ಶುಕ್ರವಾರ, 30 ಜನವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ

75 Years Ago: ತಮಿಳುನಾಡು ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್‌. ರಾಜನ್‌ ಅವರು ಆರೋಗ್ಯ ಸಮಸ್ಯೆಗಳಿಗಾಗಿ ಎರಡು ತಿಂಗಳು ರಜಾದ ಬಳಿಕ ಸ್ವಯಂಪ್ರೇರಿತವಾಗಿ ಸಾಂಕೇತಿಕ ಸಂಬಳ ಪಡೆಯಲು ಒಪ್ಪಿದ್ದಾರೆ.
Last Updated 30 ಜನವರಿ 2026, 0:09 IST
75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ

25 ವರ್ಷಗಳ ಹಿಂದೆ: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ

Bangalore Earthquake: 2026ರ ಜನವರಿ 29ರಂದು, ಗುಜರಾತ್‌ ಭೂಕಂಪದ ನಂತರ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಲಘು ಭೂಕಂಪ ಸಂಭವಿಸಿ ಜನರಲ್ಲಿ ಭಯವನ್ನು ಸೃಷ್ಟಿಸಿತು.
Last Updated 29 ಜನವರಿ 2026, 23:50 IST
25 ವರ್ಷಗಳ ಹಿಂದೆ: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ

75 ವರ್ಷಗಳ ಹಿಂದೆ | ಹಿಂದೂ ಕೋಡ್‌ ಮಸೂದೆಯ ಬದಲಾವಣೆ ಅತ್ಯಗತ್ಯ: ಸೆನ್

75 years Ago: ಹಿಂದೂ ಕೋಡ್‌ ಮಸೂದೆಯು ಮಹಿಳೆಯರಿಗೆ ಸರ್ವ ಸಮಾನತೆ ನೀಡುವ ತತ್ವವನ್ನು ಎಲ್ಲಾ ದೃಷ್ಟಿಯಿಂದ ಎತ್ತಿ ಹಿಡಿಯುತ್ತಿಲ್ಲ ಎಂದು ಅಖಿಲಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷಿಣಿ ಹನ್ನ್ಹಾ ಸೆನ್ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದ್ದಾರೆ.
Last Updated 29 ಜನವರಿ 2026, 0:10 IST
75  ವರ್ಷಗಳ ಹಿಂದೆ | ಹಿಂದೂ ಕೋಡ್‌ ಮಸೂದೆಯ ಬದಲಾವಣೆ ಅತ್ಯಗತ್ಯ: ಸೆನ್

25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

25 Years Ago: ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸತ್ತವರ ಸಂಖ್ಯೆ ನಿರಂತರವಾಗಿ ಏರುತ್ತಿದ್ದು, ಅದು 30,000 ತಲುಪುವ ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಸುಮಾರು ಒಂದು ಲಕ್ಷ ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Last Updated 29 ಜನವರಿ 2026, 0:06 IST
25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

25 ವರ್ಷಗಳ ಹಿಂದೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ

25 years ago: ರಾಜ್ಯದಲ್ಲಿ ಕಳೆದ ತಿಂಗಳ 29ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದ ವಿದ್ಯುತ್ ದರ ಏರಿಕೆಯಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವಿನಾಯಿತಿ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.
Last Updated 28 ಜನವರಿ 2026, 1:17 IST
25 ವರ್ಷಗಳ ಹಿಂದೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ

75 ವರ್ಷಗಳ ಹಿಂದೆ: ಕಾಂಗ್ರೆಸಿಗರ ಅಧಿಕಾರ ದುರುಪಯೋಗ

75 years ago: ತಮ್ಮ ಸ್ಥಾನ ಹಾಗೂ ಅಧಿಕಾರದ ದುರುಪಯೋಗದಿಂದ ಅಲ್ಪಕಾಲದಲ್ಲೇ ಆಶ್ಚರ್ಯಕರವಾಗಿ ಶ್ರೀಮಂತರಾದ ಕಾಂಗ್ರೆಸಿಗರ ಬಗ್ಗೆ ಸಾಕಷ್ಟು ಅಂಕಿಅಂಶಗಳನ್ನು ಕೂಡಿಸಲು ನಿಷ್ಪಕ್ಷಪಾತ ಸಮಿತಿಯೊಂದನ್ನು ಏರ್ಪಡಿಸಿ
Last Updated 28 ಜನವರಿ 2026, 0:14 IST
75 ವರ್ಷಗಳ ಹಿಂದೆ: ಕಾಂಗ್ರೆಸಿಗರ ಅಧಿಕಾರ ದುರುಪಯೋಗ

25 ವರ್ಷಗಳ ಹಿಂದೆ | ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು

25 Years Ago: : ಟಿ. ನರಸೀಪುರ ತಾಲ್ಲೂಕಿನ ತಲಕಾಡು ಬಳಿ ಕಾವೇರಿ ನದಿಯಲ್ಲಿ ಈಜಲು ಹೋದ 6 ಬೆಂಗಳೂರು ಮೂಲದ ಯುವಕರು ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
Last Updated 26 ಜನವರಿ 2026, 23:32 IST
25 ವರ್ಷಗಳ ಹಿಂದೆ | ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು
ADVERTISEMENT

75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

Prajavani Achieves: ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಜನವರಿ 25ರಂದು ಭಾರತದಲ್ಲಿ ಉದ್ಭವಿಸಬಹುದಾದ ಆಂತರಿಕ ಹಾಗೂ ಬಾಹ್ಯ ವಿಪತ್ತುಗಳನ್ನು ಎದುರಿಸಲು ನಾಗರಿಕರು ಸಜ್ಜಾಗಬೇಕೆಂದು ಕರೆ ನೀಡಿದರು.
Last Updated 26 ಜನವರಿ 2026, 0:24 IST
75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

25 ವರ್ಷಗಳ ಹಿಂದೆ | ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌ಗೆ ‘ಭಾರತರತ್ನ’

Prajavani Archives: ಭಾರತ ರತ್ನ ಪಡೆದ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌ ಅವರು ‘ದೇವರ ದಯೆಯಿಂದ ಈ ಗೌರವ ಲಭಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್‌ ಜೊತೆಯಾಗಿ ಪ್ರಶಸ್ತಿ ಹಂಚಿಕೊಳ್ಳುವ ಸಂತೋಷವೂ ವ್ಯಕ್ತಪಡಿಸಿದರು.
Last Updated 26 ಜನವರಿ 2026, 0:09 IST
25 ವರ್ಷಗಳ ಹಿಂದೆ | ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌ಗೆ ‘ಭಾರತರತ್ನ’

75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

Land Reform Act: ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ. ಈ ಮಸೂದೆ ಜನವರಿ 16ರಂದು ಮೇಲ್ಮನೆ ಅಂಗೀಕರಿಸಿ, ರಾಷ್ಟ್ರಪತಿಗೆ ಕಳಿಸಲಾಗಿತ್ತು.
Last Updated 24 ಜನವರಿ 2026, 23:30 IST
75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ
ADVERTISEMENT
ADVERTISEMENT
ADVERTISEMENT