ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಬಾಂಬ್‌ ದಾಳಿ: ಇರಾನ್‌ಗೆ ಟ್ರಂಪ್‌ ಎಚ್ಚರಿಕೆ

US Iran Tensions: ಅಣ್ವಸ್ತ್ರ ಒಪ್ಪಂದಕ್ಕೆ ಇರಾನ್ ಕೂಡಲೇ ಬರಬೇಕು, ಇಲ್ಲದಿದ್ದರೆ ಬಾಂಬ್ ದಾಳಿ ಸೇರಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
Last Updated 20 ಫೆಬ್ರುವರಿ 2026, 0:29 IST
ಬಾಂಬ್‌ ದಾಳಿ: ಇರಾನ್‌ಗೆ ಟ್ರಂಪ್‌ ಎಚ್ಚರಿಕೆ

ಬ್ಯಾಂಕ್‌ ಖಾತೆ ಸ್ಥಗಿತ: ಅಲಹಾಬಾದ್‌ ಹೈಕೋರ್ಟ್‌ ಎಚ್ಚರಿಕೆ

Allahabad High Court: ಸೈಬರ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಾಗ ಅಧಿಕಾರವನ್ನು ವಿವೇಚನೆಯಿಂದ ಬಳಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಎಚ್ಚರಿಸಿದೆ.
Last Updated 20 ಫೆಬ್ರುವರಿ 2026, 0:29 IST
ಬ್ಯಾಂಕ್‌ ಖಾತೆ ಸ್ಥಗಿತ: ಅಲಹಾಬಾದ್‌ ಹೈಕೋರ್ಟ್‌ ಎಚ್ಚರಿಕೆ

ಗಾಜಾ ಪರಿಹಾರ: 7 ಬಿಲಿಯನ್‌ ಡಾಲರ್‌ ನೆರವು

Donald Trump Announcement: ಗಾಜಾ ಪುನರ್ ನಿರ್ಮಾಣಕ್ಕಾಗಿ ಶಾಂತಿ ಮಂಡಳಿಯ ಒಂಬತ್ತು ರಾಷ್ಟ್ರಗಳು 7 ಬಿಲಿಯನ್ ಡಾಲರ್ ನೆರವು ನೀಡಲು ಒಪ್ಪಿಕೊಂಡಿದ್ದು, ಅಮೆರಿಕವೂ 10 ಬಿಲಿಯನ್ ಡಾಲರ್ ಬದ್ಧತೆ ಘೋಷಿಸಿದೆ.
Last Updated 20 ಫೆಬ್ರುವರಿ 2026, 0:12 IST
ಗಾಜಾ ಪರಿಹಾರ: 7 ಬಿಲಿಯನ್‌ ಡಾಲರ್‌ ನೆರವು

ಫ್ಯಾಕ್ಟ್ ಚೆಕ್: ಸಲ್ಮಾನ್ ಖಾನ್ ಬಗ್ಗೆ ರಾಜ್‌ಪಾಲ್ ಹೊಗಳಿದ್ದಾರೆ ಎಂಬುದು ಸುಳ್ಳು

Misinformation Viral Video: ರಾಜ್‌ಪಾಲ್ ಯಾದವ್ ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ ಎನ್ನುವ ವಿಡಿಯೊ ಹಳೆಯದು. 2018ರ ಘಟನೆಗೆ ಸಂಬಂಧಿಸಿದ ದೃಶ್ಯವನ್ನು ತಪ್ಪಾಗಿ ಹಂಚಲಾಗುತ್ತಿದೆ ಎಂದು ಪರಿಶೀಲನೆ ತಿಳಿಸಿದೆ.
Last Updated 19 ಫೆಬ್ರುವರಿ 2026, 23:30 IST
ಫ್ಯಾಕ್ಟ್ ಚೆಕ್: ಸಲ್ಮಾನ್ ಖಾನ್ ಬಗ್ಗೆ ರಾಜ್‌ಪಾಲ್ ಹೊಗಳಿದ್ದಾರೆ ಎಂಬುದು ಸುಳ್ಳು

AI summit | ಪ್ರಧಾನಿ ಮೋದಿ ಏಕಾಏಕಿ ಕೈ ಎತ್ತಿದಾಗ ಗೊಂದಲಕ್ಕೊಳಗಾದೆ: ಆಲ್ಟ್‌ಮನ್

Sam Altman Reaction: ದೆಹಲಿಯ ಎಐ ಇಂಪ್ಯಾಕ್ಟ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಕೈ ಎತ್ತಿದ ಕ್ಷಣದಲ್ಲಿ ಗೊಂದಲಕ್ಕೀಡಾದೆ ಎಂದು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ; ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
Last Updated 19 ಫೆಬ್ರುವರಿ 2026, 20:27 IST
AI summit |  ಪ್ರಧಾನಿ ಮೋದಿ ಏಕಾಏಕಿ ಕೈ ಎತ್ತಿದಾಗ ಗೊಂದಲಕ್ಕೊಳಗಾದೆ: ಆಲ್ಟ್‌ಮನ್

ಜೇನು ನೊಣಗಳ ದಾಳಿ: ಅಂಪೈರ್ ಸಾವು, 12ಕ್ಕೂ ಅಧಿಕ ಆಟಗಾರರಿಗೆ ಗಂಭೀರ ಗಾಯ

Unnao Cricket Tragedy: ಉನ್ನಾವೋದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಯಿಂದ ಅಂಪೈರ್ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಆಟಗಾರರು ಗಾಯಗೊಂಡಿದ್ದಾರೆ.
Last Updated 19 ಫೆಬ್ರುವರಿ 2026, 16:28 IST
ಜೇನು ನೊಣಗಳ ದಾಳಿ: ಅಂಪೈರ್ ಸಾವು, 12ಕ್ಕೂ ಅಧಿಕ ಆಟಗಾರರಿಗೆ ಗಂಭೀರ ಗಾಯ

ಮದ್ಯ ವ್ಯಸನಿಗಳಿಗೆ ಬೋನು: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಿಚಿತ್ರ ಕ್ರಮ

Mehsana Village Cage: ಮದ್ಯ ವ್ಯಸನಿಗಳಿಂದ ಗ್ರಾಮವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಪಂಛಾ ಗ್ರಾಮದ ಜನರು ವಿಚಿತ್ರ ಕ್ರಮವನ್ನು ಅನುಸರಿಸುತ್ತಿದ್ದಾರೆ. ಮದ್ಯ ವ್ಯಸನಿಗಳಿಗಾಗಿ ಬೋನೊಂದನ್ನು ತಯಾರಿಸಿ ಇಟ್ಟಿದ್ದಾರೆ.
Last Updated 19 ಫೆಬ್ರುವರಿ 2026, 16:16 IST
ಮದ್ಯ ವ್ಯಸನಿಗಳಿಗೆ ಬೋನು: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಿಚಿತ್ರ ಕ್ರಮ
ADVERTISEMENT

ತಾಯಿಯಿಂದ ಅವಳಿ ಮಕ್ಕಳ ಬೇರ್ಪಡಿಸಿದ್ದು ಕ್ರೂರ ನಡವಳಿಕೆ: ಸುಪ್ರೀಂ ಕೋರ್ಟ್‌

Child Custody: ವೈವಾಹಿಕ ವಿವಾದದ ಕಾರಣದಿಂದಾಗಿ, ಆರು ತಿಂಗಳ ವಯಸ್ಸಿನ ಅವಳಿ ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಿದ್ದ ಪತಿಯನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ‘ಇದು ಅತ್ಯಂತ ಕ್ರೂರವಾದ ನಡೆ’ ಎಂದು ಹೇಳಿದೆ.
Last Updated 19 ಫೆಬ್ರುವರಿ 2026, 16:09 IST
ತಾಯಿಯಿಂದ ಅವಳಿ ಮಕ್ಕಳ ಬೇರ್ಪಡಿಸಿದ್ದು ಕ್ರೂರ ನಡವಳಿಕೆ: ಸುಪ್ರೀಂ ಕೋರ್ಟ್‌

ಮುಖ್ಯ ಅರ್ಚಕರ ವಿರುದ್ಧ ಸಣ್ಣ ಸಾಕ್ಷ್ಯವೂ ಇಲ್ಲ; ನ್ಯಾಯಾಲಯ

ಶಬರಿಮಲೆ ಚಿನ್ನ ಕಳವು ಪ್ರಕರಣ; ಮುಖ್ಯ ಅರ್ಚಕರಿಗೆ ಜಾಮೀನು
Last Updated 19 ಫೆಬ್ರುವರಿ 2026, 16:08 IST
ಮುಖ್ಯ ಅರ್ಚಕರ ವಿರುದ್ಧ ಸಣ್ಣ ಸಾಕ್ಷ್ಯವೂ ಇಲ್ಲ; ನ್ಯಾಯಾಲಯ

ಪಾಕಿಸ್ತಾನದಲ್ಲಿ ಸ್ಫೋಟ: ಮಕ್ಕಳು ಸೇರಿದಂತೆ 16 ಮಂದಿ ಸಾವು

Pakistan Blast Incident: ಕರಾಚಿಯ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ಅನಿಲ ಸೋರಿಕೆ ಶಂಕೆಯ ಮೇಲೆ ತನಿಖೆ ಮುಂದುವರಿದಿದೆ.
Last Updated 19 ಫೆಬ್ರುವರಿ 2026, 16:07 IST
ಪಾಕಿಸ್ತಾನದಲ್ಲಿ ಸ್ಫೋಟ: ಮಕ್ಕಳು ಸೇರಿದಂತೆ 16 ಮಂದಿ ಸಾವು
ADVERTISEMENT
ADVERTISEMENT
ADVERTISEMENT