ಶನಿವಾರ, 15 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ಚಿಕಿತ್ಸೆಗೆ ಸ್ಪಂದಿಸದೆ ಎಸ್‌ಡಿಎ ಸಾವು

Yadgir Crime: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಗೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಎಸ್‌ಡಿಎ ಅಂಜಲಿ ಗಿರೀಶ ಕಂಬಾನೂರ ಅವರು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 14 ನವೆಂಬರ್ 2025, 23:31 IST
ಯಾದಗಿರಿ: ಚಿಕಿತ್ಸೆಗೆ ಸ್ಪಂದಿಸದೆ ಎಸ್‌ಡಿಎ ಸಾವು

ಯಾದಗಿರಿ: ‘ಗ್ಯಾರಂಟಿ’ ಜಾಗೃತಿಯ ಸಂಚಾರಿ ವಾಹನಕ್ಕೆ ಚಾಲನೆ

LED Campaign Vehicle: ರಾಜ್ಯದ ಐದು ಗ್ಯಾರಂಟಿ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಲು ಯಾದಗಿರಿಯ ಡಿಸಿ ಹರ್ಷಲ್ ಭೋಯರ್ ಅವರು ಎಲ್‌ಇಡಿ ಪರದೆಯ ಜಾಗೃತಿ ವಾಹನಕ್ಕೆ ಗುರುವಾರ ಹಸಿರು ನಿಶಾನೆ ತೋರಿದರು.
Last Updated 14 ನವೆಂಬರ್ 2025, 6:23 IST
ಯಾದಗಿರಿ: ‘ಗ್ಯಾರಂಟಿ’ ಜಾಗೃತಿಯ ಸಂಚಾರಿ ವಾಹನಕ್ಕೆ ಚಾಲನೆ

ಯಾದಗಿರಿ: ಮಲ್ಲಕಂಬದ ಮೇಲೆ ‘ಮಂದಿರದ ಮಕ್ಕಳ’ ಕರಾಮತ್ತು

ಸರ್ಕಾರಿ ಬಾಲ ಮಂದಿರಗಳ ಐವರು ಬಾಲಕಿಯರು, ಎಂಟು ಮಂದಿ ಬಾಲಕರು ಭಾಗಿ
Last Updated 14 ನವೆಂಬರ್ 2025, 6:22 IST
ಯಾದಗಿರಿ: ಮಲ್ಲಕಂಬದ ಮೇಲೆ ‘ಮಂದಿರದ ಮಕ್ಕಳ’ ಕರಾಮತ್ತು

ಸ್ಫೋಟದಿಂದ ಭಯ: ಸೂರಜ್ ಲ್ಯಾಬೋರೇಟರಿಸ್‌ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

Chemical Factory Negligence: ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೂರಜ್ ಲ್ಯಾಬೋರೇಟರಿಸ್‌ನಲ್ಲಿ ನಡೆದ ಸ್ಫೋಟದಿಂದ ಜನರಲ್ಲಿ ಭಯ ಮನೆಮಾಡಿದ್ದು, ಕಂಪನಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 14 ನವೆಂಬರ್ 2025, 6:19 IST
ಸ್ಫೋಟದಿಂದ ಭಯ: ಸೂರಜ್ ಲ್ಯಾಬೋರೇಟರಿಸ್‌ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

ಸುರಪುರಕ್ಕೆ ಫ್ರಾನ್ಸ್‌ನ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ

Historical Sites Karnataka: ಫ್ರಾನ್ಸ್ ದೇಶದ ಪುರಾತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಅವರು ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಐತಿಹಾಸಿಕ ಹಾಗೂ ಪ್ರಾಗೈತಿಹಾಸಿಕ ಪುರಾತ್ವ ಸ್ಥಳಗಳಿಗೆ ಭೇಟಿ ನೀಡಿದರು.
Last Updated 14 ನವೆಂಬರ್ 2025, 6:16 IST
ಸುರಪುರಕ್ಕೆ ಫ್ರಾನ್ಸ್‌ನ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ

ಯಾದಗಿರಿ | ನಗರಸಭೆಗೆ ಯೋಜನಾ ನಿರ್ದೇಶಕ ಭೇಟಿ: ಕಡತಗಳ ತ್ವರಿತ ವಿಲೇವಾರಿಗೆ ತಾಕೀತು

Municipal Office Inspection: ಯಾದಗಿರಿ ನಗರಸಭೆ ಕಚೇರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಗುರುವಾರ ದಿಢೀರ್ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದರು ಮತ್ತು ಕಾರ್ಯವೈಖರಿಯ ಹಂದರವನ್ನು ಪರಿಶೀಲಿಸಿದರು.
Last Updated 14 ನವೆಂಬರ್ 2025, 6:15 IST
ಯಾದಗಿರಿ | ನಗರಸಭೆಗೆ ಯೋಜನಾ ನಿರ್ದೇಶಕ ಭೇಟಿ: ಕಡತಗಳ ತ್ವರಿತ ವಿಲೇವಾರಿಗೆ ತಾಕೀತು

ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷೆ ಕೊಲೆಗೆ ಯತ್ನ: ಶಂಕಿತ ನಾಲ್ವರು ಪೊಲೀಸರ ವಶಕ್ಕೆ

Assault Investigation Yadgir: ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣದಲ್ಲಿ ನಾಲ್ವರು ಶಂಕಿತರನ್ನು ಪೊಲೀಸರು ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
Last Updated 14 ನವೆಂಬರ್ 2025, 5:54 IST
ಶಹಾಬಾದ್ ನಗರಸಭೆ ಮಾಜಿ ಅಧ್ಯಕ್ಷೆ ಕೊಲೆಗೆ ಯತ್ನ: ಶಂಕಿತ ನಾಲ್ವರು ಪೊಲೀಸರ ವಶಕ್ಕೆ
ADVERTISEMENT

ವಡಗೇರಾ: ಆರ್‌ಎಸ್‌ಎಸ್‌ ಕಡಿವಾಣಕ್ಕೆ ಆಗ್ರಹ

Political Protest: ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ವಿಭಜನೆಗೆ ಕಾರಣವಾಗುತ್ತಿರುವ ಆರ್‌ಎಸ್‌ಎಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಡಗೇರಾದ ದಲಿತ ಸಂಘರ್ಷ ಸಮಿತಿಯವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 13 ನವೆಂಬರ್ 2025, 6:41 IST
ವಡಗೇರಾ: ಆರ್‌ಎಸ್‌ಎಸ್‌ ಕಡಿವಾಣಕ್ಕೆ ಆಗ್ರಹ

ಶಹಾಬಾದ್ ಕಲ್ಲಿಗೆ ವೈರತ್ವದ ‘ರಕ್ತದ ಕಲೆ’!

Crime Incident: ಕಲಬುರಗಿ ಜಿಲ್ಲೆಯ ಶಹಾಬಾದ್‌ ಸ್ಟೋನ್‌ ಪ್ರದೇಶದಲ್ಲಿ ಮಾಜಿ ಸಚಿವರ ಕುಟುಂಬದ ಸದಸ್ಯರ ಮೇಲೆ ಬುಧವಾರ ಮತ್ತೊಮ್ಮೆ ವೈರತ್ವದ ದಾಳಿ ನಡೆದಿದ್ದು, ಸೊಸೆ ಕೊಲೆ ಯತ್ನ ವಿಫಲವಾಗಿದೆ ಎಂದು ವರದಿಯಾಗಿದೆ.
Last Updated 13 ನವೆಂಬರ್ 2025, 6:40 IST
ಶಹಾಬಾದ್ ಕಲ್ಲಿಗೆ ವೈರತ್ವದ ‘ರಕ್ತದ ಕಲೆ’!

ಯಾದಗಿರಿ | ಲೈಂಗಿಕ ದೌರ್ಜನ್ಯ: ಕೆಬಿಜೆಎನ್‌ಎಲ್‌ ಅಟೆಂಡರ್ ವಿರುದ್ಧ ಎಫ್‌ಐಆರ್‌

Crime Report: ಮದುವೆ ಮಾಡುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕೆಬಿಜೆಎನ್‌ಎಲ್‌ ಅಟೆಂಡರ್‌ ವಿರುದ್ಧ ಯಾದಗಿರಿಯ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ನವೆಂಬರ್ 2025, 6:38 IST
ಯಾದಗಿರಿ | ಲೈಂಗಿಕ ದೌರ್ಜನ್ಯ: ಕೆಬಿಜೆಎನ್‌ಎಲ್‌ ಅಟೆಂಡರ್ ವಿರುದ್ಧ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT