ಬುಧವಾರ, 21 ಜನವರಿ 2026
×
ADVERTISEMENT

ಉತ್ತರ ಕನ್ನಡ

ADVERTISEMENT

ಗೋಕರ್ಣ | ಗಾಯಗೊಂಡ ಕಾಡುಹಂದಿಯ ರಕ್ಷಣೆ

Forest Rescue: ಗೋಕರ್ಣ: ತೀವ್ರ ಗಾಯಗೊಂಡು ನಾಡಿಗೆ ಬಂದ ಕಾಡುಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಪತ್ತೆಹಚ್ಚಿ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Last Updated 21 ಜನವರಿ 2026, 6:18 IST
ಗೋಕರ್ಣ | ಗಾಯಗೊಂಡ ಕಾಡುಹಂದಿಯ ರಕ್ಷಣೆ

ಭಟ್ಕಳ | ವಿಜೃಂಭಣೆಯಿಂದ ನಡದ ಮುರ್ಡೇಶ್ವರ ರಥೋತ್ಸವ

Temple Festival: ಭಟ್ಕಳ: ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ಮಾತ್ಹೋಬಾರ ದೇವರ ಮಹಾರಥೋತ್ಸವ ಜ.19ರಂದು ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.
Last Updated 21 ಜನವರಿ 2026, 6:15 IST
ಭಟ್ಕಳ | ವಿಜೃಂಭಣೆಯಿಂದ ನಡದ ಮುರ್ಡೇಶ್ವರ ರಥೋತ್ಸವ

ಕಾರವಾರ | ರಿಶೇಲ್ ಸಾವಿನ ತನಿಖೆ ಎಸ್‌ಐಟಿಗೆ ವಹಿಸಿ

SIT Probe Demand: ಕಾರವಾರ: ಕದ್ರಾ ಗ್ರಾಮದ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿ ಕ್ಯಾಥೊಲಿಕ್ ಅಸೋಸಿಯೇಶನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
Last Updated 21 ಜನವರಿ 2026, 6:13 IST
ಕಾರವಾರ | ರಿಶೇಲ್ ಸಾವಿನ ತನಿಖೆ ಎಸ್‌ಐಟಿಗೆ ವಹಿಸಿ

ಶಿರಸಿ-ಸಿದ್ದಾಪುರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ

Infrastructure Growth: byline no author page goes here ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರ ಪ್ರಯತ್ನದಿಂದ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
Last Updated 21 ಜನವರಿ 2026, 6:10 IST
ಶಿರಸಿ-ಸಿದ್ದಾಪುರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ

ಶಿರಸಿ | ಯುವಕರ ಶಕ್ತಿ ಕ್ರೀಡೆಗಳಲ್ಲಿ ಸದ್ಬಳಕೆಯಾಗಲಿ: ವಿಶ್ವೇಶ್ವರ ಹೆಗಡೆ

Sports Motivation: byline no author page goes here ಶಿರಸಿ: ಮಾದಕ ವ್ಯಸನ ಮುಕ್ತ ಸಮಾಜದ ಗುರಿಯೊಂದಿಗೆ ಕ್ರೀಡಾ ಪ್ರತಿಭೆಗಳಿಗೆ ವೇದಿಕೆಯಾಗುವ ಉದ್ದೇಶದ ಸಂಸದ ಖೇಲ್ ಕ್ರೀಡಾ ಮಹೋತ್ಸವದಲ್ಲಿ ಯುವಶಕ್ತಿ ಕ್ರೀಡೆಗಳಲ್ಲಿ ಸದ್ಬಳಕೆಯಾಗಲಿ ಎಂದು ವಿಶ್ವೇಶ್ವರ ಹೆಗಡೆ ಹೇಳಿದರು.
Last Updated 21 ಜನವರಿ 2026, 6:08 IST
ಶಿರಸಿ | ಯುವಕರ ಶಕ್ತಿ ಕ್ರೀಡೆಗಳಲ್ಲಿ ಸದ್ಬಳಕೆಯಾಗಲಿ: ವಿಶ್ವೇಶ್ವರ ಹೆಗಡೆ

ಮಾರಿಕಾಂಬಾ ಜಾತ್ರೆ ಫೆ.24ರಿಂದ ಪ್ರಾರಂಭ: ಭಕ್ತರ ಸೌಲಭ್ಯಕ್ಕೆ ಸಕಲ ಸಿದ್ಧತೆ

Religious Festival: byline no author page goes here ಶಿರಸಿ: ಶಕ್ತಿ ದೇವತೆಯಾದ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಫೆ.24ರಿಂದ ಮಾ.4ರವರೆಗೆ ನಡೆಯಲಿದ್ದು, 30 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಕಲ ಸಿದ್ಧತೆಗಳು ನಡೆಯುತ್ತಿವೆ.
Last Updated 21 ಜನವರಿ 2026, 6:07 IST
ಮಾರಿಕಾಂಬಾ ಜಾತ್ರೆ ಫೆ.24ರಿಂದ ಪ್ರಾರಂಭ: ಭಕ್ತರ ಸೌಲಭ್ಯಕ್ಕೆ ಸಕಲ ಸಿದ್ಧತೆ

ಮುರುಡೇಶ್ವರ ರಥೋತ್ಸವ ಇಂದು

ಭಟ್ಕಳದ ಮುರುಡೇಶ್ವರದಲ್ಲಿ ಇಂದು (ಜ.20) ಮಹಾ ರಥೋತ್ಸವ ನಡೆಯಲಿದೆ. ಸಂಭ್ರಮದ ಜಾತ್ರೆಗೆ ಕಲಶ ಸ್ಥಾಪನೆ, ರಥಾರೋಹಣ ಮತ್ತು ಮೃಗ ಬೇಟೆ ಉತ್ಸವಗಳ ಮೆರುಗು.
Last Updated 20 ಜನವರಿ 2026, 6:50 IST
ಮುರುಡೇಶ್ವರ ರಥೋತ್ಸವ ಇಂದು
ADVERTISEMENT

ಮಿಂಚಿದ ಸಿಕಂದರ್, ಮಿರ್ಜಾ, ದೇವಾ

ಕೆಂಪು ಮಣ್ಣಿನ ಅಖಾಡದಲ್ಲಿ ಪೈಲ್ವಾನರ ಕಾಳಗ:ಸಹಸ್ರಾರು ಜನರಿಂದ ವೀಕ್ಷಣೆ
Last Updated 20 ಜನವರಿ 2026, 5:33 IST
ಮಿಂಚಿದ ಸಿಕಂದರ್, ಮಿರ್ಜಾ, ದೇವಾ

ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತ ಹೋರಾಟ ಅಗತ್ಯ

ಹಿಂದು ಸಮಾಜೋತ್ಸವ:ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಮತ
Last Updated 20 ಜನವರಿ 2026, 5:32 IST
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತ ಹೋರಾಟ ಅಗತ್ಯ

ನದಿ ಜೋಡಣೆ ವಿರೋಧಿಸಲು ನಾವು ಸಿದ್ಧ

ಬಿಜೆಪಿ ನಾಯಕರು ಪ್ರಧಾನಿ ಭೇಟಿಯಾಗಿ ಯೋಜನೆ ಕೈಬಿಡಿಸಲಿ:ಸಚಿವ ವೈದ್ಯ
Last Updated 20 ಜನವರಿ 2026, 5:29 IST
ನದಿ ಜೋಡಣೆ ವಿರೋಧಿಸಲು ನಾವು ಸಿದ್ಧ
ADVERTISEMENT
ADVERTISEMENT
ADVERTISEMENT