ಗುರುವಾರ, 29 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

Cartoon Feature: ಚಿನಕುರುಳಿ ಕಾರ್ಟೂನು ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ಹಾಸ್ಯಮಯವಾಗಿ ಪ್ರತಿಬಿಂಬಿಸುವ ದಿನನಿತ್ಯದ ರೇಖಾಚಿತ್ರವಾಗಿದೆ.
Last Updated 29 ಜನವರಿ 2026, 0:05 IST
ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

ಗುಂಡಣ್ಣ; ಬುಧವಾರ 29, 2026

ಗುಂಡಣ್ಣ..
Last Updated 29 ಜನವರಿ 2026, 5:12 IST
ಗುಂಡಣ್ಣ; ಬುಧವಾರ 29, 2026

ಚುರುಮುರಿ: ಪೊಲಿಟಿಷಿಯನ್‌ ಪೆಂಗ್ವಿನ್!

Politics Satire: ‘ಜೇನಿನ ಗೂಡು ನಾವೆಲ್ಲ, ಬೇರೆಯಾದರೆ ಜೇನಿಲ್ಲ...’ ರಾಗವಾಗಿ ಹಾಡುತ್ತಾ ಹೊರಟಿತ್ತು ಪೆಂಗ್ವಿನ್‌ಗಳ ಹಿಂಡು. ಎಲ್ಲವೂ ದಕ್ಷಿಣದ ಪೆಂಗ್ವಿನ್‌ಗಳು. ರಾಜಕಾರಣವೇ ವಂಶವೃತ್ತಿ.
Last Updated 29 ಜನವರಿ 2026, 0:37 IST
ಚುರುಮುರಿ: ಪೊಲಿಟಿಷಿಯನ್‌ ಪೆಂಗ್ವಿನ್!

ಕೊಲಂಬಿಯಾ | ವಿಮಾನ ಪತನ: ಸಂಸದ ಸೇರಿ 15 ಮಂದಿ ಸಾವು

Colombia Plane Accident: ಬೊಗೋಟಾ/ಕೊಲಂಬಿಯಾ: ‌ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಬುಧವಾರ(ಜ.28) ವಿಮಾನವೊಂದು ಪತನಗೊಂಡಿದೆ. ದುರ್ಘಟನೆಯಲ್ಲಿ ಸಂಸದ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 10:42 IST
ಕೊಲಂಬಿಯಾ | ವಿಮಾನ ಪತನ: ಸಂಸದ ಸೇರಿ 15 ಮಂದಿ ಸಾವು

‘ಬಂಗಾರಿ’ ಬೆಲೆ ಭಾರಿ ಭಾರಿ.. ಆದರೂ ಬೇಡಿಕೆಯಲ್ಲಿ ರಾಜಿ ಇಲ್ಲಾರಿ..!

ಬೆಲೆ ಏರಿಕೆಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದರೂ ಚಿನ್ನದ ಬೇಡಿಕೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ
Last Updated 29 ಜನವರಿ 2026, 8:14 IST
‘ಬಂಗಾರಿ’ ಬೆಲೆ ಭಾರಿ ಭಾರಿ.. ಆದರೂ ಬೇಡಿಕೆಯಲ್ಲಿ ರಾಜಿ ಇಲ್ಲಾರಿ..!

GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

GAGAN Safety System: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರ್ಮರಣಕ್ಕೆ ಕಾರಣವಾದ ವಿಮಾನವು ಕೇವಲ 28 ದಿನಗಳ ಅಂತರದಲ್ಲಿ ಉಪಗ್ರಹ ಆಧಾರಿತ ಸುರಕ್ಷತಾ ವ್ಯವಸ್ಥೆಯನ್ನು ತಪ್ಪಿಸಿಕೊಂಡಿತೇ? ಹೀಗೊಂದು ಚರ್ಚೆ ಈಗ ನಡೆಯುತ್ತಿದೆ.
Last Updated 29 ಜನವರಿ 2026, 8:54 IST
GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!

Ajit Pawar Death: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ (ಜನವರ 28) ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರೊಂದಿಗೆ ಇನ್ನೂ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Last Updated 29 ಜನವರಿ 2026, 2:49 IST
ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!
ADVERTISEMENT

ಮಂಗಳೂರಿನಿಂದ ಬಾರಾಮತಿವರೆಗೆ.. ಟೇಬಲ್ ಟಾಪ್ ರನ್‌ವೇಗಳು ಅಸುರಕ್ಷಿತವೇ?

Aircraft Crash India: ಬಾರಾಮತಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತರಾದ ವಿಮಾನ ಅಪಘಾತವು ಟೇಬಲ್ ಟಾಪ್ ರನ್‌ವೇಗಳ ಭದ್ರತೆ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
Last Updated 29 ಜನವರಿ 2026, 5:37 IST
ಮಂಗಳೂರಿನಿಂದ ಬಾರಾಮತಿವರೆಗೆ.. ಟೇಬಲ್ ಟಾಪ್ ರನ್‌ವೇಗಳು ಅಸುರಕ್ಷಿತವೇ?

ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯದವರೆಗೆ; ಸೂರಜ್‌ಗೆ ಶುಭ ಹಾರೈಸಿದ ರಾಶಿಕಾ ಶೆಟ್ಟಿ

Suraj New Serial: ಬಿಗ್‌ಬಾಸ್‌ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ್ದ ಸೂರಜ್ ಸಿಂಗ್ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯ ಶುರು ಮಾಡುತ್ತಿರುವ ಗೆಳೆಯ ಸೂರಜ್‌ ಸಿಂಗ್‌ಗೆ ರಾಶಿಕಾ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ.
Last Updated 27 ಜನವರಿ 2026, 11:00 IST
ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯದವರೆಗೆ; ಸೂರಜ್‌ಗೆ ಶುಭ ಹಾರೈಸಿದ ರಾಶಿಕಾ ಶೆಟ್ಟಿ

ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?

Budget Day Sarees: ಈ ವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಫೆ.1 ರಜಾದಿನವಾದ ಭಾನುವಾರವಾದರೂ ಈ ಬಾರಿ ಬಜೆಟ್‌ ಮಂಡನೆಯಾಗುತ್ತಿದೆ.
Last Updated 29 ಜನವರಿ 2026, 7:00 IST
ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?
ADVERTISEMENT
ADVERTISEMENT
ADVERTISEMENT