ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ಸಿಡಿಲು ಬಡಿದು ವ್ಯಕ್ತಿ, ಏಳು ಕುರಿಗಳು ಸಾವು

Published 13 ಮೇ 2024, 5:40 IST
Last Updated 13 ಮೇ 2024, 5:40 IST
ಅಕ್ಷರ ಗಾತ್ರ

ಶಹಾಪುರ (ಯಾದಗಿರಿ): ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಸುಮಾರಿಗೆ ಸಿಡಿಲು ಬಡಿದು ಕುರಿಗಾಹಿ ಮತ್ತು ಏಳು ಕುರಿಗಳು ಮೃತಪಟ್ಟಿವೆ.

ಗೋವಿಂದಪ್ಪ ಬಸಲಿಂಗಪ್ಪ (26) ಮೃತ ವ್ಯಕ್ತಿ. ಸಿಡಿಲಿನ ಹೊಡೆತಕ್ಕೆ ಏಳು ಕುರಿಗಳು ಮೃತಪಟ್ಟಿದ್ದು, 10 ಕುರಿಗಳು ಗಾಯಗೊಂಡಿವೆ. ಕುರಿಹಟ್ಟಿಯಲ್ಲಿ 200 ಕುರಿಗಳು ಇದ್ದವು.

ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT