ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಉಡುಪಿ

ADVERTISEMENT

ಕುಂದಾಪುರ | CJI ಮೇಲೆ ಶೂ ಎಸೆಯಲು ಯತ್ನ ಘಟನೆಗೆ ಖಂಡನೆ: ದಸಂಸದಿಂದ ಪ್ರತಿಭಟನೆ

Social Justice Statement: ದಲಿತ ಸಂಘರ್ಷ ಸಮಿತಿಯ ಭೀಮ ಘರ್ಜನೆ ಕಾರ್ಯಕ್ರಮದಲ್ಲಿ ಉದಯ ಕುಮಾರ್ ತಲ್ಲೂರು ಮಾತನಾಡಿ, ಎಸ್‌ಸಿ–ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ದೇಶದ ಮೂಲ ನಿವಾಸಿಗಳಾಗಿದ್ದು, ಜಾತಿ ವ್ಯವಸ್ಥೆ ವಿದೇಶೀಯರ ತಂತ್ರ ಎಂದರು
Last Updated 17 ಅಕ್ಟೋಬರ್ 2025, 5:23 IST
ಕುಂದಾಪುರ | CJI ಮೇಲೆ ಶೂ ಎಸೆಯಲು ಯತ್ನ ಘಟನೆಗೆ ಖಂಡನೆ: ದಸಂಸದಿಂದ ಪ್ರತಿಭಟನೆ

ಜಿಎಸ್‌ಟಿ ಆದಾಯ ಜಿಡಿಪಿ ಏರಿಕೆಗೂ ಸಹಕಾರಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Economic Growth: ಜಿಎಸ್‌ಟಿ ಆದಾಯದಿಂದ ದೇಶದ ಜಿಡಿಪಿ ಹೆಚ್ಚಳವಾಗುವುದರೊಂದಿಗೆ ವಿದೇಶಿ ಹೂಡಿಕೆದಾರರು ಭಾರತದ ಆರ್ಥಿಕತೆಯಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು
Last Updated 17 ಅಕ್ಟೋಬರ್ 2025, 5:17 IST
ಜಿಎಸ್‌ಟಿ ಆದಾಯ ಜಿಡಿಪಿ ಏರಿಕೆಗೂ ಸಹಕಾರಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಪಡುಬಿದ್ರಿ: ಗರ್ಭಗುಡಿ ಚಾವಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ

Shrine Construction: ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಈಶ್ವರ ದೇವರ ಗರ್ಭಗುಡಿಯ ಚಾವಣಿ ನಿರ್ಮಾಣ ಕಾರ್ಯಕ್ಕೆ ಗುರುವಾರ ಭಕ್ತರ ಸಮ್ಮುಖದಲ್ಲಿ ಪೂಜೆಯೊಂದಿಗೆ ಚಾಲನೆ ನೀಡಲಾಯಿತು
Last Updated 17 ಅಕ್ಟೋಬರ್ 2025, 5:16 IST
ಪಡುಬಿದ್ರಿ: ಗರ್ಭಗುಡಿ ಚಾವಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ

ವರಾಹಿ ಪಂಪ್ಡ್ ಸ್ಟೋರೇಜ್ ಜನವಿರೋಧಿ ಯೋಜನೆ: ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ

Hydro Power Opposition: ಕುಂದಾಪುರ ತಾಲ್ಲೂಕಿನ ಹೊಸಂಗಡಿ ಮತ್ತು ಮಚ್ಚಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಕೆವಿಐಎನ್‌ ಮತ್ತು ತೆಹ್ರಿ ಸಂಸ್ಥೆಯ ₹1,500 ಕೋಟಿ ವೆಚ್ಚದ 1,500 ಮೆಗಾವಾಟ್ ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ರೈತ ನಾಯಕ ವಿಕಾಸ್ ಹೆಗ್ಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ
Last Updated 17 ಅಕ್ಟೋಬರ್ 2025, 5:15 IST
ವರಾಹಿ ಪಂಪ್ಡ್ ಸ್ಟೋರೇಜ್ ಜನವಿರೋಧಿ ಯೋಜನೆ:  ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ

ಕುಂದಾಪುರ | ಪೋಷಣ್‌ ಅಭಿಯಾನ: ಸೀಮಂತ ಕಾರ್ಯಕ್ರಮ

Nutrition Drive: ಕುಂದಾಪುರದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಅಭಿಯಾನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಯೋಜನೆ, ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು
Last Updated 17 ಅಕ್ಟೋಬರ್ 2025, 5:10 IST
ಕುಂದಾಪುರ | ಪೋಷಣ್‌ ಅಭಿಯಾನ: ಸೀಮಂತ ಕಾರ್ಯಕ್ರಮ

ಮಹಿಳೆ ಸ್ವಾವಲಂಬಿಯಾದರೆ ಮನೆ ಬೆಳಗುತ್ತದೆ: ವಿಜಯ ಕುಮಾರ್

ಅಕ್ಕ ಸಂಜೀವಿನಿ ಸೂಪರ್ ಮಾರ್ಕೆಟ್‌ನಲ್ಲಿ ದೀಪ ಸಂಜೀವಿನಿ ಉದ್ಘಾಟನೆ
Last Updated 17 ಅಕ್ಟೋಬರ್ 2025, 5:10 IST
ಮಹಿಳೆ ಸ್ವಾವಲಂಬಿಯಾದರೆ ಮನೆ ಬೆಳಗುತ್ತದೆ: ವಿಜಯ ಕುಮಾರ್

ಉಡುಪಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ಮೌಲ್ಯದ ಅಕ್ರಮ ಪಟಾಕಿ ವಶ

ಕೋಟ, ಬ್ರಹ್ಮಾವರ, ಕಾರ್ಕಳ ನಗರ ಠಾಣಾ ಪೊಲೀಸರಿಂದ ಕಾರ್ಯಾಚರಣೆ
Last Updated 17 ಅಕ್ಟೋಬರ್ 2025, 5:09 IST
ಉಡುಪಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ಮೌಲ್ಯದ ಅಕ್ರಮ ಪಟಾಕಿ ವಶ
ADVERTISEMENT

ಬಂಟಕಲ್: ಅನ್ಮಯ ಟೆಕ್ನಾಲಜೀಸ್‌ ಸಂಸ್ಥೆ ಒಪ್ಪಂದಕ್ಕೆ ಸಹಿ

Academic Collaboration: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಉಡುಪಿಯ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಿತು
Last Updated 17 ಅಕ್ಟೋಬರ್ 2025, 5:07 IST
ಬಂಟಕಲ್: ಅನ್ಮಯ ಟೆಕ್ನಾಲಜೀಸ್‌ ಸಂಸ್ಥೆ ಒಪ್ಪಂದಕ್ಕೆ ಸಹಿ

ಶಿರ್ವ | ಕಳವು ಪ್ರಕರಣ: ಆರೋಪಿ ಸೆರೆ

Udupi police ಕಾಪು ತಾಲ್ಲೂಕು ಶಿರ್ವ ಗ್ರಾಮದ ಬಂಟಕಲ್ಲು ಎಂಬಲ್ಲಿ ಲೂಯಿಸ್ ಮಥಾಯಿಸ್ ಎಂಬುವರ ಮನೆ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 16 ಅಕ್ಟೋಬರ್ 2025, 4:47 IST
ಶಿರ್ವ | ಕಳವು ಪ್ರಕರಣ: ಆರೋಪಿ ಸೆರೆ

ಉಡುಪಿ | ಮಾಗಿದ ಪೈರು: ಮಳೆ ಆತಂಕದಲ್ಲಿ ರೈತರು

ಜಿಲ್ಲೆಯಲ್ಲಿ ಭತ್ತದ ಕಟಾವಿಗೆ ಸಿದ್ಧತೆ: ಬಂದಿವೆ ಹೊರ ಜಿಲ್ಲೆಗಳ ಕಟಾವು ಯಂತ್ರಗಳು
Last Updated 16 ಅಕ್ಟೋಬರ್ 2025, 4:43 IST
ಉಡುಪಿ | ಮಾಗಿದ ಪೈರು: ಮಳೆ ಆತಂಕದಲ್ಲಿ ರೈತರು
ADVERTISEMENT
ADVERTISEMENT
ADVERTISEMENT