ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

Farooq Abdullah Assassination Attempt: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಹತ್ಯೆಗೆ ಇಂದು ಉಗ್ರಗಾಮಿಗಳು ವಿಫಲ ಯತ್ನ ಮಾಡಿದರು. ಫಾರೂಕ್‌ ಅವರು ಹಬ್ಬಕಡಲ್‌ ನಲ್ಲಿ ಝೀಲಂ ನದಿಯ ಮೇಲೆ ಸೇತುವೆ ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾಗ ಎರಡು ಗ್ರೆನೇಡ್‌ ಹಾರಿಸಲಾಯಿತು.
Last Updated 14 ಜನವರಿ 2026, 23:41 IST
25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

Greece Olive Sapling: ನವದೆಹಲಿ, ಜ. 14– ಪ್ಲೇಟೊ ಮತ್ತು ಸಾಕ್ರಟೀಸರ ವಿದ್ಯಾಮಂದಿರದಲ್ಲಿದ್ದ ತೋಟದಿಂದ ಒಂದು ಆಲಿವ್‌ ಸಸಿಯನ್ನು ಮಹಾತ್ಮ ಗಾಂಧೀಜಿಯವರ ಜ್ಞಾಪಕಾರ್ಥ ಅವರ ಸಮಾಧಿಯ ಬಳಿ ನೆಡಲು ಗ್ರೀಸ್‌ ಸರಕಾರದವರು ತಮ್ಮ ಗೌರವ ಸಲ್ಲಿಕೆಯ ಸೂಚ್ಯರ್ಥವಾಗಿ ಕಳುಹಿಸಿದ್ದಾರೆ.
Last Updated 14 ಜನವರಿ 2026, 23:41 IST
75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

Kerala Chief Minister: ಕಾಸರಗೋಡು, ಜ. 13– ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಇ.ಕೆ. ನಾಯನಾರ್‌ ಇಂದು ಹೇಳಿದ್ದಾರೆ.
Last Updated 14 ಜನವರಿ 2026, 0:23 IST
25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

Sugar Industry: ನವದೆಹಲಿ, ಜ. 13– ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ, ವಿದೇಶಿಯರ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕ್ಕರೆ ಕೈಗಾರಿಕೆಯವರು ತಯಾರಾಗಿರಬೇಕೆಂದು ಕೇಂದ್ರದ ಆಹಾರ ಸಚಿವ ಕೆ.ಎಂ. ಮುನ್ಷಿಯವರು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿದರು.
Last Updated 14 ಜನವರಿ 2026, 0:20 IST
75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

Pervez Musharraf: ಜಕಾರ್ತಾ, ಜ. 12– ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಸೇನಾ ಆಡಳಿತಗಾರ ಜನರಲ್ ಪರ್ವೇಜ್‌ ಮುಷರಫ್‌ ಅವರನ್ನು ನವದೆಹಲಿಗೆ ಭೇಟಿ ನೀಡಲು ಭಾರತ ಆಮಂತ್ರಣ ನೀಡಿಲ್ಲ.
Last Updated 13 ಜನವರಿ 2026, 0:03 IST
 25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

BBMP History: ಬೆಂಗಳೂರು, ಜ. 12– ಇಂದು ನಡೆದ ಕಾರ್ಪೊರೇಷನ್ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಮೇದುದಾರರಾದ ಆರ್‌. ಅನಂತರಾಮನ್‌ರವರು ಮೇಯರ್‌ ಆಗಿ ಬಹುಮತದಿಂದ ಚುನಾಯಿತರಾದರು. ಡೆಪ್ಯುಟಿ ಮೇಯರ್‌ ಆಗಿ ಕಾಂಗ್ರೆಸ್‌ ಉಮೇದುದಾರರಾದ ಜಯಶೀಲನ್‌ ಬಹುಮತದಿಂದ
Last Updated 13 ಜನವರಿ 2026, 0:02 IST
75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ

Far East Resolution: ಲೇಕ್‌ಸಕ್ಸಸ್‌, ಜ. 11– ದೂರಪ್ರಾಚ್ಯದ ಸಮಸ್ಯಾ ಪರಿಹಾರಾರ್ಥವಾಗಿ ಬ್ರಿಟನ್‌, ಅಮೆರಿಕ, ರಷ್ಯಾ ಮತ್ತು ಕೆಂಪುಚೀಣ ರಾಷ್ಟ್ರಗಳು ಸಭೆ ಸೇರಿ ಮಾತುಕತೆ ನಡೆಸಬೇಕೆಂದು ಲಂಡನ್ನಿನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಪ್ರಧಾನಿಗಳ ಸಮ್ಮೇಳನವು ಮಾಡಿರುವ ನೂತನ
Last Updated 11 ಜನವರಿ 2026, 23:31 IST
75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ
ADVERTISEMENT

25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

Mutthappa Rai: ಬೆಂಗಳೂರು, ಜ. 11– ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ಬರಾಜು ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಮುಂಬೈನಲ್ಲಿ ವಶಕ್ಕೆ ತೆಗೆದುಕೊಂಡು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 11 ಜನವರಿ 2026, 22:32 IST
25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ

25 years ago; 25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ
Last Updated 10 ಜನವರಿ 2026, 22:02 IST
25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ

25 ವರ್ಷಗಳ ಹಿಂದೆ ಈ ದಿನ: ಮಹಾ ಕುಂಭಮೇಳ ಆರಂಭ

25 years ago on this day: 25 ವರ್ಷಗಳ ಹಿಂದೆ ಈ ದಿನ: ಮಹಾ ಕುಂಭಮೇಳ ಆರಂಭ
Last Updated 9 ಜನವರಿ 2026, 20:25 IST
25 ವರ್ಷಗಳ ಹಿಂದೆ ಈ ದಿನ: ಮಹಾ ಕುಂಭಮೇಳ ಆರಂಭ
ADVERTISEMENT
ADVERTISEMENT
ADVERTISEMENT