ಶುಕ್ರವಾರ, 11 ಜುಲೈ 2025
×
ADVERTISEMENT

ಉಡುಪಿ

ADVERTISEMENT

ಶಿರ್ವ: ಶಂಕರಪುರ ಮುಖ್ಯಪ್ರಾಣ ಏಕಶಿಲಾ ಮೂರ್ತಿಯ ಮಾದರಿ ಬಿಡುಗಡೆ ಸಮಾರಂಭ

ಶಿರ್ವ: ಶಂಕರಪುರ ಶ್ರೀಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನ ದ್ವಾರಕಾಮಯಿ ಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ಮೂರ್ತಿ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಏಕಶಿಲಾ ಮೂರ್ತಿಯ ಮಾದರಿ ಬಿಡುಗಡೆ ಸಮಾರಂಭ ನಡೆಯಿತು.
Last Updated 10 ಜುಲೈ 2025, 6:25 IST
ಶಿರ್ವ: ಶಂಕರಪುರ ಮುಖ್ಯಪ್ರಾಣ ಏಕಶಿಲಾ ಮೂರ್ತಿಯ ಮಾದರಿ ಬಿಡುಗಡೆ ಸಮಾರಂಭ

ಶಿರ್ವ: ಕುತ್ಯಾರು ಗುತ್ತುಬೈಲಿನಲ್ಲಿ ‘ಕಮಲ ಕೃಷಿ ಕೂಟ’

ಶಿರ್ವ: ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶಿರ್ವ ಸಮೀಪದ ಕುತ್ಯಾರು ಗುತ್ತುಬೈಲಿನಲ್ಲಿ ನಡೆದ ಕಮಲ ಕೃಷಿ ಕೂಟವನ್ನು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು, ಗದ್ದೆಗೆ ಹಾಲು ಎರೆಯುವುದರ ಮೂಲಕ ಉದ್ಘಾಟಿಸಿದರು.
Last Updated 10 ಜುಲೈ 2025, 4:00 IST
ಶಿರ್ವ: ಕುತ್ಯಾರು ಗುತ್ತುಬೈಲಿನಲ್ಲಿ ‘ಕಮಲ ಕೃಷಿ ಕೂಟ’

ಉಡುಪಿ: ಕಾರ್ಮಿಕರನ್ನು ತುಳಿಯುತ್ತಿವೆ ಸರ್ಕಾರಗಳು, ವಿವಿಧೆಡೆ ಪ್ರತಿಭಟನೆ

ಜಿಲ್ಲೆಯ ಕಾರ್ಮಿಕರಿಂದ ಸಾರ್ವತ್ರಿಕ ಮುಷ್ಕರ: ವಿವಿಧೆಡೆ ಪ್ರತಿಭಟನೆ
Last Updated 10 ಜುಲೈ 2025, 3:59 IST
ಉಡುಪಿ: ಕಾರ್ಮಿಕರನ್ನು ತುಳಿಯುತ್ತಿವೆ ಸರ್ಕಾರಗಳು, ವಿವಿಧೆಡೆ ಪ್ರತಿಭಟನೆ

ಕುಂದು ಕೊರತೆ | ಉಡುಪಿ: ಅವರಾಲು ಮಟ್ಟು ರಸ್ತೆ ಸರಿಪಡಿಸಲು ಮನವಿ

Padubidri Road Issue: ಪಡುಬಿದ್ರಿ: ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ಅವರಾಲು–ನಡಿಯಾರ್ ರಸ್ತೆ ಮಳೆಗಾಲ ಆರಂಭವಾಗುತ್ತಿದ್ದಂತೆ ಉಪಯೋಗವಿಲ್ಲದಂತೆ ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ,
Last Updated 10 ಜುಲೈ 2025, 3:57 IST
ಕುಂದು ಕೊರತೆ | ಉಡುಪಿ: ಅವರಾಲು ಮಟ್ಟು ರಸ್ತೆ ಸರಿಪಡಿಸಲು ಮನವಿ

ಉಡುಪಿ: ಏಕವಿನ್ಯಾಸ ನಕ್ಷೆ ಸಿಗದೆ ಜನರಿಗೆ ಸಂಕಷ್ಟ, ಸಂಸದರ ಅಧ್ಯಕ್ಷತೆಯಲ್ಲಿ ಸಭೆ

ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ
Last Updated 10 ಜುಲೈ 2025, 3:55 IST
ಉಡುಪಿ: ಏಕವಿನ್ಯಾಸ ನಕ್ಷೆ ಸಿಗದೆ ಜನರಿಗೆ ಸಂಕಷ್ಟ, ಸಂಸದರ ಅಧ್ಯಕ್ಷತೆಯಲ್ಲಿ ಸಭೆ

ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿ

ಕೋಡಿ ಸೀವಾಕ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸ್ವರೂಪ ಭೇಟಿ
Last Updated 9 ಜುಲೈ 2025, 6:38 IST
ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿ

ವಿನಯ್‌ ಗುರೂಜಿಗೆ ‘ಧರ್ಮಯೋಗಿ ಸಮ್ಮಾನ್‌’ ಪ್ರದಾನ

ಮುದ್ರಾಡಿ ಧರ್ಮಯೋಗಿ ಮೋಹನ್‌ ಶ್ರೀಗಳ 4ನೇ ಆರಾಧನಾ ಮಹೋತ್ಸವ
Last Updated 9 ಜುಲೈ 2025, 6:37 IST
ವಿನಯ್‌ ಗುರೂಜಿಗೆ ‘ಧರ್ಮಯೋಗಿ ಸಮ್ಮಾನ್‌’ ಪ್ರದಾನ
ADVERTISEMENT

ನಾಡದೋಣಿ ಮೀನುಗಾರರಿಗೆ ಕೃಪೆ ತೋರಿದ ಕಡಲು

ಮಲ್ಪೆಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರಿಗೆ ಹೇರಳವಾಗಿ ಸಿಗುತ್ತಿದೆ ಸಿಗಡಿ, ಕಲ್ಲೂರು
Last Updated 9 ಜುಲೈ 2025, 6:36 IST
ನಾಡದೋಣಿ ಮೀನುಗಾರರಿಗೆ ಕೃಪೆ ತೋರಿದ ಕಡಲು

‘ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು’

ಕೋಟೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ
Last Updated 9 ಜುಲೈ 2025, 6:35 IST
‘ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು’

12ರಂದು ರಾಷ್ಟ್ರೀಯ ಲೋಕ ಅದಾಲತ್‌

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳ ಆವರಣಗಳಲ್ಲಿ ಇದೇ 12 ರಂದು ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಧೀಶ ಕಿರಣ್ ಎಸ್.ಗಂಗಣ್ಣನವರ್ ತಿಳಿಸಿದರು.
Last Updated 9 ಜುಲೈ 2025, 6:24 IST
12ರಂದು ರಾಷ್ಟ್ರೀಯ ಲೋಕ ಅದಾಲತ್‌
ADVERTISEMENT
ADVERTISEMENT
ADVERTISEMENT