ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಫುಟ್‌ಬಾಲ್‌: ಎಫ್‌ಸಿ ಮಂಗಳೂರು ತಂಡಕ್ಕೆ ಜಯ

ಹಫೀಸ್ ಪಿ.ಎ. ಅವರ ಆಟದ ನೆರವಿನಿಂದ ಎಫ್‌ಸಿ ಮಂಗಳೂರು ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಮಂಗಳವಾರ 2–0 ಗೋಲುಗಳಿಂದ ರಿವೀವ್ ಎಫ್‌ಸಿ ತಂಡವನ್ನು ಮಣಿಸಿತು.
Last Updated 9 ಡಿಸೆಂಬರ್ 2025, 19:06 IST
ಫುಟ್‌ಬಾಲ್‌: ಎಫ್‌ಸಿ ಮಂಗಳೂರು ತಂಡಕ್ಕೆ ಜಯ

IND vs SA T20 | ಹಾರ್ದಿಕ್ ಆಲ್‌ರೌಂಡ್ ಆಟಕ್ಕೆ ಜಯದ ಮೆರುಗು

ಟಿ20 ಕ್ರಿಕೆಟ್‌: ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರು 1–0 ಮುನ್ನಡೆ l 100 ವಿಕೆಟ್ ಪೂರೈಸಿದ ಬೂಮ್ರಾ
Last Updated 9 ಡಿಸೆಂಬರ್ 2025, 19:02 IST
IND vs SA T20 | ಹಾರ್ದಿಕ್ ಆಲ್‌ರೌಂಡ್ ಆಟಕ್ಕೆ ಜಯದ ಮೆರುಗು

ವಿಜಯ್ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಆಲ್‌ರೌಂಡರ್‌ ಸುವೀಕ್‌ ಗಿಲ್‌ (35) ಅವರ ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್‌ ಟ್ರೋಫಿ (16 ವರ್ಷದೊಳಗಿನವರ) ಎಲೀಟ್‌ ಡಿ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಅಂತಿಮ ದಿನವಾದ ಮಂಗಳವಾರ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
Last Updated 9 ಡಿಸೆಂಬರ್ 2025, 18:57 IST
ವಿಜಯ್ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ತರುಣ್‌, ಕಿರಣ್‌

Badminton Odisha Masters: ತರುಣ್ ಮನ್ನೇಪಲ್ಲಿ ಮತ್ತು ಕಿರಣ್ ಜಾರ್ಜ್ ಅವರು ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ, ಮೊದಲು ಶ್ರೇಯಾಂಕ ಪಡೆದ ಪಂದ್ಯಗಳಲ್ಲಿ ಯಶಸ್ವಿಯಾಗಿದ್ದಾರೆ.
Last Updated 9 ಡಿಸೆಂಬರ್ 2025, 16:21 IST
ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ತರುಣ್‌, ಕಿರಣ್‌

ಕೂಚ್‌ ಬಿಹಾರ್‌ ಟ್ರೋಫಿ | ಅಕ್ಷತ್‌ಗೆ 5 ವಿಕೆಟ್‌; ಕರ್ನಾಟಕಕ್ಕೆ ಮೊದಲ ದಿನದ ಗೌರವ

Akshath Prabhakar Performance: ಕೂಚ್‌ ಬಿಹಾರ್‌ ಟ್ರೋಫಿಯಲ್ಲಿನ ಪಂದ್ಯದಲ್ಲಿ ಅಕ್ಷತ್‌ ಪ್ರಭಾಕರ್‌ ಐದು ವಿಕೆಟ್‌ ಪಡೆದ ಕಾರಣ ಒಡಿಶಾ ತಂಡ 170 ರನ್‌ಗಳಿಗೆ ಆಲೌಟ್‌ ಆಗಿ, ಕರ್ನಾಟಕಕ್ಕೆ ಮೊದಲ ದಿನದ ಮೇಲುಗೈ ಸಿಕ್ಕಿದೆ.
Last Updated 9 ಡಿಸೆಂಬರ್ 2025, 16:02 IST
ಕೂಚ್‌ ಬಿಹಾರ್‌ ಟ್ರೋಫಿ | ಅಕ್ಷತ್‌ಗೆ 5 ವಿಕೆಟ್‌; ಕರ್ನಾಟಕಕ್ಕೆ ಮೊದಲ ದಿನದ ಗೌರವ

ರಾಷ್ಟ್ರೀಯ ಶಾಲಾ ಚೆಸ್‌: ಸಿಬಿಎಸ್‌ಇಗೆ ಪ್ರಶಸ್ತಿ

School Chess Championship: ಬೆಂಗಳೂರಿನ ಗ್ರೀನ್‌ವುಡ್‌ ಹೈ ಶಾಲೆಯಲ್ಲಿ ನಡೆದ 69ನೇ ರಾಷ್ಟ್ರೀಯ ಶಾಲಾ ಚೆಸ್‌ ಟೂರ್ನಿಯಲ್ಲಿ ಸಿಬಿಎಸ್‌ಇ ಮತ್ತು ಮಹಾರಾಷ್ಟ್ರ ತಂಡಗಳು ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.
Last Updated 9 ಡಿಸೆಂಬರ್ 2025, 15:59 IST
ರಾಷ್ಟ್ರೀಯ ಶಾಲಾ ಚೆಸ್‌: ಸಿಬಿಎಸ್‌ಇಗೆ ಪ್ರಶಸ್ತಿ

ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

Sunny Sandhu: ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆರ್ ಅಶ್ವಿನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಫೋಟೊ ಹಂಚಿಕೊಂಡು ಇದೇನಿರಬಹುದು ಎಂದು ಅಭಿಮಾನಿಗಳ ತಲೆಯಲ್ಲಿ
Last Updated 9 ಡಿಸೆಂಬರ್ 2025, 15:54 IST
ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!
ADVERTISEMENT

ಭಾರತ ಪ್ರವಾಸ: ರ್‍ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಲಯೊನೆಲ್ ಮೆಸ್ಸಿ, ಸೊರೇಝ್

Lionel Messi: ಅರ್ಜೆಂಟೀನಾ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದ ಸಂದರ್ಭದಲ್ಲಿ ಸತ್ಕಾರ್ಯದ ಉದ್ದೇಶದಿಂದ ಮುಂಬೈನಲ್ಲಿ ರ್‍ಯಾಂಪ್‌ ಮೇಲೆ ಹೆಜ್ಜೆಹಾಕಲಿದ್ದಾರೆ.
Last Updated 9 ಡಿಸೆಂಬರ್ 2025, 14:48 IST
ಭಾರತ ಪ್ರವಾಸ: ರ್‍ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಲಯೊನೆಲ್ ಮೆಸ್ಸಿ, ಸೊರೇಝ್

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

Women Cricket: ಉದಯೋನ್ಮುಖ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರು ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಗಳಿಸಿದ್ದಾರೆ.
Last Updated 9 ಡಿಸೆಂಬರ್ 2025, 14:43 IST
ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್‌: ದೆಹಲಿಗೆ ಮಣಿದ ಕರ್ನಾಟಕ

Cricket Semifinal: ಸಲೋನಿ ಪಿ. ಅವರ ಅಜೇಯ ಅರ್ಧಶತಕದ ಹೊರತಾಗಿಯೂ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನವರ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ದೆಹಲಿ ತಂಡಕ್ಕೆ 10 ರನ್‌ಗಳಿಂದ ಮಣಿಯಿತು.
Last Updated 9 ಡಿಸೆಂಬರ್ 2025, 14:30 IST
23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್‌: ದೆಹಲಿಗೆ ಮಣಿದ ಕರ್ನಾಟಕ
ADVERTISEMENT
ADVERTISEMENT
ADVERTISEMENT