ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಬೀದರ್

ADVERTISEMENT

ಬೀದರ್‌ | ವಿಶ್ವ ಪಾರ್ಶ್ವವಾಯು ದಿನ; 29ರಂದು ಉಚಿತ ಮೆಗಾ ಕ್ಯಾಂಪ್‌

Stroke Awareness: ಬೀದರ್‌ನ ಗುದಗೆ ಆಸ್ಪತ್ರೆಯಲ್ಲಿ ಅಕ್ಟೋಬರ್ 29ರಂದು ಉಚಿತ ಮೆಗಾ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 6:28 IST
ಬೀದರ್‌ | ವಿಶ್ವ ಪಾರ್ಶ್ವವಾಯು ದಿನ; 29ರಂದು ಉಚಿತ ಮೆಗಾ ಕ್ಯಾಂಪ್‌

ಬೀದರ್ | ಜನಪದ ಸಾಹಿತ್ಯ ರಕ್ಷಣೆಯ ರಾಯಭಾರಿಗಳಾಗಿ: ಅನಂತಕೃಷ್ಣ ದೇಶಪಾಂಡೆ

Cultural Preservation: ಬೀದರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಕರ್ಮಿ ಅನಂತಕೃಷ್ಣ ದೇಶಪಾಂಡೆ ಜನಪದ ಸಾಹಿತ್ಯ ಸಂಸ್ಕೃತಿಯ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಹಿರಿತನದಿಂದ ಪ್ರತಿಪಾದಿಸಿದರು.
Last Updated 17 ಅಕ್ಟೋಬರ್ 2025, 6:27 IST
ಬೀದರ್ | ಜನಪದ ಸಾಹಿತ್ಯ ರಕ್ಷಣೆಯ ರಾಯಭಾರಿಗಳಾಗಿ: ಅನಂತಕೃಷ್ಣ ದೇಶಪಾಂಡೆ

ಬೀದರ್‌| ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆಗೆ ಆಗ್ರಹ

Lecturer Protest: 2025–26 ಶೈಕ್ಷಣಿಕ ಅವಧಿಯಲ್ಲಿ ಅತಿಥಿ ಉಪನ್ಯಾಸಕರನ್ನು ಬೇಷರತ್ತಾಗಿ ಮುಂದುವರೆಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಒತ್ತಾಯಿಸಲಾಯಿತು.
Last Updated 17 ಅಕ್ಟೋಬರ್ 2025, 6:27 IST
ಬೀದರ್‌| ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆಗೆ ಆಗ್ರಹ

ಬೀದರ್‌ | ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ; ಬಂಧನಕ್ಕೆ ಆಗ್ರಹ

Political Threat: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು 다양한 ಸಂಘಟನೆಗಳು ಆಗ್ರಹಿಸಿದವು.
Last Updated 17 ಅಕ್ಟೋಬರ್ 2025, 6:27 IST
ಬೀದರ್‌ | ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ; ಬಂಧನಕ್ಕೆ ಆಗ್ರಹ

ಬಸವಕಲ್ಯಾಣ| ಶಾಸಕ ಸಲಗರಗೆ ‘ವಿದ್ಯಾವಿಭೂಷಣ’ ಪ್ರಶಸ್ತಿ ಪ್ರದಾನ

Honor Ceremony: ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಗುರುವಾರ ಶಾಸಕ ಶರಣು ಸಲಗರ ಸೇರಿ 66 ಸಾಧಕರಿಗೆ ವಿದ್ಯಾವಿಭೂಷಣ ಪ್ರಶಸ್ತಿ ನೀಡಿ ಮೈಸೂರು ಪೇಟಾ, ಶಾಲು, ಫಲಕ ನೀಡಿ ಗೌರವಿಸಲಾಯಿತು.
Last Updated 17 ಅಕ್ಟೋಬರ್ 2025, 6:26 IST
ಬಸವಕಲ್ಯಾಣ| ಶಾಸಕ ಸಲಗರಗೆ ‘ವಿದ್ಯಾವಿಭೂಷಣ’ ಪ್ರಶಸ್ತಿ ಪ್ರದಾನ

ಸ್ಟಾರ್‌ ಏರ್‌ ಸಮಯದಲ್ಲಿ ದಿಢೀರ್‌ ಬದಲಾವಣೆ, ಜನರ ಆಕ್ಷೇಪ

ಬೆಂಗಳೂರು–ಬೀದರ್‌ ನಡುವೆ ಸಂಚರಿಸುತ್ತಿರುವ ಸ್ಟಾರ್‌ ಏರ್‌ ವಿಮಾನದ ಹಾರಾಟದ ಸಮಯ ಬದಲಿಸಿರುವುದಕ್ಕೆ ಸಾರ್ವಜನಿಕರು ಹಾಗೂ ವಾಣಿಜೋದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 16 ಅಕ್ಟೋಬರ್ 2025, 15:29 IST
ಸ್ಟಾರ್‌ ಏರ್‌ ಸಮಯದಲ್ಲಿ ದಿಢೀರ್‌ ಬದಲಾವಣೆ, ಜನರ ಆಕ್ಷೇಪ

ಬೀದರ್‌ | ಮರಾಠ ಸಮುದಾಯ ಭವನಕ್ಕೆ ಅನುದಾನ: ಸಚಿವ ಸಂತೋಷ್‌ ಲಾಡ್ ಭರವಸೆ

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಮರಾಠ ಸಮುದಾಯದ ಏಳಿಗೆಗಾಗಿ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದರು.
Last Updated 16 ಅಕ್ಟೋಬರ್ 2025, 7:28 IST
ಬೀದರ್‌ | ಮರಾಠ ಸಮುದಾಯ ಭವನಕ್ಕೆ ಅನುದಾನ: ಸಚಿವ ಸಂತೋಷ್‌ ಲಾಡ್ ಭರವಸೆ
ADVERTISEMENT

ಜನವಾಡ: 10 ವರ್ಷಗಳಿಂದಲೂ ಇಲ್ಲ ಬಸ್‌ ಸೌಕರ್ಯ!

ಅಲ್ಮಾಸಪುರ ಗ್ರಾಮಸ್ಥರಿಗೆ ಕ್ರಾಸ್‌ವರೆಗೆ ನಡೆದುಕೊಂಡು ಹೋಗುವುದು ಅನಿವಾರ್ಯ
Last Updated 16 ಅಕ್ಟೋಬರ್ 2025, 7:26 IST
ಜನವಾಡ: 10 ವರ್ಷಗಳಿಂದಲೂ ಇಲ್ಲ ಬಸ್‌ ಸೌಕರ್ಯ!

ಜನವಾಡ|ಪಾಲಿಕೆ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಿ: ಬೆಲ್ದಾಳೆ

ಬೀದರ್ ಮಹಾನಗರ ವ್ಯಾಪ್ತಿಗೆ ಸೇರ್ಪಡೆಯಾದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಕೂಡಲೇ ಅನುದಾನ ನೀಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು.
Last Updated 16 ಅಕ್ಟೋಬರ್ 2025, 7:24 IST
ಜನವಾಡ|ಪಾಲಿಕೆ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಿ: ಬೆಲ್ದಾಳೆ

CJI ಮೇಲೆ ಶೂ ಎಸೆಯಲು ಯತ್ನ: ರಾಕೇಶ್‌ ಕಿಶೋರ್‌ ವಿರುದ್ಧ ಕ್ರಮಕ್ಕೆ ಆಗ್ರಹ

ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನಾ ಮೆರವಣಿಗೆ, ಮನವಿ ಸಲ್ಲಿಕೆ
Last Updated 16 ಅಕ್ಟೋಬರ್ 2025, 7:22 IST
CJI ಮೇಲೆ ಶೂ ಎಸೆಯಲು ಯತ್ನ: ರಾಕೇಶ್‌ ಕಿಶೋರ್‌ ವಿರುದ್ಧ ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT