ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಚನ್ನಮ್ಮನ ಕಿತ್ತೂರು | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಶೇ 102. 64 ರಷ್ಟು ಸಾಧನೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಗಣತಿ ಸಮೀಕ್ಷೆಯಲ್ಲಿ ಚನ್ನಮ್ಮನ ಕಿತ್ತೂರು ತಾಲ್ಲೂಕು ಶೇ 102.64 ರಷ್ಟು ಉತ್ತಮ ಸಾಧನೆ ಮಾಡಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
Last Updated 16 ಅಕ್ಟೋಬರ್ 2025, 3:01 IST
ಚನ್ನಮ್ಮನ ಕಿತ್ತೂರು | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಶೇ 102. 64 ರಷ್ಟು ಸಾಧನೆ

ಬೆಳಗಾವಿ | ಪ್ರತ್ಯೇಕ ಪ್ರಕರಣ: ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರ ಬಂಧನ

ಬೆಳಗಾವಿ ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
Last Updated 16 ಅಕ್ಟೋಬರ್ 2025, 3:00 IST
ಬೆಳಗಾವಿ | ಪ್ರತ್ಯೇಕ ಪ್ರಕರಣ: ಮಟ್ಕಾ ಆಟದಲ್ಲಿ ತೊಡಗಿದ್ದ ನಾಲ್ವರ ಬಂಧನ

ಬಿಡಿಸಿಸಿ ಚುನಾವಣೆ: ವಿರುದ್ಧ ದಿಕ್ಕಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣ

ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದ ಸಹಕಾರ ಬ್ಯಾಂಕಿನ ಚುನಾವಣೆ
Last Updated 16 ಅಕ್ಟೋಬರ್ 2025, 2:59 IST
ಬಿಡಿಸಿಸಿ ಚುನಾವಣೆ: ವಿರುದ್ಧ ದಿಕ್ಕಿಗೆ ಬೆಳಗಾವಿ ಜಿಲ್ಲೆಯ ರಾಜಕಾರಣ

ಕಾಗವಾಡ: ₹1 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

ಮೀರಜ್‌ ಪಟ್ಟಣದಲ್ಲಿ ₹1 ಕೋಟಿ ಬೆಲೆಬಾಳುವ ಖೋಟಾ ನೋಟುಗಳನ್ನು ಮಹಾರಾಷ್ಟ್ರ ಪೊಲೀಸರು ಈಚೆಗೆ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಪತ್ತೆಯಾದ ಐದು ದಿನಗಳ ನಂತರ ಮಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ.
Last Updated 16 ಅಕ್ಟೋಬರ್ 2025, 2:56 IST
ಕಾಗವಾಡ: ₹1 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

ರಾಮದುರ್ಗ | ಕಬ್ಬು ಪೂರೈಸಿದ ಕೆಲವೇ ದಿನದಲ್ಲಿ ಬಿಲ್‌: ಶಿವಸುಬ್ರಹ್ಮಣ್ಯನ್‌

Ramadurga: EID Parry, which has leased the Shri Dhanalakshmi Cooperative Sugar Factory, aims to crush 6.30 lakh metric tons of sugarcane starting this year, says Managing Director Shivsubrahmanyan.
Last Updated 16 ಅಕ್ಟೋಬರ್ 2025, 2:53 IST
ರಾಮದುರ್ಗ | ಕಬ್ಬು ಪೂರೈಸಿದ ಕೆಲವೇ ದಿನದಲ್ಲಿ ಬಿಲ್‌: ಶಿವಸುಬ್ರಹ್ಮಣ್ಯನ್‌

ಮಾನವ ಕಳ್ಳಸಾಗಣೆ | ಅರಿವು ಅಗತ್ಯ: ರವೀಂದ್ರ ಜಡಿಯಪ್ಪ

Belagavi: Palle Ravindra Jaddiyappa, Honorary President of the Kayan Janata Court, stresses the importance of strict enforcement of laws against human trafficking and the need for awareness about these laws.
Last Updated 16 ಅಕ್ಟೋಬರ್ 2025, 2:52 IST
ಮಾನವ ಕಳ್ಳಸಾಗಣೆ | ಅರಿವು ಅಗತ್ಯ: ರವೀಂದ್ರ ಜಡಿಯಪ್ಪ

ಕಾರ್ಖಾನೆಗಳ ಯಶಸ್ಸಿಗೆ ಸಹಕಾರ ಅಗತ್ಯ: ಶಾಸಕಿ ಶಶಿಕಲಾ ಜೊಲ್ಲೆ

Sankeshwara: MLA Shashikala Jolle urges farmers to send more sugarcane to factories and workers to process it on time for successful operations.
Last Updated 16 ಅಕ್ಟೋಬರ್ 2025, 2:51 IST
ಕಾರ್ಖಾನೆಗಳ ಯಶಸ್ಸಿಗೆ ಸಹಕಾರ ಅಗತ್ಯ: ಶಾಸಕಿ ಶಶಿಕಲಾ ಜೊಲ್ಲೆ
ADVERTISEMENT

ನಿಪ್ಪಾಣಿ: ಪೈಲ್ವಾನ್ ಪ್ರಕಾಶ ಪಾಟೀಲ ಬೆಳ್ಳಿ ಗದೆ

Sports Event: ಕುರ್ಲಿ ಗ್ರಾಮದ ಶಿಂತ್ರೆ ಅಖಾಡದಲ್ಲಿ ನಡೆದ ಹಾಲಸಿದ್ಧನಾಥ ದೇವರ ಜಾತ್ರೆಯ ಪ್ರಥಮ ಕ್ರಮಾಂಕದ ಕುಸ್ತಿ ಪಂದ್ಯದಲ್ಲಿ ಘೋಡಗೆರಿಯ ಪ್ರಕಾಶ ಪಾಟೀಲ ಅವರು ಅರ್ಜುನವಾಡದ ಅಕ್ಷಯ ಚೌಗುಲೆ ಅವರನ್ನು ಸೋಲಿಸಿ ಬೆಳ್ಳಿಯ ಗದೆ ಗೆದ್ದರು.
Last Updated 16 ಅಕ್ಟೋಬರ್ 2025, 2:44 IST
ನಿಪ್ಪಾಣಿ: ಪೈಲ್ವಾನ್ ಪ್ರಕಾಶ ಪಾಟೀಲ ಬೆಳ್ಳಿ ಗದೆ

ನಿಪ್ಪಾಣಿ | ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಶಾಸಕಿ ಶಶಿಕಲಾ ಜೊಲ್ಲೆ

Political News: ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನಮ್ಮ ಆದ್ಯ ಕರ್ತವ್ಯ ಮತ್ತು ಗುರಿಯಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಜೊಲ್ಲೆ ಕುಟುಂಬ ಪ್ರಾಮಾಣಿಕವಾಗಿ ಈ ಕಾರ್ಯ ಮಾಡುತ್ತಿದೆ ಎಂದರು.
Last Updated 16 ಅಕ್ಟೋಬರ್ 2025, 2:43 IST
ನಿಪ್ಪಾಣಿ | ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಶಾಸಕಿ ಶಶಿಕಲಾ ಜೊಲ್ಲೆ

ಬೆಳಗಾವಿ | ಧಾರಾಕಾರ ಮಳೆ: ಜನರ ಪರದಾಟ

Weather Update: ಬೆಳಗಾವಿ ನಗರದಲ್ಲಿ ಬುಧವಾರ ಸಂಜೆ ಗುಡುಗು, ಮಿಂಚು ಸಹಿತವಾಗಿ ಧಾರಾಕಾರ ಮಳೆಯಾದ ಪರಿಣಾಮ ವಾತಾವರಣ ತಂಪೇರಿತು ಹಾಗೂ ನಗರದಲ್ಲೆಲ್ಲ ಚಳಿಗಾಲದಂತ ಪರಿಸರ ನಿರ್ಮಾಣವಾಯಿತು.
Last Updated 16 ಅಕ್ಟೋಬರ್ 2025, 2:42 IST
ಬೆಳಗಾವಿ | ಧಾರಾಕಾರ ಮಳೆ: ಜನರ ಪರದಾಟ
ADVERTISEMENT
ADVERTISEMENT
ADVERTISEMENT