ಮಂಗಳವಾರ, 18 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಸೋಮವಾರ, 17 ನವೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಸೋಮವಾರ, 17 ನವೆಂಬರ್ 2025
Last Updated 17 ನವೆಂಬರ್ 2025, 0:45 IST
ಚಿನಕುರುಳಿ ಕಾರ್ಟೂನು: ಸೋಮವಾರ, 17 ನವೆಂಬರ್ 2025

ಚುರುಮುರಿ | ನಿಮೋ= ಬಿಹಾರಾಭಿವೃದ್ಧಿ!

Bihar Election Satire: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕೀಯದಲ್ಲಿಯೂ ಸತಿರಸ ಮತ್ತು ವ್ಯಂಗ್ಯದಿಂದ ಕೂಡಿದ ರಾಜಕೀಯ ಲೇಖನ ಇದು. ಪಕ್ಷಗಳ ತಂತ್ರಗಳು, ನಾಯಕರ ಮಾತುಗಳು ಬರಹದ ಕೇಂದ್ರಬಿಂದು.
Last Updated 17 ನವೆಂಬರ್ 2025, 0:04 IST
ಚುರುಮುರಿ | ನಿಮೋ= ಬಿಹಾರಾಭಿವೃದ್ಧಿ!

ಜಾತಿವಾರು ಸಮೀಕ್ಷೆ ಸುಳ್ಳು ವರದಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ದೂರು

Fake Report Complaint: ಜಾತಿವಾರು ಸಮೀಕ್ಷೆ–2025ರ ಸುಳ್ಳು ಅಂಕಿಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಯೋಗ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದೆ ಎಂದು ಕೆ.ಎ.ದಯಾನಂದ್ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 15:51 IST
ಜಾತಿವಾರು ಸಮೀಕ್ಷೆ ಸುಳ್ಳು ವರದಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ದೂರು

ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ: ಪೋಸ್ಟ್ ಹಂಚಿಕೊಂಡ ನಟಿ ಕೃಷಿ ತಾಪಂಡ

ಚಂದನವನದ ನಟಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕೃಷಿ ತಾಪಂಡ, ನಿರ್ಮಾಪಕರೊಬ್ಬರ ವಿರುದ್ಧ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ ಆರೋಪದಡಿ ದೂರು ದಾಖಲಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ, ನಟಿ ಇನ್‌ಸ್ಟಾಗ್ರಾಂ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ.
Last Updated 17 ನವೆಂಬರ್ 2025, 6:17 IST
ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ: ಪೋಸ್ಟ್ ಹಂಚಿಕೊಂಡ ನಟಿ ಕೃಷಿ ತಾಪಂಡ

ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದು: ಇದರಿಂದ ಸಿಗುವ ಪ್ರಯೋಜನಗಳೇನು?

Astrology Remedies: ಅನೇಕರಯ ತಮ್ಮ ಕಾಲುಗಳಿಗೆ ಕಪ್ಪು ದಾರ ಕಟ್ಟುತ್ತಾರೆ. ಅದರಲ್ಲಿಯೂ ಮಕ್ಕಳ ಕೈ, ಕುತ್ತಿಗೆ ಹಾಗೂ ಸೊಂಟಕ್ಕೆ ಕಪ್ಪು ದಾರ ಕಟ್ಟಲಾಗುತ್ತದೆ. ಇದನ್ನು ಕಟ್ಟುವುದಕ್ಕೆ ಕಾರಣವೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
Last Updated 17 ನವೆಂಬರ್ 2025, 5:43 IST
ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದು: ಇದರಿಂದ ಸಿಗುವ ಪ್ರಯೋಜನಗಳೇನು?

ಸೋರಿಯಾಸಿಸ್: ಚರ್ಮದ ಈ ರೋಗಕ್ಕೆ ಸರಳ ಚಿಕಿತ್ಸೆ ಇಲ್ಲಿದೆ

Psoriasis Symptoms: ಸೋರಿಯಾಸಿಸ್ ಒಂದು ದೀರ್ಘಕಾಲೀನ ಚರ್ಮ ರೋಗ. ಇದು ಸ್ವಯಂ ನಿರೋಧಕ ವ್ಯಾಧಿಯ ವರ್ಗಕ್ಕೆ ಸೇರಿದ್ದಾಗಿದೆ. ಸೋರಿಯಾಸಿಸ್‌ ಇರುವವರಲ್ಲಿ ಚರ್ಮದ ಜೀವಕೋಶಗಳು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತವೆ. ಇದರಿಂದ ಚರ್ಮದ ಮೇಲೆ ದಪ್ಪದಾದ ಪದರಗಳು ರೂಪುಗೊಳ್ಳುತ್ತವೆ.
Last Updated 17 ನವೆಂಬರ್ 2025, 10:02 IST
ಸೋರಿಯಾಸಿಸ್: ಚರ್ಮದ ಈ ರೋಗಕ್ಕೆ ಸರಳ ಚಿಕಿತ್ಸೆ ಇಲ್ಲಿದೆ

ಎ.ಸಿ ಕೋರ್ಟ್ ಪ್ರಕರಣ ವಾಪಸ್: ವರದಿ ನೀಡುವಂತೆ ಡಿಸಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ

Revenue Department:ರಾಜ್ಯದ ಕೆಲವು ಉಪ ವಿಭಾಗಾಧಿಕಾರಿಗಳು ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ (ಎ.ಸಿ ಕೋರ್ಟ್) ದಾಖಲಾಗಿರುವ ಭೂ ಸಂಬಂಧಿ ತಕರಾರು ಪ್ರಕರಣಗಳನ್ನು ತಮ್ಮ ಹಂತದಲ್ಲಿಯೇ ಇತ್ಯರ್ಥಗೊಳಿಸದೆ, ಮರು ವಿಚಾರಣೆ ನಡೆಸಲು ತಹಶೀಲ್ದಾರ್‌ಗಳಿಗೆ ಹಿಂದಿರುಗಿಸುತ್ತಿದ್ದಾರೆ.
Last Updated 16 ನವೆಂಬರ್ 2025, 23:47 IST
ಎ.ಸಿ ಕೋರ್ಟ್ ಪ್ರಕರಣ ವಾಪಸ್: ವರದಿ ನೀಡುವಂತೆ ಡಿಸಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ
ADVERTISEMENT

Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

Saudi Arabia accident: ಬೆಂಗಳೂರು: ಸೌದಿ ಅರೇಬಿಯಾದ ಮೆಕ್ಕಾ–ಮದೀನಾ ರಸ್ತೆಯಲ್ಲಿ ಖಾಸಗಿ ಬಸ್‌ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್, ಟ್ಯಾಂಕರ್‌ಗೆ ಅಪ್ಪಳಿಸಿದ್ದಕ್ಕೆ ಬಸ್ ಹೊತ್ತಿ ಉರಿದಿದ್ದು 42 ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ವರದಿಯಾಗಿದೆ.
Last Updated 17 ನವೆಂಬರ್ 2025, 15:40 IST
Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

ತ್ರಿಷಿಕಾ ಕುಮಾರಿ ಸಂದರ್ಶನ: ಅರಮನೆಯ ‘ಅಮ್ಮ’ನ ಅಂತರಂಗ

Parenting: ನೀವು ಒಬ್ಬ ತಾಯಿ, ಜೊತೆಗೆ ಕುಟುಂಬದ ಉದ್ದಿಮೆಯಲ್ಲೂ ತೊಡಗಿಕೊಂಡಿದ್ದೀರಿ. ಉದ್ದಿಮೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ನಡುವೆ ಮಕ್ಕಳನ್ನು ಬೆಳೆಸಲು ಹೇಗೆ ಸಮಯ ಹೊಂದಿಸಿಕೊಳ್ಳುವಿರಿ? ತಾಯ್ತನವು ಮಹಿಳೆಯನ್ನು ಹಲವು ರೀತಿಯಲ್ಲಿ ಗಟ್ಟಿಗೊಳಿಸುತ್ತದೆ
Last Updated 14 ನವೆಂಬರ್ 2025, 22:30 IST
ತ್ರಿಷಿಕಾ ಕುಮಾರಿ ಸಂದರ್ಶನ: ಅರಮನೆಯ ‘ಅಮ್ಮ’ನ ಅಂತರಂಗ

ಚಿನಕುರುಳಿ: ಭಾನುವಾರ, 16 ನವೆಂಬರ್ 2025

ಚಿನಕುರುಳಿ: ಭಾನುವಾರ, 16 ನವೆಂಬರ್ 2025
Last Updated 15 ನವೆಂಬರ್ 2025, 21:51 IST
ಚಿನಕುರುಳಿ: ಭಾನುವಾರ, 16 ನವೆಂಬರ್ 2025
ADVERTISEMENT
ADVERTISEMENT
ADVERTISEMENT