ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಪ್ರಕರಣ | ಚಿದಂಬರಂ ವಿಚಾರಣೆ: EDಗೆ ಅನುಮತಿ

P. Chidambaram Investigation: ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ.
Last Updated 26 ಫೆಬ್ರುವರಿ 2026, 17:22 IST
ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಪ್ರಕರಣ | ಚಿದಂಬರಂ ವಿಚಾರಣೆ: EDಗೆ ಅನುಮತಿ

ಇಸ್ರೇಲ್‌: ಯದ್‌ ವಶೇಮ್ ಸ್ಮಾರಕ್ಕೆ ಮೋದಿ ಗೌರವ

Yad Vashem Memorial: ಇಸ್ರೇಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯದ್‌ ವಶೇಮ್ ಸ್ಮಾರಕಕ್ಕೆ ಭೇಟಿ ನೀಡಿ ಹತ್ಯಾಕಾಂಡ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು. ಬೆಂಜಮಿನ್ ನೆತನ್ಯಾಹು ಉಪಸ್ಥಿತರಿದ್ದರು.
Last Updated 26 ಫೆಬ್ರುವರಿ 2026, 16:15 IST
ಇಸ್ರೇಲ್‌: ಯದ್‌ ವಶೇಮ್ ಸ್ಮಾರಕ್ಕೆ ಮೋದಿ ಗೌರವ

ಪರಮಾಣು: ಅಮೆರಿಕ– ಇರಾನ್‌ ಮಾತುಕತೆ ಆರಂಭ

Geneva Talks: ಪರಮಾಣು ಕಾರ್ಯಕ್ರಮ ಕುರಿತು ಅಮೆರಿಕ ಮತ್ತು ಇರಾನ್ ಜಿನೀವಾದಲ್ಲಿ ಮೂರನೇ ಸುತ್ತಿನ ಮಾತುಕತೆ ಆರಂಭಿಸಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ರಾಜತಾಂತ್ರಿಕ ಪ್ರಯತ್ನಗಳಿಗೆ ಮಹತ್ವ ಬಂದಿದೆ.
Last Updated 26 ಫೆಬ್ರುವರಿ 2026, 16:07 IST
ಪರಮಾಣು: ಅಮೆರಿಕ– ಇರಾನ್‌ ಮಾತುಕತೆ ಆರಂಭ

ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

Assembly Election 2026: ತಮಿಳುನಾಡಿನ ವಿಧಾನಸಭಾ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದರು.
Last Updated 26 ಫೆಬ್ರುವರಿ 2026, 16:01 IST
ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

ಪ್ರಧಾನಿ ಇಸ್ರೇಲ್‌ ಪ್ರವಾಸ: ಮೋದಿ ಸ್ನೇಹಿತನಿಗಿಂತ ಹೆಚ್ಚು; ನೆತನ್ಯಾಹು

Israel India Relations: ಹಮಾಸ್ ದಾಳಿಯ ಬಳಿಕ ಇಸ್ರೇಲ್ ಪರವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸ್ನೇಹಿತನಿಗಿಂತ ಹೆಚ್ಚು’ ಎಂದು ನೆತನ್ಯಾಹು ಶ್ಲಾಘಿಸಿ ಧನ್ಯವಾದ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 15:58 IST
ಪ್ರಧಾನಿ ಇಸ್ರೇಲ್‌ ಪ್ರವಾಸ: ಮೋದಿ ಸ್ನೇಹಿತನಿಗಿಂತ ಹೆಚ್ಚು; ನೆತನ್ಯಾಹು

ಹಿಂಸಾಚಾರಕ್ಕೆ ತಿರುಗಿದ ಎಲ್‌ಆ್ಯಂಡ್‌ ಟಿ ಕಂಪನಿಯ ಕಾರ್ಮಿಕರ ಪ್ರತಿಭಟನೆ

Hazira Industrial Area: ವೇತನ ಹೆಚ್ಚಿಸಬೇಕು, 12 ಗಂಟೆಗಳ ಕೆಲಸದ ಅವಧಿಯನ್ನು 8 ಗಂಟೆಗೆ ತಗ್ಗಿಸಬೇಕು ಎಂದು ಆಗ್ರಹಿಸಿ, ಸೂರತ್‌ ಸಮೀಪದ ಹಜೀರಾ ಕೈಗಾರಿಕಾ ಪ್ರದೇಶದಲ್ಲಿರುವ ಎಲ್‌ಆ್ಯಂಡ್‌ ಟಿ ಕಂಪನಿಯ ಉಕ್ಕು ತಯಾರಿಕಾ ಘಟಕದ ನೂರಾರು ಕಾರ್ಮಿಕರು ಗುರುವಾರ ಪ್ರತಿಭಟಿಸಿದರು.
Last Updated 26 ಫೆಬ್ರುವರಿ 2026, 15:48 IST
ಹಿಂಸಾಚಾರಕ್ಕೆ ತಿರುಗಿದ ಎಲ್‌ಆ್ಯಂಡ್‌ ಟಿ ಕಂಪನಿಯ ಕಾರ್ಮಿಕರ ಪ್ರತಿಭಟನೆ

26 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

News Highlights: ಫೆಬ್ರುವರಿ 26ರ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಕ್ರೀಡೆ ಕ್ಷೇತ್ರಗಳ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
Last Updated 26 ಫೆಬ್ರುವರಿ 2026, 15:41 IST
26 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT

ತೀರ್ಪು ಬರೆಯುವ ಕಾರ್ಯವೂ ಹೊರಗುತ್ತಿಗೆಗೆ: ಸುಪ್ರೀಂ ಕೋರ್ಟ್ ಅಸಮಾಧಾನ

Tribunal Reforms: ದೇಶದಲ್ಲಿನ ಕೆಲ ನ್ಯಾಯಮಂಡಳಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌,‘ಇವು ಯಾವುದೇ ರೀತಿಯ ಉತ್ತರದಾಯಿತ್ವದ ಇಲ್ಲದ ‘ಗೊಂದಲದ ಗೂಡುಗಳು’ ಹಾಗೂ ‘ಹೊರೆ’ಯಾಗಿ ಪರಿಣಮಿಸಿವೆ’ ಎಂದು ಗುರುವಾರ ಚಾಟಿ ಬೀಸಿದೆ.
Last Updated 26 ಫೆಬ್ರುವರಿ 2026, 15:34 IST
ತೀರ್ಪು ಬರೆಯುವ ಕಾರ್ಯವೂ ಹೊರಗುತ್ತಿಗೆಗೆ: ಸುಪ್ರೀಂ ಕೋರ್ಟ್ ಅಸಮಾಧಾನ

ಅರಾವಳಿ ಶ್ರೇಣಿಗಳ ವ್ಯಾಖ್ಯಾನಕ್ಕೆ ತಜ್ಞರ ಹೆಸರು ಸೂಚಿಸಿ: ಸುಪ್ರೀಂ ಕೋರ್ಟ್

Expert Committee: ಅರಾವಳಿ ಪರ್ವತ ಶ್ರೇಣಿಗಳ ವ್ಯಾಖ್ಯಾನ ಯಾವ ರೀತಿ ಇರಬೇಕು ಎಂಬ ಕುರಿತು ಪರಿಶೀಲನೆ ನಡೆಸುವ ಸಮಿತಿಗೆ ವಿಷಯ ತಜ್ಞರ ಹೆಸರು ಸೂಚಿಸುವಂತೆ ಕೇಂದ್ರ ಪರಿಸರ ಸಚಿವಾಲಯ ಮತ್ತು ಇತರ ಭಾಗೀದಾರರನ್ನು ಸುಪ್ರೀಂ ಕೋರ್ಟ್‌ ಗುರುವಾರ ಕೇಳಿಕೊಂಡಿದೆ.
Last Updated 26 ಫೆಬ್ರುವರಿ 2026, 15:34 IST
ಅರಾವಳಿ ಶ್ರೇಣಿಗಳ ವ್ಯಾಖ್ಯಾನಕ್ಕೆ ತಜ್ಞರ ಹೆಸರು ಸೂಚಿಸಿ: ಸುಪ್ರೀಂ ಕೋರ್ಟ್

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಧರ್ಮೇಂದ್ರ ಪ್ರಧಾನ್ ಅಸಮಾಧಾನ

NCERT Textbook Controversy: ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯದ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಸಮಾಧಾನ ವ್ಯಕ್ತಪಡಿಸಿ, ತನಿಖೆ ಹಾಗೂ ಕ್ರಮದ ಭರವಸೆ ನೀಡಿದ್ದಾರೆ.
Last Updated 26 ಫೆಬ್ರುವರಿ 2026, 15:24 IST
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಧರ್ಮೇಂದ್ರ ಪ್ರಧಾನ್ ಅಸಮಾಧಾನ
ADVERTISEMENT
ADVERTISEMENT
ADVERTISEMENT