40 ನಿಮಿಷ ಮಾತುಕತೆ ನಡೆಯಿತು. ಬಾಕಿ ಕಂದಾಯ ಅನುದಾನ ₹ 10,000 ಕೋಟಿ, ಪೊಲವರಂ ಯೋಜನೆಗಾಗಿ ₹ 3,250 ಕೋಟಿ ಅನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಕರ್ನೂಲು ಜಿಲ್ಲೆಯಲ್ಲಿ ಹೈಕೋರ್ಟ್ ಸ್ಥಾಪಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ, ಪ್ರಧಾನಿ ಅವರ ಗಮನಸೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.