ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

Indian Defence: ಬಾಲಸೋರ್‌, ಜ.17 (ಪಿಟಿಐ)– ಸ್ವದೇಶದಲ್ಲೇ ನಿರ್ಮಿತಗೊಂಡ ಅಗ್ನಿ ಸರಣಿಯ ಉನ್ನತ ಕ್ಷಿಪಣಿ ಅಗ್ನಿ– 2 ಇಂದು ಪರೀಕ್ಷಾರ್ಥವಾಗಿ ಹಾರಿಬಿಡಲಾಯಿತು. ಪ್ರಯೋಗ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ.
Last Updated 18 ಜನವರಿ 2026, 0:55 IST
25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

75 ವರ್ಷಗಳ ಹಿಂದೆ: ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ

United Nations Proposal: ಕೊರಿಯಾದಲ್ಲಿ ಯುದ್ಧ ಸ್ತಂಭನವೇರ್ಪಡಿಸುವ ಬಗ್ಗೆ ವಿಶ್ವಸಂಸ್ಥೆಯ ಸಲಹೆಗಳನ್ನು ಚೀಣಾ ಕಮ್ಯೂನಿಸ್ಟ್‌ ಸರಕಾರ ಇಂದು ರಾತ್ರಿ ನಿರಾಕರಿಸಿತು ಎಂದು ನೂತನ ಚೀಣಾ ವಾರ್ತಾ ಸಂಸ್ಥೆ ಘೋಷಿಸಿತು.
Last Updated 18 ಜನವರಿ 2026, 0:54 IST
75 ವರ್ಷಗಳ ಹಿಂದೆ: ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ

25 ವರ್ಷಗಳ ಹಿಂದೆ | ದೇವನಹಳ್ಳಿ ವಿಮಾನ ನಿಲ್ದಾಣ: 19ರಂದು ಶಂಕುಸ್ಥಾಪನೆ

Bangalore International Airport: ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರು ಇದೇ 19ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕರ್ನಾಟಕದ ಬಹುದಿನಗಳ ಪ್ರಯತ್ನ ಫಲಪ್ರದವಾಗಲಿದೆ.
Last Updated 16 ಜನವರಿ 2026, 23:53 IST
25 ವರ್ಷಗಳ ಹಿಂದೆ | ದೇವನಹಳ್ಳಿ ವಿಮಾನ ನಿಲ್ದಾಣ: 19ರಂದು ಶಂಕುಸ್ಥಾಪನೆ

75 ವರ್ಷಗಳ ಹಿಂದೆ: ಗ್ರಹಗಳಿಗೆ ಯಾತ್ರೆ ಸಾಧ್ಯ

Space Travel History: ಚಂದ್ರ ಮತ್ತುಇತರ ಗ್ರಹಗಳ ಲೋಕಕ್ಕೆ ಭೂಮಂಡಲದಿಂದ ಪ್ರವಾಸ ಮಾಡುವ ಪ್ರಶ್ನೆ ಈಗ ಭಾವನಾಲೋಕದ ಊಹೆಯಾಗಿ ಉಳಿದಿಲ್ಲ ಎಂದು ಸೋವಿಯತ್‌ ವಿಜ್ಞಾನಿ ಲೆಖ್ಪ ಹೇಳಿದ್ದಾರೆ. ಗ್ರಹಗಳ ಮಧ್ಯಂತರದ ಸ್ಥಳವನ್ನು ಪ್ರವೇಶಿಸುವ ಶಕ್ತಿ ಮನುಷ್ಯನಿಗೆ ದಕ್ಕುವ ಕಾಲ ದೂರವಿಲ್ಲ
Last Updated 16 ಜನವರಿ 2026, 23:53 IST
75 ವರ್ಷಗಳ ಹಿಂದೆ: ಗ್ರಹಗಳಿಗೆ ಯಾತ್ರೆ ಸಾಧ್ಯ

25 ವರ್ಷಗಳ ಹಿಂದೆ: ನಲವತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಅನುಮತಿ

Higher Education: ಬೆಂಗಳೂರು, ಜ. 15– ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮತಿಯೊಡನೆ 36 ಎಂಜಿನಿಯರಿಂಗ್‌ ಕಾಲೇಜುಗಳನ್ನು ತೆರೆಯಲು ಈಚಿನ ಸಚಿವ ಸಂಪುಟವು ಒಪ್ಪಿಗೆ ನೀಡಿದ್ದರೂ, ಸರ್ಕಾರ ಕಾಲೇಜುಗಳ ಸಂಖ್ಯೆಯನ್ನು ಇದೀಗ 40ಕ್ಕೆ ಏರಿಸಿದೆ.
Last Updated 16 ಜನವರಿ 2026, 0:59 IST
25 ವರ್ಷಗಳ ಹಿಂದೆ: ನಲವತ್ತು ಎಂಜಿನಿಯರಿಂಗ್‌ ಕಾಲೇಜಿಗೆ ಅನುಮತಿ

75 ವರ್ಷಗಳ ಹಿಂದೆ: ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಆರಂಭ

Film Censor Board: ಮುಂಬೈ, ಜ. 15– ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಇಂದು ಚಿತ್ರವೊಂದನ್ನು ವಿಮರ್ಶಿಸಿ ತನ್ನ ಕೆಲಸ ಆರಂಭಿಸಿತು. ಇತ್ತ ಮೈಸೂರು ಸಂಸ್ಥಾನದ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಇಂದಿನಿಂದ ರದ್ದಾಗಿದೆ.
Last Updated 16 ಜನವರಿ 2026, 0:58 IST
75 ವರ್ಷಗಳ ಹಿಂದೆ: ಕೇಂದ್ರ ಚಲಚ್ಚಿತ್ರ ದೋಷ ವಿಮರ್ಶಕ ಬೋರ್ಡ್‌ ಆರಂಭ

25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

Farooq Abdullah Assassination Attempt: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಹತ್ಯೆಗೆ ಇಂದು ಉಗ್ರಗಾಮಿಗಳು ವಿಫಲ ಯತ್ನ ಮಾಡಿದರು. ಫಾರೂಕ್‌ ಅವರು ಹಬ್ಬಕಡಲ್‌ ನಲ್ಲಿ ಝೀಲಂ ನದಿಯ ಮೇಲೆ ಸೇತುವೆ ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾಗ ಎರಡು ಗ್ರೆನೇಡ್‌ ಹಾರಿಸಲಾಯಿತು.
Last Updated 14 ಜನವರಿ 2026, 23:41 IST
25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ
ADVERTISEMENT

75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

Greece Olive Sapling: ನವದೆಹಲಿ, ಜ. 14– ಪ್ಲೇಟೊ ಮತ್ತು ಸಾಕ್ರಟೀಸರ ವಿದ್ಯಾಮಂದಿರದಲ್ಲಿದ್ದ ತೋಟದಿಂದ ಒಂದು ಆಲಿವ್‌ ಸಸಿಯನ್ನು ಮಹಾತ್ಮ ಗಾಂಧೀಜಿಯವರ ಜ್ಞಾಪಕಾರ್ಥ ಅವರ ಸಮಾಧಿಯ ಬಳಿ ನೆಡಲು ಗ್ರೀಸ್‌ ಸರಕಾರದವರು ತಮ್ಮ ಗೌರವ ಸಲ್ಲಿಕೆಯ ಸೂಚ್ಯರ್ಥವಾಗಿ ಕಳುಹಿಸಿದ್ದಾರೆ.
Last Updated 14 ಜನವರಿ 2026, 23:41 IST
75 ವರ್ಷಗಳ ಹಿಂದೆ: ಗಾಂಧಿ ಸಮಾಧಿ ಬಳಿ ನೆಡಲು ಆಲಿವ್‌ ಸಸಿ

25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

Kerala Chief Minister: ಕಾಸರಗೋಡು, ಜ. 13– ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಇ.ಕೆ. ನಾಯನಾರ್‌ ಇಂದು ಹೇಳಿದ್ದಾರೆ.
Last Updated 14 ಜನವರಿ 2026, 0:23 IST
25 ವರ್ಷಗಳ ಹಿಂದೆ | ಕಾಸರಗೋಡು ಮುಗಿದ ಅಧ್ಯಾಯ: ಇ.ಕೆ. ನಾಯನಾರ್‌

75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ

Sugar Industry: ನವದೆಹಲಿ, ಜ. 13– ಉತ್ಪಾದನೆಯ ವೆಚ್ಚವನ್ನು ತಗ್ಗಿಸಿ, ವಿದೇಶಿಯರ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಕ್ಕರೆ ಕೈಗಾರಿಕೆಯವರು ತಯಾರಾಗಿರಬೇಕೆಂದು ಕೇಂದ್ರದ ಆಹಾರ ಸಚಿವ ಕೆ.ಎಂ. ಮುನ್ಷಿಯವರು ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿದರು.
Last Updated 14 ಜನವರಿ 2026, 0:20 IST
75 ವರ್ಷಗಳ ಹಿಂದೆ | ತಯಾರಿಕೆ ವೆಚ್ಚ: ವಿದೇಶಿ ಪೈಪೋಟಿಯೆದುರಿಸಿ ಎಂದ KM ಮುನ್ಷಿ
ADVERTISEMENT
ADVERTISEMENT
ADVERTISEMENT