ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ

ಶುಕ್ರವಾರ, 29–12–1950
Last Updated 29 ಡಿಸೆಂಬರ್ 2025, 1:03 IST
75 ವರ್ಷಗಳ ಹಿಂದೆ: ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ

25 ವರ್ಷಗಳ ಹಿಂದೆ: ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ

ಶುಕ್ರವಾರ, 29–12–2000
Last Updated 28 ಡಿಸೆಂಬರ್ 2025, 23:17 IST
25 ವರ್ಷಗಳ ಹಿಂದೆ: ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ

75 ವರ್ಷಗಳ ಹಿಂದೆ: ಕೆಂಪು ಚೀಣದ ಮೇಲೆ ಆರ್ಥಿಕ ಬಹಿಷ್ಕಾರ

US Sanctions on China: ಕೊರಿಯಾ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಅಮೆರಿಕಾ ಕಮ್ಯುನಿಸ್ಟ್ ಚೀನಾ ವಿರುದ್ಧ ಆರ್ಥಿಕ ಬಹಿಷ್ಕಾರದ ಸಲಹೆ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಪೀಕಿಂಗ್‌ ‘ಯುದ್ಧಸ್ತಂಭನ’ ಮನವಿಗೆ ನಿರಾಕರಣೆ ನೀಡಿದೆ.
Last Updated 27 ಡಿಸೆಂಬರ್ 2025, 23:36 IST
75 ವರ್ಷಗಳ ಹಿಂದೆ: ಕೆಂಪು ಚೀಣದ ಮೇಲೆ ಆರ್ಥಿಕ ಬಹಿಷ್ಕಾರ

25 ವರ್ಷಗಳ ಹಿಂದೆ: ರೊಚ್ಚಿಗೆದ್ದ ರೈತರು ಅವಳಿನಗರ ಉದ್ವಿಗ್ನ

Agricultural Protest: ಧಾರವಾಡ ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದನ್ನು ವಿರೋಧಿಸಿ ರೈತರು ಟ್ರ್ಯಾಕ್ಟರ್‌ಗಳಿಂದ ರಸ್ತೆ ತಡೆ ನಡೆಸಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು.
Last Updated 27 ಡಿಸೆಂಬರ್ 2025, 23:34 IST
25 ವರ್ಷಗಳ ಹಿಂದೆ: ರೊಚ್ಚಿಗೆದ್ದ ರೈತರು ಅವಳಿನಗರ ಉದ್ವಿಗ್ನ

25 ವರ್ಷಗಳ ಹಿಂದೆ: ‘ಬಿ.ಟಿ ಹತ್ತಿ ಉತ್ಪಾದನೆಗೆ ಮುಂದಿನ ವರ್ಷ ಅನುಮತಿ’

GM Crops Policy: ಬಿ.ಟಿ ತಂತ್ರಜ್ಞಾನ ಹತ್ತಿ ತಳಿಯ ವಾಣಿಜ್ಯ ಉತ್ಪಾದನೆಯನ್ನು ಮುಂದಿನ ವರ್ಷ ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಇಂದು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 22:30 IST
25 ವರ್ಷಗಳ ಹಿಂದೆ: ‘ಬಿ.ಟಿ ಹತ್ತಿ ಉತ್ಪಾದನೆಗೆ ಮುಂದಿನ ವರ್ಷ ಅನುಮತಿ’

75 ವರ್ಷಗಳ ಹಿಂದೆ: ಭಾರತ ಕಮ್ಯುನಿಸ್ಟ್‌ ಪಕ್ಷದ ನೀತಿ ವಿಮರ್ಶಿಸಲು ಪ್ರಯತ್ನ

Left Party Strategy: ‘ರಾಜಕೀಯ ಹಾಗೂ ಸಂಸ್ಥೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ನಿರ್ದಿಷ್ಟ ನಿರ್ಧಾರಗಳನ್ನು ಕೈಗೊಳ್ಳಲು’ ಭಾರತ ಕಮ್ಯುನಿಸ್ಟ್‌ ಪಕ್ಷದ ಸಮ್ಮೇಳನವನ್ನು ‘ಆದಷ್ಟು ಜಾಗ್ರತೆ’ಯಾಗಿ ನಡೆಸಲು ತೀರ್ಮಾನಿಸಲಾಗಿದೆ.
Last Updated 26 ಡಿಸೆಂಬರ್ 2025, 22:30 IST
75 ವರ್ಷಗಳ ಹಿಂದೆ: ಭಾರತ ಕಮ್ಯುನಿಸ್ಟ್‌ ಪಕ್ಷದ ನೀತಿ ವಿಮರ್ಶಿಸಲು ಪ್ರಯತ್ನ

25 ವರ್ಷಗಳ ಹಿಂದೆ: ಚಿತ್ರನಟ ಧೀರೇಂದ್ರ ಗೋಪಾಲ್ ನಿಧನ

Kannada Actor Tribute ಖಳನಟ ಹಾಗೂ ಹಾಸ್ಯನಟಧೀರೇಂದ್ರ ಗೋಪಾಲ್ ಅವರು ಹರಿಹರದಲ್ಲಿ ನಿಧನರಾದರು. ‘ಅಂಜಲಿ ಗೀತಾಂಜಲಿ’ ಚಿತ್ರೀಕರಣದ ಬಳಿಕ ಮತ್ತೆ ಚೇತರಿಸಿಕೊಂಡಿದ್ದರು, ಆದರೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.
Last Updated 25 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಚಿತ್ರನಟ ಧೀರೇಂದ್ರ ಗೋಪಾಲ್ ನಿಧನ
ADVERTISEMENT

75 ವರ್ಷಗಳ ಹಿಂದೆ | ಕಾರ್ಪೊರೇಷನ್ ಚುನಾವಣೆ: ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತ

Congress Victory: byline no author page goes here ಕಾರ್ಪೊರೇಷನ್‌ ಚುನಾವಣೆಯಲ್ಲಿ 45 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಸ್ವತಂತ್ರರು ಮತ್ತು ಸೋಷಲಿಸ್ಟ್‌ ಅಭ್ಯರ್ಥಿಗಳು ಕ್ರಮವಾಗಿ 20 ಮತ್ತು 5 ಸ್ಥಾನಗಳಲ್ಲಿ ಗೆದ್ದಿದ್ದಾರೆ.
Last Updated 25 ಡಿಸೆಂಬರ್ 2025, 22:30 IST
75 ವರ್ಷಗಳ ಹಿಂದೆ | ಕಾರ್ಪೊರೇಷನ್ ಚುನಾವಣೆ: ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತ

75 ವರ್ಷಗಳ ಹಿಂದೆ: ‘ಕನ್ನಡಿಗರು ಇತರ ಭಾಷೆಗಳ ಸಾಹಿತ್ಯವನ್ನು ಅರಿಯುವುದಗತ್ಯ’

National Integration Through Language: ನಮ್ಮ ಭಾಷೆಯಲ್ಲದೆ ಇತರ ಭಾರತೀಯ ಭಾಷೆಗಳೆಲ್ಲದರ ಬಗ್ಗೆ ಜ್ಞಾನ ಪಡೆದಿರಬೇಕಾದುದು ನಮ್ಮ ವಿದ್ಯಾಭ್ಯಾಸದ ಭಾಗವಾಗಿರಬೇಕು. ಇದರಿಂದ ಪ್ರಾಂತೀಯ ಮನೋಭಾವಗಳನ್ನು ತೊರೆದು ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆ ಸಾಧಿಸಲು ಸಾಧ್ಯ ಎಂದು
Last Updated 24 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ‘ಕನ್ನಡಿಗರು ಇತರ ಭಾಷೆಗಳ ಸಾಹಿತ್ಯವನ್ನು ಅರಿಯುವುದಗತ್ಯ’

25 ವರ್ಷಗಳ ಹಿಂದೆ: ವಿಶ್ವನಾಥನ್‌ ಆನಂದ್‌ ವಿಶ್ವ ಚಾಂಪಿಯನ್

FIDE Chess Championship: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್ ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ ಅಂತಿಮ ಪಂದ್ಯದಲ್ಲಿ ಇಂದು ಸ್ಪೇನ್‌ನ ಅಲೆಕ್ಸಿ ಶಿರೋವ್‌ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದರು.
Last Updated 24 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ವಿಶ್ವನಾಥನ್‌ ಆನಂದ್‌ ವಿಶ್ವ ಚಾಂಪಿಯನ್
ADVERTISEMENT
ADVERTISEMENT
ADVERTISEMENT