ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಇಸ್ರೇಲ್‌ಗಾಗಿ ಗೂಢಚಾರ: ವ್ಯಕ್ತಿಗೆ ಗಲ್ಲು ಶಿಕ್ಷೆ

Iran Execution: ಟೆಹರಾನ್: ಇಸ್ರೇಲ್‌ನ ಮೊಸಾದ್‌ಗಾಗಿ ಗೂಢಚಾರ ನಡೆಸಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಗೆ ಇರಾನ್ ಶಿರಚ್ಛೇದ ಮಾಡಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
Last Updated 7 ಜನವರಿ 2026, 16:15 IST
ಇಸ್ರೇಲ್‌ಗಾಗಿ ಗೂಢಚಾರ: ವ್ಯಕ್ತಿಗೆ ಗಲ್ಲು ಶಿಕ್ಷೆ

2ನೇ ಹಂತದ ಎಸ್‌ಐಆರ್‌: 6.5 ಕೋಟಿ ಮತದಾರರಿಗೆ ಕೊಕ್

* ಮತದಾರರ ಪಟ್ಟಿಯ ಕರಡು ಪ್ರಕಟಿಸಿದ ಚುನಾವಣಾ ಆಯೋಗ
Last Updated 7 ಜನವರಿ 2026, 16:09 IST
2ನೇ ಹಂತದ ಎಸ್‌ಐಆರ್‌: 6.5 ಕೋಟಿ ಮತದಾರರಿಗೆ ಕೊಕ್

ಕ್ಯಾಬ್ ಹತ್ತೋದು,ಸುತ್ತಾಡೋದು..ಹಣ ನೀಡದೆ ಚಾಲಕರ ಜತೆ ಕಿರಿಕ್ ಮಾಡೋದೇ ಈಕೆ ಕೆಲ್ಸ!

ಸಿಕ್ಕ ಸಿಕ್ಕ ಕ್ಯಾಬ್ ಹತ್ತೋದು.. ಬೇಕಾದ ಕಡೆಯೆಲ್ಲಾ ಗಂಟೆಗಟ್ಟಲೆ ಸುತ್ತಾಡೋದು... ಚಾಲಕರಿಂದಲೇ ತುಂಡು, ಗುಂಡಿಗೆ ಖರ್ಚು ಮಾಡಿಸುವ ಮಹಿಳೆಯೊಬ್ಬರು, ಹಣ ಕೇಳಿದ್ದಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಹರಿಯಾಣ ಗುರುಗ್ರಾಮದಲ್ಲಿ ನಡೆದಿದೆ.
Last Updated 7 ಜನವರಿ 2026, 16:01 IST
ಕ್ಯಾಬ್ ಹತ್ತೋದು,ಸುತ್ತಾಡೋದು..ಹಣ ನೀಡದೆ ಚಾಲಕರ ಜತೆ ಕಿರಿಕ್ ಮಾಡೋದೇ ಈಕೆ ಕೆಲ್ಸ!

ಶ್ವಾನದ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್

Stray Dog Control: ‘ನಾಯಿಯ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಕಚ್ಚುತ್ತದೆಯೋ ಅಥವಾ ಕಚ್ಚದೆ ಸುಮ್ಮನಿರುತ್ತದೆಯೋ ಎನ್ನುವುದರ ಕುರಿತು ಭವಿಷ್ಯ ನುಡಿಯಲು ಆಗುವುದಿಲ್ಲ. ನಾಯಿಯ ಮನಃಸ್ಥಿತಿ ಅಧ್ಯಯನ ...
Last Updated 7 ಜನವರಿ 2026, 15:56 IST
ಶ್ವಾನದ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್

ಮಣಿಪುರ: ಸಂಪೂರ್ಣ ಆಡಿಯೊ ತುಣುಕಿನ ಪರೀಕ್ಷೆಗೆ ಸು‍‍ಪ್ರೀಂ ಕೋರ್ಟ್ ಆದೇಶ

SC Forensic Order: ಮಣಿಪುರ ಸಂಘರ್ಷದ ಆಡಿಯೊ tapes ಅನ್ನು ಗಾಂಧಿನಗರದ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪರೀಕ್ಷಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಎನ್‌.ಬಿರೇನ್‌ ಸಿಂಗ್ ಧ್ವನಿ ಸೋರಿಕೆಯ ಆರೋಪಕ್ಕೆ ಸಂಬಂಧಿಸಿದೆ.
Last Updated 7 ಜನವರಿ 2026, 15:55 IST
ಮಣಿಪುರ: ಸಂಪೂರ್ಣ ಆಡಿಯೊ ತುಣುಕಿನ ಪರೀಕ್ಷೆಗೆ ಸು‍‍ಪ್ರೀಂ ಕೋರ್ಟ್ ಆದೇಶ

ಟ್ರಂಪ್ ಭೇಟಿಗೆ ಮೋದಿ ಮನವಿ ವಿಚಾರ: ವ್ಯತ್ಯಾಸ ಅರ್ಥ ಮಾಡಿಕೊಳ್ಳಿ ಸರ್‌; ರಾಹುಲ್‌

Rahul Gandhi Statement: ಟ್ರಂಪ್ ಹೇಳಿಕೆಗೆ ಪ್ರತಿಯಾಗಿ ರಾಹುಲ್ ಗಾಂಧಿ ‘ನರೇಂದರ್ ಸರೆಂಡರ್’ ವಿಡಿಯೋ ಹಂಚಿಕೊಂಡು, ಇಂದಿರಾ ಗಾಂಧಿಯ 1971ರ ಯುದ್ಧ ನಿರ್ಧಾರವನ್ನು ಉದಾಹರಣೆ ನೀಡಿದ್ದಾರೆ.
Last Updated 7 ಜನವರಿ 2026, 15:48 IST
ಟ್ರಂಪ್ ಭೇಟಿಗೆ ಮೋದಿ ಮನವಿ ವಿಚಾರ: ವ್ಯತ್ಯಾಸ ಅರ್ಥ ಮಾಡಿಕೊಳ್ಳಿ ಸರ್‌; ರಾಹುಲ್‌

ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ

ದೆಹಲಿ ರಾಮಲೀಲಾ ಮೈದಾನದ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಕಾರ್ಯಾಚರಣೆ
Last Updated 7 ಜನವರಿ 2026, 14:54 IST
ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ
ADVERTISEMENT

ಕೇರಳ: ಹೊಸ ಪಕ್ಷ ಐಎಸ್‌ಜೆಡಿಯಲ್ಲಿ ಜೆಡಿಎಸ್‌ ವಿಲೀನ

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ನಿರ್ಧಾರಕ್ಕೆ ವಿರೋಧ
Last Updated 7 ಜನವರಿ 2026, 14:51 IST
ಕೇರಳ: ಹೊಸ ಪಕ್ಷ ಐಎಸ್‌ಜೆಡಿಯಲ್ಲಿ ಜೆಡಿಎಸ್‌ ವಿಲೀನ

ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

Film Certification Delay: ‘ಜನ ನಾಯಗನ್’ ಚಿತ್ರಕ್ಕೆ UA 16+ ಸೆನ್ಸಾರ್ ಪ್ರಮಾಣಪತ್ರ ನೀಡುವ ಕುರಿತು ನಿರ್ಮಾಪಕರ ಅರ್ಜಿ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ; ₹500 ಕೋಟಿ ಹೂಡಿಕೆಯ ಚಿತ್ರ.
Last Updated 7 ಜನವರಿ 2026, 14:48 IST
ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ

Biman Bangladesh: ಢಾಕಾ (ಪಿಟಿಐ): ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಡುವೆ ನೇರ ವಿಮಾನಯಾನ ಸೇವೆಯು ಜನವರಿ 29ರಿಂದ ಪುನರಾರಂಭಗೊಳ್ಳಲಿದೆ. ಸರ್ಕಾರಿ ಸ್ವಾಮ್ಯದ ಬಿಮನ್‌ ಬಾಂಗ್ಲಾದೇಶ ಸಂಸ್ಥೆಯು ಢಾಕಾದಿಂದ ಕರಾಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಲಿದೆ.
Last Updated 7 ಜನವರಿ 2026, 14:48 IST
ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ
ADVERTISEMENT
ADVERTISEMENT
ADVERTISEMENT