ಅಜ್ಮೀರ್: ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದರೆ ತನ್ನ ಮನೆಯನ್ನು ನೀಡುವುದಾಗಿ ಹೇಳಿ ವಿಡಿಯೊ ಮಾಡಿದ್ದ ಅಜ್ಮೀರ್ನ ದರ್ಗಾವೊಂದರ ಧರ್ಮಗುರು, ಖಾದಿಮ್ ಸಲ್ಮಾನ್ ಚಿಸ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.