ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

Ranji Trophy | ಹುಬ್ಬಳ್ಳಿಯಲ್ಲಿ ಆಡುವುದು ಖುಷಿಯ ವಿಷಯ: ದೇವದತ್ತ ಪಡಿಕ್ಕಲ್

Devdutt Padikkal: ರಣಜಿ ಟ್ರೋಫಿಯಂತಹ ಮಹತ್ವದ ಟೂರ್ನಿಯ ಮಧ್ಯದಲ್ಲಿ ನಾಯಕತ್ವ ವಹಿಸುವುದು ಸವಾಲಿನದ್ದು. ಆದರೆ, ತಂಡದಲ್ಲಿ ಅನುಭವಿ ಆಟಗಾರರಿರುವುದರಿಂದ ಕಷ್ಟವಾಗಲಿಲ್ಲ ಎಂದು ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್ ಹುಬ್ಬಳ್ಳಿಯಲ್ಲಿ ಹೇಳಿದರು.
Last Updated 23 ಫೆಬ್ರುವರಿ 2026, 20:06 IST
Ranji Trophy | ಹುಬ್ಬಳ್ಳಿಯಲ್ಲಿ ಆಡುವುದು ಖುಷಿಯ ವಿಷಯ: ದೇವದತ್ತ ಪಡಿಕ್ಕಲ್

ಕಾಮನ್‌ವೆಲ್ತ್‌ ಗೇಮ್ಸ್‌: ಅರ್ಹತೆ ಗಿಟ್ಟಿಸಿಕೊಂಡ ಗುಜರಾತ್‌ನ ರೋಹಿತ್‌ ಮಜಗುಲ್‌

Judo Player Rohit: ಗುಜರಾತ್‌ನ ಉದಯೋನ್ಮುಖ ಜುಡೊ ಆಟಗಾರ ರೋಹಿತ್‌ ಮಜಗುಲ್‌ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.
Last Updated 23 ಫೆಬ್ರುವರಿ 2026, 16:41 IST
ಕಾಮನ್‌ವೆಲ್ತ್‌ ಗೇಮ್ಸ್‌: ಅರ್ಹತೆ ಗಿಟ್ಟಿಸಿಕೊಂಡ ಗುಜರಾತ್‌ನ ರೋಹಿತ್‌ ಮಜಗುಲ್‌

ಎಫ್‌ಐಎಚ್ ಪ್ರೊ ಲೀಗ್‌: ಭಾರತಕ್ಕೆ ಸ್ಪೇನ್ ಸವಾಲು

FIH Pro League: ಭಾರತ ಪುರುಷರ ಹಾಕಿ ತಂಡವು ಮಂಗಳವಾರ ಎಫ್‌ಐಎಚ್ ಪ್ರೊ ಲೀಗ್‌ನ ‘ರಿವರ್ಸ್‌’ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು ಎದುರಿಸಲಿದೆ.
Last Updated 23 ಫೆಬ್ರುವರಿ 2026, 16:36 IST
ಎಫ್‌ಐಎಚ್ ಪ್ರೊ ಲೀಗ್‌: ಭಾರತಕ್ಕೆ ಸ್ಪೇನ್ ಸವಾಲು

ಸೀನಿಯರ್‌ ಮಹಿಳಾ ಏಕದಿನ ಟೂರ್ನಿ: ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ರಾಜ್ಯ ವನಿತೆಯರು

Karnataka Women's Cricket: ಬೆಂಗಳೂರು: ಬಲಗೈ ಬ್ಯಾಟರ್‌ ಶಿಪ್ರಾ ಗಿರಿ ಅವರ ಶತಕದ ಬಲದಿಂದ ರೈಲ್ವೇಸ್ ತಂಡವು ಸೀನಿಯರ್‌ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ 18 ರನ್‌ಗಳಿಂದ ಕರ್ನಾಟಕ ತಂಡವನ್ನು ಮಣಿಸಿತು.
Last Updated 23 ಫೆಬ್ರುವರಿ 2026, 16:18 IST
ಸೀನಿಯರ್‌ ಮಹಿಳಾ ಏಕದಿನ ಟೂರ್ನಿ: ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ರಾಜ್ಯ ವನಿತೆಯರು

ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ತನ್ವಿ ಮೇಲೆ ನಿರೀಕ್ಷೆ

Kidambi Srikanth: ಮುಲ್ಹೇಮ್ ಆನ್ ಡೆರ್ ರುಹುವಾ (ಜರ್ಮನಿ): ಅನುಭವಿ ಕಿದಂಬಿ ಶ್ರೀಕಾಂತ್‌ ಹಾಗೂ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತೆ ತನ್ವಿ ಶರ್ಮಾ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಜರ್ಮನ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.
Last Updated 23 ಫೆಬ್ರುವರಿ 2026, 16:14 IST
ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ತನ್ವಿ ಮೇಲೆ ನಿರೀಕ್ಷೆ

ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಜಯ

Friendly Match: ಪರ್ತ್‌ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ ಮಹಿಳಾ ಫುಟ್‌ಬಾಲ್ ತಂಡ 7–2ರಿಂದ ಪರ್ತ್ ಅಝ್ಝರಿ ತಂಡವನ್ನು ಸೋಲಿಸಿದೆ. ಡಾಂಗ್ಮಿ ಗ್ರೇಸ್ ಮತ್ತು ಸಂಗೀತಾ ಬಾಸ್ಫೋರೆ ತಲಾ ಎರಡು ಗೋಲು ಗಳಿಸಿದರು.
Last Updated 23 ಫೆಬ್ರುವರಿ 2026, 16:12 IST
ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಜಯ

T20 World Cup|ವಿಂಡೀಸ್ ದೈತ್ಯರ ಬ್ಯಾಟಿಂಗ್ ಅಬ್ಬರ: ಜಿಂಬಾಬ್ವೆಗೆ 255 ರನ್ ಗುರಿ

West Indies vs Zimbabwe: ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 254 ರನ್ ಗಳಿಸಿ ಜಿಂಬಾಬ್ವೆಗೆ 255 ರನ್ ಗುರಿ ನೀಡಿದೆ. ಹೆಟ್ಮೆಯರ್ ಮತ್ತು ಪೊವೆಲ್ ಸ್ಪೋಟಕ ಅರ್ಧಶತಕ ಸಿಡಿಸಿದರು.
Last Updated 23 ಫೆಬ್ರುವರಿ 2026, 15:37 IST
T20 World Cup|ವಿಂಡೀಸ್ ದೈತ್ಯರ ಬ್ಯಾಟಿಂಗ್ ಅಬ್ಬರ: ಜಿಂಬಾಬ್ವೆಗೆ 255 ರನ್ ಗುರಿ
ADVERTISEMENT

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ| ಮುಂಬೈನ ಮೂವರ ಶತಕ; ಇಕ್ಕಟ್ಟಿನಲ್ಲಿ ಕರ್ನಾಟಕ

Mumbai vs Karnataka: ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಆಯುಷ್ ಜೇಥ್ವಾ, ಮನನ್ ಭಟ್ ಮತ್ತು ಅಭಿಜ್ಞಾನ್ ಕುಂಡು ಶತಕಗಳಿಂದ ಮುಂಬೈ 376 ರನ್ ಮುನ್ನಡೆ ಸಾಧಿಸಿ ಕರ್ನಾಟಕವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
Last Updated 23 ಫೆಬ್ರುವರಿ 2026, 15:16 IST
ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ| ಮುಂಬೈನ ಮೂವರ ಶತಕ; ಇಕ್ಕಟ್ಟಿನಲ್ಲಿ ಕರ್ನಾಟಕ

ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು; ತಂಡದ ನಿರ್ಧಾರಕ್ಕೆ ಅಶ್ವಿನ್ ಆಕ್ರೋಶ

ICC World Cup: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪ‌ರ್8 ಪಂದ್ಯವನ್ನು ಭಾರತ ತಂಡವು ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಆಲ್‌ರೌಂಡರ್ ಆಶ್ವಿನ್‌
Last Updated 23 ಫೆಬ್ರುವರಿ 2026, 12:36 IST
ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು; ತಂಡದ ನಿರ್ಧಾರಕ್ಕೆ ಅಶ್ವಿನ್ ಆಕ್ರೋಶ

T20 World Cup| ಅಹಂಕಾರ ಬಿಟ್ಟು ಆಟವಾಡಿ: ಟೀಂ ಇಂಡಿಯಾಕ್ಕೆ ಗವಾಸ್ಕರ್ ಸಲಹೆ

Sunil Gavaskar: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾ ಅಹಂಕಾರ ಬಿಟ್ಟು ಪಿಚ್‌ಗೆ ಅನುಗುಣವಾಗಿ ಆಡಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ. ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂದರು.
Last Updated 23 ಫೆಬ್ರುವರಿ 2026, 11:27 IST
T20 World Cup| ಅಹಂಕಾರ ಬಿಟ್ಟು ಆಟವಾಡಿ: ಟೀಂ ಇಂಡಿಯಾಕ್ಕೆ ಗವಾಸ್ಕರ್ ಸಲಹೆ
ADVERTISEMENT
ADVERTISEMENT
ADVERTISEMENT