<p><strong>ಬ್ರಹ್ಮಾವರ:</strong> ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಮಹೋತ್ಸವ ಅಂಗವಾಗಿ ಮಧ್ವ ಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ 56 ವಿದ್ಯಾರ್ಥಿಗಳು ಬಾರ್ಕೂರಿನ ಪುರಾತನ ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದ ಪರಿಸರ, ಪರಿಕರಗಳನ್ನು ಸ್ವಚ್ಛಗೊಳಿಸಿದರು.</p>.<p>ದೇವಸ್ಥಾನದ ಸುತ್ತು ಪೌಳಿಯಲ್ಲಿರುವ ನಾಗಬನ, ಅಗ್ನಿಭೈರವ ತ್ರಿಶೂಲದಲ್ಲಿ ಮೃತ್ಯು ದೇವತೆ, ಅಶ್ವತ್ಥ ಕಟ್ಟೆ, ಶಿವಲಿಂಗಕ್ಕೆ ರುದ್ರ ಪಾರಾಯಣದೊಂದಿಗೆ ಜಲಾಭಿಷೇಕ, 6 ಮಂದಿ ಸಂಸ್ಕೃತ ವಿದ್ವತ್ ವಿದ್ಯಾರ್ಥಿನಿಯರು ದೇವಸ್ಥಾನದ ಆರತಿ, ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದರು.</p>.<p>ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ರಾಧಾಕೃಷ್ಣ ಡಿ, ವೇದಾಂತ ಶಿಕ್ಷಕ ಅಜಿತ್ ಕುಮಾರ್ ಆಚಾರ್ಯ, ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದ ಅರ್ಚಕ, ಆಡಳಿತಗಾರ ಮಹಾಬಲೇಶ್ವರ ಭಟ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ:</strong> ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಮಹೋತ್ಸವ ಅಂಗವಾಗಿ ಮಧ್ವ ಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ 56 ವಿದ್ಯಾರ್ಥಿಗಳು ಬಾರ್ಕೂರಿನ ಪುರಾತನ ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದ ಪರಿಸರ, ಪರಿಕರಗಳನ್ನು ಸ್ವಚ್ಛಗೊಳಿಸಿದರು.</p>.<p>ದೇವಸ್ಥಾನದ ಸುತ್ತು ಪೌಳಿಯಲ್ಲಿರುವ ನಾಗಬನ, ಅಗ್ನಿಭೈರವ ತ್ರಿಶೂಲದಲ್ಲಿ ಮೃತ್ಯು ದೇವತೆ, ಅಶ್ವತ್ಥ ಕಟ್ಟೆ, ಶಿವಲಿಂಗಕ್ಕೆ ರುದ್ರ ಪಾರಾಯಣದೊಂದಿಗೆ ಜಲಾಭಿಷೇಕ, 6 ಮಂದಿ ಸಂಸ್ಕೃತ ವಿದ್ವತ್ ವಿದ್ಯಾರ್ಥಿನಿಯರು ದೇವಸ್ಥಾನದ ಆರತಿ, ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದರು.</p>.<p>ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ರಾಧಾಕೃಷ್ಣ ಡಿ, ವೇದಾಂತ ಶಿಕ್ಷಕ ಅಜಿತ್ ಕುಮಾರ್ ಆಚಾರ್ಯ, ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಸಿದ್ದೇಶ್ವರ ಸಿದ್ಧಿನಾಥ ದೇವಸ್ಥಾನದ ಅರ್ಚಕ, ಆಡಳಿತಗಾರ ಮಹಾಬಲೇಶ್ವರ ಭಟ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>