ಗುರುವಾರ, 11 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ‌ | 10 ಡಿಸೆಂಬರ್ 2025, ಬುಧವಾರ

ಚಿನಕುರುಳಿ‌ | 10 ಡಿಸೆಂಬರ್ 2025, ಬುಧವಾರ
Last Updated 9 ಡಿಸೆಂಬರ್ 2025, 21:28 IST
ಚಿನಕುರುಳಿ‌ | 10 ಡಿಸೆಂಬರ್ 2025, ಬುಧವಾರ

ಚುರುಮುರಿ | ಹೆಡ್‌ಲೈನ್ ಹೆಡ್ಡೇಕ್!

ಶಾಲಾ ಚಟುವಟಿಕೆಯಲ್ಲಿ "ಹೆಡ್‌ಲೈನ್" ಓದಿಕೆಯ ಕುರಿತ ಹಾಸ್ಯ ಭರಿತ ಚರ್ಚೆ, ಮಕ್ಕಳ ನಡುವೆ ಸಾಮಾಜಿಕ ಮಾಧ್ಯಮ ಪ್ರಭಾವ, ಗಂಭೀರ ವಿವರಣೆ ಇಲ್ಲದೆ ಪ್ರಸಂಗ
Last Updated 9 ಡಿಸೆಂಬರ್ 2025, 22:44 IST
ಚುರುಮುರಿ | ಹೆಡ್‌ಲೈನ್ ಹೆಡ್ಡೇಕ್!

ಮಹಿಳೆಗೆ ಅಪರೂಪದ ಕಾಯಿಲೆ: ಸ್ಪರ್ಶ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

Rare Lung Disease: ನಿಮೋನಿಯಾ ಲಕ್ಷಣಗಳೊಂದಿಗೆ ಬಂದ ಮಹಿಳೆಯಲ್ಲಿ ಪಲ್ಮನರಿ ಅಲ್ವಿಯೋಲಾರ್ ಪ್ರೊಟಿನೋಸಿಸ್ ಪತ್ತೆ ಮಾಡಿ, ಶ್ವಾಸಕೋಶ ತೊಳೆಯಲು 17 ಲೀಟರ್ ಉಪ್ಪಿನ ದ್ರಾವಣ ಬಳಸಿ ಸ್ಪರ್ಶ್ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿದರು
Last Updated 9 ಡಿಸೆಂಬರ್ 2025, 14:12 IST
ಮಹಿಳೆಗೆ ಅಪರೂಪದ ಕಾಯಿಲೆ: ಸ್ಪರ್ಶ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

Padayappa Re Release:1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್‌ಹಿಟ್ ಸಿನಿಮಾ 'ಪಡಿಯಪ್ಪ' ಮರು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಜನಿಕಾಂತ್‌ ಅವರು ಚಿತ್ರದ ಕುರಿತು ಯಾರಿಗೂ ತಿಳಿಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 10:49 IST
'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

ಹೃದಯಕ್ಕೆ ಹಾನಿಯುಂಟು ಮಾಡುತ್ತವೆ ಈ ಆಹಾರಗಳು: ಇವುಗಳ ಸೇವನೆಯಿಂದ ಸಮಸ್ಯೆ ಏನು?

Cardiac Risk Foods: ಹೃದ್ರೋಗವು ವಿಶ್ವದಾದ್ಯಂತ ಮರಣ ಪ್ರಮಾಣವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಆಗ್ನೇಯ ಏಷ್ಯಾ ಮತ್ತು ಭಾರತದ ಅಂಕಿಅಂಶಗಳು ಆತಂಕಕಾರಿ ಪರಿಸ್ಥಿತಿಯನ್ನು ಬಹಿರಂಗಪಡಿಸಿವೆ
Last Updated 10 ಡಿಸೆಂಬರ್ 2025, 7:54 IST
ಹೃದಯಕ್ಕೆ ಹಾನಿಯುಂಟು ಮಾಡುತ್ತವೆ ಈ ಆಹಾರಗಳು: ಇವುಗಳ ಸೇವನೆಯಿಂದ ಸಮಸ್ಯೆ ಏನು?

‘ಸಾವರ್ಕರ್’ ಪ್ರಶಸ್ತಿಗೆ ಶಶಿ ತರೂರ್‌ ಆಯ್ಕೆ: ಕಾಂಗ್ರೆಸ್ ಕಿಡಿ

ಸಂಸದ ಶಶಿ ತರೂರ್ ಸೇರಿದಂತೆ ಪಕ್ಷದ ಯಾವ ಸದಸ್ಯರು ವೀರ ಸಾವರ್ಕರ್ ಅವರ ಹೆಸರಿನಲ್ಲಿ ನೀಡುವ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಕಾಂಗ್ರೆಸ್‌ ಮುಖಂಡ ಕೆ. ಮುರಳೀಧರನ್‌ ಬುಧವಾರ ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 7:08 IST
‘ಸಾವರ್ಕರ್’ ಪ್ರಶಸ್ತಿಗೆ ಶಶಿ ತರೂರ್‌ ಆಯ್ಕೆ: ಕಾಂಗ್ರೆಸ್ ಕಿಡಿ

ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ

Renukaswamy Darshan Case: ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಬುಧವಾರ ಸ್ಪಷ್ಟನೆ ನೀಡಿದರು.
Last Updated 10 ಡಿಸೆಂಬರ್ 2025, 12:37 IST
ಚಿತ್ರದುರ್ಗ | ರೇಣುಕಸ್ವಾಮಿ ಸಮಾಧಿ ಧ್ವಂಸವಾಗಿಲ್ಲ: ಕಾಶಿನಾಥಯ್ಯ ಸ್ಪಷ್ಟನೆ
ADVERTISEMENT

ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ

Rukmini Vasanth Wishes: ಇಂದು ನಟಿ ರುಕ್ಮಿಣಿ ವಸಂತ್ ಅವರ ಜನ್ಮದಿನ. ಸ್ನೇಹಿತೆಯಾದ ಚೈತ್ರಾ ಆಚಾರ್ ‘ನನ್ನ ಒಂದು ಜಗತ್ತು ರುಕ್ಕಮ್ಮ’ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದಾರೆ.
Last Updated 10 ಡಿಸೆಂಬರ್ 2025, 10:21 IST
ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ

ಮೈಕ್ರೊಸಾಫ್ಟ್ ಬೆನ್ನಲ್ಲೇ ಅಮೆಜಾನ್ ಘೋಷಣೆ: ಭಾರತದಲ್ಲಿ ₹3.14 ಲಕ್ಷ ಕೋಟಿ ಹೂಡಿಕೆ

AI Investment: ‘ಭಾರತದಲ್ಲಿ ಕ್ಲೌಡ್‌ ಕಂಪ್ಯೂಟಿಂಗ್‌ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹3.14 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಇ–ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾ ಮುಖ್ಯಸ್ಥ ಅಮಿತ್‌ ಅಗರ್‌ವಾಲ್‌ ತಿಳಿಸಿದ್ದಾರೆ.
Last Updated 10 ಡಿಸೆಂಬರ್ 2025, 10:45 IST
ಮೈಕ್ರೊಸಾಫ್ಟ್ ಬೆನ್ನಲ್ಲೇ ಅಮೆಜಾನ್ ಘೋಷಣೆ: ಭಾರತದಲ್ಲಿ ₹3.14 ಲಕ್ಷ ಕೋಟಿ ಹೂಡಿಕೆ

ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್‌ಗೂ ಮುನ್ನ ದರ್ಶನ್ ಸಂದೇಶ

Darshan Jail Message: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಿ ಡೆವಿಲ್‌' ನಾಳೆ (ಡಿ.11) ತೆರೆಗೆ ಬರಲಿದೆ.
Last Updated 10 ಡಿಸೆಂಬರ್ 2025, 14:45 IST
ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್‌ಗೂ ಮುನ್ನ ದರ್ಶನ್ ಸಂದೇಶ
ADVERTISEMENT
ADVERTISEMENT
ADVERTISEMENT