ಸೋಮವಾರ, 17 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಪ್ರೆಸಿಡೆಂಟ್ಸ್‌ ಕಪ್‌ ಚೆಸ್‌ ಟೂರ್ನಿ: ಬೆಂಗಳೂರಿನ ಪ್ರಣವ್ ಆನಂದ್‌ಗೆ ಪ್ರಶಸ್ತಿ

Pranav Anand Victory: ಕಿರ್ಗಿಸ್ಥಾನದಲ್ಲಿ ನಡೆದ ಪ್ರೆಸಿಡೆಂಟ್ಸ್‌ ಕಪ್‌ ಚೆಸ್‌ ಟೂರ್ನಿಯಲ್ಲಿ ಬೆಂಗಳೂರಿನ ಗ್ರ್ಯಾಂಡ್‌ಮಾಸ್ಟರ್ ಪ್ರಣವ್ ಆನಂದ್ 9 ಸುತ್ತುಗಳಿಂದ 7 ಪಾಯಿಂಟ್ಸ್‌ ಗಳಿಸಿ ಅಜೇಯ ಪ್ರಶಸ್ತಿ ಗೆದ್ದಿದ್ದಾರೆ.
Last Updated 17 ನವೆಂಬರ್ 2025, 14:18 IST
ಪ್ರೆಸಿಡೆಂಟ್ಸ್‌ ಕಪ್‌ ಚೆಸ್‌ ಟೂರ್ನಿ: ಬೆಂಗಳೂರಿನ ಪ್ರಣವ್ ಆನಂದ್‌ಗೆ ಪ್ರಶಸ್ತಿ

ಕೂಚ್‌ ಬಿಹಾರಿ ಟ್ರೋಫಿ| ರೋಹಿತ್‌ ಶತಕ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶಿಸಿದ ದಾವಣಗೆರೆಯ ಹುಡುಗ
Last Updated 17 ನವೆಂಬರ್ 2025, 14:18 IST
ಕೂಚ್‌ ಬಿಹಾರಿ ಟ್ರೋಫಿ| ರೋಹಿತ್‌ ಶತಕ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಪಶ್ಚಿಮ ಘಟ್ಟ ಉಳಿಸಲು ಓಟ: ನ.22ರಂದು ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್

Eco Trail Run: ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರಿನಲ್ಲಿ ನ.22ರಂದು ನಡೆಯುವ ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್‌ನಲ್ಲಿ 1200ಕ್ಕೂ ಹೆಚ್ಚು ಓಟಗಾರರು ಭಾಗವಹಿಸಲಿದ್ದಾರೆ.
Last Updated 17 ನವೆಂಬರ್ 2025, 13:52 IST
ಪಶ್ಚಿಮ ಘಟ್ಟ ಉಳಿಸಲು ಓಟ: ನ.22ರಂದು ಮಲ್ನಾಡ್‌ ಅಲ್ಟ್ರಾ ಮ್ಯಾರಥಾನ್

ದ.ಆಫ್ರಿಕಾ A ವಿರುದ್ಧ ಅಮೋಘ ಬ್ಯಾಟಿಂಗ್: ದಿಗ್ಗಜರ ದಾಖಲೆ ಮುರಿದ ಗಾಯಕವಾಡ್

ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯದಲ್ಲಿ ಭಾರತ ಎ ತಂಡ ಗೆದ್ದು ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಋತುರಾಜ್ ಗಾಯಕವಾಡ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ
Last Updated 17 ನವೆಂಬರ್ 2025, 10:07 IST
ದ.ಆಫ್ರಿಕಾ A ವಿರುದ್ಧ ಅಮೋಘ ಬ್ಯಾಟಿಂಗ್: ದಿಗ್ಗಜರ ದಾಖಲೆ ಮುರಿದ ಗಾಯಕವಾಡ್

ಇವರು ಟೆಸ್ಟ್‌ ಕ್ರಿಕೆಟ್‌ ಅನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ: ಹರಭಜನ್ ಸಿಂಗ್

Cricket Pitch Debate: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಬಳಸಿದ ಬೌಲಿಂಗ್‌ ಪಿಚ್‌ಗಳು ಟೆಸ್ಟ್‌ ಕ್ರಿಕೆಟ್‌ ನಾಶಕ್ಕೆ ಕಾರಣವಾಗುತ್ತಿವೆ ಎಂದು ಹರಭಜನ್ ಸಿಂಗ್ ಹೇಳಿದ್ದಾರೆ.
Last Updated 17 ನವೆಂಬರ್ 2025, 9:33 IST
ಇವರು ಟೆಸ್ಟ್‌ ಕ್ರಿಕೆಟ್‌ ಅನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ: ಹರಭಜನ್ ಸಿಂಗ್

IPL 2026: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಬಳಿ ಬಾಕಿ ಉಳಿದಿರುವ ಹಣ ಎಷ್ಟು?

IPL Mini Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜು ಪ್ರಕ್ರಿಯೆಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಹಾಗಿದ್ದರೆ, ಫ್ರಾಂಚೈಸಿಗಳ ಬಳೀ ಎಷ್ಟು ಹಣ ಬಾಕಿ ಉಳಿದಿದೆ ನೋಡೋಣ.
Last Updated 17 ನವೆಂಬರ್ 2025, 9:04 IST
IPL 2026: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಬಳಿ ಬಾಕಿ ಉಳಿದಿರುವ ಹಣ ಎಷ್ಟು?

ದ್ರಾವಿಡ್‌ ಜಾಗಕ್ಕೆ ಸಂಗಕ್ಕಾರ ನೇಮಕ: ರಾಜಸ್ಥಾನ ಫ್ರಾಂಚೈಸಿಯಿಂದ ಮಹತ್ತರ ನಿರ್ಧಾರ

ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ 2026ರ ಐಪಿಎಲ್‌ಗೆ ಮುನ್ನ ಮುಖ್ಯ ತರಬೇತುದಾರರಾಗಿ ಕುಮಾರ ಸಂಗಕ್ಕಾರ ಅವರನ್ನು ನೇಮಿಸಿದೆ. ರಾಹುಲ್ ದ್ರಾವಿಡ್ ಹೊರನಡೆದ ನಂತರ ಸಂಗಕ್ಕಾರದ ಮರಳಿದ್ದಾರೆ.
Last Updated 17 ನವೆಂಬರ್ 2025, 7:15 IST
ದ್ರಾವಿಡ್‌ ಜಾಗಕ್ಕೆ ಸಂಗಕ್ಕಾರ ನೇಮಕ: ರಾಜಸ್ಥಾನ ಫ್ರಾಂಚೈಸಿಯಿಂದ ಮಹತ್ತರ ನಿರ್ಧಾರ
ADVERTISEMENT

IPL| 8 ಆಟಗಾರರ ಬಿಡುಗಡೆ, 17 ಆಟಗಾರರನ್ನು ಉಳಿಸಿಕೊಂಡ RCB: ಹೀಗಿದೆ ಅಂತಿಮ ಪಟ್ಟಿ

ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ RCB 8 ಆಟಗಾರರನ್ನು ಬಿಡುಗಡೆ ಮಾಡಿದ್ದು, 17 ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.
Last Updated 17 ನವೆಂಬರ್ 2025, 5:33 IST
IPL| 8 ಆಟಗಾರರ ಬಿಡುಗಡೆ, 17 ಆಟಗಾರರನ್ನು ಉಳಿಸಿಕೊಂಡ RCB: ಹೀಗಿದೆ ಅಂತಿಮ ಪಟ್ಟಿ

ಕುತ್ತಿಗೆಗೆ ಗಾಯ: ಆಸ್ಪತ್ರೆಯಿಂದ ಗಿಲ್‌ ಬಿಡುಗಡೆ; ಗುವಾಹಟಿ ಟೆಸ್ಟ್‌ಗೆ ಅಲಭ್ಯ?

India vs South Africa Test: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಿಲ್ ಅವರು ಬಿಡುಗಡೆಯಾಗಿದ್ದಾರೆ. ಗುವಾಹಟಿಯಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಲಭ್ಯತೆ ಅನಿಶ್ಚಿತವಾಗಿದೆ.
Last Updated 17 ನವೆಂಬರ್ 2025, 2:13 IST
ಕುತ್ತಿಗೆಗೆ ಗಾಯ: ಆಸ್ಪತ್ರೆಯಿಂದ ಗಿಲ್‌ ಬಿಡುಗಡೆ; ಗುವಾಹಟಿ ಟೆಸ್ಟ್‌ಗೆ ಅಲಭ್ಯ?

ವಿಶ್ಲೇಷಣೆ | ಬೋಪಣ್ಣ: ಮನೋಬಲದ ದೊಡ್ಡಣ್ಣ

Rohan Bopanna: ಟೆನಿಸ್‌ ಆಟಕ್ಕೆ ಭಾರತದಲ್ಲಿ ಗೌರವ ಮತ್ತು ಆಕರ್ಷಣೆ ತಂದುಕೊಟ್ಟ ಆಟಗಾರರಲ್ಲಿ ರೋಹನ್‌ ಬೋಪಣ್ಣ ಒಬ್ಬರು. ಅವರ ಹಿಂದೆ ಸಾಲು ಸಾಲು ಪ್ರಶಸ್ತಿಗಳ ಪ್ರಭಾವಳಿಯಿಲ್ಲ. ಆದರೆ, ಅವರು ಸಾಗಿಬಂದ ಹಾದಿಯಲ್ಲಿ ನೆಟ್ಟ ಮೈಲಿಗಲ್ಲುಗಳು ಕ್ರೀಡಾಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.
Last Updated 17 ನವೆಂಬರ್ 2025, 1:05 IST
ವಿಶ್ಲೇಷಣೆ | ಬೋಪಣ್ಣ: ಮನೋಬಲದ ದೊಡ್ಡಣ್ಣ
ADVERTISEMENT
ADVERTISEMENT
ADVERTISEMENT