ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶುಕ್ರವಾರ, 27 ಫೆಬ್ರುವರಿ ‌2026

Daily Cartoon: ಚಿನಕುರುಳಿ: ಶುಕ್ರವಾರ, 27 ಫೆಬ್ರುವರಿ ‌2026
Last Updated 26 ಫೆಬ್ರುವರಿ 2026, 23:30 IST
ಚಿನಕುರುಳಿ: ಶುಕ್ರವಾರ, 27 ಫೆಬ್ರುವರಿ ‌2026

HDK ಮತ್ತೆ ಸಿಎಂ ಮಾಡುವುದು ನನ್ನ ಕೈಯಲ್ಲಿಲ್ಲ; ಮೋದಿ, ಶಾ ತೀರ್ಮಾನ: ದೇವೇಗೌಡ

H D Deve Gowda: ವಿಜಯಪುರ: ‘ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀರ್ಮಾನ ಮಾಡಬೇಕು’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.
Last Updated 27 ಫೆಬ್ರುವರಿ 2026, 13:55 IST
HDK ಮತ್ತೆ ಸಿಎಂ ಮಾಡುವುದು ನನ್ನ ಕೈಯಲ್ಲಿಲ್ಲ;  ಮೋದಿ, ಶಾ ತೀರ್ಮಾನ: ದೇವೇಗೌಡ

ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ? ಕೂಸು ಹುಟ್ಟುವ ಮೊದಲೇ ಕುಲಾವಿ ಬೇಡ ಎಂದ ಆಶೋಕ

R Ashoka Statement: ಮೈಸೂರು: ‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ನಮ್ಮಲ್ಲಿ ಯಾವ ತೀರ್ಮಾನವೂ ಆಗಿಲ್ಲ. ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವುದು ಸರಿಯಲ್ಲ. ಮೊದಲು ಒಟ್ಟಾಗಿ ಸೇರಿ ಚುನಾವಣೆ ಗೆಲ್ಲಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
Last Updated 27 ಫೆಬ್ರುವರಿ 2026, 11:08 IST
ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ? ಕೂಸು ಹುಟ್ಟುವ ಮೊದಲೇ ಕುಲಾವಿ ಬೇಡ ಎಂದ ಆಶೋಕ

ಗುಂಡಣ್ಣ: ಶುಕ್ರವಾರ, 27 ಫೆಬ್ರುವರಿ ‌2026

ಗುಂಡಣ್ಣ: ಶುಕ್ರವಾರ, 27 ಫೆಬ್ರುವರಿ ‌2026
Last Updated 27 ಫೆಬ್ರುವರಿ 2026, 2:54 IST
ಗುಂಡಣ್ಣ: ಶುಕ್ರವಾರ, 27 ಫೆಬ್ರುವರಿ ‌2026

ಇರಾನ್ ಮೇಲೆ ದಾಳಿ ಸಾಧ್ಯತೆ: ಇಸ್ರೇಲ್ ತೊರೆಯುವಂತೆ ಅಮೆರಿಕ ರಾಯಭಾರಿಗಳಿಗೆ ಸೂಚನೆ

Israel-Iran Tension: ಇರಾನ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ, ಇಸ್ರೇಲ್‌ನಲ್ಲಿರುವ ತನ್ನ ರಾಯಭಾರಿ ಕಚೇರಿ ಸಿಬ್ಬಂದಿಗೆ ತಕ್ಷಣವೇ ದೇಶ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ.
Last Updated 27 ಫೆಬ್ರುವರಿ 2026, 16:03 IST
ಇರಾನ್ ಮೇಲೆ ದಾಳಿ ಸಾಧ್ಯತೆ: ಇಸ್ರೇಲ್ ತೊರೆಯುವಂತೆ ಅಮೆರಿಕ ರಾಯಭಾರಿಗಳಿಗೆ ಸೂಚನೆ

ನಟ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

Tamil Actor Vijay: ನಟ ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಹಾಗೂ ಮಾನಸಿಕ ಹಿಂಸೆ ಆರೋಪಿಸಿ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.
Last Updated 27 ಫೆಬ್ರುವರಿ 2026, 16:11 IST
ನಟ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

ಚುರುಮುರಿ: ಬೆಂಗಳೂರಂ!

AI Technology: ‘ಲೇ ಗುಡ್ಡೆ, ಎರಡು ಪ್ರಶ್ನೆ... ಒಂದು, ನಾನೂ ಮಂತ್ರಿಗಿರಿ ಕೇಳಬೋದಾ? ಎರಡು, ಎಐನಿಂದ ನಮ್ ಮಂಜಮ್ಮನ ಚಾದಂಗಡಿಗೆ ಹೊಡ್ತ ಬೀಳುತ್ತಾ?’ ಹರಟೆಕಟ್ಟೆಯಲ್ಲಿ ಕೊಟ್ರೇಶಿ ಕೇಳಿದ. ‘ಮಂತ್ರಿಗಿರಿ ನೀನೂ ಕೇಳಬೋದು, ಕೊಡೋರು ಬೇಕಲ್ಲ... ಆದ್ರೆ ಒಂದ್ ಐಡಿಯಾ.
Last Updated 26 ಫೆಬ್ರುವರಿ 2026, 23:30 IST
 ಚುರುಮುರಿ: ಬೆಂಗಳೂರಂ!
ADVERTISEMENT

ಕೇಜ್ರಿವಾಲ್‌ ಖುಲಾಸೆ: ವಿಪಕ್ಷಗಳ ಭಿನ್ನ ನಿಲುವು

ಕಾಂಗ್ರೆಸ್‌ ಅಭಿಪ್ರಾಯಕ್ಕೆ ಸಮ್ಮತಿಸದ ಇತರ ಮಿತ್ರಪಕ್ಷಗಳು
Last Updated 27 ಫೆಬ್ರುವರಿ 2026, 16:07 IST
ಕೇಜ್ರಿವಾಲ್‌ ಖುಲಾಸೆ: ವಿಪಕ್ಷಗಳ ಭಿನ್ನ ನಿಲುವು

ಬೆಂಗಳೂರಿನಲ್ಲಿ ಜೀವಿಸಲು ಬೇಕು ₹9.84 ಲಕ್ಷ; ಚಾರ್ಟೆಡ್‌ ಅಕೌಂಟೆಂಟ್‌ ಲೆಕ್ಕ ನೋಡಿ

Bengaluru Living Expenses: ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಜೀವನ ಬಲು ದುಬಾರಿಯಾಗಿ ಪರಿಣಮಿಸುತ್ತದೆ. ಬೆಂಗಳೂರಿನಲ್ಲಿ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎಲ್ಲಾ ವರ್ಗದ ಜನರು ವಾಸ ಮಾಡುತ್ತಾರೆ. ಆದರೆ, ಇಲ್ಲಿನ ಕೆಲವು ಪ್ರದೇಶಗಳಲ್ಲಿ ಜೀವನ ಶೈಲಿ ದುಬಾರಿಯಾಗಿದೆ.
Last Updated 27 ಫೆಬ್ರುವರಿ 2026, 7:58 IST
ಬೆಂಗಳೂರಿನಲ್ಲಿ ಜೀವಿಸಲು ಬೇಕು ₹9.84 ಲಕ್ಷ; ಚಾರ್ಟೆಡ್‌ ಅಕೌಂಟೆಂಟ್‌ ಲೆಕ್ಕ ನೋಡಿ

ಭಾಗಶಃ ರದ್ದಾಗಿದ್ದ ಎರಡು ರೈಲುಗಳ ಸಂಚಾರ ಪುನರಾರಂಭ

Indian Railways: ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ರಸ್ತೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿಯ ಕಾರಣ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
Last Updated 27 ಫೆಬ್ರುವರಿ 2026, 16:14 IST
ಭಾಗಶಃ ರದ್ದಾಗಿದ್ದ ಎರಡು ರೈಲುಗಳ ಸಂಚಾರ ಪುನರಾರಂಭ
ADVERTISEMENT
ADVERTISEMENT
ADVERTISEMENT