ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಆಯ್ಕೆ

1951ರ ಫೆಬ್ರುವರಿ 2, ಶುಕ್ರವಾರ
Last Updated 1 ಫೆಬ್ರುವರಿ 2026, 22:14 IST
75 ವರ್ಷಗಳ ಹಿಂದೆ: ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಆಯ್ಕೆ

25 ವರ್ಷಗಳ ಹಿಂದೆ: ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಕಡ್ಡಾಯ

2001ರ ಫೆಬ್ರುವರಿ 2, ಶುಕ್ರವಾರ
Last Updated 1 ಫೆಬ್ರುವರಿ 2026, 22:13 IST
25 ವರ್ಷಗಳ ಹಿಂದೆ: ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಕಡ್ಡಾಯ

75 ವರ್ಷಗಳ ಹಿಂದೆ | ಕಾಲ ಮಿಂಚುವ ಮುನ್ನವೆ ಎಚ್ಚೆತ್ತುಕೊಳ್ಳಿ: ನೆಹರೂ

ವೇಗದಿಂದ ಕಾಂಗ್ರೆಸ್ಸಿನ ಸತ್ವ ಕರಗಿಹೋಗುತ್ತಿದೆ, ಕಾಲ ಮೀರುವ ಮುನ್ನವೇ ಕಾಂಗ್ರೆಸ್ಸಿಗರು ಎಚ್ಚೆತ್ತುಕೊಳ್ಳಬೇಕಾದದ್ದು ಅಗತ್ಯ
Last Updated 31 ಜನವರಿ 2026, 23:23 IST
75 ವರ್ಷಗಳ ಹಿಂದೆ | ಕಾಲ ಮಿಂಚುವ ಮುನ್ನವೆ ಎಚ್ಚೆತ್ತುಕೊಳ್ಳಿ: ನೆಹರೂ

25 ವರ್ಷಗಳ ಹಿಂದೆ: ಸಚಿವ ಟಿ. ಜಾನ್‌ ರಾಜೀನಾಮೆ

ಗುಜರಾತಿನಲ್ಲಿ ಸಂಭವಿಸಿದ ಭೂಕಂಪಕ್ಕೆ ಸಂಬಂಧಿಸಿ ದಂತೆ ಶಾಲೆಯ ಸಮಾರಂಭ ಒಂದರಲ್ಲಿ ತಾವು ಆಡಿದ ಮಾತು ವಿವಾದಕ್ಕೆ ಎಡೆಮಾಡುವುದೆಂಬುದನ್ನು ಮನಗಂಡ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಮಾನಯಾನ ಸಚಿವ ಟಿ. ಜಾನ್‌ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
Last Updated 31 ಜನವರಿ 2026, 23:21 IST
25 ವರ್ಷಗಳ ಹಿಂದೆ: ಸಚಿವ ಟಿ. ಜಾನ್‌ ರಾಜೀನಾಮೆ

75 ವರ್ಷಗಳ ಹಿಂದೆ: ಲಾಟರಿ–ಸ್ಪರ್ಧೆಗಳ ಮೇಲೆ ಹತೋಟಿ

75 years ago: ಲೈಸನ್ಸ್‌ ಪಡೆಯದಿರುವ ಲಾಟರಿಗಳು ಹಾಗೂ ಬಹುಮಾನವುಳ್ಳ ಸ್ಪರ್ಧೆಗಳನ್ನು ಕ್ರಮಬಾಹಿರವೆಂದು ಸಾರುವ ಹಾಗೂ ಅವುಗಳ ಮೇಲೆ ತೆರಿಗೆ ವಿಧಿಸಲು ಸರ್ಕಾರಕ್ಕೆ ಅವಕಾಶ ಕೊಡಲು ಲಾಟರಿಗಳು
Last Updated 31 ಜನವರಿ 2026, 0:38 IST
75 ವರ್ಷಗಳ ಹಿಂದೆ: ಲಾಟರಿ–ಸ್ಪರ್ಧೆಗಳ ಮೇಲೆ ಹತೋಟಿ

25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

75 years ago: ಹತೋಟಿ ತಪ್ಪಿದ ಬುಲೆಟ್‌ ಮೋಟಾರ್‌ ಬೈಕೊಂದು ರಸ್ತೆಬದಿಯ ಕಾಂಕ್ರೀಟ್‌ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸತ್ತಿರುವ ಘಟನೆ ನಗರದ ಕೆ.ಆರ್‌.ಎಸ್‌. ರಸ್ತೆಯ ಕೇಂದ್ರ ಆಹಾರ ಸಂಶೋಧನಾಲಯದ (ಸಿಎಫ್‌ಟಿಆರ್‌ಐ)ಮುಂಭಾಗ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
Last Updated 30 ಜನವರಿ 2026, 23:36 IST
25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ

75 Years Ago: ತಮಿಳುನಾಡು ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್‌. ರಾಜನ್‌ ಅವರು ಆರೋಗ್ಯ ಸಮಸ್ಯೆಗಳಿಗಾಗಿ ಎರಡು ತಿಂಗಳು ರಜಾದ ಬಳಿಕ ಸ್ವಯಂಪ್ರೇರಿತವಾಗಿ ಸಾಂಕೇತಿಕ ಸಂಬಳ ಪಡೆಯಲು ಒಪ್ಪಿದ್ದಾರೆ.
Last Updated 30 ಜನವರಿ 2026, 0:09 IST
75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ
ADVERTISEMENT

25 ವರ್ಷಗಳ ಹಿಂದೆ: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ

Bangalore Earthquake: 2026ರ ಜನವರಿ 29ರಂದು, ಗುಜರಾತ್‌ ಭೂಕಂಪದ ನಂತರ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಲಘು ಭೂಕಂಪ ಸಂಭವಿಸಿ ಜನರಲ್ಲಿ ಭಯವನ್ನು ಸೃಷ್ಟಿಸಿತು.
Last Updated 29 ಜನವರಿ 2026, 23:50 IST
25 ವರ್ಷಗಳ ಹಿಂದೆ: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಭೂಕಂಪನ

75 ವರ್ಷಗಳ ಹಿಂದೆ | ಹಿಂದೂ ಕೋಡ್‌ ಮಸೂದೆಯ ಬದಲಾವಣೆ ಅತ್ಯಗತ್ಯ: ಸೆನ್

75 years Ago: ಹಿಂದೂ ಕೋಡ್‌ ಮಸೂದೆಯು ಮಹಿಳೆಯರಿಗೆ ಸರ್ವ ಸಮಾನತೆ ನೀಡುವ ತತ್ವವನ್ನು ಎಲ್ಲಾ ದೃಷ್ಟಿಯಿಂದ ಎತ್ತಿ ಹಿಡಿಯುತ್ತಿಲ್ಲ ಎಂದು ಅಖಿಲಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷಿಣಿ ಹನ್ನ್ಹಾ ಸೆನ್ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದ್ದಾರೆ.
Last Updated 29 ಜನವರಿ 2026, 0:10 IST
75  ವರ್ಷಗಳ ಹಿಂದೆ | ಹಿಂದೂ ಕೋಡ್‌ ಮಸೂದೆಯ ಬದಲಾವಣೆ ಅತ್ಯಗತ್ಯ: ಸೆನ್

25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

25 Years Ago: ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸತ್ತವರ ಸಂಖ್ಯೆ ನಿರಂತರವಾಗಿ ಏರುತ್ತಿದ್ದು, ಅದು 30,000 ತಲುಪುವ ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಸುಮಾರು ಒಂದು ಲಕ್ಷ ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
Last Updated 29 ಜನವರಿ 2026, 0:06 IST
25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ
ADVERTISEMENT
ADVERTISEMENT
ADVERTISEMENT