ಶನಿವಾರ, 22 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Malnad Ultra: ಕಾಫಿತೋಟದ ನಡುವೆ ಸವಾಲಿನ ಓಟ

ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಅಲ್ಟ್ರಾ ರನ್‌; ನಿಗದಿತ ಸಮಯದಲ್ಲಿ ಗುರಿ ಮುಟ್ಟುವ ಛಲ
Last Updated 21 ನವೆಂಬರ್ 2025, 23:59 IST
Malnad Ultra: ಕಾಫಿತೋಟದ ನಡುವೆ ಸವಾಲಿನ ಓಟ

IND vs SA: ಸಮಬಲ ಸಾಧಿಸುವ ಒತ್ತಡದಲ್ಲಿ ಭಾರತ

ಗುವಾಹಟಿಯಲ್ಲಿ ಚೊಚ್ಚಲ ಟೆಸ್ಟ್: ರಿಷಭ್ ಪಂತ್‌ಗೂ ಮೊದಲ ಅವಕಾಶ
Last Updated 21 ನವೆಂಬರ್ 2025, 23:58 IST
IND vs SA: ಸಮಬಲ ಸಾಧಿಸುವ ಒತ್ತಡದಲ್ಲಿ ಭಾರತ

ಪಿಕಲ್‌ಬಾಲ್ ಚಾಂಪಿಯನ್‌ಷಿಪ್‌: ರಾಜೀವ್‌, ಅಂಜಲಿಗೆ ಪ್ರಶಸ್ತಿ

ಬಿಹಾರದ ರಾಜೀವ್‌ ಕುಮಾರ್‌ ಹಾಗೂ ಮಹಾರಾಷ್ಟ್ರದ ಅಂಜಲಿ ಪೋಳ್‌ ಅವರು ‘ವಿಶ್ವ ಪಿಕಲ್‌ಬಾಲ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಪಿಸಿ)– ಭಾರತ ಸರಣಿ’ಯ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 21 ನವೆಂಬರ್ 2025, 20:06 IST
ಪಿಕಲ್‌ಬಾಲ್ ಚಾಂಪಿಯನ್‌ಷಿಪ್‌: ರಾಜೀವ್‌, ಅಂಜಲಿಗೆ ಪ್ರಶಸ್ತಿ

ಟೇಬಲ್ ಟೆನಿಸ್: ತಮೋಘ್ನ, ರಾಶಿಗೆ ಪ್ರಶಸ್ತಿ

ಬೆಂಗಳೂರಿನ ತಮೋಘ್ನ ಮತ್ತು ರಾಶಿ ರಾವ್‌ ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗದ ಸಿಂಗಲ್‌ನಲ್ಲಿ ಪ್ರಶಸ್ತಿ ಜಯಿಸಿದರು.
Last Updated 21 ನವೆಂಬರ್ 2025, 19:14 IST
ಟೇಬಲ್ ಟೆನಿಸ್: ತಮೋಘ್ನ, ರಾಶಿಗೆ ಪ್ರಶಸ್ತಿ

ರೂಟ್ಸ್‌ ಎಫ್‌ಸಿ ತಂಡಕ್ಕೆ ರೋಚಕ ಜಯ

ಸಾಗರ್‌ ಶೇಖರ್ (90ನೇ ನಿ.) ಅವರು ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ರೂಟ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 2–1ರಿಂದ ಯುನೈಟೆಡ್‌ ಸ್ಟಾರ್ಸ್‌ ಎಫ್‌ಸಿ ತಂಡದ ವಿರುದ್ಧ ರೋಚಕ ಜಯ ದಾಖಲಿಸಿತು.
Last Updated 21 ನವೆಂಬರ್ 2025, 17:08 IST
ರೂಟ್ಸ್‌ ಎಫ್‌ಸಿ ತಂಡಕ್ಕೆ ರೋಚಕ ಜಯ

ಸ್ಮೃತಿ ಮಂದಾನ– ಪಾಲಾಶ್‌ ಮುಚ್ಛಲ್‌ ನಿಶ್ಚಿತಾರ್ಥ

Smriti Mandhana Engagement: ವಿಶ್ವಕಪ್‌ ವಿಜೇತ ಭಾರತ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಸಂಗೀತಗಾರ ಪಾಲಾಶ್‌ ಮುಚ್ಛಲ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 21 ನವೆಂಬರ್ 2025, 17:06 IST
ಸ್ಮೃತಿ ಮಂದಾನ– ಪಾಲಾಶ್‌ ಮುಚ್ಛಲ್‌ ನಿಶ್ಚಿತಾರ್ಥ

ಚೆಸ್‌ ವಿಶ್ವಕಪ್‌ ಸೆಮಿಫೈನಲ್: ಎರಡೂ ಆಟಗಳು ಡ್ರಾ

Chess Semifinal Draw: ಚೀನಾದ ವೀ ಯಿ ಹಾಗೂ ಉಜ್ಬೇಕಿಸ್ತಾನದ ಯಾಕುಬೊಯೇವ್ ಸೆಮಿಫೈನಲ್‌ನಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಜಯ ಸಾಧಿಸಿಲ್ಲ. ಎರಡೂ ಪಂದ್ಯಗಳು ಡ್ರಾ ಆಗಿದ್ದು, ತೀರ್ಮಾನಕ್ಕೆ ಟೈಬ್ರೇಕರ್ ಸಾಧ್ಯತೆ ಇದೆ.
Last Updated 21 ನವೆಂಬರ್ 2025, 16:17 IST
ಚೆಸ್‌ ವಿಶ್ವಕಪ್‌ ಸೆಮಿಫೈನಲ್: ಎರಡೂ ಆಟಗಳು ಡ್ರಾ
ADVERTISEMENT

ಕೆಎಸ್‌ಸಿಎ ಚುನಾವಣೆ: ಟೀಮ್ ಬ್ರಿಜೇಶ್ ಪ್ರಣಾಳಿಕೆ ಬಿಡುಗಡೆ

Cricket Development Plan: ಕ್ರಿಕೆಟ್ ಆಟವನ್ನು ಬೇರುಮಟ್ಟದಿಂದ ಬೆಳೆಸುವುದು, ಮೂಲಸೌಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಟೀಮ್ ಬ್ರಿಜೇಶ್ ಬಣದ ಅಭ್ಯರ್ಥಿಗಳು ಕೆಎಸ್‌ಸಿಎ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ.
Last Updated 21 ನವೆಂಬರ್ 2025, 16:16 IST
ಕೆಎಸ್‌ಸಿಎ ಚುನಾವಣೆ: ಟೀಮ್ ಬ್ರಿಜೇಶ್ ಪ್ರಣಾಳಿಕೆ ಬಿಡುಗಡೆ

KSCAಗೆ ಡಿ.7ಕ್ಕೆ ಚುನಾವಣೆ ನಡೆಸಲು ಆದೇಶ: ಮೇಲ್ವಿಚಾರಕರಾಗಿ ನ್ಯಾ.ಸುಭಾಷ್‌ ಅಡಿ

KSCA Polls: ಬೆಂಗಳೂರು: ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಡಿಸೆಂಬರ್‌ 7ರಂದು ಚುನಾವಣೆ ನಡೆಸಬೇಕು’ ಎಂದು ನಿರ್ದೇಶಿಸಿರುವ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಬಿ ಸುಭಾಷ್‌ ಬಿ.ಅಡಿ ಅವರನ್ನು ಚುನಾವಣಾ ಮೇಲ್ವಿಚಾರಕರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
Last Updated 21 ನವೆಂಬರ್ 2025, 15:49 IST
KSCAಗೆ ಡಿ.7ಕ್ಕೆ ಚುನಾವಣೆ ನಡೆಸಲು ಆದೇಶ: ಮೇಲ್ವಿಚಾರಕರಾಗಿ ನ್ಯಾ.ಸುಭಾಷ್‌ ಅಡಿ

IND vs SA: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ

India vs South Africa Series: ಆತಿಥೇಯ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಅಂತರರಾಷ್ಟ್ರೀಯ ಸರಣಿಗಳಿಗೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ.
Last Updated 21 ನವೆಂಬರ್ 2025, 14:23 IST
IND vs SA: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ
ADVERTISEMENT
ADVERTISEMENT
ADVERTISEMENT