ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಬುಧವಾರ, 25 ಫೆಬ್ರುವರಿ ‌2026

Prajavani Cartoons: ಚಿನಕುರುಳಿ | ಬುಧವಾರ, 25 ಫೆಬ್ರುವರಿ ‌2026
Last Updated 24 ಫೆಬ್ರುವರಿ 2026, 23:30 IST
ಚಿನಕುರುಳಿ | ಬುಧವಾರ, 25 ಫೆಬ್ರುವರಿ ‌2026

ಗುಂಡಣ್ಣ: ಬುಧವಾರ, 25 ಫೆಬ್ರುವರಿ ‌2026

Kannada Comic: ಗುಂಡಣ್ಣ: ಬುಧವಾರ, 25 ಫೆಬ್ರುವರಿ ‌2026
Last Updated 24 ಫೆಬ್ರುವರಿ 2026, 23:30 IST
ಗುಂಡಣ್ಣ: ಬುಧವಾರ, 25 ಫೆಬ್ರುವರಿ ‌2026

ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

Political Satire: ‘ಕರುನಾಡು ರಾಜ್ಯದಲ್ಲಿ ಹಾಲಿ ಚೇರ್–ಮನ್ ಹಾಗೂ ಖಾಲಿ ಚೇರ್–ಮನ್ ನಡುವೆ ಕುರ್ಚಿ ಕಲಹ ನಡೆದಿತ್ತು. ರಾಜ್ಯಭಾರ ವ್ಯಾಜ್ಯಭಾರವಾಗಿತ್ತು...’ ಎಂದು ದಾಸರು ಕುರ್ಚಿ ಕಥಾಕಾಲ ಕ್ಷೇಪ ಆರಂಭಿಸಿದರು. ನೆರೆದಿದ್ದ ಜನ ಚಪ್ಪಾಳೆ ತಟ್ಟಿದರು.
Last Updated 24 ಫೆಬ್ರುವರಿ 2026, 23:30 IST
ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

Viral Smile: ಅತಿಯಾದ ಬಡತನದಿಂದ 4ನೇ ತರಗತಿಯ ಬಳಿಕ ಶಾಲೆಗೆ ಹೋಗುವುದನ್ನು ಬಿಟ್ಟು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ. ಕಷ್ಟ ಎನ್ನುವುದು ಚಿಕ್ಕ ವಯಸ್ಸಿನಲ್ಲಿನಿಂದಲೇ ಅವನ ಬೆನ್ನೇರಿತ್ತು. ಆದರೂ ಆತ ಛಲದಿಂದ ಕೆಲಸ ಮಾಡುತ್ತಿದ್ದ. ಒಂದು ದಿನ ಅವನ ಚಾಲಕ ನಗೆಚಟಾಕಿ ಹಾರಿಸಿದ.
Last Updated 25 ಫೆಬ್ರುವರಿ 2026, 12:38 IST
ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

Former Speaker Ramesh Kumar: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 6:24 IST
ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

Vijay Rashmika Love Story: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಸಜ್ಜಾಗಿದ್ದಾರೆ. ‘ವಿರೋಶ್’ ಜೋಡಿಯ ಖಾಸಗಿ ಪ್ರೀತಿ, ಸ್ನೇಹ ಮತ್ತು ಪರಸ್ಪರ ಬೆಂಬಲ ಅಭಿಮಾನಿಗಳಿಗೆ ಮಾದರಿಯಾಗಿದೆ.
Last Updated 25 ಫೆಬ್ರುವರಿ 2026, 11:41 IST
ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು

Kannada Filmfare Winners: ಕೇರಳದಲ್ಲಿ 70 ನೇ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಶ್ರೀಮುರುಳಿ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಾಖಾಹಾರಿ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ.
Last Updated 25 ಫೆಬ್ರುವರಿ 2026, 7:36 IST
70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು
ADVERTISEMENT

ಟಾಕ್ಸಿಕ್‌ನ ಮತ್ತೊಂದು ರಗಡ್‌ ಪಾತ್ರ ‘ಭೀರಾ ’ ಅನಾವರಣ: ಬಾಲಾಜಿ ಪೋಸ್ಟರ್‌ ಬಹಿರಂಗ

Yash Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಇದೀಗ ಈ ಸಿನಿಮಾದಲ್ಲಿ ನಟಿಸಿರುವ ನಾಯಕರನ್ನು ನಟ ಯಶ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪಾತ್ರಗಳನ್ನು ಪರಿಚಯಿಸುತ್ತಿದ್ದಾರೆ.
Last Updated 25 ಫೆಬ್ರುವರಿ 2026, 6:16 IST
ಟಾಕ್ಸಿಕ್‌ನ ಮತ್ತೊಂದು ರಗಡ್‌ ಪಾತ್ರ ‘ಭೀರಾ ’ ಅನಾವರಣ: ಬಾಲಾಜಿ ಪೋಸ್ಟರ್‌ ಬಹಿರಂಗ

ದುರ್ಗಾಂಬಿಕಾ ದೇವಿ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ

ರಂಗು ಪಡೆದುಕೊಂಡ ಜಾತ್ರಾ ಮಹೋತ್ಸವ, ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ ನಗರ
Last Updated 24 ಫೆಬ್ರುವರಿ 2026, 5:36 IST
ದುರ್ಗಾಂಬಿಕಾ ದೇವಿ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ

ಗೀತಾ ಚಿತ್ರದ ‘ಜೊತೆ ಜೊತೆಯಲಿ’ ಗೀತೆಗೆ ತಲೆದೂಗಿದ ರಾಹುಲ್ ದ್ರಾವಿಡ್

Chinnaswamy Stadium: ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸ್ವರ್ಣ ಮಹೋತ್ಸವದಲ್ಲಿ ಖ್ಯಾತ ಗಾಯಕ ಅನೂಪ್ ಶಂಕರ್ ಅವರು ಹಾಡಿದ ಕನ್ನಡ ಗೀತೆಗೆ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 25 ಫೆಬ್ರುವರಿ 2026, 12:24 IST
ಗೀತಾ ಚಿತ್ರದ ‘ಜೊತೆ ಜೊತೆಯಲಿ’ ಗೀತೆಗೆ ತಲೆದೂಗಿದ ರಾಹುಲ್ ದ್ರಾವಿಡ್
ADVERTISEMENT
ADVERTISEMENT
ADVERTISEMENT