೆ

ಶಬರಿಮಲೆ ಚಿನ್ನ ಕಳವು: ಕೇರಳ ವಿಧಾನಸಭೆಯಲ್ಲಿ ಆಡಳಿತ–ಪ್ರತಿಪಕ್ಷಗಳ ನಾಯಕರ ವಾಕ್ಸಮರ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಬಂಧನಕ್ಕೆ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಒತ್ತಾಯ
Last Updated 22 ಜನವರಿ 2026, 13:35 IST
ಶಬರಿಮಲೆ ಚಿನ್ನ ಕಳವು: ಕೇರಳ ವಿಧಾನಸಭೆಯಲ್ಲಿ ಆಡಳಿತ–ಪ್ರತಿಪಕ್ಷಗಳ ನಾಯಕರ ವಾಕ್ಸಮರ

ಜನಕಪುರಿ ಹಿಂಸಾಚಾರ ಪ್ರಕರಣದಲ್ಲಿ ಸಜ್ಜನ ಕುಮಾರ್‌ ಖುಲಾಸೆ

1984ರ ಸಿಖ್ ವಿರೋಧಿ ಗಲಭೆ: ದೆಹಲಿ ಕೋರ್ಟ್‌ನಿಂದ ಆದೇಶ
Last Updated 22 ಜನವರಿ 2026, 13:27 IST
ಜನಕಪುರಿ ಹಿಂಸಾಚಾರ ಪ್ರಕರಣದಲ್ಲಿ ಸಜ್ಜನ ಕುಮಾರ್‌ ಖುಲಾಸೆ

ಸಿಂಗಾಪುರದ 'ವೃಕ್ಷ ಮಾತೆ' ಎನಿಸಿದ್ದ ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ನಿಧನ

Environmental Champion: ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ಅವರು ಸಿಂಗಾಪುರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪರಿಸರ ಮತ್ತು ಸಮಾಜ ಸೇವೆಯಲ್ಲಿ ಅವರ ಕೊಡುಗೆಗೆ ರಾಷ್ಟ್ರಪತಿ ಪ್ರಶಸ್ತಿಯು ಲಭಿಸಿತ್ತು.
Last Updated 22 ಜನವರಿ 2026, 12:50 IST
ಸಿಂಗಾಪುರದ 'ವೃಕ್ಷ ಮಾತೆ' ಎನಿಸಿದ್ದ ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ನಿಧನ
ADVERTISEMENT

ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

Tamil Nadu Election: ತಮಿಳಿಗ ವೆಟ್ರಿ ಕಳಗಂ ಪಕ್ಷಕ್ಕೆ ವಿಸಿಲ್ ಚಿಹ್ನೆ ನೀಡಿದ್ದು, ಕಮಲ್ ಹಾಸನ್‌ ಪಕ್ಷಕ್ಕೆ ಟಾರ್ಚ್‌ ಸೀಮೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ. ಚುನಾವಣೆ ಏಪ್ರಿಲ್–ಮೇ ನಡುವೆ ನಿರೀಕ್ಷೆ.
Last Updated 22 ಜನವರಿ 2026, 10:50 IST
ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

ಜಮ್ಮು–ಕಾಶ್ಮೀರ; ಕಣಿವೆಗೆ ಉರುಳಿದ ಸೇನಾ ವಾಹನ, 10 ಯೋಧರ ಸಾವು

Military Tragedy: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನವು 200 ಅಡಿ ಪ್ರಪಾತಕ್ಕೆ ಉರುಳಿದ ಪರಿಣಾಮ 10 ಯೋಧರು ಸಾವಿಗೀಡಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2026, 10:45 IST
ಜಮ್ಮು–ಕಾಶ್ಮೀರ; ಕಣಿವೆಗೆ ಉರುಳಿದ ಸೇನಾ ವಾಹನ, 10 ಯೋಧರ ಸಾವು

ಭೋಜಶಾಲಾ ವಿವಾದ: ಹಿಂದೂಗಳಿಂದ ಪೂಜೆ, ಮುಸ್ಲಿಮರ ನಮಾಜ್‌ಗೆ ಸುಪ್ರಿಂ ಕೋರ್ಟ್ ಅವಕಾಶ

Supreme Court Verdict: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ – ಕಮಲ್‌ ಮೌಲಾ ಮಸೀದಿ ಸಂಕೀರ್ಣದಲ್ಲಿ ವಸಂತ ಪಂಚಮಿಗೆ ಹಿಂದೂಗಳ ಪೂಜೆಗೆ ಮತ್ತು ಮುಸ್ಲಿಮರ ನಮಾಜ್‌ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ
Last Updated 22 ಜನವರಿ 2026, 10:23 IST
ಭೋಜಶಾಲಾ ವಿವಾದ: ಹಿಂದೂಗಳಿಂದ ಪೂಜೆ, ಮುಸ್ಲಿಮರ ನಮಾಜ್‌ಗೆ ಸುಪ್ರಿಂ ಕೋರ್ಟ್ ಅವಕಾಶ
ADVERTISEMENT
ADVERTISEMENT
ADVERTISEMENT