ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಂತಾಮಣಿ | ಹೃದಯಾಘಾತ: ಕಾನ್‌ಸ್ಟೆಬಲ್ ಸಾವು

ಚಿಂತಾಮಣಿ: ನಗರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ವಿಶ್ವನಾಥ್(45) ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಠಾಣೆಯ ಪಕ್ಕದಲ್ಲಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದರು....
Last Updated 22 ಅಕ್ಟೋಬರ್ 2025, 6:35 IST
ಚಿಂತಾಮಣಿ | ಹೃದಯಾಘಾತ: ಕಾನ್‌ಸ್ಟೆಬಲ್ ಸಾವು

ಚಿಂತಾಮಣಿ: ಯಗವಕೋಟೆ ಶಾಲೆಗೆ ಕೆಪಿಎಸ್ ಭಾಗ್ಯ

220 ವಿದ್ಯಾರ್ಥಿಗಳು ಈ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ
Last Updated 22 ಅಕ್ಟೋಬರ್ 2025, 6:21 IST
ಚಿಂತಾಮಣಿ: ಯಗವಕೋಟೆ ಶಾಲೆಗೆ ಕೆಪಿಎಸ್ ಭಾಗ್ಯ

ಚಿಂತಾಮಣಿ: ಪದವೀಧರ ಮತದಾರರ ಪಟ್ಟಿಗೆ ನೋಂದಣಿಗೆ ನಿರುತ್ಸಾಹ

ಹೆಸರು ಸೇರ್ಪಡೆ ಮಾಡಲು ನವೆಂಬರ್ 6 ಕೊನೆ ದಿನ
Last Updated 22 ಅಕ್ಟೋಬರ್ 2025, 6:19 IST
ಚಿಂತಾಮಣಿ: ಪದವೀಧರ ಮತದಾರರ ಪಟ್ಟಿಗೆ ನೋಂದಣಿಗೆ ನಿರುತ್ಸಾಹ

ಚಿಂತಾಮಣಿ: ರಾಗಿ ಬೀಜೋತ್ಪಾದನೆ ಕ್ಷೇತ್ರೋತ್ಸವ

ಚಿಂತಾಮಣಿ: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ  ರಾಗಿ ತಳಿ ಎಂ.ಆರ್.-6 ಬೀಜೋತ್ಪಾದನೆ ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು. 
Last Updated 21 ಅಕ್ಟೋಬರ್ 2025, 4:46 IST
ಚಿಂತಾಮಣಿ: ರಾಗಿ ಬೀಜೋತ್ಪಾದನೆ ಕ್ಷೇತ್ರೋತ್ಸವ

ಪಟಾಕಿ ಚೀಟಿ ಹೆಸರಲ್ಲಿ ಹಣ ಪಡೆದು ಮಹಿಳೆ ಪರಾರಿ

25ನೇ ವಾರ್ಡ್ ಕೆ.ಜಿ.ಎನ್ ಬಡಾವಣೆಯಲ್ಲಿ ಮಹಿಳೆಯೊಬ್ಬರು ಪಟಾಕಿ ಚೀಟಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಕದ ತಟ್ಟುತ್ತಿದ್ದಾರೆ.
Last Updated 21 ಅಕ್ಟೋಬರ್ 2025, 4:45 IST
ಪಟಾಕಿ ಚೀಟಿ ಹೆಸರಲ್ಲಿ ಹಣ ಪಡೆದು ಮಹಿಳೆ ಪರಾರಿ

ಮಳೆ: ಹೂವಿಗೆ ಸಿಗದ ನಿರೀಕ್ಷಿತ ಬೆಲೆ

SIDLAGHATTA Rain ಮಳೆ ಕಾರಣ ಹೂವಿಗೆ ಬೆಲೆ ಸಿಗಲಿಲ್ಲ ; ಹೂ ಖರೀದಿಸುವವರಿಗೆ ಬೆಲೆಯ ಚಿಂತೆ ಇಲ್ಲ, ರೈತರಿಗೆ ಲಾಭ ಸಿಗಲಿಲ್ಲ
Last Updated 21 ಅಕ್ಟೋಬರ್ 2025, 4:40 IST
ಮಳೆ: ಹೂವಿಗೆ ಸಿಗದ ನಿರೀಕ್ಷಿತ ಬೆಲೆ

ಶಿಡ್ಲಘಟ್ಟ ಬಳಿ ದಾಳಿಂಬೆ ಕಳವು.. ನಾಲ್ವರ ಬಂಧನ

ಸುಮಾರು 80 ಸಾವಿರ ಮೌಲ್ಯದ ದಾಳಿಂಬೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ಸೆರೆ
Last Updated 21 ಅಕ್ಟೋಬರ್ 2025, 4:39 IST
ಶಿಡ್ಲಘಟ್ಟ ಬಳಿ ದಾಳಿಂಬೆ ಕಳವು.. ನಾಲ್ವರ ಬಂಧನ
ADVERTISEMENT

ಶಿಡ್ಲಘಟ್ಟ: ಮಳೆ ನಂತರದ ನಿಸರ್ಗದ ವಿಸ್ಮಯ ನೋಟ

Rainy Season Wildlife: ಶಿಡ್ಲಘಟ್ಟ: ಮಳೆ ಬೀಳುತ್ತಿದ್ದಂತೆ ನಮ್ಮ ಅರಿವಿಗೆ ಬರದಂತೆ ನಿಸರ್ಗದಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಹಲವು ಅಚ್ಚರಿಗಳು ಕಾಣಸಿಗುತ್ತವೆ.
Last Updated 20 ಅಕ್ಟೋಬರ್ 2025, 4:43 IST
ಶಿಡ್ಲಘಟ್ಟ: ಮಳೆ ನಂತರದ ನಿಸರ್ಗದ ವಿಸ್ಮಯ ನೋಟ

ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’

Road Infrastructure: ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ರಸ್ತೆಗಳನ್ನು ಮಳೆ ಮತ್ತು ನಿರ್ವಹಣಾ ಕೊರತೆ ಹದಗೆಡಿಸಿದ್ದು, ಸುಮಾರು 216 ಕಿ.ಮೀ ರಸ್ತೆಗಳಿಗೆ ಹೊಸದಾಗಿ ನಿರ್ಮಾಣ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Last Updated 20 ಅಕ್ಟೋಬರ್ 2025, 4:22 IST
ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’

ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

Diwali: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಲು ಸಾಲುಗಟ್ಟಿದ್ದರು.
Last Updated 20 ಅಕ್ಟೋಬರ್ 2025, 4:22 IST
ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು
ADVERTISEMENT
ADVERTISEMENT
ADVERTISEMENT