<p>ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ</p>.<p><strong>ಅಂಕೋಲಾ (ಕಾರವಾರ), ಫೆ. 24–</strong>ಮನೆಯ ಯಜಮಾನನ ವರ್ತನೆಯಿಂದ ಬೇಸತ್ತ ಆತನ ಹೆಂಡತಿ ಮತ್ತು 8 ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲ್ಲೂಕಿನಲ್ಲಿ ನಡೆದಿದೆ.</p>.<p>‘ಕಚ್ಚು ಗಣಪತಿ’ ಎಂದೇ ಹೆಸರಾಗಿರುವ ಗಣಪತಿ ಕುಸಲಪ್ಪ ನಾಯ್ಕ (50) ಅವರ ವಿಕ್ಷಿಪ್ತ ಸ್ವಭಾವ ಮತ್ತು ಊರಲ್ಲಿ ಕಟ್ಟಿಕೊಂಡ ದ್ವೇಷ ಮತ್ತು ಬೆಳೆಸಿಕೊಂಡ ತಿರಸ್ಕಾರದಿಂದ ಮನನೊಂದ ಈತನ ಹೆಂಡತಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವಗಳು ಪತ್ತೆಯಾಗಿವೆ.</p>.<h2>ಕೃಷಿ ಉತ್ಪನ್ನ ಆಮದು ನಿರ್ಬಂಧ ಏಪ್ರಿಲ್ನಿಂದ ರದ್ದು</h2>.<p><strong>ನವದೆಹಲಿ, ಫೆ. 24 (ಯುಎನ್ಐ)</strong>– ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಬರುವ ಏಪ್ರಿಲ್ನಿಂದ ಕೃಷಿ ಉತ್ಪನ್ನಗಳ ಮೇಲಿನ ಆಮದು ನಿರ್ಬಂಧ ರದ್ದಾಗ<br>ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.</p>
<p>ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ</p>.<p><strong>ಅಂಕೋಲಾ (ಕಾರವಾರ), ಫೆ. 24–</strong>ಮನೆಯ ಯಜಮಾನನ ವರ್ತನೆಯಿಂದ ಬೇಸತ್ತ ಆತನ ಹೆಂಡತಿ ಮತ್ತು 8 ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲ್ಲೂಕಿನಲ್ಲಿ ನಡೆದಿದೆ.</p>.<p>‘ಕಚ್ಚು ಗಣಪತಿ’ ಎಂದೇ ಹೆಸರಾಗಿರುವ ಗಣಪತಿ ಕುಸಲಪ್ಪ ನಾಯ್ಕ (50) ಅವರ ವಿಕ್ಷಿಪ್ತ ಸ್ವಭಾವ ಮತ್ತು ಊರಲ್ಲಿ ಕಟ್ಟಿಕೊಂಡ ದ್ವೇಷ ಮತ್ತು ಬೆಳೆಸಿಕೊಂಡ ತಿರಸ್ಕಾರದಿಂದ ಮನನೊಂದ ಈತನ ಹೆಂಡತಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವಗಳು ಪತ್ತೆಯಾಗಿವೆ.</p>.<h2>ಕೃಷಿ ಉತ್ಪನ್ನ ಆಮದು ನಿರ್ಬಂಧ ಏಪ್ರಿಲ್ನಿಂದ ರದ್ದು</h2>.<p><strong>ನವದೆಹಲಿ, ಫೆ. 24 (ಯುಎನ್ಐ)</strong>– ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಬರುವ ಏಪ್ರಿಲ್ನಿಂದ ಕೃಷಿ ಉತ್ಪನ್ನಗಳ ಮೇಲಿನ ಆಮದು ನಿರ್ಬಂಧ ರದ್ದಾಗ<br>ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.</p>