ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಅನಧೀಕೃತ ಶೆಡ್ ತೆರುವು: ಸತ್ಯಾಗ್ರಹ ಹಿಂದಕ್ಕೆ 

Kembhavi News: ಕೆಂಭಾವಿಯಲ್ಲಿ ಅನಧಿಕೃತ ಜಾಗ ಒತ್ತುವರಿ ವಿರೋಧಿಸಿ ಹಾಲುಮತ ಸಮಾಜ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ, ಅಧಿಕಾರಿಗಳು ಶೆಡ್ ತೆರುವುಗೊಳಿಸಿದ ನಂತರ ಯಶಸ್ವಿಯಾಗಿ ಅಂತ್ಯಗೊಂಡಿದೆ.
Last Updated 23 ಫೆಬ್ರುವರಿ 2026, 6:53 IST
ಅನಧೀಕೃತ ಶೆಡ್ ತೆರುವು: ಸತ್ಯಾಗ್ರಹ ಹಿಂದಕ್ಕೆ 

ಯಾದಗಿರಿ: ದೇವಸ್ಥಾನ ಕಟ್ಟಡಕ್ಕೆ ಭೂಮಿ ಪೂಜೆ

Yadgir News: ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದ ನೂತನ ಕಟ್ಟಡಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೂಮಿ ಪೂಜೆ ನೆರವೇರಿಸಿದರು. ದೇವಾಲಯಕ್ಕೆ ₹ 50 ಲಕ್ಷ ಅನುದಾನ ಘೋಷಣೆ ಮಾಡಲಾಗಿದೆ.
Last Updated 23 ಫೆಬ್ರುವರಿ 2026, 6:53 IST
ಯಾದಗಿರಿ: ದೇವಸ್ಥಾನ ಕಟ್ಟಡಕ್ಕೆ ಭೂಮಿ ಪೂಜೆ

ಯೋಗಿ ಮಾದರಿ ಸರ್ಕಾರ ನಡೆಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Basanagouda Patil Yatnal: ಬಿಜೆಪಿ ಸೇರಿಸಿಕೊಳ್ಳದಿದ್ದರೆ ಜೆಸಿಬಿ ಪಕ್ಷದ ಮೂಲಕ ಅಧಿಕಾರಕ್ಕೆ ಬಂದು ಯೋಗಿ ಆದಿತ್ಯನಾಥ ಮಾದರಿ ಸರ್ಕಾರ ನಡೆಸುವೆ ಎಂದು ಶಾಸಕ ಯತ್ನಾಳ ಹೇಳಿದ್ದಾರೆ. ಗುರುಮಠಕಲ್‌ನಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 23 ಫೆಬ್ರುವರಿ 2026, 6:53 IST
ಯೋಗಿ ಮಾದರಿ ಸರ್ಕಾರ ನಡೆಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಒಂದೇ ಮನೆಯಲ್ಲಿ ನಾಲ್ವರು ಖಾಕಿಧಾರಿಗಳು: ಇಬ್ಬರಿಗೆ ಏಕಕಾಲದಲ್ಲಿ ಮುಖ್ಯಮಂತ್ರಿ ಪದಕ

ಬಡತನದಲ್ಲಿ ಅರಳಿದ ಸಜ್ಜನ್ ಸಹೋದರರು
Last Updated 23 ಫೆಬ್ರುವರಿ 2026, 6:53 IST
ಒಂದೇ ಮನೆಯಲ್ಲಿ ನಾಲ್ವರು ಖಾಕಿಧಾರಿಗಳು: ಇಬ್ಬರಿಗೆ ಏಕಕಾಲದಲ್ಲಿ ಮುಖ್ಯಮಂತ್ರಿ ಪದಕ

ಯಾದಗಿರಿ: ಭಕ್ತ ಸಾಗರದಲ್ಲಿ ‘ವಿಶ್ವ’ ಆರಾಧ್ಯರ ರಥೋತ್ಸವ

ಅನುರಣಿಸಿದ ವಿಶ್ವಾರಾಧ್ಯರ, ಗಂಗಾಧರ ಶಿವಾಚಾರ್ಯರ ಜಯ ಘೋಷಗಳು
Last Updated 23 ಫೆಬ್ರುವರಿ 2026, 6:53 IST
ಯಾದಗಿರಿ: ಭಕ್ತ ಸಾಗರದಲ್ಲಿ ‘ವಿಶ್ವ’ ಆರಾಧ್ಯರ ರಥೋತ್ಸವ

ಯಾದಗಿರಿ: 26ರಂದು ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಪ್ರತಿಭಟನೆ

Anganwadi Workers Strike: ಗೌರವ ಧನ ₹ 15,000ಕ್ಕೆ ಏರಿಕೆ ಮತ್ತು ಗ್ರಾಚ್ಯುಟಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರುವರಿ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆ. ಸೋಮಶೇಖರ್ ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 6:53 IST
ಯಾದಗಿರಿ: 26ರಂದು ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಪ್ರತಿಭಟನೆ

ಯಾದಗಿರಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

Yadgir Political News: ಯಾದಗಿರಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಪಕ್ಷಕ್ಕೆ ಬರಮಾಡಿಕೊಂಡರು.
Last Updated 23 ಫೆಬ್ರುವರಿ 2026, 6:53 IST
ಯಾದಗಿರಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ADVERTISEMENT

ಭೀಮಾ ನದಿ, ರೈಲ್ವೆ ಮೇಲ್ಸೇತುವೆಗಳಿಗಿಲ್ಲ ತಡೆಗೋಡೆ: ಎಚ್ಚರ ತಪ್ಪಿದರೆ ಕಂಟಕ

ಜೀವ ಭಯದಲ್ಲಿ ನಿತ್ಯ ಪ್ರಯಾಣ
Last Updated 22 ಫೆಬ್ರುವರಿ 2026, 5:42 IST
ಭೀಮಾ ನದಿ, ರೈಲ್ವೆ ಮೇಲ್ಸೇತುವೆಗಳಿಗಿಲ್ಲ ತಡೆಗೋಡೆ: ಎಚ್ಚರ ತಪ್ಪಿದರೆ ಕಂಟಕ

ಯಾದಗಿರಿ: ಪ್ರತಿಭಟನಾ ಸ್ಥಳಕ್ಕೆ ಸಲಾದಪೂರ ಭೇಟಿ

Kembhavi Protest: ಕೆಂಭಾವಿಯ ಹಾಲುಮತ ಸಮಾಜದ ಜಾಗ ಒತ್ತುವರಿ ಆರೋಪ ಹಿನ್ನೆಲೆ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
Last Updated 21 ಫೆಬ್ರುವರಿ 2026, 23:36 IST
ಯಾದಗಿರಿ: ಪ್ರತಿಭಟನಾ ಸ್ಥಳಕ್ಕೆ ಸಲಾದಪೂರ ಭೇಟಿ

ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವದು ಮುಖ್ಯ: ಹೊಸಮನಿ

Vadagera News: ಸೋಲು ಗೆಲುವು ಸಾಮಾನ್ಯ, ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ವಡಗೇರಾ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಹೊಸಮನಿ ತಿಳಿಸಿದರು. ಜಿಲ್ಲಾ ಮಟ್ಟದ ವಿಜೇತರಿಗೆ ಸನ್ಮಾನ ಮಾಡಲಾಯಿತು.
Last Updated 21 ಫೆಬ್ರುವರಿ 2026, 23:36 IST
ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವದು ಮುಖ್ಯ: ಹೊಸಮನಿ
ADVERTISEMENT
ADVERTISEMENT
ADVERTISEMENT