ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

Kerala Chief Minister: ಕಾಸರಗೋಡು, ಜ. 13– ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಇ.ಕೆ. ನಾಯನಾರ್‌ ಇಂದು ಹೇಳಿದ್ದಾರೆ.
Last Updated 14 ಜನವರಿ 2026, 0:23 IST
25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

Sugar Industry: ನವದೆಹಲಿ, ಜ. 13– ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ, ವಿದೇಶಿಯರ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕ್ಕರೆ ಕೈಗಾರಿಕೆಯವರು ತಯಾರಾಗಿರಬೇಕೆಂದು ಕೇಂದ್ರದ ಆಹಾರ ಸಚಿವ ಕೆ.ಎಂ. ಮುನ್ಷಿಯವರು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿದರು.
Last Updated 14 ಜನವರಿ 2026, 0:20 IST
75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

Pervez Musharraf: ಜಕಾರ್ತಾ, ಜ. 12– ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಸೇನಾ ಆಡಳಿತಗಾರ ಜನರಲ್ ಪರ್ವೇಜ್‌ ಮುಷರಫ್‌ ಅವರನ್ನು ನವದೆಹಲಿಗೆ ಭೇಟಿ ನೀಡಲು ಭಾರತ ಆಮಂತ್ರಣ ನೀಡಿಲ್ಲ.
Last Updated 13 ಜನವರಿ 2026, 0:03 IST
 25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

BBMP History: ಬೆಂಗಳೂರು, ಜ. 12– ಇಂದು ನಡೆದ ಕಾರ್ಪೊರೇಷನ್ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಮೇದುದಾರರಾದ ಆರ್‌. ಅನಂತರಾಮನ್‌ರವರು ಮೇಯರ್‌ ಆಗಿ ಬಹುಮತದಿಂದ ಚುನಾಯಿತರಾದರು. ಡೆಪ್ಯುಟಿ ಮೇಯರ್‌ ಆಗಿ ಕಾಂಗ್ರೆಸ್‌ ಉಮೇದುದಾರರಾದ ಜಯಶೀಲನ್‌ ಬಹುಮತದಿಂದ
Last Updated 13 ಜನವರಿ 2026, 0:02 IST
75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ

Far East Resolution: ಲೇಕ್‌ಸಕ್ಸಸ್‌, ಜ. 11– ದೂರಪ್ರಾಚ್ಯದ ಸಮಸ್ಯಾ ಪರಿಹಾರಾರ್ಥವಾಗಿ ಬ್ರಿಟನ್‌, ಅಮೆರಿಕ, ರಷ್ಯಾ ಮತ್ತು ಕೆಂಪುಚೀಣ ರಾಷ್ಟ್ರಗಳು ಸಭೆ ಸೇರಿ ಮಾತುಕತೆ ನಡೆಸಬೇಕೆಂದು ಲಂಡನ್ನಿನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಪ್ರಧಾನಿಗಳ ಸಮ್ಮೇಳನವು ಮಾಡಿರುವ ನೂತನ
Last Updated 11 ಜನವರಿ 2026, 23:31 IST
75 ವರ್ಷಗಳ ಹಿಂದೆ: ಕಾಮನ್‌ವೆಲ್ತ್‌ ಸಲಹೆಗಳಿಗೆ ಅಮೆರಿಕ ಒಪ್ಪಿಗೆ

25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

Mutthappa Rai: ಬೆಂಗಳೂರು, ಜ. 11– ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ಬರಾಜು ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಮುಂಬೈನಲ್ಲಿ ವಶಕ್ಕೆ ತೆಗೆದುಕೊಂಡು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 11 ಜನವರಿ 2026, 22:32 IST
25 ವರ್ಷಗಳ ಹಿಂದೆ | ಉದ್ಯಮಿ ಸುಬ್ಬರಾಜು ಕೊಲೆ: ಆರೋಪಿಗಳ ಬಂಧನ

25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ

25 years ago; 25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ
Last Updated 10 ಜನವರಿ 2026, 22:02 IST
25 ವರ್ಷಗಳ ಹಿಂದೆ ಈ ದಿನ: ಕನ್ನಡದಲ್ಲಿ ಕಲಿತವರಿಗೆ ಆದ್ಯತೆ– ಈ ತಿಂಗಳು ಸುತ್ತೋಲೆ
ADVERTISEMENT

25 ವರ್ಷಗಳ ಹಿಂದೆ ಈ ದಿನ: ಮಹಾ ಕುಂಭಮೇಳ ಆರಂಭ

25 years ago on this day: 25 ವರ್ಷಗಳ ಹಿಂದೆ ಈ ದಿನ: ಮಹಾ ಕುಂಭಮೇಳ ಆರಂಭ
Last Updated 9 ಜನವರಿ 2026, 20:25 IST
25 ವರ್ಷಗಳ ಹಿಂದೆ ಈ ದಿನ: ಮಹಾ ಕುಂಭಮೇಳ ಆರಂಭ

75 ವರ್ಷಗಳ ಹಿಂದೆ ಈ ದಿನ: ಭಾರತಕ್ಕೆ ಅರವತ್ತು ಲಕ್ಷ ಟನ್‌ ಆಹಾರ ಧಾನ್ಯ

75 years ago: 75 ವರ್ಷಗಳ ಹಿಂದೆ ಈ ದಿನ: ಭಾರತಕ್ಕೆ ಅರವತ್ತು ಲಕ್ಷ ಟನ್‌ ಆಹಾರ ಧಾನ್ಯ
Last Updated 9 ಜನವರಿ 2026, 19:22 IST
75 ವರ್ಷಗಳ ಹಿಂದೆ ಈ ದಿನ: ಭಾರತಕ್ಕೆ ಅರವತ್ತು ಲಕ್ಷ ಟನ್‌ ಆಹಾರ ಧಾನ್ಯ

75 ವರ್ಷಗಳ ಹಿಂದೆ ಈ ದಿನ: ರಾಜಾ ತ್ರಿಭುವನ್‌ ಮತ್ತೆ ನೇಪಾಳ ಸಿಂಹಾಸನಕ್ಕೆ

75 years ago on this day: 75 ವರ್ಷಗಳ ಹಿಂದೆ ಈ ದಿನ: ರಾಜಾ ತ್ರಿಭುವನ್‌ ಮತ್ತೆ ನೇಪಾಳ ಸಿಂಹಾಸನಕ್ಕೆ
Last Updated 8 ಜನವರಿ 2026, 19:27 IST
75 ವರ್ಷಗಳ ಹಿಂದೆ ಈ ದಿನ: ರಾಜಾ ತ್ರಿಭುವನ್‌ ಮತ್ತೆ ನೇಪಾಳ ಸಿಂಹಾಸನಕ್ಕೆ
ADVERTISEMENT
ADVERTISEMENT
ADVERTISEMENT