ಮಂಗಳವಾರ, 11 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಸೋಮವಾರ, 10 ನವೆಂಬರ್, 2025

ಚಿನಕುರುಳಿ: ಸೋಮವಾರ, 10 ನವೆಂಬರ್, 2025
Last Updated 9 ನವೆಂಬರ್ 2025, 20:23 IST
ಚಿನಕುರುಳಿ: ಸೋಮವಾರ, 10 ನವೆಂಬರ್, 2025

ಚುರುಮುರಿ: ನಗುವುದೋ ಅಳುವುದೋ…

Indian Origin Leader: ನ್ಯೂಯಾರ್ಕ್ ಮೇಯರ್‌ ಆಗಿ ಜೊಹ್ರಾನ್‌ ಮಮ್ದಾನಿ ಆಯ್ಕೆಯಾಗಿದ್ದಕ್ಕೆ ಬೆಕ್ಕಣ್ಣನಿಗೆ ನಗುವುದೋ ಅಳುವುದೋ ಎಂಬ ಗೊಂದಲ. ಮಮ್ದಾನಿಯ ಭಾರತೀಯ ಬೇರುಗಳು, ಭಾಷಣದಲ್ಲಿ ನೆಹರೂ ಉಲ್ಲೇಖ, ಹೌಡಿ ಮೋದಿ ನೆನಪು—all mix together.
Last Updated 9 ನವೆಂಬರ್ 2025, 19:30 IST
ಚುರುಮುರಿ: ನಗುವುದೋ ಅಳುವುದೋ…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ

Kannada Actress Rajini Marriage: ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ರಜಿನಿ ಅವರು ಅರುಣ್ ವೆಂಕಟೇಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮದುವೆಗೆ ಕಿರುತೆರೆ ತಾರೆಯರು ಹಾಜರಿದ್ದರು.
Last Updated 10 ನವೆಂಬರ್ 2025, 7:36 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ

ಚಿನಕುರುಳಿ: ಭಾನುವಾರ, 09 ನವೆಂಬರ್, 2025

ಚಿನಕುರುಳಿ: ಭಾನುವಾರ, 09 ನವೆಂಬರ್, 2025
Last Updated 8 ನವೆಂಬರ್ 2025, 20:11 IST
ಚಿನಕುರುಳಿ: ಭಾನುವಾರ, 09 ನವೆಂಬರ್, 2025

ರಾಯಚೂರು ಬಳಿ ಕಾರು ಅಪಘಾತ: ಗಬ್ಬೂರು PSI ಅರುಣ್‌ಗೆ ಗಂಭೀರ ಗಾಯ

PSI Car Crash: ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಅರುಣ್ ಕುಮಾರ ರಾಥೋಡ್ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ರಾಯಚೂರು ತಾಲ್ಲೂಕಿನ ಮುರಾನಪುರ ಬಳಿ ಅಪಘಾತಕ್ಕೀಡಾಗಿ ಐವರು ಗಾಯಗೊಂಡಿದ್ದಾರೆ. ಚಿಕಿತ್ಸೆ ಮುಂದುವರಿದಿದೆ.
Last Updated 10 ನವೆಂಬರ್ 2025, 9:13 IST
ರಾಯಚೂರು ಬಳಿ ಕಾರು ಅಪಘಾತ: ಗಬ್ಬೂರು PSI ಅರುಣ್‌ಗೆ ಗಂಭೀರ ಗಾಯ

ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ, ವಿವಿಧ ಬಗೆಯ ಕಡಲೆಕಾಯಿ ಮಾರಾಟ
Last Updated 8 ನವೆಂಬರ್ 2025, 18:19 IST
ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ತಮಿಳು ನಟ ಅಭಿನಯ್ ಕಿಂಗರ್ ನಿಧನ

Tamil Cinema News: ದೀರ್ಘಕಾಲದ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ಕಿಂಗರ್ ಚೆನ್ನೈನಲ್ಲಿ ನಿಧನರಾಗಿದ್ದಾರೆ.
Last Updated 10 ನವೆಂಬರ್ 2025, 10:07 IST
ತಮಿಳು ನಟ ಅಭಿನಯ್ ಕಿಂಗರ್ ನಿಧನ
ADVERTISEMENT

ಸುಳ್ಳು ಸುದ್ದಿ ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ: ಸಿ.ಟಿ. ರವಿ ಎಚ್ಚರಿಕೆ

‘ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ಹೇಳಿಕೆಯನ್ನು ನಾನು ಎಂದಿಗೂ ನೀಡಿಲ್ಲ. ಇದು ಫೇಕ್ ಚಿತ್ರ ಎಂದು ಪ್ರಜಾವಾಣಿಯೂ ಸ್ಪಷ್ಟಪಡಿಸಿದೆ. ಇದಕ್ಕಾಗಿ ಪತ್ರಿಕೆಗೆ ಧನ್ಯವಾದಗಳು’ ಎಂದು ಸಿ.ಟಿ. ರವಿ ಹೇಳಿದ್ದಾರೆ.
Last Updated 10 ನವೆಂಬರ್ 2025, 9:44 IST
ಸುಳ್ಳು ಸುದ್ದಿ ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ: ಸಿ.ಟಿ. ರವಿ ಎಚ್ಚರಿಕೆ

ದೋಣಿಯಲ್ಲೇ ಚಹಾ ಅಂಗಡಿ ತೆರೆದ ವೃದ್ಧೆ; ನೆಟ್ಟಿಗರ ಮೆಚ್ಚುಗೆ

Kerala Viral Video: ಕೇರಳದ ಕುಮರಕೊಂ ಗ್ರಾಮದಲ್ಲಿ ವೃದ್ಧೆಯೊಬ್ಬರು ದೋಣಿಯಲ್ಲಿ ಮಸಾಲಾ ಚಹಾ ಮಾರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ‘ಚಾಯಾ ಚೇಚಿ’ ಎಂದು ಕರೆದಿದ್ದಾರೆ.
Last Updated 10 ನವೆಂಬರ್ 2025, 9:24 IST
ದೋಣಿಯಲ್ಲೇ ಚಹಾ ಅಂಗಡಿ ತೆರೆದ ವೃದ್ಧೆ; ನೆಟ್ಟಿಗರ ಮೆಚ್ಚುಗೆ

ಸ.ಹಿ.ಪ್ರಾ.ಶಾಲೆ ನಟ ಪ್ರವೀಣಗೆ ಜೋಡಿಯಾದ ಮಹಾನಟಿ ಖ್ಯಾತಿಯ ವಂಶಿ

Love Case Film Update: ಮಹಾನಟಿ ಸೀಸನ್ 2 ಖ್ಯಾತಿಯ ವಂಶಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಹೊಸ ‘ಲವ್ ಕೇಸ್’ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೋಹನ್ ಬಾಬು ನಿರ್ಮಾಣ.
Last Updated 8 ನವೆಂಬರ್ 2025, 12:40 IST
ಸ.ಹಿ.ಪ್ರಾ.ಶಾಲೆ ನಟ ಪ್ರವೀಣಗೆ ಜೋಡಿಯಾದ ಮಹಾನಟಿ ಖ್ಯಾತಿಯ ವಂಶಿ
ADVERTISEMENT
ADVERTISEMENT
ADVERTISEMENT