ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಮುಂದುವರಿಸುವುದರ ಔಚಿತ್ಯವೇನು?: ಇರ್ಫಾನ್ ಪಠಾಣ್

Published : 5 ಜನವರಿ 2025, 15:43 IST
Last Updated : 5 ಜನವರಿ 2025, 15:43 IST
ಫಾಲೋ ಮಾಡಿ
Comments
ಸುನಿಲ್ ಗಾವಸ್ಕರ್ 
ಸುನಿಲ್ ಗಾವಸ್ಕರ್ 
ಅಕ್ಷಮ್ಯ
‘ಭಾರತ ತಂಡದ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡದೇ ಹೋದರೆ ಅದು ಅಕ್ಷಮ್ಯ. ಮುಖ್ಯಕೋಚ್ ಗೌತಮ್ ಗಂಭೀರ್ ಅವರು ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಗಾವಸ್ಕರ್ ಹೇಳಿದ್ದಾರೆ. ‘ ಆಟಗಾರರ ತಾಂತ್ರಿಕ ಕೌಶಲಗಳಲ್ಲಿ ಲೋಪಗಳನ್ನು ನಾವು ನೋಡುತ್ತಿದ್ದೇವೆ. ಒಂದೇ ತರಹದ ತಪ್ಪುಗಳು ಮರುಕಳಿಸುತ್ತಿವೆ. ನಾನು ಇದೊಂದೇ ಸರಣಿಯ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಎದುರು ಭಾರತ ತಂಡದವರು ಇದೇ ರೀತಿ ಆಡಿದ್ದರು. ಮುಂಬರುವ ಡಬ್ಲ್ಯುಟಿಸಿ ಸರಣಿಗಳಿಗೆ ಸಿದ್ಧರಾಗಲು ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಮುಖ್ಯವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT