ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೀವ್ ಶಕ್ಧೇರ್ ಮತ್ತು ತಾಲ್ವಂತ್ ಸಿಂಗ್ ಅವರಿದ್ದ ನ್ಯಾಯಪೀಠವು, ಸದ್ಯ ದೆಹಲಿ ಸೇರಿ ವಿವಿಧೆಡೆ ದ್ರವೀಕೃತ ಆಮ್ಲಜನಕದ ಕೊರತೆ ಇದೆ. ಜನರು ಅಮ್ಲಜನಕ ಸಿಲಿಂಡರ್, ಕಾನ್ಸನ್ಟ್ರೇಟರ್ಗಳಿಗೆ ಪರಿತಪಿಸುತ್ತಿದ್ದಾರೆ. ಕೊರತೆ ಇರುವ ಕಾರಣ ಜನರು ಸ್ವಯಂ ಆಗಿ ಸಂಬಂಧಿಕರು, ಸ್ನೇಹಿತರ ಮೂಲಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದಿದೆ.