ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಕೊಡಗು

ADVERTISEMENT

ಮಡಿಕೇರಿ: ಗೋಲ್ಡನ್ ಬುಕ್‌ ಸೇರಿದ ಬಾಲಕಿ ಸಿಂಚನಾ ಯೋಗ ಪ್ರದರ್ಶನ

Yoga Achievement: ಮದೆನಾಡು ಗ್ರಾಮದ ಬಿಜಿಎಸ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ತ್ರಿವಿಧ ಯೋಗ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು, ಅಚ್ಚರಿ ಮೂಡಿಸಿದ್ದಾಳೆ.
Last Updated 28 ಅಕ್ಟೋಬರ್ 2025, 12:32 IST
ಮಡಿಕೇರಿ: ಗೋಲ್ಡನ್ ಬುಕ್‌ ಸೇರಿದ ಬಾಲಕಿ ಸಿಂಚನಾ ಯೋಗ ಪ್ರದರ್ಶನ

ಸುಂಟಿಕೊಪ್ಪದಲ್ಲಿ ಹುಲಿ ಹೆಜ್ಜೆ ಗುರುತು, ಆತಂಕದಲ್ಲಿ ಗ್ರಾಮಸ್ಥರು

ಸುಂಟಿಕೊಪ್ಪ: ಹುಲಿ ಹೆಜ್ಜೆ ಗುರುತು ಆತಂಕದಲ್ಲಿ ಗ್ರಾಮಸ್ಥರು ಆನೆ- ಮಾನವ ಸಂಘರ್ಷ ಕೊನೆಗೊಳ್ಳಲಿ
Last Updated 28 ಅಕ್ಟೋಬರ್ 2025, 5:05 IST
ಸುಂಟಿಕೊಪ್ಪದಲ್ಲಿ ಹುಲಿ ಹೆಜ್ಜೆ ಗುರುತು, ಆತಂಕದಲ್ಲಿ ಗ್ರಾಮಸ್ಥರು

‘ಹೆಣ್ಣು ತನ್ನ ಹಕ್ಕಿಗಾಗಿ ಹೋರಾಡಬೇಕಿದೆ’

ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ಎಚ್.ಎಸ್. ಸುನಂದ
Last Updated 28 ಅಕ್ಟೋಬರ್ 2025, 5:05 IST
‘ಹೆಣ್ಣು ತನ್ನ ಹಕ್ಕಿಗಾಗಿ ಹೋರಾಡಬೇಕಿದೆ’

ಚೇನಂಡ ಹಾಕಿ; ಹಲವು ವಿಶೇಷಗಳ ಆಗರ

ಕೊಡವ ಕೌಟುಂಬಿಕ ಹಾಕಿಗೆ ಈ ಬಾರಿ ವಿಶೇಷ ಕಾರ್ಯಕ್ರಮಗಳ ಮೆರುಗು
Last Updated 28 ಅಕ್ಟೋಬರ್ 2025, 5:04 IST
ಚೇನಂಡ ಹಾಕಿ; ಹಲವು ವಿಶೇಷಗಳ ಆಗರ

ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋದಿ ಆರಾಧನೆ

ಪರದಂಡ ಕುಟುಂಬಸ್ಥರಿಂದ ಬೆಳೆ ರಕ್ಷಣೆ, ಸುಖ ಸಮೃದ್ಧಿಗಾಗಿ ಪ್ರಾರ್ಥನೆ
Last Updated 28 ಅಕ್ಟೋಬರ್ 2025, 5:00 IST
ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋದಿ ಆರಾಧನೆ

‘ಆಧುನಿಕ ಜೀವನ ಶೈಲಿಗೆ ನೈಸರ್ಗಿಕ ಸಂಪತ್ತು ದುರ್ಬಳಕೆ’

ಕುಶಾಲನಗರ: ಕೊಡಗು ವಿವಿಯಲ್ಲಿ ಜೀವವೈವಿಧ್ಯ ಸಂರಕ್ಷಣೆಯ ರಾಷ್ಟ್ರೀಯ ವಿಚಾರ ಸಂಕಿರಣ
Last Updated 28 ಅಕ್ಟೋಬರ್ 2025, 5:00 IST
‘ಆಧುನಿಕ ಜೀವನ ಶೈಲಿಗೆ ನೈಸರ್ಗಿಕ ಸಂಪತ್ತು ದುರ್ಬಳಕೆ’

ಆಚಾರ–ವಿಚಾರ, ಸಂಸ್ಕೃತಿ ಉಳಿಸಿ: ಪೆರಿಯನ ಉದಯ

Arebhashe Federation: ಕೊಡಗಿನ ವಿವಿಧ ಭಾಗಗಳಲ್ಲಿ ಅರೆ ಭಾಷೆ ಗೌಡ ಸಮಾಜದ ನಿವೇಶನವಿದ್ದು, ಅದರ ಸಮರ್ಪಕ ಬಳಕೆಯ ಅಗತ್ಯವಿದೆ ಎಂದು ಕಾರ್ಯದರ್ಶಿ ಪೆರಿಯನ ಉದಯ ಅಭಿಪ್ರಾಯಪಟ್ಟರು.
Last Updated 27 ಅಕ್ಟೋಬರ್ 2025, 4:55 IST
ಆಚಾರ–ವಿಚಾರ, ಸಂಸ್ಕೃತಿ ಉಳಿಸಿ: ಪೆರಿಯನ ಉದಯ
ADVERTISEMENT

‘ಮನ್‌ ಕಿ ಬಾತ್‌’ನಲ್ಲಿ ಕಾಫಿ ಪ್ರಸ್ತಾವ; ಕೊಡಗಿನವರ ಹರ್ಷ

Coffee in Mann Ki Baat: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್‌ ಕಿ ಬಾತ್‌’ ಕಾರ್ಯಕ್ರಮದ 127ನೇ ಭಾಗದಲ್ಲಿ ಕೊಡಗಿನ ಕಾಫಿಯ ಮಹತ್ವವನ್ನು ಪ್ರಸ್ತಾಪಿಸಿ ಸ್ಥಳೀಯರ ಮನಸೆಳೆದರು.
Last Updated 27 ಅಕ್ಟೋಬರ್ 2025, 4:50 IST
 ‘ಮನ್‌ ಕಿ ಬಾತ್‌’ನಲ್ಲಿ ಕಾಫಿ ಪ್ರಸ್ತಾವ; ಕೊಡಗಿನವರ ಹರ್ಷ

ಸೋಮವಾರಪೇಟೆ | ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ಫಲೋತ್ಸವ ಹಬ್ಬ

Church Celebration: ಸೋಮವಾರಪೇಟೆಯ ಮಹದೇಶ್ವರ ಬ್ಲಾಕ್‌ನ ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ಭಾನುವಾರ ಫಲೋತ್ಸವ ಹಬ್ಬವನ್ನು ಧಾರ್ಮಿಕ ಶ್ರದ್ಧೆಯಿಂದ ಆಚರಿಸಲಾಯಿತು.
Last Updated 27 ಅಕ್ಟೋಬರ್ 2025, 4:49 IST
ಸೋಮವಾರಪೇಟೆ  | ಸಿಎಸ್ಐ ಸಂತ ಜಾನ್ ದೇವಾಲಯದಲ್ಲಿ ಫಲೋತ್ಸವ ಹಬ್ಬ

ಮಡಿಕೇರಿ | ಮುಗಿಯದ ಅಮೃತ್–2, ಇನ್ನೂ ನಿಲ್ಲದ ಕಿರಿಕಿರಿ,

AMRUT Scheme: ನಗರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ಬಹು ಮಹತ್ವಕಾಂಕ್ಷೆಯ ಅಮೃತ್ –2 ಯೋಜನೆಯ ಅನುಷ್ಠಾನದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಇನ್ನೂ ತಪ್ಪಿಲ್ಲ. ಅಗೆದ ರಸ್ತೆಬದಿಗಳು ಹಾಗೆಯೇ ಇದ್ದು, ಮೊದಲಿನ ಸ್ಥಿತಿಗೆ ಇನ್ನೂ ತಂದಿಲ್ಲ.
Last Updated 27 ಅಕ್ಟೋಬರ್ 2025, 4:47 IST
ಮಡಿಕೇರಿ | ಮುಗಿಯದ ಅಮೃತ್–2, ಇನ್ನೂ ನಿಲ್ಲದ ಕಿರಿಕಿರಿ,
ADVERTISEMENT
ADVERTISEMENT
ADVERTISEMENT