ಶುಕ್ರವಾರ, 11 ಜುಲೈ 2025
×
ADVERTISEMENT

ಯಾದಗಿರಿ

ADVERTISEMENT

ತಪಸ್ಸಿನ ಜತೆಗೆ ಜ್ಞಾನ ಸಂಪಾದಿಸಿ: ಸತ್ಯಾತ್ಮತೀರ್ಥ ಶ್ರೀ

ಭಗವಂತನ ನಾಮಸ್ಮರಣೆಯಲ್ಲಿ ಇರುವವರಿಗೆ ಕಷ್ಟದ ಅರಿವು ಬರುವುದಿಲ್ಲ
Last Updated 11 ಜುಲೈ 2025, 7:21 IST
ತಪಸ್ಸಿನ ಜತೆಗೆ ಜ್ಞಾನ ಸಂಪಾದಿಸಿ: ಸತ್ಯಾತ್ಮತೀರ್ಥ ಶ್ರೀ

ಸುರಪುರ: ‘ಗುರು ಪೂರ್ಣಿಮೆ ಬೌದ್ಧರಿಗೆ ವಿಶೇಷ ದಿನ’

Buddhist Dhamma Day: ‘ಗೌತಮ ಬುದ್ಧ ಜ್ಞಾನೋದಯವಾದ ನಂತರ ಆಷಾಢ ಮಾಸ (ಗುರು ಪೂರ್ಣಿಮೆ) ಹುಣ್ಣಿಮೆ ದಿನದಂದು ಪಾಲಿ ಭಾಷೆಯಲ್ಲಿ ತನ್ನ 5 ಜನ ಅನುಯಾಯಿ ಶಿಷ್ಯರಿಗೆ ಸಾರಾನಾಥ ಬಳಿಯ ಜಿಂಕೆ ಉದ್ಯಾನದಲ್ಲಿ ಜ್ಞಾನ ಅಂದರೆ ಏನು ಎಂದು ಸತ್ಯದ ಬಗ್ಗೆ ಮೊದಲನೆ ಧಮ್ಮ ಉಪದೇಶ ನೀಡಿದ್ದರು.
Last Updated 11 ಜುಲೈ 2025, 7:18 IST
ಸುರಪುರ: ‘ಗುರು ಪೂರ್ಣಿಮೆ ಬೌದ್ಧರಿಗೆ ವಿಶೇಷ ದಿನ’

ಶಹಾಪುರ: ರಸ್ತೆ ನಿರ್ಮಿಸಿದ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ

ವಿಭೂತಿಹಳ್ಳಿ ಗ್ರಾಮದಲ್ಲಿ ಭುಗಿಲೆದ್ದ ಅಸಮಾಧಾನ
Last Updated 11 ಜುಲೈ 2025, 7:16 IST
ಶಹಾಪುರ: ರಸ್ತೆ ನಿರ್ಮಿಸಿದ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ

ಮೂಲ ಸೌಕರ್ಯಕ್ಕಾಗಿ ಕಕ್ಕೇರಾ ಬಂದ್

Public Infrastructure Demand: ಪಟ್ಟಣದಲ್ಲಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಡಿಗ್ರಿ ಕಾಲೇಜು, ವಿದ್ಯುತ್ ಸಮಸ್ಯೆ, ಚರಂಡಿ, ಬಾಲಕಿಯರ ಶಾಲೆ, ವಸತಿ ಶಾಲೆ, ತಾಲ್ಲೂಕು ಕೇಂದ್ರವನ್ನಾಗಿದಲು ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಈಡೇರಿಸುವಂತೆ ಆಗ್ರಹಿಸಿ ಕಕ್ಕೇರಾ ಪಟ್ಟಣ ಬಂದ್
Last Updated 11 ಜುಲೈ 2025, 7:12 IST
ಮೂಲ ಸೌಕರ್ಯಕ್ಕಾಗಿ ಕಕ್ಕೇರಾ ಬಂದ್

ಯಾದಗಿರಿ: ಮಠ, ದೇಗುಲಗಳಲ್ಲಿ ಗುರುಪೂರ್ಣಿಮೆ ಸಂಭ್ರಮ

ವಿಶೇಷ ಪೂಜೆ, ಸಾವಿರಾರು ಭಕ್ತರಿಗೆ ಮಹಾ ಪ್ರಸಾದ ವಿತರಣೆ
Last Updated 11 ಜುಲೈ 2025, 7:10 IST
ಯಾದಗಿರಿ: ಮಠ, ದೇಗುಲಗಳಲ್ಲಿ ಗುರುಪೂರ್ಣಿಮೆ ಸಂಭ್ರಮ

ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ: ‌ಸಾವಿನ ಸುದ್ದಿ ಕೇಳಿ ತಂದೆ ಸಾವು

Caste discrimination case: ಯಾದಗಿರಿ ಜಿಲ್ಲೆಯಲ್ಲಿ, ಜಾತಿ ನಿಂದನೆ ಪ್ರಕರಣದ ದೂರು ಕೇಳಿ ಹೆದರಿದ ಯುವಕ ಮಹೆಬೂಬ್ (21) ಆತ್ಮಹತ್ಯೆ ಮಾಡಿಕೊಂಡು, ಶಾಕ್‌ಗೆ ತಂದೆ ಸೈಯದ್ ಮೀರಸಾಬ್ (50) ಹೃದಯಾಘಾತದಿಂದ ಸಾವನ್ನಪ್ಪಿದರು. 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 10 ಜುಲೈ 2025, 18:33 IST
ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ: ‌ಸಾವಿನ ಸುದ್ದಿ ಕೇಳಿ ತಂದೆ ಸಾವು

ವಡಗೇರಾ: ಅಟ್ರಾಸಿಟಿ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ; ಹೃದಯಾಘಾತದಿಂದ ತಂದೆ ಸಾವು

Vadagera Suicide Case: ಜಮೀನು ದಾರಿ ವಿಚಾರವಾಗಿ ಎಸ್‌ಸಿ ಸಮುದಾಯದವರು ಅಟ್ರಾಸಿಟಿ ಕೇಸ್ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಪಟ್ಟಣದ ಯುವಕ ಭಯಗೊಂಡು ಬೇವಿನ ಗಿಡಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 10 ಜುಲೈ 2025, 8:23 IST
ವಡಗೇರಾ: ಅಟ್ರಾಸಿಟಿ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ; ಹೃದಯಾಘಾತದಿಂದ ತಂದೆ ಸಾವು
ADVERTISEMENT

ಹುಣಸಗಿ: ಮುಖ್ಯ ರಸ್ತೆ ದುರಸ್ತಿಗೊಳಿಸಿದ ಗ್ರಾಮಸ್ಥರು

Road Repair: ಹುಣಸಗಿ ತಾಲ್ಲೂಕಿನ ತೆಗ್ಗೇಳ್ಳಿ ಗ್ರಾಮದ ಗ್ರಾಮಸ್ಥರು ತಾವೇ ಹಣ ಸಂಗ್ರಹಿಸಿ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ.
Last Updated 10 ಜುಲೈ 2025, 7:16 IST
ಹುಣಸಗಿ: ಮುಖ್ಯ ರಸ್ತೆ ದುರಸ್ತಿಗೊಳಿಸಿದ ಗ್ರಾಮಸ್ಥರು

ಶಿಕ್ಷಣ, ಆರೋಗ್ಯಕ್ಕೆ ಆದ್ಯತೆಯಲ್ಲಿ ಕೆಲಸ: ಶಾಸಕ ಶರಣಗೌಡ ಕಂದಕೂರ ಭರವಸೆ

ಶೈಕ್ಷಣಿಕವಾಗಿ ನಮ್ಮ ಭಾಗದಲ್ಲಿ ಇನ್ನೂ ಉತ್ತಮ ಫಲಿತಾಂಶ ನಿರೀಕ್ಷಿಸುತ್ತಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತದೆ. ಕಾಲೇಜಿನ ಅವಶ್ಯಕತೆಗಳ ಪಟ್ಟಿ ತಯಾರಿಸಿದರೆ ಅದನ್ನು ಪೂರೈಸಲಾಗುವುದು. ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವ ಕೆಲಸ ಮಾಡುವೆ’ -ಶರಣಗೌಡ ಕಂದಕೂರ.
Last Updated 10 ಜುಲೈ 2025, 7:14 IST
ಶಿಕ್ಷಣ, ಆರೋಗ್ಯಕ್ಕೆ ಆದ್ಯತೆಯಲ್ಲಿ ಕೆಲಸ: ಶಾಸಕ ಶರಣಗೌಡ ಕಂದಕೂರ ಭರವಸೆ

ಎಸ್.ಪಿ ವರ್ಗಾವಣೆ ಊಹಾಪೋಹ: ಸಚಿವ ಶರಣಬಸಪ್ಪ ದರ್ಶನಾಪುರ

ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಕೇವಲ ಊಹಾಪೋಹ ಮಾತ್ರ. ಈ ವಿಷಯದಲ್ಲಿ ಸರ್ಕಾರ ಇನ್ನೂವರೆಗೂ ಯಾವುದೆ ಹಸ್ತಕ್ಷೇಪ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.
Last Updated 10 ಜುಲೈ 2025, 7:11 IST
ಎಸ್.ಪಿ ವರ್ಗಾವಣೆ ಊಹಾಪೋಹ: ಸಚಿವ ಶರಣಬಸಪ್ಪ ದರ್ಶನಾಪುರ
ADVERTISEMENT
ADVERTISEMENT
ADVERTISEMENT