ಕುಂದಾಪುರ | CJI ಮೇಲೆ ಶೂ ಎಸೆಯಲು ಯತ್ನ ಘಟನೆಗೆ ಖಂಡನೆ: ದಸಂಸದಿಂದ ಪ್ರತಿಭಟನೆ
Social Justice Statement: ದಲಿತ ಸಂಘರ್ಷ ಸಮಿತಿಯ ಭೀಮ ಘರ್ಜನೆ ಕಾರ್ಯಕ್ರಮದಲ್ಲಿ ಉದಯ ಕುಮಾರ್ ತಲ್ಲೂರು ಮಾತನಾಡಿ, ಎಸ್ಸಿ–ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ದೇಶದ ಮೂಲ ನಿವಾಸಿಗಳಾಗಿದ್ದು, ಜಾತಿ ವ್ಯವಸ್ಥೆ ವಿದೇಶೀಯರ ತಂತ್ರ ಎಂದರುLast Updated 17 ಅಕ್ಟೋಬರ್ 2025, 5:23 IST