ಪಂಜಾಬ್ ಪೊಲೀಸ್ನ ಗುಪ್ತದಳ ವಿಭಾಗದ ಪೊಲೀಸರು, ಅಮೃತಪಾಲ್ ಸಿಂಗ್ ಸಹಚರರು ಇದ್ದ ಶಂಕೆಯ ಮೇಲೆ ಫಗ್ವಾರಾ ಗ್ರಾಮದಿಂದ ಕಾರೊಂದನ್ನು ಬೆನ್ನಟ್ಟಿದ್ದರು. ಕಾರಿನಲ್ಲಿ ಮೂರರಿಂದ ನಾಲ್ಕು ಜನರಿದ್ದರು ಎನ್ನಲಾಗಿದ್ದು, ಮರ್ನಾಯನ್ ಗ್ರಾಮದ ಗುರುದ್ವಾರ ಭಾಯ್ ಚಂಚಲ್ ಸಿಂಗ್ ಬಳಿ ಕಾರು ಬಿಟ್ಟು ಕಾಲ್ಕಿತ್ತಿದ್ದರು.