ನೋಟಿಸ್ ಬಂದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು: ಸತೀಶ ಜಾರಕಿಹೊಳಿ
Belagavi Border Dispute: ಬೆಳಗಾವಿ: ‘ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ನೀಡಿದ ದೂರಿನ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು’Last Updated 24 ಡಿಸೆಂಬರ್ 2025, 12:27 IST