ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಕಾಂಗ್ರೆಸ್ ಮತದಾರರ ಹೆಸರು ಅಳಿಸಲು ಸಂಚು: ಡೊಟಾಸ್ರಾ ಆರೋಪ

ಬಿಜೆಪಿ ವಿರುದ್ಧ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಡೊಟಾಸ್ರಾ ಆರೋಪ
Last Updated 14 ಜನವರಿ 2026, 14:39 IST
ಕಾಂಗ್ರೆಸ್ ಮತದಾರರ ಹೆಸರು ಅಳಿಸಲು ಸಂಚು: ಡೊಟಾಸ್ರಾ ಆರೋಪ

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಸ್ಫೋಟ: ದಂಪತಿ ಸಾವು

Hazaribagh Explosion: ಜಾರ್ಖಂಡ್‌ನ ಹಜಾರಿಬಾಗ್‌ನ ಹಬೀಬಿನಗರ ಪ್ರದೇಶದಲ್ಲಿ ಬುಧವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ದಂಪತಿ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Last Updated 14 ಜನವರಿ 2026, 14:33 IST
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಸ್ಫೋಟ: ದಂಪತಿ ಸಾವು

Red Fort Blast: ಆರೋಪಿಗಳ ಕಸ್ಟಡಿ ಅವಧಿ ವಿಸ್ತರಣೆ

Red Fort blast: ದೆಹಲಿ ಕೆಂಪುಕೋಟೆ ಬಳಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವೈದ್ಯರು, ಒಬ್ಬ ಮೌಲ್ವಿ ಸೇರಿದಂತೆ ಐವರು ಆರೋಪಿಗಳ ಎನ್‌ಐಎ ಕಸ್ಟಡಿ ಅವಧಿಯನ್ನು ಜನವರಿ 16ರವರೆಗೆ ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ.
Last Updated 14 ಜನವರಿ 2026, 14:30 IST
Red Fort Blast: ಆರೋಪಿಗಳ ಕಸ್ಟಡಿ ಅವಧಿ ವಿಸ್ತರಣೆ

ಏಳು ಆನೆಗಳ ಸಾವು ಪ್ರಕರಣ: ಎನ್‌ಜಿಟಿಯಿಂದ ನೋಟಿಸ್

Elephant Death: ಕಳೆದ ವರ್ಷ ಡಿಸೆಂಬರ್‌ನಲ್ಲಿ ಗುವಾಹಟಿಯ ಬಳಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಡಿಕ್ಕಿಯಾಗಿ ಏಳು ಆನೆಗಳು ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
Last Updated 14 ಜನವರಿ 2026, 14:27 IST
 ಏಳು ಆನೆಗಳ ಸಾವು ಪ್ರಕರಣ: ಎನ್‌ಜಿಟಿಯಿಂದ ನೋಟಿಸ್

ಉತ್ತರ ಪ್ರದೇಶ | ಕತ್ತು ಸೀಳಿದ ‘ಚೈನೀಸ್‌ ಮಾಂಜಾ’; ವ್ಯಕ್ತಿ ಸಾವು

Chinese Manja Death: ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದ ಫಿಸಿಯೋಥೆರಪಿಸ್ಟ್ ಒಬ್ಬರು ಚೈನೀಸ್ ಮಾಂಜಾ ಕೊರಳಿಗೆ ಸುತ್ತಿಕೊಂಡ ಪರಿಣಾಮ ಕುತ್ತಿಗೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ.
Last Updated 14 ಜನವರಿ 2026, 14:16 IST
ಉತ್ತರ ಪ್ರದೇಶ | ಕತ್ತು ಸೀಳಿದ ‘ಚೈನೀಸ್‌ ಮಾಂಜಾ’; ವ್ಯಕ್ತಿ ಸಾವು

ಆಂತರಿಕ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಪಾಕ್‌ ದುರ್ವರ್ತನೆ: ಕವಿಂದರ್ ಗುಪ್ತಾ

India Pakistan Tension: ಲಡಾಖ್ ಲೆಫ್ಟಿನೆಂಟ್‌ ಗವರ್ನರ್‌ ಕವಿಂದರ್‌ ಗುಪ್ತಾ ಹೇಳುವಂತೆ, ಆಂತರಿಕ ಸಮಸ್ಯೆಗಳಿಂದ ದಿಕ್ಕು ತೋರದ ಪಾಕಿಸ್ತಾನ, ಗಡಿಯಲ್ಲಿ ಡ್ರೋನ್‌ ಕಳುಹಿಸುವಂತ ಕುಕೃತ್ಯಗಳಲ್ಲಿ ತೊಡಗುತ್ತಿದೆ.
Last Updated 14 ಜನವರಿ 2026, 14:12 IST
ಆಂತರಿಕ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಪಾಕ್‌ ದುರ್ವರ್ತನೆ: ಕವಿಂದರ್ ಗುಪ್ತಾ

ಕೋವಿಡ್ ಪರಿಹಾರ: ಆರ್‌ಟಿಪಿಸಿಆರ್‌ ವರದಿಯಷ್ಟೆ ಮಾನದಂಡವಲ್ಲ ಎಂದ ಬಾಂಬೆ ಹೈಕೋರ್ಟ್‌

‘ಇತರ ವರದಿಗಳಿಂದಲೂ ನಿರ್ಧರಿಸಬಹುದು’
Last Updated 14 ಜನವರಿ 2026, 13:51 IST
ಕೋವಿಡ್ ಪರಿಹಾರ: ಆರ್‌ಟಿಪಿಸಿಆರ್‌ ವರದಿಯಷ್ಟೆ ಮಾನದಂಡವಲ್ಲ ಎಂದ ಬಾಂಬೆ ಹೈಕೋರ್ಟ್‌
ADVERTISEMENT

ವಿಭಜನೆ ರಾಜಕಾರಣಕ್ಕೆ ರಾಹುಲ್‌ ಗಾಂಧಿ ಉತ್ತಮ ಉದಾಹರಣೆ: ಬಿಜೆಪಿ

Rahul Gandhi: ಪ್ರಧಾನಿ ನರೇಂದ್ರ ಮೋದಿ ಅವರು ‘ತಮಿಳು ಜನರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ’ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್‌ ಅವರ ಆರೋಪವು ‘ಅತ್ಯಂತ ನಾಚಿಕೆಗೇಡಿನದ್ದು ಮತ್ತು ಆಧಾರರಹಿತವಾದುದು’ ಎಂದು ಹೇಳಿದೆ.
Last Updated 14 ಜನವರಿ 2026, 13:49 IST
ವಿಭಜನೆ ರಾಜಕಾರಣಕ್ಕೆ ರಾಹುಲ್‌ ಗಾಂಧಿ ಉತ್ತಮ ಉದಾಹರಣೆ: ಬಿಜೆಪಿ

ಮಾಜಿ ಯೋಧರನ್ನು ತೊಡಗಿಸಿಕೊಳ್ಳಲಾಗುತ್ತಿದೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ
Last Updated 14 ಜನವರಿ 2026, 13:46 IST
ಮಾಜಿ ಯೋಧರನ್ನು ತೊಡಗಿಸಿಕೊಳ್ಳಲಾಗುತ್ತಿದೆ: ಸೇನಾ ಮುಖ್ಯಸ್ಥ  ಉಪೇಂದ್ರ ದ್ವಿವೇದಿ

Iran Protest: 2,500ಕ್ಕೂ ಅಧಿಕ ಮಂದಿ ಸಾವು; ತ್ವರಿತ ವಿಚಾರಣೆಗೆ ಮುಂದಾದ ಇರಾನ್

Iran Human Rights: ಇರಾನ್ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ 2,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ಹೇಳಿದೆ.
Last Updated 14 ಜನವರಿ 2026, 13:44 IST
Iran Protest: 2,500ಕ್ಕೂ ಅಧಿಕ ಮಂದಿ ಸಾವು; ತ್ವರಿತ ವಿಚಾರಣೆಗೆ ಮುಂದಾದ ಇರಾನ್
ADVERTISEMENT
ADVERTISEMENT
ADVERTISEMENT