ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

Weather Alert Karnataka: ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 22 ಡಿಸೆಂಬರ್ 2025, 1:50 IST
ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

ಹುಬ್ಬಳ್ಳಿ | ಅನ್ಯ ಜಾತಿ ಯುವಕನ ಜತೆ ಮದುವೆ: ಗರ್ಭಿಣಿ ಮಗಳನ್ನು ಕೊಂದ ಪಾಲಕರು ‌

Hubbali Honor Killing: ಅನ್ಯ ಜಾತಿಯ ಹುಡುಗನ ಜೊತೆ ಮಗಳು ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ಪಾಲಕರು, ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ ಅಲ್ಲದೆ, ಹುಡುಗನ ಕುಟುಂಬದವರ ಮೇಲೂ ಹಲ್ಲೆ ನಡೆಸಿರುವ ಪ್ರಕರಣ ತಾ
Last Updated 22 ಡಿಸೆಂಬರ್ 2025, 1:52 IST
ಹುಬ್ಬಳ್ಳಿ | ಅನ್ಯ ಜಾತಿ ಯುವಕನ ಜತೆ ಮದುವೆ: ಗರ್ಭಿಣಿ ಮಗಳನ್ನು ಕೊಂದ ಪಾಲಕರು ‌

ಮಹಾರಾಷ್ಟ್ರ: ನಗರ ಪರಿಷದ್‌, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ

BJP Leads: ಮಹಾರಾಷ್ಟ್ರದ ನಗರ ಪರಿಷತ್ ಮತ್ತು ನಗರ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭಾರಿ ಜಯ ಸಾಧಿಸಿದ್ದು, 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಗಳಿಸಿದೆ ಎಂದು ವರದಿಗಳು ತಿಳಿಸುತ್ತವೆ.
Last Updated 21 ಡಿಸೆಂಬರ್ 2025, 16:09 IST
ಮಹಾರಾಷ್ಟ್ರ: ನಗರ ಪರಿಷದ್‌, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ

ಗುಂಡಣ್ಣ: ಭಾನುವಾರ, 21 ಡಿಸೆಂಬರ್ 2025

ಗುಂಡಣ್ಣ: 21 ಡಿಸೆಂಬರ್ 2025
Last Updated 21 ಡಿಸೆಂಬರ್ 2025, 2:13 IST
ಗುಂಡಣ್ಣ: ಭಾನುವಾರ, 21 ಡಿಸೆಂಬರ್ 2025

ಏಷ್ಯಾ ಕಪ್: ಭಾರತದ ಯುವ ಪಡೆಗೆ 348 ರನ್ ಗುರಿಯೊಡ್ಡಿದ ಪಾಕಿಸ್ತಾನ

Pakistan vs India U19: ದುಬೈನ್ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಪಾಕ್‌ ತಂಡ ಮೊದಲು ಬ್ಯಾಟಿಂಗ್ ಮಾಡಿ ಮಿನ್ಹಾಸ್ ಶತಕದ ನೆರವಿನಿಂದ 8 ವಿಕೆಟ್‌ಗೆ 347 ರನ್ ಗಳಿಸಿದೆ.
Last Updated 21 ಡಿಸೆಂಬರ್ 2025, 13:14 IST
ಏಷ್ಯಾ ಕಪ್: ಭಾರತದ ಯುವ ಪಡೆಗೆ 348 ರನ್ ಗುರಿಯೊಡ್ಡಿದ ಪಾಕಿಸ್ತಾನ

ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

Headmaster Suspension: ‘ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ವಗ್ಗಣ್ಣನವರ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಶಾಲೆ ಮುಖ್ಯ ಶಿಕ್ಷಕ (ಪ್ರಭಾರ) ರಾಜೇಸಾಬ
Last Updated 21 ಡಿಸೆಂಬರ್ 2025, 17:07 IST
ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025
Last Updated 20 ಡಿಸೆಂಬರ್ 2025, 23:30 IST
ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025
ADVERTISEMENT

ವಿಜಯಪುರ: ಬಿಜೆಪಿ ಎಂಎಲ್‌ಸಿಯನ್ನು ಟೋಲ್‌ನಲ್ಲಿ ಒಂದು ಗಂಟೆ ತಡೆದ ಸಿಬ್ಬಂದಿ!

ವಿಜಯಪುರ ನಗರ ಸಮೀಪದ ಸೋಲಾಪುರ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಹಿಟ್ನಳ್ಳಿ ಟೋಲ್‌ ನಾಕಾದಲ್ಲಿ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಅವರನ್ನು ಟೋಲ್‌ ಸಿಬ್ಬಂದಿ ಪಾಸ್‌ ಇದ್ದರೂ ಕಾರನ್ನು ಬಿಡದೇ ಸುಮಾರು ಒಂದು ಗಂಟೆ ಕಾಯಿಸಿರುವ ಪ್ರಸಂಗ ಭಾನುವಾರ ನಡೆದಿದೆ.
Last Updated 21 ಡಿಸೆಂಬರ್ 2025, 16:20 IST
ವಿಜಯಪುರ: ಬಿಜೆಪಿ ಎಂಎಲ್‌ಸಿಯನ್ನು ಟೋಲ್‌ನಲ್ಲಿ ಒಂದು ಗಂಟೆ ತಡೆದ ಸಿಬ್ಬಂದಿ!

ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿಸೆಂಬರ್ 26ರಿಂದಲೇ ಜಾರಿ

Train Ticket Price: ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸಚಿವಾಲಯವು ಪ್ರಯಾಣ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರದಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.
Last Updated 22 ಡಿಸೆಂಬರ್ 2025, 1:59 IST
ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿಸೆಂಬರ್ 26ರಿಂದಲೇ ಜಾರಿ

ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

Dhairyasheel Mane: ಬೆಳಗಾವಿ ಪ್ರವೇಶ ನಿಷೇಧಿಸಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ದೂರು ನೀಡಿದ್ದಾರೆ.
Last Updated 21 ಡಿಸೆಂಬರ್ 2025, 2:53 IST
ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು
ADVERTISEMENT
ADVERTISEMENT
ADVERTISEMENT