ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

K Gopala Poojary: 2001ರಲ್ಲಿ ಬೈಂದೂರು ಕಾಂಗ್ರೆಸ್ ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರು ತಡೆದು ಹಲ್ಲೆ ಯತ್ನ ನಡೆದಿದ್ದು, ಮೀನು ಕಾರ್ಖಾನೆ ವಿವಾದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
Last Updated 18 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

Congress Unity: 1951ರಲ್ಲಿ ಕಾನಪುರದಲ್ಲಿ ಮಾತನಾಡಿದ ನೆಹರೂ, ಕಾಂಗ್ರೆಸ್ ಕಾರ್ಯಕರ್ತರು ಒಳಜಗಳ ತೊರೆದು ಒಗ್ಗಟ್ಟಿನಿಂದ ಕೆಲಸ ಮಾಡಿ ದೀನದಲಿತರ ಉದ್ಧಾರಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
Last Updated 18 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

Bhima Water Dispute: ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದ್ದಂತೆ ಇಂಡಿ ತಾಲ್ಲೂಕಿನಲ್ಲಿ ರೈತರ ಆಮರಣ ನಿರಶನ ಅಂತ್ಯಗೊಂಡ ಘಟನೆ ಮತ್ತು ಗೇರುಸೊಪ್ಪಾ ವಿದ್ಯುತ್ ಘಟಕ ಉದ್ಘಾಟನೆ ವಿವರ.
Last Updated 17 ಫೆಬ್ರುವರಿ 2026, 22:30 IST
25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

75 ವರ್ಷಗಳ ಹಿಂದೆ ಈ ದಿನ | ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ

Veterans Welfare Policy: 1951ರಲ್ಲಿ ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ ಕುರಿತು ಮೈಸೂರು ಸರ್ಕಾರ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿದ ಹಿನ್ನೆಲೆ ಮತ್ತು ಕೆ ಸಿ ರೆಡ್ಡಿ ಹೇಳಿಕೆ.
Last Updated 17 ಫೆಬ್ರುವರಿ 2026, 22:30 IST
75 ವರ್ಷಗಳ ಹಿಂದೆ ಈ ದಿನ | ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ

25 ವರ್ಷಗಳ ಹಿಂದೆ ಈ ದಿನ | ವೀರಪ್ಪನ್‌ ಭಂಟ ಸೇತುಕುಳಿ ಗೋವಿಂದನ್ ಬಂಧನ

Historical Crime News: 25 ವರ್ಷಗಳ ಹಿಂದೆ ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ ಸಿರುವಾಣಿ ಅರಣ್ಯದಲ್ಲಿ ವೀರಪ್ಪನ್‌ನ ನಿಕಟವರ್ತಿ ಸೇತುಕುಳಿ ಗೋವಿಂದನ್‌ನ್ನು ಬಂಧಿಸಿತು.
Last Updated 16 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ | ವೀರಪ್ಪನ್‌ ಭಂಟ ಸೇತುಕುಳಿ ಗೋವಿಂದನ್ ಬಂಧನ

‌75 ವರ್ಷಗಳ ಹಿಂದೆ ಈ ದಿನ: ಕೋಟಲೆಗಾರರ ನಿರ್ಮೂಲನಕ್ಕೆ ಉಗ್ರ ಕ್ರಮ ಅಗತ್ಯ

Parliament Debate: 75 ವರ್ಷಗಳ ಹಿಂದೆ ಗೃಹ ಸಚಿವ ಸಿ. ರಾಜಗೋಪಾಲಾಚಾರಿ ರಾಷ್ಟ್ರದಲ್ಲಿನ ತುಂಟರು ಮತ್ತು ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮ ಅಗತ್ಯವೆಂದು ಸಂಸತ್ತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Last Updated 16 ಫೆಬ್ರುವರಿ 2026, 22:30 IST
‌75  ವರ್ಷಗಳ ಹಿಂದೆ ಈ ದಿನ: ಕೋಟಲೆಗಾರರ ನಿರ್ಮೂಲನಕ್ಕೆ ಉಗ್ರ ಕ್ರಮ ಅಗತ್ಯ

25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ

Rajkumar Kidnap Case: ತಮಿಳು ರಾಷ್ಟ್ರೀಯ ವಿಮೋಚನಾ ಸೇನೆಯ ನಾಯಕ ಮಾರನ್ ಬಂಧನ ಹಾಗೂ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣದ ಬೆಳವಣಿಗೆಗಳನ್ನು ಈ ವರದಿ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 0:30 IST
25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ
ADVERTISEMENT

75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು

Textile Export Issues: ಭಾರತದ ಬಟ್ಟೆಗಳ ದರ್ಜೆ, ಪ್ಯಾಕಿಂಗ್ ಮತ್ತು ಬೆಲೆ ಕುರಿತಂತೆ ವಿದೇಶಿ ಗಿರಾಕಿಗಳು ಎಂಟು ವಿಧದ ದೂರುಗಳನ್ನು ದಾಖಲಿಸಿದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿವರಿಸಲಾಗಿದೆ.
Last Updated 15 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು

75 ವರ್ಷಗಳ ಹಿಂದೆ: ಹಿಂದೂ ಮಹಾಸಭೆಯ ಅಧಿವೇಶನ

Akhil Bharatiya Hindu Mahasabha ಫೆಬ್ರವರಿ 18ರಂದು ಇಲ್ಲಿ ಸೇರಲಿರುವ ಅಖಿಲ ಭಾರತ ಹಿಂದೂ ಮಹಾಸಭೆಯ ಸಭೆಯಲ್ಲಿ ಮುಂದೆ ಬರುವ ಚುನಾವಣೆಗೆ ಮಹಾಸಭೆಯ ಘೋಷಣಾ ಪತ್ರದ ರಚನೆ ವಿಷಯ ಚರ್ಚಿಸಲಿಯೆಂದೂ, ಅಲ್ಲದೆ ಮಹಾಸಭೆಗೆ ಹಿಂದೂಗಳಲ್ಲದವರನ್ನು ಸೇರಿಸಿಕೊಳ್ಳುವ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ.
Last Updated 14 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಹಿಂದೂ ಮಹಾಸಭೆಯ ಅಧಿವೇಶನ

25 ವರ್ಷಗಳ ಹಿಂದೆ | ಭೀಮಾ ನೀರು ಇಂದು ರಾಜ್ಯಕ್ಕೆ: ಕೃಷ್ಣ

SM Krishna: ಉಜನಿ ಅಣೆಕಟ್ಟೆಯಿಂದ ಮಹಾರಾಷ್ಟ್ರ ಸರ್ಕಾರವು ಬಿಟ್ಟಿರುವ 1.5 ಟಿಎಂಸಿ ನೀರು ನಾಳೆ ಕರ್ನಾಟಕವನ್ನು ತಲುಪಲಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇಲ್ಲಿ ತಿಳಿಸಿದರು.
Last Updated 14 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಭೀಮಾ ನೀರು ಇಂದು ರಾಜ್ಯಕ್ಕೆ: ಕೃಷ್ಣ
ADVERTISEMENT
ADVERTISEMENT
ADVERTISEMENT