ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ದಿವಂಗತ ಶ್ರೀ ಖುರ್ಷಿದ್‌ ಲಾಲ್‌ರ ಅಂತ್ಯಕ್ರಿಯೆ

Historical India News: ಕೇಂದ್ರ ಉಪ ಸಚಿವ ಖುರ್ಷಿದ್ ಲಾಲ್ ದೆಹಲಿಯಲ್ಲಿ ನಿಧನರಾದ ಬಳಿಕ ಜಮುನಾ ಘಾಟ್‌ನಲ್ಲಿ ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು; ನೆಹರೂ ಸೇರಿದಂತೆ ಗಣ್ಯರು ಭಾಗವಹಿಸಿದರು.
Last Updated 19 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ದಿವಂಗತ ಶ್ರೀ ಖುರ್ಷಿದ್‌ ಲಾಲ್‌ರ ಅಂತ್ಯಕ್ರಿಯೆ

25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್‌ ಸರ್ಕಾರ ಹೊಣೆ: ರಾವ್‌

Liberhan Commission: ಬಾಬ್ರಿ ಮಸೀದಿ ಧ್ವಂಸಕ್ಕೆ ಕಲ್ಯಾಣ್ ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೇ ಹೊಣೆ ಎಂದು ಪಿ.ವಿ. ನರಸಿಂಹರಾವ್ ಲಿಬರ್‌ಹಾನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದರು.
Last Updated 19 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್‌ ಸರ್ಕಾರ ಹೊಣೆ: ರಾವ್‌

75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

Congress Unity: 1951ರಲ್ಲಿ ಕಾನಪುರದಲ್ಲಿ ಮಾತನಾಡಿದ ನೆಹರೂ, ಕಾಂಗ್ರೆಸ್ ಕಾರ್ಯಕರ್ತರು ಒಳಜಗಳ ತೊರೆದು ಒಗ್ಗಟ್ಟಿನಿಂದ ಕೆಲಸ ಮಾಡಿ ದೀನದಲಿತರ ಉದ್ಧಾರಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
Last Updated 18 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

K Gopala Poojary: 2001ರಲ್ಲಿ ಬೈಂದೂರು ಕಾಂಗ್ರೆಸ್ ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರು ತಡೆದು ಹಲ್ಲೆ ಯತ್ನ ನಡೆದಿದ್ದು, ಮೀನು ಕಾರ್ಖಾನೆ ವಿವಾದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
Last Updated 18 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

75 ವರ್ಷಗಳ ಹಿಂದೆ ಈ ದಿನ | ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ

Veterans Welfare Policy: 1951ರಲ್ಲಿ ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ ಕುರಿತು ಮೈಸೂರು ಸರ್ಕಾರ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿದ ಹಿನ್ನೆಲೆ ಮತ್ತು ಕೆ ಸಿ ರೆಡ್ಡಿ ಹೇಳಿಕೆ.
Last Updated 17 ಫೆಬ್ರುವರಿ 2026, 22:30 IST
75 ವರ್ಷಗಳ ಹಿಂದೆ ಈ ದಿನ | ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ

25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

Bhima Water Dispute: ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದ್ದಂತೆ ಇಂಡಿ ತಾಲ್ಲೂಕಿನಲ್ಲಿ ರೈತರ ಆಮರಣ ನಿರಶನ ಅಂತ್ಯಗೊಂಡ ಘಟನೆ ಮತ್ತು ಗೇರುಸೊಪ್ಪಾ ವಿದ್ಯುತ್ ಘಟಕ ಉದ್ಘಾಟನೆ ವಿವರ.
Last Updated 17 ಫೆಬ್ರುವರಿ 2026, 22:30 IST
25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

25 ವರ್ಷಗಳ ಹಿಂದೆ ಈ ದಿನ | ವೀರಪ್ಪನ್‌ ಭಂಟ ಸೇತುಕುಳಿ ಗೋವಿಂದನ್ ಬಂಧನ

Historical Crime News: 25 ವರ್ಷಗಳ ಹಿಂದೆ ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ ಸಿರುವಾಣಿ ಅರಣ್ಯದಲ್ಲಿ ವೀರಪ್ಪನ್‌ನ ನಿಕಟವರ್ತಿ ಸೇತುಕುಳಿ ಗೋವಿಂದನ್‌ನ್ನು ಬಂಧಿಸಿತು.
Last Updated 16 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ | ವೀರಪ್ಪನ್‌ ಭಂಟ ಸೇತುಕುಳಿ ಗೋವಿಂದನ್ ಬಂಧನ
ADVERTISEMENT

‌75 ವರ್ಷಗಳ ಹಿಂದೆ ಈ ದಿನ: ಕೋಟಲೆಗಾರರ ನಿರ್ಮೂಲನಕ್ಕೆ ಉಗ್ರ ಕ್ರಮ ಅಗತ್ಯ

Parliament Debate: 75 ವರ್ಷಗಳ ಹಿಂದೆ ಗೃಹ ಸಚಿವ ಸಿ. ರಾಜಗೋಪಾಲಾಚಾರಿ ರಾಷ್ಟ್ರದಲ್ಲಿನ ತುಂಟರು ಮತ್ತು ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮ ಅಗತ್ಯವೆಂದು ಸಂಸತ್ತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Last Updated 16 ಫೆಬ್ರುವರಿ 2026, 22:30 IST
‌75  ವರ್ಷಗಳ ಹಿಂದೆ ಈ ದಿನ: ಕೋಟಲೆಗಾರರ ನಿರ್ಮೂಲನಕ್ಕೆ ಉಗ್ರ ಕ್ರಮ ಅಗತ್ಯ

25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ

Rajkumar Kidnap Case: ತಮಿಳು ರಾಷ್ಟ್ರೀಯ ವಿಮೋಚನಾ ಸೇನೆಯ ನಾಯಕ ಮಾರನ್ ಬಂಧನ ಹಾಗೂ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣದ ಬೆಳವಣಿಗೆಗಳನ್ನು ಈ ವರದಿ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 0:30 IST
25 ವರ್ಷಗಳ ಹಿಂದೆ ಈ ದಿನ: ಕಾಡಿನಲ್ಲಿ ಮಾರನ್‌ ಬಂಧನ

75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು

Textile Export Issues: ಭಾರತದ ಬಟ್ಟೆಗಳ ದರ್ಜೆ, ಪ್ಯಾಕಿಂಗ್ ಮತ್ತು ಬೆಲೆ ಕುರಿತಂತೆ ವಿದೇಶಿ ಗಿರಾಕಿಗಳು ಎಂಟು ವಿಧದ ದೂರುಗಳನ್ನು ದಾಖಲಿಸಿದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿವರಿಸಲಾಗಿದೆ.
Last Updated 15 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಭಾರತದ ರಫ್ತು ಬಟ್ಟೆ ಬಗ್ಗೆ ವಿದೇಶಿ ಗಿರಾಕಿಗಳ ದೂರುಗಳು
ADVERTISEMENT
ADVERTISEMENT
ADVERTISEMENT