ಸೋಮವಾರ, 26 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

Puttakkan Makkalu Actress: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸಂಜನಾ ಬುರ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಅವರು ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
Last Updated 26 ಜನವರಿ 2026, 5:29 IST
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026
Last Updated 26 ಜನವರಿ 2026, 0:50 IST
ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026

10 ವರ್ಷಗಳಿಂದ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ: 'ಧುರಂಧರ್' ಚಿತ್ರ ನಟ ಬಂಧನ

Actor Rape Case: ಮದುವೆಯಾಗುವುದಾಗಿ ನಂಬಿಸಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಧುರಂಧರ್ ಚಿತ್ರ ನಟ ನದೀಮ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ಜನವರಿ 2026, 7:40 IST
10 ವರ್ಷಗಳಿಂದ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ: 'ಧುರಂಧರ್' ಚಿತ್ರ ನಟ ಬಂಧನ

ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

Anubandha Awards: ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಗೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ.
Last Updated 24 ಜನವರಿ 2026, 10:20 IST
ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

ಚುರುಮುರಿ: ನೋಡಿ ಸ್ವಾಮಿ...

Political Satire: ನಾನಷ್ಟೇ ಅಲ್ಲ... ಟ್ರಂಪಣ್ಣನೂ ಇದೇ ಹಾಡು ಹಾಡಿಕೋತ ತಕಥೈ ಅಂತ ಕುಣಿಲಾಕೆ ಹತ್ಯಾನೆ! ಗ್ರೀನ್‌ಲ್ಯಾಂಡ್‌ ನಮ್ಮದು ಅಂತ ತೊಡೆ ತಟ್ಟುವಾಗ, ವಿಶ್ವಸಂಸ್ಥೆಯ ಅದೆಷ್ಟೋ ಮಂಡಳಿಗಳಿಂದ ಹೊರಗೆ ಹೋಗೂವಾಗ, ಸುಂಕ ಹೆಚ್ಚು ಮಾಡೂವಾಗ, ಹಿಂಗ ಎಲ್ಲಾ ಟೈಮಿನಾಗೂ ಅಂವಾ ಇದೇ ಹಾಡು ಹಾಡಾಕೆ ಹತ್ಯಾನೆ!
Last Updated 26 ಜನವರಿ 2026, 0:30 IST
ಚುರುಮುರಿ: ನೋಡಿ ಸ್ವಾಮಿ...

ಬೆಂಗಳೂರು | ರೈಲಿಗೆ ತಾಗಿದ ಬಿಎಂಟಿಸಿ ಬಸ್‌: ತಪ್ಪಿದ ದುರಂತ

Train Hits Bus: ಸಾದರಮಂಗಲದಲ್ಲಿ ಹಿಂದಕ್ಕೆ ಸಾಗುತ್ತಿದ್ದ ಬಿಎಂಟಿಸಿ ಬಸ್‌ಗೆ ರೈಲು ಡಿಕ್ಕಿಯಾದ ಪರಿಣಾಮ ಹಿಂಭಾಗಕ್ಕೆ ಹಾನಿಯಾಗಿದೆ. ಬಸ್‌ನಲ್ಲಿ ಯಾರೂ ಇಲ್ಲದೇ ಇದ್ದ ಪರಿಣಾಮ ದುರಂತ ತಪ್ಪಿದೆಯೆಂದು ತಿಳಿದುಬಂದಿದೆ.
Last Updated 26 ಜನವರಿ 2026, 12:42 IST
ಬೆಂಗಳೂರು | ರೈಲಿಗೆ ತಾಗಿದ ಬಿಎಂಟಿಸಿ ಬಸ್‌: ತಪ್ಪಿದ ದುರಂತ

ಮಕರ ರಾಶಿಯಲ್ಲಿ ಕುಜ ಸಂಚಾರ; ಮೇಷ ರಾಶಿಯವರಿಗೆ ಮಹತ್ವದ ತಿರುವು

Astrology Prediction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ ಕುಜನು ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿ ಸಂಚರಿಸುತ್ತಿರುವುದು ಅವರ ಉದ್ಯೋಗ, ಆರೋಗ್ಯ ಹಾಗೂ ನೈತಿಕ ಗುಣಗಳಿಗೆ ಪರಿಣಾಮ ಬೀರುತ್ತದೆ.
Last Updated 26 ಜನವರಿ 2026, 0:36 IST
ಮಕರ ರಾಶಿಯಲ್ಲಿ ಕುಜ ಸಂಚಾರ; ಮೇಷ ರಾಶಿಯವರಿಗೆ ಮಹತ್ವದ ತಿರುವು
ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

Lakumi Serial Actress: ‘ಲಕುಮಿ’, ‘ಯಾರೇ ನೀ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸುಷ್ಮಾ ಶೇಖರ್ ಅವರು ಬಹುಕಾಲದ ಗೆಳೆಯನೊಂದಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
Last Updated 26 ಜನವರಿ 2026, 8:12 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

ಚಿನ್ನ, ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಮಾರುಕಟ್ಟೆ ತಜ್ಞರ ಅಂದಾಜು

Precious Metal Market: ಚಿನ್ನ ಮತ್ತು ಬೆಳ್ಳಿಯ ಮೌಲ್ಯ ಈ ವಾರ ಇಳಿಯುವ ಸಂಭವ ಕಡಿಮೆ ಎಂಬ ಅಂದಾಜು ವ್ಯಕ್ತವಾಗಿದೆ. ಬಜೆಟ್ ಘೋಷಣೆಗಳು ಈ ಮೌಲ್ಯಗಳ ಮೇಲೆ ಪರಿಣಾಮ ಬೀರಬಹುದೆಂದು ತಜ್ಞರು ತಿಳಿಸಿದ್ದಾರೆ.
Last Updated 25 ಜನವರಿ 2026, 16:08 IST
ಚಿನ್ನ, ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಮಾರುಕಟ್ಟೆ ತಜ್ಞರ ಅಂದಾಜು

ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌

Madras High Court: ‘ಇಂಡಿಯಾ’ ಬಣದ ಸಂಸದರು ತಮ್ಮ ವಿರುದ್ಧ ಮಂಡಿಸಿದ ವಾಗ್ದಂಡನೆ ನೋಟಿಸ್‌ ಕುರಿತು ಮೌನ ಮುರಿದಿರುವ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ಅವರು ತಮ್ಮ ನಂಬಿಕೆ ವ್ಯಕ್ತಪಡಿಸಿದ್ದಾರೆ.
Last Updated 25 ಜನವರಿ 2026, 14:49 IST
ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌
ADVERTISEMENT
ADVERTISEMENT
ADVERTISEMENT