ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ಜನವರಿ 11 ಭಾನುವಾರ 2026

ಚಿನಕುರುಳಿ ಕಾರ್ಟೂನ್
Last Updated 10 ಜನವರಿ 2026, 19:31 IST
ಚಿನಕುರುಳಿ ಕಾರ್ಟೂನ್: ಜನವರಿ 11 ಭಾನುವಾರ 2026

ದಿನ ಭವಿಷ್ಯ: ಜನವರಿ 11 ಭಾನುವಾರ 2026– ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ

ದಿನ ಭವಿಷ್ಯ
Last Updated 10 ಜನವರಿ 2026, 18:31 IST
ದಿನ ಭವಿಷ್ಯ: ಜನವರಿ 11 ಭಾನುವಾರ 2026– ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ

ಚನ್ನಪಟ್ಟಣಕ್ಕೆ ಅಗಮನ, ನಿರ್ಗಮನ ರಸ್ತೆ: ಸಂಸದ ಮಂಜುನಾಥ್ ಸ್ಥಳ ಪರಿಶೀಲನೆ

CN Manjunath:ಬೆಂಗಳೂರು–ಮೈಸೂರು ಹೆದ್ದಾರಿಯಿಂದ ಚನ್ನಪಟ್ಟಣಕ್ಕೆ ಮತ್ತೊಂದು ಆಗಮನ, ನಿರ್ಗಮನ ರಸ್ತೆ (ಎಕ್ಸಿಟ್ ಅಂಡ್ ಎಂಟ್ರಿ) ನಿರ್ಮಾಣಕ್ಕೆ ಸಂಸದ ಡಾ.ಸಿ.ಎನ್. ಮಂಜುನಾಥ್ ಮಂಗಳವಾರ ತಾಲ್ಲೂಕಿನ ಕಣ್ವ ಜಂಕ್ಷನ್ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
Last Updated 8 ಜನವರಿ 2026, 4:48 IST
ಚನ್ನಪಟ್ಟಣಕ್ಕೆ ಅಗಮನ, ನಿರ್ಗಮನ ರಸ್ತೆ: ಸಂಸದ ಮಂಜುನಾಥ್ ಸ್ಥಳ ಪರಿಶೀಲನೆ

ಶತಾಯುಷಿ ಭೀಮಣ್ಣಾ ಖಂಡ್ರೆ ಆರೋಗ್ಯ ಕ್ಷೀಣ: ಆಸ್ಪತ್ರೆಗೆ ದಾಖಲು

Senior Leader Health: ಉಸಿರಾಟದ ತೊಂದರೆಯಿಂದ 102 ವರ್ಷದ ಭೀಮಣ್ಣಾ ಖಂಡ್ರೆ ಅವರನ್ನು ಬೀದರ್‌ನ ಗುದಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ನಡೆಯುತ್ತಿದೆ.
Last Updated 10 ಜನವರಿ 2026, 12:12 IST
ಶತಾಯುಷಿ ಭೀಮಣ್ಣಾ ಖಂಡ್ರೆ ಆರೋಗ್ಯ ಕ್ಷೀಣ: ಆಸ್ಪತ್ರೆಗೆ ದಾಖಲು

ಟ್ರಂಪ್‌ ಇಷ್ಟೆಲ್ಲ ಮಾಡ್ತಿರೋದು ಭಾರತಕ್ಕೆ ವೆನೆಜುವೆಲಾ ತೈಲ ಮಾರಾಟಕ್ಕಾಗಿ: ವರದಿ

US Oil Policy: ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿರುವ ಬೆನ್ನಲ್ಲೇ ವೆನೆಜುವೆಲಾದ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನೇತೃತ್ವದ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ.
Last Updated 10 ಜನವರಿ 2026, 10:41 IST
ಟ್ರಂಪ್‌ ಇಷ್ಟೆಲ್ಲ ಮಾಡ್ತಿರೋದು ಭಾರತಕ್ಕೆ ವೆನೆಜುವೆಲಾ ತೈಲ ಮಾರಾಟಕ್ಕಾಗಿ:  ವರದಿ

ಮಲೇಷ್ಯಾದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಸುತ್ತಾಟ

Lakshmi Nivasa Actress: ಕನ್ನಡದ ‘ಲಕ್ಷ್ಮೀ ನಿವಾಸ’ ಧಾರವಾಹಿಯಲ್ಲಿ ಲಲಿತಾ ಪಾತ್ರಧಾರಿ ವಿಜಯಲಕ್ಷ್ಮೀ ಸುಬ್ರಮಣಿ ಅವರು, ಮಗನ ಜತೆ ಮಲೇಷ್ಯಾ ಪ್ರವಾಸದಲ್ಲಿದ್ದಾರೆ. ಮಲೇಷ್ಯಾ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 10 ಜನವರಿ 2026, 8:30 IST
ಮಲೇಷ್ಯಾದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಸುತ್ತಾಟ
err

ಹಿರಿಯೂರು ಬಳಿ ಲಾರಿ–ಕಾರು ಮುಖಾಮುಖಿ ಡಿಕ್ಕಿ: ಚಿತ್ರದುರ್ಗದ ನಾಲ್ವರು ಯುವಕರ ಸಾವು

Hiriyur car accident: ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ಬೀದರ್‌– ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 10 ಜನವರಿ 2026, 17:25 IST
ಹಿರಿಯೂರು ಬಳಿ ಲಾರಿ–ಕಾರು ಮುಖಾಮುಖಿ ಡಿಕ್ಕಿ: ಚಿತ್ರದುರ್ಗದ ನಾಲ್ವರು ಯುವಕರ ಸಾವು
ADVERTISEMENT

ಚಿನಕುರುಳಿ ಕಾರ್ಟೂನ್: ಜನವರಿ 10 ಶನಿವಾರ 2026

ಚಿನಕುರುಳಿ ಕಾರ್ಟೂನ್
Last Updated 9 ಜನವರಿ 2026, 19:36 IST
ಚಿನಕುರುಳಿ ಕಾರ್ಟೂನ್: ಜನವರಿ 10 ಶನಿವಾರ 2026

ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

Hidden Treasure: ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಪ್ರಾಚೀನ ವಿನ್ಯಾಸದ ಚಿನ್ನಾಭರಣಗಳು ಪತ್ತೆಯಾದವು. ಪುರಾತತ್ವ ಇಲಾಖೆಯ ತಜ್ಞರು ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜನವರಿ 2026, 12:19 IST
ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

ಮುಂದಿನ 24 ಗಂಟೆ ಹುಷಾರು, ಭಾರೀ ಚಳಿ ಕಾಡಬಹುದು: ಐಎಂಡಿ ಮುನ್ಸೂಚನೆ

IMD Weather Forecast: ಕರ್ನಾಟಕದ ಉತ್ತರ ಒಳನಾಡು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಶೀತಗಾಳಿ ಬೀಸಲಿದ್ದು, ಕನಿಷ್ಠ ತಾಪಮಾನ ಮೂರರಿಂದ ಆರು ಸೆಲ್ಸಿಯಸ್‌ ದರೆಗೂ ಕುಸಿಯಲಿದೆ ಎಂದು ಐಎಂಡಿ ತಿಳಿಸಿದೆ.
Last Updated 10 ಜನವರಿ 2026, 12:28 IST
ಮುಂದಿನ 24 ಗಂಟೆ ಹುಷಾರು, ಭಾರೀ ಚಳಿ ಕಾಡಬಹುದು: ಐಎಂಡಿ ಮುನ್ಸೂಚನೆ
ADVERTISEMENT
ADVERTISEMENT
ADVERTISEMENT