ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

₹68.61 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು: ಬೆಂಗಳೂರು ಜಿಲ್ಲಾಡಳಿತ ಚಾಟಿ

Encroachment Removal: ಯಶವಂತಪುರ, ವರ್ತೂರು, ಜಿಗಣಿ, ಸರ್ಜಾಪುರ ಸೇರಿ ಹಲವೆಡೆ ₹68.61 ಕೋಟಿ ಮೌಲ್ಯದ ಸುಮಾರು 9 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಭೂ ಒತ್ತುವರಿ ತೆರವುಗೊಳಿಸಿದೆ.
Last Updated 12 ಡಿಸೆಂಬರ್ 2025, 21:04 IST
₹68.61 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು: ಬೆಂಗಳೂರು ಜಿಲ್ಲಾಡಳಿತ ಚಾಟಿ

ಸೂರ್ಯವಂಶಿ ವೈಭವದ ಶತಕ: ಗೆಲುವಿನೊಡನೆ ಭಾರತ ಶುಭಾರಂಭ

91 ಎಸೆತಗಳಲ್ಲಿ 171 ರನ್; ಯುಎಇ ವಿರುದ್ಧ 171 ರನ್‌ಗಳ
Last Updated 12 ಡಿಸೆಂಬರ್ 2025, 19:25 IST
ಸೂರ್ಯವಂಶಿ ವೈಭವದ ಶತಕ: ಗೆಲುವಿನೊಡನೆ ಭಾರತ ಶುಭಾರಂಭ

ಐಸಿಸಿ ಜತೆಗಿನ ಒಪ್ಪಂದಕ್ಕೆ ಬದ್ಧ: ಜಿಯೊಸ್ಟಾರ್ ಸ್ಪಷ್ಟನೆ

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಜೊತೆ ಮಾಡಿಕೊಂಡಿರುವ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕೆ ಸಂಪೂರ್ಣ ಬದ್ಧವಾಗಿರುವುದಾಗಿ ಮಾಧ್ಯಮ ಸಂಸ್ಥೆ ಜಿಯೊಸ್ಟಾರ್ (ಜಿಯೊ ಹಾಟ್‌ಸ್ಟಾರ್‌) ಶುಕ್ರವಾರ ತಿಳಿಸಿದೆ.
Last Updated 12 ಡಿಸೆಂಬರ್ 2025, 19:20 IST
ಐಸಿಸಿ ಜತೆಗಿನ ಒಪ್ಪಂದಕ್ಕೆ ಬದ್ಧ: ಜಿಯೊಸ್ಟಾರ್ ಸ್ಪಷ್ಟನೆ

ಚಿಟಿಕೆ ಸುದ್ದಿಗಳು: ಇಂದು ಜೀವನ ಶೈಲಿ ಕಾರ್ಯಕ್ರಮ 

ಯೋಗ ಪರಿಜ್ಞಾನ ಪ್ರತಿಷ್ಠಾನ, ಪೂರ್ಣಾಯುರ್ಧಾಮದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್‌ 7ನೇ ಬ್ಲಾಕ್‌ನಲ್ಲಿರುವ ಪೂರ್ಣಾಯುರ್ಧಾಮದಲ್ಲಿ ಡಿಸೆಂಬರ್ 13ರ ಬೆಳಿಗ್ಗೆ 10 ರಿಂದ ಪ್ರಾಚೀನ ನಕ್ಷತ್ರ ವನ ನಿರ್ಮಾಣ ಹಾಗೂ ಯೋಗ, ವೇದಾಂತ ಆಯುರ್ವೇದ ಆಧಾರಿತ ಜೀವನ ಶೈಲಿ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
Last Updated 12 ಡಿಸೆಂಬರ್ 2025, 18:56 IST
ಚಿಟಿಕೆ ಸುದ್ದಿಗಳು: ಇಂದು ಜೀವನ ಶೈಲಿ ಕಾರ್ಯಕ್ರಮ 

ರಾಮಣ್ಣಗೆ ‘ಮಹಾಕವಿ ಕುವೆಂಪು ಪ್ರಶಸ್ತಿ’

ಕನ್ನಡ ಜನಶಕ್ತಿ ಕೇಂದ್ರ ನೀಡುವ 2025ನೇ ಸಾಲಿನ ‘ಮಹಾಕವಿ ಕುವೆಂಪು ಪ್ರಶಸ್ತಿ’ಗೆ ಕನ್ನಡ ಪರ ಹೋರಾಟ ಗಾರ ಹಾಗೂ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಆಯ್ಕೆಯಾಗಿದ್ದಾರೆ.
Last Updated 12 ಡಿಸೆಂಬರ್ 2025, 18:48 IST
ರಾಮಣ್ಣಗೆ ‘ಮಹಾಕವಿ ಕುವೆಂಪು ಪ್ರಶಸ್ತಿ’

ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ವಿಚಾರ,‌ ಸಾರಂಶದಲ್ಲಿ ಲೈಂಗಿಕ ಕಿರುಕುಳ ದೂರು
Last Updated 12 ಡಿಸೆಂಬರ್ 2025, 18:47 IST
ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಬಡವರಿಗೆ ನೆರವು ನೀಡುವುದರಿಂದ ಸಾರ್ಥಕತೆ: ಶಾಸಕ ಎಸ್.ಮುನಿರಾಜು

ಪೀಣ್ಯ ದಾಸರಹಳ್ಳಿ: ತಮ್ಮ ಜನ್ಮದಿನ ಹಾಗೂ ಹಬ್ಬ ಹರಿದಿನಗಳಲ್ಲಿ ದುಂದು ವೆಚ್ಚದ ಬದಲಾಗಿ ಬಡ ಜನರಿಗೆ ನೆರವು ನೀಡುವ ಮೂಲಕ ಜೀವನದಲ್ಲಿ ಸಾರ್ಥಕತೆ ಮೆರೆಯಬೇಕು' ಎಂದು ಶಾಸಕ...
Last Updated 12 ಡಿಸೆಂಬರ್ 2025, 18:44 IST
ಬಡವರಿಗೆ ನೆರವು ನೀಡುವುದರಿಂದ ಸಾರ್ಥಕತೆ: ಶಾಸಕ ಎಸ್.ಮುನಿರಾಜು
ADVERTISEMENT

ಉದ್ದೀಪನ ಮದ್ದು ನಿರೋಧಕ: ದೇಶದಲ್ಲೇ ಉತ್ಪಾದಿಸಲಿ: ಪಿ.ಟಿ ಉಷಾ

ಉದ್ದೀಪನ ಮ.ದ್ದು ಮುಕ್ತ ರಾಷ್ಟ್ರವನ್ನಾಗಿ ಭಾರತವನ್ನು ರೂಪಿಸುವ ಅಗತ್ಯವಿದ್ದು, ಉದ್ದೀಪನ ಮದ್ದು ನಿರೋಧಕ ಕಿಟ್‌ ಅನ್ನು ಭಾರತದಲ್ಲೇ ಉತ್ಪಾದಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆ ಪಿ.ಟಿ ಉಷಾ ಅವರು ಶುಕ್ರವಾರ ಆಗ್ರಹಿಸಿದರು.
Last Updated 12 ಡಿಸೆಂಬರ್ 2025, 18:38 IST
ಉದ್ದೀಪನ ಮದ್ದು ನಿರೋಧಕ: ದೇಶದಲ್ಲೇ ಉತ್ಪಾದಿಸಲಿ:  ಪಿ.ಟಿ ಉಷಾ

ಹೊನಲು ಬೆಳಕಿನ ಕಬಡ್ಡಿ: ಕೆಂಪೇಗೌಡ ತಂಡಕ್ಕೆ ಜಯ

ಕೆಂಪೇಗೌಡ ತಂಡ, ಶುಕ್ರವಾರ ಯಂಗ್‌ಸ್ಟರ್ಸ್‌ ಕಬಡ್ಡಿ ಕ್ಲಬ್‌ ಆಶ್ರಯದಲ್ಲಿ ಆರಂಭವಾದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ 23–13 ರಲ್ಲಿ ಹತ್ತು ಪಾಯಿಂಟ್‌ಗಳಿಂದ ಬಿಸಿವೈಎ ತಂಡವನ್ನು ಸೋಲಿಸಿತು.
Last Updated 12 ಡಿಸೆಂಬರ್ 2025, 18:37 IST
ಹೊನಲು ಬೆಳಕಿನ ಕಬಡ್ಡಿ: ಕೆಂಪೇಗೌಡ ತಂಡಕ್ಕೆ ಜಯ

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ಅನ್ವಯ್‌ ದ್ರಾವಿಡ್‌ ಪಡೆಗೆ ಇನಿಂಗ್ಸ್‌ ಜಯ

ಎಡಗೈ ಸ್ಪಿನ್ನರ್‌ ರತನ್‌ ಬಿ.ಆರ್‌. (55ಕ್ಕೆ6) ಅವರ ಕೈಚಳಕದ ನೆರವಿನಿಂದ ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಇನಿಂಗ್ಸ್‌ ಹಾಗೂ 53 ರನ್‌ಗಳ ಗೆಲುವು ಸಾಧಿಸಿತು.
Last Updated 12 ಡಿಸೆಂಬರ್ 2025, 18:33 IST
ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ಅನ್ವಯ್‌ ದ್ರಾವಿಡ್‌ ಪಡೆಗೆ ಇನಿಂಗ್ಸ್‌ ಜಯ
ADVERTISEMENT
ADVERTISEMENT
ADVERTISEMENT