ಶುಕ್ರವಾರ, 14 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

IND vs SA 1st Test: ಬೂಮ್ರಾಗೆ 2 ವಿಕೆಟ್; ಊಟದ ವಿರಾಮಕ್ಕೆ ದ.ಆಫ್ರಿಕಾ 105/3

IND vs SA 1st Test: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಊಟದ ವಿರಾಮದ ಹೊತ್ತಿಗೆ ದಕ್ಷಿಣ ಆಫ್ರಿಕಾ 27 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.
Last Updated 14 ನವೆಂಬರ್ 2025, 6:08 IST
IND vs SA 1st Test: ಬೂಮ್ರಾಗೆ 2 ವಿಕೆಟ್; ಊಟದ ವಿರಾಮಕ್ಕೆ ದ.ಆಫ್ರಿಕಾ 105/3

93 ವರ್ಷಗಳ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು: ಹೊಸ ಪ್ರಯೋಗ ಮಾಡಿದ ಗಿಲ್

India Test Cricket: ಕೊಲ್ಕತ್ತ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಕಳೆದ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಾಡಿರದ ಹೊಸ ಪ್ರಯೋಗ ಒಂದನ್ನು ಮಾಡಿದೆ
Last Updated 14 ನವೆಂಬರ್ 2025, 6:02 IST
93 ವರ್ಷಗಳ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು: ಹೊಸ ಪ್ರಯೋಗ ಮಾಡಿದ ಗಿಲ್

PAK vs SL| ಶ್ರೀಲಂಕಾ ತಂಡದ ಭದ್ರತೆಯನ್ನು ಸೇನೆಗೆ ವಹಿಸಿದ ಪಾಕ್‌ ಸರ್ಕಾರ

Pakistan Army Security: ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್‌ ತಂಡದ ಭದ್ರತೆಯನ್ನು ಸರ್ಕಾರವು ಸೇನೆಗೆ ವಹಿಸಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರು ತಿಳಿಸಿದ್ದಾರೆ.
Last Updated 14 ನವೆಂಬರ್ 2025, 5:42 IST
PAK vs SL| ಶ್ರೀಲಂಕಾ ತಂಡದ ಭದ್ರತೆಯನ್ನು ಸೇನೆಗೆ ವಹಿಸಿದ ಪಾಕ್‌ ಸರ್ಕಾರ

IND vs SA 1st Test: ಭಾರತದ ಬ್ಯಾಟರ್‌ಗಳಿಗೆ 'ಸ್ಪಿನ್ ಟೆಸ್ಟ್'

ವಿಶ್ವ ಚಾಂಪಿಯನ್ ತಂಡದ ಗಿಲ್ ನಾಯಕತ್ವದ ಪರೀಕ್ಷೆ
Last Updated 13 ನವೆಂಬರ್ 2025, 22:58 IST
IND vs SA 1st Test: ಭಾರತದ ಬ್ಯಾಟರ್‌ಗಳಿಗೆ 'ಸ್ಪಿನ್ ಟೆಸ್ಟ್'

IND A vs SA A ಕ್ರಿಕೆಟ್: ಋತುರಾಜ್ ಶತಕದ ಸೊಬಗು

Cricket Match Highlights: ರಾಜ್‌ಕೋಟ್: ಅಮೋಘ ಶತಕ ಬಾರಿಸಿದ ಋತುರಾಜ್ ಗಾಯಕವಾಡ ಅವರ ಆಟದ ಬಲದಿಂದ ಭಾರತ ಎ ತಂಡವು ದಕ್ಷಿಣ ಆಫ್ರಿಕಾ ಎ ವಿರುದ್ಧದ ‘ಏಕದಿನ’ ಕ್ರಿಕೆಟ್ ಪಂದ್ಯದಲ್ಲಿ ಜಯಿಸಿತು.
Last Updated 13 ನವೆಂಬರ್ 2025, 22:54 IST
IND A vs SA A ಕ್ರಿಕೆಟ್: ಋತುರಾಜ್ ಶತಕದ ಸೊಬಗು

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಮಿಂಚಿದ ಜ್ಯೋತಿ; ಭಾರತಕ್ಕೆ 3 ಚಿನ್ನ

Jyothi Surekha Vennam: ಢಾಕಾ: ಅನುಭವಿ ಸ್ಪರ್ಧಿ ಜ್ಯೋತಿ ಸುರೇಖಾ ವೆನ್ನಂ ಮುಂಚೂಣಿಯಲ್ಲಿದ್ದ ಭಾರತ ಕಾಂಪೌಂಡ್‌ ಆರ್ಚರಿ ತಂಡ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಅಮೋಘ ಪ್ರದರ್ಶನ ನೀಡಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು.
Last Updated 13 ನವೆಂಬರ್ 2025, 22:51 IST
ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಮಿಂಚಿದ ಜ್ಯೋತಿ; ಭಾರತಕ್ಕೆ 3 ಚಿನ್ನ

ಚೆಸ್‌ ವಿಶ್ವಕಪ್‌: ಪ್ರಿಕ್ವಾರ್ಟರ್‌ಗೆ ಅರ್ಜುನ್‌, ಹರಿಕೃಷ್ಣ

ಪ್ರಜ್ಞಾನಂದ ಸವಾಲು ಅಂತ್ಯ
Last Updated 13 ನವೆಂಬರ್ 2025, 22:51 IST
ಚೆಸ್‌ ವಿಶ್ವಕಪ್‌: ಪ್ರಿಕ್ವಾರ್ಟರ್‌ಗೆ ಅರ್ಜುನ್‌, ಹರಿಕೃಷ್ಣ
ADVERTISEMENT

ಕ್ರಿಕೆಟ್: ಧ್ರುವ ಶತಕ, ಕೆಎಸ್‌ಸಿಎ ಜಯಭೇರಿ

Cricket Match Result: ಬೆಂಗಳೂರು: ಧ್ರುವ ಪ್ರಭಾಕರ್ ಶತಕದ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ಜೈಪುರದಲ್ಲಿ ನಡೆಯುತ್ತಿರುವ ಬಿಸಿಸಿಐ 23 ವರ್ಷದೊಳಗಿನವರ ‘ಎ’ ಟ್ರೋಫಿಯಲ್ಲಿ ಹಿಮಾಚಲಪ್ರದೇಶ ವಿರುದ್ಧ ಗೆದ್ದಿತು.
Last Updated 13 ನವೆಂಬರ್ 2025, 22:50 IST
ಕ್ರಿಕೆಟ್: ಧ್ರುವ ಶತಕ, ಕೆಎಸ್‌ಸಿಎ ಜಯಭೇರಿ

ಆರ್ಚರಿ ಚಾಂಪಿಯನ್‌ಷಿಪ್: ನ.16ಕ್ಕೆ ಆರ್ಚರಿ ಆಯ್ಕೆ ಟ್ರಯಲ್ಸ್‌

Archery Selection: ಬೆಂಗಳೂರು: ಮುಂಬರುವ 45ನೇ ಎನ್‌ಟಿಪಿಸಿ ಸೀನಿಯರ್ ಮತ್ತು 32ನೇ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗಾಗಿ ರಾಜ್ಯ ತಂಡವನ್ನು ಆಯ್ಕೆ ಮಾಡಲು ನ.16ರಂದು ಕಂಠೀರವ ಕ್ರೀಡಾಂಗಣದಲ್ಲಿ ಟ್ರಯಲ್ಸ್ ನಡೆಯಲಿದೆ.
Last Updated 13 ನವೆಂಬರ್ 2025, 22:50 IST
ಆರ್ಚರಿ ಚಾಂಪಿಯನ್‌ಷಿಪ್: ನ.16ಕ್ಕೆ ಆರ್ಚರಿ ಆಯ್ಕೆ ಟ್ರಯಲ್ಸ್‌

ವಿಶ್ವ ಸ್ನೂಕರ್: ಅನುಪಮಾಗೆ ಕಿರೀಟ

ಭಾರತದ ಅನುಪಮಾ ರಾಮಚಂದ್ರನ್ ಅವರು ಗುರುವಾರ ನಡೆದ ವಿಶ್ವ ಸ್ನೂಕರ್ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಎನ್‌ಜಿ ಆನ್ ಯಿ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Last Updated 13 ನವೆಂಬರ್ 2025, 22:49 IST
ವಿಶ್ವ ಸ್ನೂಕರ್: ಅನುಪಮಾಗೆ ಕಿರೀಟ
ADVERTISEMENT
ADVERTISEMENT
ADVERTISEMENT