ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಕಾನೂನು ವಿವಿ ಕ್ರೀಡಾಕೂಟ: ಹಿಮಪೂರ್ವಿಗೆ 5 ಪದಕ

ಕ್ರೈಸ್ಟ್‌ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಡಿ.ಎಸ್‌.ಹಿಮಪೂರ್ವಿ ಅವರು ಲಖನೌದ ರಾಮ ಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ
Last Updated 28 ಫೆಬ್ರುವರಿ 2026, 14:05 IST
ಕಾನೂನು ವಿವಿ ಕ್ರೀಡಾಕೂಟ: ಹಿಮಪೂರ್ವಿಗೆ 5 ಪದಕ

ಇರಾನ್ ಮೇಲೆ ಅಮೆರಿಕ ದಾಳಿ: ಪರ್ಯಾಯ ಪ್ರಯಾಣ ಯೋಜನೆಗೆ ಐಸಿಸಿ ಸಿದ್ಧತೆ

Middle East Tensions: ಇರಾನ್ ಮೇಲಿನ ಅಮೆರಿಕ ದಾಳಿಯ ಬಳಿಕ ವಿಮಾನ ಸಂಚಾರ ಅಸ್ತವ್ಯಸ್ತವಾಗಿದ್ದು, ಟಿ20 ವಿಶ್ವಕಪ್ ಬಳಿಕ ಆಟಗಾರರ ಸುರಕ್ಷಿತ ಮರಳಿಗೆ ಐಸಿಸಿ ಪರ್ಯಾಯ ಪ್ರಯಾಣ ಯೋಜನೆ ರೂಪಿಸುತ್ತಿದೆ.
Last Updated 28 ಫೆಬ್ರುವರಿ 2026, 13:58 IST
ಇರಾನ್ ಮೇಲೆ ಅಮೆರಿಕ ದಾಳಿ: ಪರ್ಯಾಯ ಪ್ರಯಾಣ ಯೋಜನೆಗೆ ಐಸಿಸಿ ಸಿದ್ಧತೆ

ವಿಶ್ವಕಪ್: ದಕ್ಷಿಣ ಆಫ್ರಿಕಾಕ್ಕೆ ಜಿಂಬಾಬ್ವೆ ಸವಾಲು; ಮರ್ಕರಂ ಪಡೆಗೆ ಗೆಲುವಿನ ತವಕ

ಅಜೇಯ ಓಟ ಮುಂದುವರಿಸಲು ಮರ್ಕರಂ ಪಡೆ ತವಕ
Last Updated 28 ಫೆಬ್ರುವರಿ 2026, 13:03 IST
ವಿಶ್ವಕಪ್: ದಕ್ಷಿಣ ಆಫ್ರಿಕಾಕ್ಕೆ ಜಿಂಬಾಬ್ವೆ ಸವಾಲು; ಮರ್ಕರಂ ಪಡೆಗೆ ಗೆಲುವಿನ ತವಕ

ಪ್ರಾಗ್‌ ಚೆಸ್‌: ಗುಕೇಶ್‌ಗೆ ಸೋಲಿನ ಆಘಾತ

ವಿಶ್ವ ಚಾಂಪಿಯನ್‌ ಡಿ.ಗುಕೇಶ್ ಅವರು ಪ್ರಾಗ್ ಅಂತರರಾಷ್ಟ್ರೀಯ ಚೆಸ್‌ ಉತ್ಸವದ ಮೂರನೇ ಸುತ್ತಿನಲ್ಲಿ ಹಾಲೆಂಡ್‌ನ ಆಟಗಾರ ಜೋರ್ಡನ್ ವಾನ್ ಫೋರಿಸ್ಟ್ ಕೈಲಿ ಆಘಾತ ಅನುಭವಿಸಿದರು
Last Updated 28 ಫೆಬ್ರುವರಿ 2026, 12:56 IST
ಪ್ರಾಗ್‌ ಚೆಸ್‌: ಗುಕೇಶ್‌ಗೆ ಸೋಲಿನ ಆಘಾತ

VIDEO| ವೆಸ್ಟ್ ಇಂಡೀಸ್ ಎದುರಿಸಲು ಟೀಂ ಇಂಡಿಯಾ ಸಜ್ಜು: ಹೇಗಿದೆ ಗೇಮ್‌ಪ್ಲಾನ್ ?

T20 World Cup 2026: ಭಾರತ ತಂಡದ ಪಾಲಿಗೆ, 2026ರ ಟಿ–20 ವಿಶ್ವಕಪ್‌ನ ನಿರ್ಣಾಯಕ ಪಂದ್ಯ ಭಾನುವಾರ ನಡೆಯಲಿದೆ. ಸೂಪರ್‌–8ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಈ ಪಂದ್ಯವನ್ನು ಭಾರತ ಗೆದ್ದರೆ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ.
Last Updated 28 ಫೆಬ್ರುವರಿ 2026, 11:32 IST
VIDEO| ವೆಸ್ಟ್ ಇಂಡೀಸ್ ಎದುರಿಸಲು ಟೀಂ ಇಂಡಿಯಾ ಸಜ್ಜು: ಹೇಗಿದೆ ಗೇಮ್‌ಪ್ಲಾನ್ ?

ರಣಜಿ ಪ್ರಶಸ್ತಿ ಗೆಲ್ಲದಿದ್ದರೂ, ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಕನ್ನಡಿಗ

Smaran Ravichandran: ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕದ ಸ್ಮರಣ್ ರವಿಚಂದ್ರನ್ ಅವರು ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡರು. 9 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ 86.36 ಸರಾಸರಿಯಲ್ಲಿ 950 ರನ್‌ ಗಳಿಸಿದರು.
Last Updated 28 ಫೆಬ್ರುವರಿ 2026, 10:14 IST
ರಣಜಿ ಪ್ರಶಸ್ತಿ ಗೆಲ್ಲದಿದ್ದರೂ, ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಕನ್ನಡಿಗ

‘ಭಾರತದ ಮುಕುಟ’ಕ್ಕೆ ರಣಜಿಯ ಚೊಚ್ಚಲ ಕಿರೀಟ: ಫಲಿಸದ ಕರ್ನಾಟಕದ ಸೆಣೆಸಾಟ

Jammu Kashmir Cricket: ರಣಜಿ ಟ್ರೋಫಿ ಫೈನಲ್ ಪಂದ್ಯದ ಐದನೇ ದಿನವೂ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ ಲೀಡ್ ಆಧಾರದಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
Last Updated 28 ಫೆಬ್ರುವರಿ 2026, 9:38 IST
‘ಭಾರತದ ಮುಕುಟ’ಕ್ಕೆ ರಣಜಿಯ ಚೊಚ್ಚಲ ಕಿರೀಟ: ಫಲಿಸದ ಕರ್ನಾಟಕದ ಸೆಣೆಸಾಟ
ADVERTISEMENT

ಟಿ20 ವಿಶ್ವಕಪ್| ಈಡನ್‌ಗಾರ್ಡನ್ ಪಿಚ್ ರಿಪೋರ್ಟ್: ರನ್‌ಹೊಳೆ ನಿರೀಕ್ಷೆ

ಭಾರತ– ವೆಸ್ಟ್‌ ಇಂಡೀಸ್‌ ನಡುವಣ ‘ಕ್ವಾರ್ಟರ್‌ಫೈನಲ್’ ಪಂದ್ಯಕ್ಕೆ ಕೋಲ್ಕತ್ತ ಸಜ್ಜು
Last Updated 28 ಫೆಬ್ರುವರಿ 2026, 6:13 IST
ಟಿ20 ವಿಶ್ವಕಪ್| ಈಡನ್‌ಗಾರ್ಡನ್ ಪಿಚ್ ರಿಪೋರ್ಟ್: ರನ್‌ಹೊಳೆ ನಿರೀಕ್ಷೆ

ಪ್ರಮುಖ ಪಂದ್ಯದಲ್ಲಿ ಭಾರತ–ವಿಂಡೀಸ್ ಮುಖಾಮುಖಿ; ಹೇಗಿರಲಿದೆ ಕೋಲ್ಕತ್ತ ಹವಾಮಾನ?

T Twenty World Cup: ಕೋಲ್ಕತ್ತದ ಈಡೆನ್ ಗಾರ್ಡನ್ಸ್‌ನಲ್ಲಿ ನಡೆಯುವ ಭಾರತ–ವಿಂಡೀಸ್ ಸೂಪರ್ 8ರ ಪಂದ್ಯದ ಸಂದರ್ಭದಲ್ಲಿ ಹವಾಮಾನ ಹೇಗಿರಲಿದೆ ಎಂಬುದರ ವಿವರ.
Last Updated 28 ಫೆಬ್ರುವರಿ 2026, 6:08 IST
ಪ್ರಮುಖ ಪಂದ್ಯದಲ್ಲಿ ಭಾರತ–ವಿಂಡೀಸ್ ಮುಖಾಮುಖಿ; ಹೇಗಿರಲಿದೆ ಕೋಲ್ಕತ್ತ ಹವಾಮಾನ?

ವಿಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ರಿಂಕು ಸಿಂಗ್

T20 World Cup: ಸ್ಫೋಟಕ ಶೈಲಿಯ ಬ್ಯಾಟರ್‌ ರಿಂಕು ಸಿಂಗ್‌ ಅವರು, ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಖಾನ್‌ಚಂದ್‌ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು.
Last Updated 28 ಫೆಬ್ರುವರಿ 2026, 6:07 IST
ವಿಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ರಿಂಕು ಸಿಂಗ್
ADVERTISEMENT
ADVERTISEMENT
ADVERTISEMENT