ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ನೂರಾರು ಕನಸುಗಳಿತ್ತು‌, ಎಲ್ಲವನ್ನೂ ಕಟ್ಟಿಟ್ಟೆ; ನಿರೂಪಕಿ ಅನುಶ್ರೀ ಕಣ್ಣೀರು

Kannada Anchor Anushree: ಕನ್ನಡದ ನಟಿ, ನಿರೂಪಕಿ​ ಅನುಶ್ರೀ ಅವರು ಈಗ ನಿರೂಪಣೆಯ ಚಾತುರ್ಯದಲ್ಲಿ ಬರೋಬ್ಬರಿ 20 ವರ್ಷಗಳ‌ ಸಾರ್ಥಕ ಪಯಣವನ್ನು ಪೂರೈಸಿದ್ದಾರೆ. ಈ ಸಂಬಂಧ ಅಭಿಮಾನಿಗಳು, ಸ್ನೇಹಿತರು, ಸಿನಿ ತಾರೆಯರಿಂದ ಅನುಶ್ರೀಗೆ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿವೆ.
Last Updated 30 ಜನವರಿ 2026, 11:01 IST
ನೂರಾರು ಕನಸುಗಳಿತ್ತು‌, ಎಲ್ಲವನ್ನೂ ಕಟ್ಟಿಟ್ಟೆ; ನಿರೂಪಕಿ ಅನುಶ್ರೀ ಕಣ್ಣೀರು

ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

Archaeologist Death: ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ.ಟಿ.ಎಂ.ಕೇಶವ (77) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
Last Updated 30 ಜನವರಿ 2026, 20:23 IST
ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು..

Indian Women Leaders: ದೇಶದ ವಿವಿಧ ರಾಜ್ಯಗಳಲ್ಲಿ 1963ರಿಂದ ಈವರೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೇಗೆರಿದ ಮಹಿಳಾ ಮಣಿಗಳ ಪಟ್ಟಿ ಇಲ್ಲಿದೆ. 1963ರಿಂದ ಈವರೆಗೆ ಭಾರತ 18 ಮಹಿಳಾ ಮುಖ್ಯಮಂತ್ರಿಗಳನ್ನು ಮತ್ತು 8 ಉಪಮುಖ್ಯಮಂತ್ರಿಗಳನ್ನು ಕಂಡಿದೆ.
Last Updated 31 ಜನವರಿ 2026, 16:11 IST
ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು..

ಮೈಸೂರು: 84 ಕಿ.ಮೀ. ಉದ್ದದ ‘ಹೊಸ ಪಥ’ ನಿರ್ಮಾಣ

ಪ್ರಮುಖ ಪಟ್ಟಣಗಳಿಗೆ ಬೈಪಾಸ್‌: ಪ್ರಯಾಣದ ಅವಧಿ ಕಡಿತ
Last Updated 30 ಜನವರಿ 2026, 5:36 IST
ಮೈಸೂರು: 84 ಕಿ.ಮೀ. ಉದ್ದದ ‘ಹೊಸ ಪಥ’ ನಿರ್ಮಾಣ

ಚಿನಕುರುಳಿ ಕಾರ್ಟೂನು: ಶನಿವಾರ, 31 ಜನವರಿ 2026

Cartoon: ಸಮಾಜ, ರಾಜಕೀಯ ಮತ್ತು ದಿನನಿತ್ಯದ ಬದುಕಿನ ಸಣ್ಣ ಆದರೆ ತೀಕ್ಷ್ಣ ವಿಚಾರಗಳನ್ನು ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಹೇಳುವ ‘ಚಿನಕುರುಳಿ ಕಾರ್ಟೂನು’ ಓದುಗರ ಗಮನ ಸೆಳೆಯುತ್ತದೆ.
Last Updated 30 ಜನವರಿ 2026, 23:28 IST
ಚಿನಕುರುಳಿ ಕಾರ್ಟೂನು: ಶನಿವಾರ, 31 ಜನವರಿ 2026

ಕೊಟ್ಟೂರು ನಾಪತ್ತೆ ಪ್ರಕರಣ: ತಂದೆ, ತಾಯಿ, ತಂಗಿ ಶವ ಮನೆಯಲ್ಲೇ ಹೂತಿಟ್ಟ ಪುತ್ರ

Kottur Triple Murder: ಮೂವರ ನಾಪತ್ತೆ ಪ್ರಕರಣದ ನಿಗೂಢತೆ ಶನಿವಾರ ಬಯಲಾಗಿದೆ. ಇಲ್ಲಿನ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಡಾವಣೆಯ ವಾಸವಿದ್ದ ಬಾಡಿಗೆ ಮನೆಯಲ್ಲಿ ತೋಡಿದ್ದ ಗುಂಡಿಯಲ್ಲಿ ದಂಪತಿ, ಅವರ ಪುತ್ರಿಯ ಶವಗಳು ಪತ್ತೆಯಾದವು.
Last Updated 31 ಜನವರಿ 2026, 18:45 IST
ಕೊಟ್ಟೂರು ನಾಪತ್ತೆ ಪ್ರಕರಣ: ತಂದೆ, ತಾಯಿ, ತಂಗಿ ಶವ ಮನೆಯಲ್ಲೇ ಹೂತಿಟ್ಟ ಪುತ್ರ

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ

Sunetra Pawar Oath: ರಾಜಭವನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಂದ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭ ಸರಳವಾಗಿತ್ತು.
Last Updated 31 ಜನವರಿ 2026, 11:40 IST
ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ
ADVERTISEMENT

ಗುಂಡಣ್ಣ: 2026ರ ಜನವರಿ 31, ಶನಿವಾರ

ಗುಂಡಣ್ಣ: 2026ರ ಜನವರಿ 31, ಶನಿವಾರ
Last Updated 31 ಜನವರಿ 2026, 5:59 IST
ಗುಂಡಣ್ಣ: 2026ರ ಜನವರಿ 31, ಶನಿವಾರ

ಸಿನಿಮಾ ನೋಡಿ ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದ 38 ಜೋಡಿಗಳು: ಯಾವುದದು?

Entertainment News: ಸಣ್ಣ ಪುಟ್ಟ ವಿಚಾರಗಳಿಗೆ ಉಂಟಾಗುವ ಮನಸ್ತಾಪದಿಂದ ಅನೇಕ ಜೋಡಿಗಳು ದಾಂಪತ್ಯ ಜೀವನ ಕೊನೆಗೊಳಿಸಿ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಆದರೆ ಸಿನಿಮಾವೊಂದರಿಂದ ಪ್ರೇರಿತರಾಗಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 38 ದಂಪತಿ ವಿಚ್ಛೇದನ ಪಡೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
Last Updated 31 ಜನವರಿ 2026, 10:53 IST
ಸಿನಿಮಾ ನೋಡಿ ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದ 38 ಜೋಡಿಗಳು: ಯಾವುದದು?

ಗುಂಡು ಹೊಡೆದ್ರಾ? ಹೊಡೆದುಕೊಂಡ್ರಾ? ರಾಯ್ ‍ಸಾವಿನ ಬಗ್ಗೆ ಪ್ರದೀಪ್ ಈಶ್ವರ್ ಅನುಮಾನ

Pradeep Eshwar: ‘ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರೇ ಗುಂಡು ಹೊಡೆದುಕೊಂಡ್ರಾ ಅಥವಾ ಯಾರಾದರೂ ಗುಂಡು ಹೊಡೆದ್ರಾ ಎಂಬ ಅನುಮಾನವಿದೆ. ಯಾಕೆಂದರೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
Last Updated 31 ಜನವರಿ 2026, 12:58 IST
ಗುಂಡು ಹೊಡೆದ್ರಾ? ಹೊಡೆದುಕೊಂಡ್ರಾ? ರಾಯ್ ‍ಸಾವಿನ ಬಗ್ಗೆ ಪ್ರದೀಪ್ ಈಶ್ವರ್ ಅನುಮಾನ
ADVERTISEMENT
ADVERTISEMENT
ADVERTISEMENT